ಕುಂದಾಪುರ: ಇಂದಿನ ಯುಗದಲ್ಲಿ ಪದವಿ ಜೊತೆ ವಿವಿಧ ಕೌಶಲ್ಯಗಳು ಉದ್ಯೋಗ ಪಡೆಯುವಲ್ಲಿ ಸಹಕಾರಿಯಾಗುತ್ತದೆ ಎಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಕಾರ್ಯದರ್ಶಿಗಳಾದ ಡಾ.ನಾರಾಯಣ ಸಭಾಹಿತ ಅಭಿಪ್ರಾಯ ಪಟ್ಟರು .ಅವರು ಆಗಸ್ಟ್ 29ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ವಾಣಿಜ್ಯ ಮತ್ತು ಮ್ಯಾನೇಜ್ಮೆಂಟ್ ವಿಭಾಗಗಳ ಸಹಯೋಗದಲ್ಲಿ ನಡೆದ “ಎಮ್. ಎಸ್. ಡಿ.ಸಿ ಯಿಂದ ಕೌಶಲ್ಯ ಅಭಿವೃದ್ಧಿ” ಓರಿಯಂಟೇನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಕೇಂದ್ರ ಸರಕಾರವು ಸಹ ಈ ನಿಟ್ಟಿನಲ್ಲಿ ಸಾಕಷ್ಟು […]
ಬಸ್ರೂರು ; ಕನ್ಯಾ ಮರಿಯಮ್ಮನ ಜನ್ಮದಿನ (ಮೊಂತಿ ಫೆಸ್ತ್)ದ ಪೂರ್ವಭಾವಿಯಾಗಿ ಬಸ್ರೂರು ಸ್ಯೆಂಟ್ ಫಿಲಿಪ್ ನೇರಿ ಚರ್ಚನಲ್ಲಿ 9 ದಿನಗಳ ನೋವೆನಾಗೆ ಚಾಲನೆ ನೀಡಲಾಯಿತು. ಚರ್ಚ ಧರ್ಮಗುರು ವಂ। ರೋಯ್ ಲೋಬೊ, ಸಹಾಯಕ ಧರ್ಮಗುರು ವಂ। ಕೆನೊನ್ ಫೆರ್ನಾಂಡೀಸ್ ಧಾರ್ಮಿಕ ವಿಧಿ ನೆರವೇರಿಸಿದರು. ನಂತರ ಮಕ್ಕಳಿಂದ ಮೇರಿಮಾತೆಗೆ ಪುಷ್ಪಾರ್ಚನೆ ನಡೆಯಿತು.
P. A. Polytechnic holds Graduation Day for Class of 2026 ಮಂಗಳೂರು: ಪಿ.ಎ. ಪಾಲಿಟೆಕ್ನಿಕ್ನ 2026ನೇ ಸಾಲಿನ ಪದವಿ ಪ್ರದಾನ ಸಮಾರಂಭವು ಶುಕ್ರವಾರ ಪೇಸ್ ಸಭಾಂಗಣದಲ್ಲಿ ನಡೆಯಿತು. ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು, ಪೋಷಕರು, ಬೋಧಕ ಸಿಬ್ಬಂದಿ ಹಾಗೂ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ಪಿಎಇಟಿ ಹಣಕಾಸು ನಿರ್ದೇಶಕ ಅಹ್ಮದ್ ಕುಟ್ಟಿ ಅವರು ಸಮಾರಂಭವನ್ನು ಉದ್ಘಾಟಿಸಿದರು. ಕನಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ಆಡಳಿತಾಧಿಕಾರಿ ಡಾ. ರೋಹನ್ ಎಸ್. ಮೊನಿಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಹ್ಮದ್ […]
Books Exhibition 2026 Inaugurated at National High School, Barkur “A Book is a World ; Reading is a Journey of Discovery” Reported by KP. Maruthi ಆಗಸ್ಟ್ 29, 2026 ರಂದು ಎರಡು ದಿನಗಳ ಪುಸ್ತಕ ಪ್ರದರ್ಶನ 2026 ಉದ್ಘಾಟನೆಯೊಂದಿಗೆ ಬಾರ್ಕೂರಿನ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಪುಸ್ತಕಗಳು, ಓದು ಮತ್ತು ಜ್ಞಾನದ ಅರ್ಥಪೂರ್ಣ ಆಚರಣೆ ನಡೆಯಿತು. ರಾಷ್ಟ್ರೀಯ ಪ್ರೌಢಶಾಲೆ, ಇಂಟರ್ಯಾಕ್ಟ್ ಕ್ಲಬ್ ಆಫ್ NHS ಮತ್ತು ಸುಜ್ಞಾನ ರಾಷ್ಟ್ರೀಯ ಪಿಯು […]
PMI Mangaluru Unit Celebrates Rakshabandhan at District Jail ; Rakhi celebration promotes brotherhood, dignity and hope among inmates ಮಂಗಳೂರು, ಆಗಸ್ಟ್ 28, 2026; ಕರುಣೆ, ಸಹೋದರತ್ವ ಹಾಗೂ ಸಾಮಾಜಿಕ ಒಳಗೊಳ್ಳುವಿಕೆಯ ಸಂದೇಶ ಸಾರುವ ನಿಟ್ಟಿನಲ್ಲಿ “ಪ್ರಿಸನ್ ಮಿನಿಸ್ಟ್ರಿ ಇಂಡಿಯಾ (PMI) ಮಂಗಳೂರು ಘಟಕ” ದ ವತಿಯಿಂದ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ರಕ್ಷಾಬಂಧನ ಆಚರಿಸಲಾಯಿತು. ಬಂಧಿಗಳು ಹಾಗೂ ಜೈಲು ಸಿಬ್ಬಂದಿಯನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಸಹೋದರತ್ವ ಮತ್ತು ಮಾನವೀಯತೆಯ ಭಾವನೆ ಮೂಡಿಸಲಾಯಿತು. […]
ಗಂಗೊಳ್ಳಿ ; ತೌಹೀದ್ ಮಹಿಳಾ ವಾಣಿಜ್ಯ ಕಾಲೇಜು ಮತ್ತು ತೌಹೀದ್ ಬಾಲಕಿಯರ ಪಿಯು ಕಾಲೇಜು, ಗಂಗೊಳ್ಳಿ ಇದರ ನೂತನ ಸಾಲಿನ ವಿದ್ಯಾರ್ಥಿ ಪರಿಷತ್ತಿನ ಪದಗ್ರಹಣ ಸಮಾರಂಭವು ಗಂಗೊಳ್ಳಿ ಮೌಲಾನಾ ಅಬುಲ್ ಕಲಾಂ ಆಜಾದ್ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ತೌಹೀದ್ ಮಹಿಳಾ ವಾಣಿಜ್ಯ ಕಾಲೇಜು ಮತ್ತು ತೌಹೀದ್ ಬಾಲಕಿಯರ ಪಿಯು ಕಾಲೇಜು, ಗಂಗೊಳ್ಳಿ ಜಂಟಿಯಾಗಿ ಆಯೋಜಿಸಿದ್ದವು.ಸಭಾಧ್ಯಕ್ಷತೆಯನ್ನು ವಹಿಸಿದ್ದ ತೌಹೀದ್ ಎಜುಕೇಷನಲ್ ಟ್ರಸ್ಟ್ನ ಎನ್ಆರ್ಐ ಟ್ರಸ್ಟಿ ಜನಾಬ್ ಫಜ್ಲುರ್ ರೆಹಮಾನ್ ಕೊಲ್ಕಾರ್ ಅವರು ಶಾಲಾ ಘನತೆ,ಹಿರಿಮೆಯನ್ನು ಎತ್ತಿ ಹಿಡಿಯುವಂತೆ ನೂತನ […]
ಉಡುಪಿ: ಅಗಸ್ಟ್ 28: ಸೆಪ್ಟೆಂಬರ್ 8ರಂದು ನಡೆಯುವ ಮೇರಿ ಮಾತೆಯ ಜನ್ಮದಿನದ ಹಬ್ಬದ ಪ್ರಯುಕ್ತ ಕ್ರೈಸ್ತ ಧರ್ಮದವರು ಆಚರಿಸಲ್ಪಟ್ಟು ಬಂದಿರುವ ತೆನೆ ಹಬ್ಬಕ್ಕೆ ರಜೆ ಘೋಷಣೆ ಮಾಡಲು ಅಖಿಲ ಭಾರತ ಕ್ರೈಸ್ತ ಮಹಾಸಭಾ (ರಿ) ಇವರಿಂದ ಜಿಲ್ಲಾ ಕಚೇರಿ ಮತ್ತು ಬ್ರಹ್ಮಾವರ ತಾಲೂಕಿನ ತಹಶೀಲ್ದಾರರಿಗೆ ಮನವಿ ನೀಡಿದರು. ಅಖೀಲ ಭಾರತ ಕ್ರೈಸ್ತ ಮಹಾಸಭಾ (ರಿ) ಉಡುಪಿ ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷರಾದ ಕಾರ್ಮಿಣ್ ಲೂಯಿಸ್ ಅವರ ನೇತೃತ್ವದಲ್ಲಿ ಸಭೆಯ ಸದಸ್ಯರು ಉಡುಪಿಯ ಜಿಲ್ಲಾಧಿಕಾರಿಗಳ ಅವರ ಅನುಪಸ್ಥಿತಿಯಲ್ಲಿ ಉಪ […]
“Believe You Can Be the Best!” – VJ Dixon Inspires Young Talent at St Aloysius Gonzaga School ಮಂಗಳೂರು, ಆಗಸ್ಟ್ 27: ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ವೈವಿಧ್ಯಮಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ‘ಟ್ಯಾಲೆಂಟ್ ಥ್ರಿಲ್ಸ್ – ಗೊನ್ಝಾಗ ಗಾಟ್ ಟ್ಯಾಲೆಂಟ್’ ಪ್ರತಿಭಾ ಸಂಭ್ರಮಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. ಒಂದನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗಿನ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅನಾವರಣಗೊಳಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಾಲೆಯ […]
ಬೆಳ್ತಂಗಡಿ: ಗಂಡಿಬಾಗಿಲಿನ ಸಿಯೋನ್ ಆಶ್ರಮದಲ್ಲಿ ಆಗಸ್ಟ್ 26ರಂದು ಸಾಂತ್ವನಂ ಕುವೈತ್ ಸಹಯೋಗದಲ್ಲಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಓಣಂ ಪ್ರಯುಕ್ತ ಆಶ್ರಮದ ಆವರಣದಲ್ಲಿ ಸುಂದರವಾದ ಪೂಕಳಂ ರಚಿಸಲಾಗಿತ್ತು. ಕಾರ್ಯಕ್ರಮವನ್ನು ಸಾನಿಧ್ಯ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಶ್ರೀ ವಸಂತ್ ಕುಮಾರ್ ಶೆಟ್ಟಿ, ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಡಾ. ಯು.ಸಿ. ಪೌಲೋಸ್, ಟ್ರಸ್ಟಿ ಸದಸ್ಯೆ ಶ್ರೀಮತಿ ಮೇರಿ ಯು.ಪಿ., ವೈದ್ಯಾಧಿಕಾರಿ ಡಾ. ಕಲಾಮಧು ಶೆಟ್ಟಿ ಹಾಗೂ ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ […]

