ಕುಂದಾಪುರದ ಹೆಸರಾಂತ ದಿನಸಿ ಅಂಗಡಿ ಶ್ರೀ ಗಣೇಶ ಸ್ಟೋರ್ ಕುಂದಾಪುರ ಅದರ ಮಾಲೀಕರಾದ ದಿ. ಕೆ ವಾಸುದೇವ್ ರಾವ್ ಅವರ ಪುತ್ರ ಕೆ ದಿನೇಶ್ ರಾವ್ (54) 27/05/2026 ರಂದು ಅಲ್ಪಾವಧಿಯ ಅನಾರೋಗ್ಯದಿಂದ ಮರಣ ಹೊಂದಿದ್ದಾರೆ. ಅವರು ಅವಿವಾಹಿತರಾಗಿದ್ದರು
Monsignor Leslie Shenoy Passes Away at 79 ಮಂಗಳೂರು, ಮೇ 24: ಉರ್ವಾ ಮೂಲದ ಗೌರವಾನ್ವಿತ ಧರ್ಮ ಗುರು ಹಾಗೂ ದಾನಶೀಲ ವ್ಯಕ್ತಿಯಾಗಿದ್ದ ಮೊನ್ಸಿ ಜೆರ್ ಲೆಸ್ಲಿ ಶೆಣ ಯ್ (79) ಅವರು ಭಾನುವಾರ, ಮೇ 24, 2026 ರಂದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು. 1947ರ ಅಕ್ಟೋಬರ್ 4ರಂದು ಉರ್ವಾದಲ್ಲಿ ಜನಿಸಿದ ಅವರು, ತಮ್ಮ ವಿನಯಶೀಲ ಸ್ವಭಾವ, ಆಳವಾದ ಭಕ್ತಿ ಹಾಗೂ ಜೀವನಪೂರ್ತಿ ಸೇವಾಭಾವದಿಂದ ಪ್ರಸಿದ್ಧರಾಗಿದ್ದರು. 1976ರ ಮೇ 14ರಂದು ಅವರು ಧರ್ಮ […]
ಕುಂದಾಪುರ: ವಿಠಲವಾಡಿಯ ಮೈನಾಡಿ ರಸ್ತೆಯ ನಿವಾಸಿ ಇಂಜಿನಿಯರ್ ರವಿಶಂಕರ್ (62) ಅಲ್ಪಕಾಲದ ಅಸ್ವಸ್ಥತೆಯಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಪುರಸಭೆ ಕಾಮಗಾರಿ ಗುತ್ತಿಗೆದಾರರಾಗಿದ್ದ ಇವರು ಪರಿಸರದ ಅನೇಕ ಬಡ ಜನರಿಗೆ ಮನೆ ಕಟ್ಟಲು ತಾಂತ್ರಿಕ ಪರಿಣತಿಯ ಸೇವೆ ನೀಡಿ ಪುರಭೆಯ ಅನುಮೋದನೆ ಒದಗಿಸಿ ಕೊಡುತ್ತಿದ್ದರು. ಪತ್ನಿ ಪುರಸಭೆಯ ಮಾಜಿ ಅಧ್ಯಕ್ಷೆ ಯು.ಕಲಾವತಿ ,ಎರಡು ಹೆಣ್ಣು ಹಾಗೂ ಅನೇಕ ಬಂಧು ಬಳಗದವರನ್ನು ಅಗಲಿದ್ದಾರೆ
ಕುಂದಾಪುರದ ಖ್ಯಾತ ಉದ್ಯಮಿ, ದಿ. ಪ್ರಭಾಕರ ಹವಾಲ್ದಾರ್(73) ಅವರ ಧರ್ಮಪತ್ನಿ, ಶ್ರೀಮತಿ ಸರಳಾ ಪಿ. ಹವಾಲ್ದಾರ್ ಮಾ. 20ರಂದು ನಿಧನರಾದರು. ಇವರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಕುಂದಾಪುರ, ಫೆ.11: ಹಿರಿಯ ಸಾಹಿತಿ, ಲೇಖಕ ಹಾಗೂ ಅಂಕಣಕಾರ ಕೋ. ಶಿವಾನಂದ ಕಾರಂತ ವಯೋಸಹಜ ಕಾಯಿಲೆಯಿಂದ ಕಾಯಿಲೆಯಿಂದ ಇಂದು ಸಂಜೆ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕುಂದಾಪುರ ಸಮೀಪದ ಕೋಣಿಯವರಾದ ಶಿವಾನ೦ದ ಕಾರ೦ತರು 1946ರ ಆಗಸ್ಟ್ 30ರ೦ದು ಜನಿಸಿದ್ದರು. ಲೇಖಕ, ಸಾಹಿತಿಯಾಗಿ ಮಾತ್ರವಲ್ಲದೆ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಅವರು ಸಕ್ರಿಯರಾಗಿದ್ದರು. ಕುಂದಾಪುರದ ‘ಕುಂದಪ್ರಭ’ ಪತ್ರಿಕೆಯಲ್ಲಿ ಅವರು 3 ದಶಕಗಳ ಕಾಲ ಅಂಕಣಕಾರರಾಗಿ ಜನಪ್ರಿಯರಾಗಿದ್ದರು. ಅವರು ದಿ.ವೆಂಕಟ ಸೀತಾರಾಮ ಕಾರಂತ ಮತ್ತು ದಿ.ಲಕ್ಷ್ಮಿ ದೇವಿ ಪುತ್ರರಾಗಿದ್ದರು. […]
Mr. Michael Braganza (86) Kundapur H/o Mable Braganza F/o Late Melcom Braganaza /Jennifer, Rev. Fr Manoj Braganaza OCD G/f/o Melona and Maiola Funeral cortege leaves residence, Wednesday 11th February 2026 at 3:30 pm. followed by mass at 4:00 pm. at Holy Rosary Church, Kundapur.
ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಕೊನೆಯ ಕೊಂಡಿ ಎಂದು ಭಾವಿಸಲಾಗಿದ್ದ ಹುಲಿಕಲ್ ನಾಗಭೂಷಣ ರಾವ್ ತಮ್ಮ 105 ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು. ಕೋಟೇಶ್ವರ ಅಂಕದಕಟ್ಟೆಯ ಸರ್ಜನ್ ಆಸ್ಪತ್ರೆಯ ಡಾ| ವನಿತಾಲಕ್ಷ್ಮಿ ಅವರ ತಂದೆ ಹಾಗೂ ಸರ್ಜನ್, ಡಾ| ವಿಶ್ವೇಶ್ವರ ಅವರ ಮಾವನಾಗಿರುವ ಎಚ್. ನಾಗಭೂಷಣ ರಾವ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ, ಜೈಲು ಶಿಕ್ಷೆ ಅನುಭವಿಸಿದವರು. ದೇಶಕ್ಕಾಗಿ ತಮ್ಮ ಉದ್ಯೋಗವನ್ನೂ ಕಳೆದುಕೊಂಡವರು. ಸಮಾಜವಾದಿಯಾಗಿ ಶಿವಮೊಗ್ಗದ ಪ್ರಮುಖ ಸಾಮಾಜಿಕ ಧುರೀಣರ […]
Left For Heavenly Abode On 25th January, 2026 Rev. Fr. Walter Bernard Pinto (74) Mullakad Ward S/O Late Lawrence Pinto and Late Lily Pinto B/O Late Valerian Pinto, William Pinto, Nelly Dsouza, Molly Dsouza and Rev. Fr. Clifford Pinto. Funeral and Requiem mass on Tuesday, 27th January, 2026 at 10:00 AM at St Andrew’s Church, Bandra […]

