


ಬಾರ್ಕೂರು; ನ್ಯಾಷನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹನೆಹಳ್ಳಿ ಹಾಗೂ ಅಲಯನ್ಸ ಕ್ಲಬ್ ಬಾರ್ಕೂರ್ ಸಹಯೋಗದೊಂದಿಗೆ ಕೃಷಿ ಪ್ರಾತ್ಯಕ್ಷಿತೆ ,ಅಂತರ್ಜಲ ಸಂರಕ್ಷಣಾ ಜಾಗೃತಿ ಜಾಥ ಹಾಗೂ ಕೆಸರು ಗೆದ್ದೆ ಓಟ ಸ್ಪರ್ಧೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆರ್ಚಿ ಬಾಲ್ಡ ಫುಟಾರ್ಡೋ ಹಾಗೂ ಅಲಯನ್ಸ್ ಸಂಪುಟ ಸದಸ್ಯರಾದ ಶ್ರೀನಿವಾಸ ಶೆಟ್ಟಿ ಹಾಗೂ ಅಲಯನ್ಸ್ zoon 2 ವಲಯ ಅಧ್ಯಕ್ಷರಾದ ಸುದರ್ಶನ್ ಶೆಟ್ಟಿ ಮೊಳಹಳ್ಳಿ ಹಾಗೂ ಕೃಷಿಕರಾದ ಸದಾನಂದ ನಾಯ್ಕ್ ಹಾಗೂ ಅಲಯನ್ಸ್ ಕಾರ್ಯದರ್ಶಿಯಾದ ಶಿವರಾಮ ದೇವಾಡಿಗ ಮತ್ತುಸುಜ್ಞಾನ ನ್ಯಾಷನಲ್ ಪಿ ಯು.ಕಾಲೇಜ್ ನ ಪ್ರಾಂಶುಪಾಲರಾದ ಪ್ರಕಾಶ್ ಆಚಾರ್ಯ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಉದಯ ಎಸ್.ಶೆಟ್ಟಿ ಉಪಸ್ಥಿತರಿದ್ದರು. ಅಲಯನ್ಸ್ ಸಂಪುಟ ಸದಸ್ಯರಾದ ಶ್ರೀನಿವಾಸ ಶೆಟ್ಟಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿರುತ್ತಾರೆ. ಶಿಕ್ಷಕಿಯರಾದ ಶೈಲಜಾ ರವರು ಕಾರ್ಯಕ್ರಮ ನಿರೂಪಣೆಯನ್ನು ಮಾಡಿದರು ಹಾಗೂ ನವ್ಯ ಲತಾ ಸನ್ಮಾನಿತರನ್ನು ಕಿರುಪರಿಚಯಿಸಿದರು ಮತ್ತು zoon 2 ವಲಯ ಅಧ್ಯಕ್ಷರು ಸುದರ್ಶನ್ ಶೆಟ್ಟಿ ವಂದನಾರ್ಪಣೆ ಮಾಡಿದರು ಸುಮಾ ಅವರು ಸಹಕರಿಸಿದರು.



























































































