ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಎಂಬಿಎ ಮತ್ತು ಎಂಸಿಎ  ವಿಭಾಗದ ವತಿಯಿಂದ ” ಆರ್ಟಿಫಿಶಿಯಲ್  ಇಂಟಲಿಜೆನ್ಸ್ : ಬ್ರಿಡ್ಜ್ಯಿಂಗ್ ಮ್ಯಾನೇಜ್ಮೆಂಟ್ ಅಂಡ್ ಕಂಪ್ಯೂಟರ್ ಅಪ್ಲಿಕೇಶನ್ ” ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಜುಲೈ 10ರಂದು ಆಯೋಜಿಸಲಾಯಿತು.ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಎಂಐಟಿ ಕುಂದಾಪುರದ ಪ್ರಾಧ್ಯಾಪಕರು ಹಾಗೂ ಸಂಶೋಧನಾ ಡೀನ್ ಡಾ. ವಿನೋದ್ ಕುಮಾರ್ ಭಾಗವಹಿಸಿ, ಎ ಐ  ಅಗತ್ಯತೆ, ನಿರ್ವಹಣಾ ಕ್ಷೇತ್ರ ಹಾಗೂ ಕಂಪ್ಯೂಟರ್ ಅನ್ವಯಿಕೆಗಳಲ್ಲಿ ಅದರ ಬಳಕೆ, ಉದ್ಯೋಗಾವಕಾಶಗಳು ಮತ್ತು ಭವಿಷ್ಯದ ತಂತ್ರಜ್ಞಾನಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ […]

Read More

ಬಸ್ರೂರು ಸೈಂಟ್ ಫಿಲಿಪ್ ನೇರಿ ಚರ್ಚಿನಲ್ಲಿ “ದಂಪತಿಗಳ ದಿನಾಚರಣೆ” ಪ್ರಯುಕ್ತ ಚರ್ಚಿನ ಧರ್ಮಗುರುಗಳಾದ ವಂ। ಫಾದರ್ ರೊಯ್ ಲೋಬೊ ಸಂದೇಶ ನೀಡಿ ದಾಂಪತ್ಯ ಜೀವನದಲ್ಲಿ ಸತಿಪತಿಗಳು ಒಬ್ಬರೊಬ್ಬರನ್ನು ಅರಿತು, ಒಬ್ಬರಿಗೊಬ್ಬರು ಪ್ರೀತಿಸಿ ಬಾಳಿ ಬೇರೆಯವರಿಗೆ ಮಾದರಿಯಾಗಬೇಕು. ಹಿರಿಯ ದಂಪತಿಗಳು ಕಿರಿಯ ದಂಪತಿಗಳಿಗೆ ಮಾರ್ಗದರ್ಶಕರಾಗಬೇಕು ಮತ್ತು ಹಿರಿಯರ ಸಲಹೆಗಳನ್ನು ಕಿರಿಯರ ದಂಪತಿಗಳು ಪಡೆಯುವಂತಾಗಬೇಕು ಆಗ ಬದುಕಿನ ಸಾರ್ಥಕತೆ ಸಾಧ್ಯ ಉತ್ತಮ ನೆಲದಲ್ಲಿ ಬಿತ್ತಿದ ನೆಲದಲ್ಲಿ ಉತ್ತಮ ಬೆಳೆ ಪಡೆಯಲು ಸಾಧ್ಯ ಎಂದರು ಈ ಸಂದರ್ಭದಲ್ಲಿ ಹೊಸದಾಗಿ ಸೇವೆ ಸಲ್ಲಿಸಲು […]

Read More

ಮಂಗಳೂರು; ಮಂಗಳೂರಿನಲ್ಲಿ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಹೊಸ ಮೈಲಿಗಲ್ಲಾಗಿರುವ “Mangalore IAS – A School for Civil Services” ಸಂಸ್ಥೆಯ ಉದ್ಘಾಟನಾ ಸಮಾರಂಭ ಇಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಸಂದೇಶ ಫೌಂಡೇಶನ್ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತುಕಾರ್ಯಕ್ರಮದ ಉದ್ಘಾಟನೆ ಯನ್ನು ರಿಬ್ಬನ್ ಕತ್ತಾರಿಸುವ ಮೂಲಕ , ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಹಾಗೂ ಸಂದೇಶ ಫೌಂಡೇಶನ್ ಅಧ್ಯಕ್ಷರಾದ ಅತೀ ವಂದನೀಯ ಧರ್ಮಾಧ್ಯಕ್ಷ ರಾದ ಡಾ ಹೆನ್ರಿ ಡಿಸೋಜಾ ಅವರು ಉದ್ಘಾಟನೆ ನೆರವೇರಿಸಿ ಆಶೀರ್ವಾದಿಸಿದರುನಂತರ  ರಾಮಕೃಷ್ಣ […]

Read More

ಕುಂದಾಪುರ; “ಯಾವುದೇ ವಿಷಯದಲ್ಲಾದರೂ ತಾನು- ತನ್ನದು ಎಂಬ ಭಾವನೆ ಬಂದರೆ ಜವಾಬ್ಧಾರಿ ಬಂದು ಕರ್ತವ್ಯಗಳ ಅರಿವಾಗುತ್ತದೆ. ನಡೆನುಡಿ ಕಲಿಯಲು ಶಿಕ್ಷಣ ಸಂಸ್ಥೆಯೇ ಮೂಲಾಧಾರವಾಗಿದ್ದು, ಒಳ್ಳೆಯ ಗುಣಗಳನ್ನು ಕಲಿತು ದೀಪದ ಬೆಳಕಿನಂತೆ  ಇನ್ನೊಬ್ಬರಿಗಾಗಿ ಬೆಳಗುತ್ತಿರಿ ” ಎಂದು ಕುಂದಾಪುರದ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ‘ ನವ ಸಂಕೇತ್- 2026’ – ಫ್ರೆಷರ್ಸ್ ಡೇ ಫಿಯೆಸ್ಟಾ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಕುಂದಾಪುರದ ವಿ.ಕೆ.ಆರ್. ಆಚಾರ್ಯ ಆಂಗ್ಲ ಮಾಧ್ಯಮ ಶಾಲೆಯ ಆಂಗ್ಲಭಾಷಾ ಶಿಕ್ಷಕರಾದ ಶ್ರೀ ಕೆ. […]

Read More

ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಮನೆಯಂಗಳಕ್ಕೆ ಚಿರತೆ ಬಂದ ಘಟನೆ ಸಂಭವಿಸಿದೆ. ಶಿರೂರು‌ ಸಮೀಪದ ಅಲಂದೂರು ಗ್ರಾಮದ ಹಕ್ಲು ಮನೆ ಪರಿಸರದಲ್ಲಿ ಚಿರತೆ ಓಡಾಡಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.ಆಹಾರವನ್ನು ಅರಸುತ್ತಾ ಚಿರತೆ ಮನೆಯಂಗಳಕ್ಕೆ ಆಗಮಿಸಿದೆ.ಇದನ್ನು ನೋಡಿ ಮನೆಯ ಎರಡು ನಾಯಿಗಳು ಹೆದರಿ ಓಡಿದೆ ಎನ್ನಲಾಗಿದೆ. ಚಿರತೆ ಸರೆ ಹಿಡಿಯಲು ಅರಣ್ಯ ಇಲಾಖೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಆದರೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More

ಶಿರೂರು, ಜುಲೈ 10: ಜ್ಞಾನದಾ ಶಿಕ್ಷಣ ಸಂಸ್ಥೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ ಹಾಗೂ ವಿವಿಧ ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಸಮಾರಂಭವು ಜುಲೈ 10ರಂದು ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೈಂದೂರಿನ ಸುರಭಿ ಅಧ್ಯಕ್ಷರು ಹಾಗೂ ವಿಶ್ರಾಂತ ಮುಖ್ಯ ಶಿಕ್ಷಕರಾದ ಶ್ರೀ ಆನಂದ ಮುದ್ದೋಡಿ ಅವರು ಶಾಲಾ ಸಂಸತ್ ಹಾಗೂ ನೂತನ ವಿದ್ಯಾರ್ಥಿ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವದ ಗುಣಗಳನ್ನು ಬೆಳೆಸುವುದು ಅತ್ಯಂತ ಮುಖ್ಯ. ಶಾಲಾ ಸಂಸತ್ ರಚನೆಯ ಮೂಲಕ […]

Read More

ಕುಂದಾಪುರ, ಜುಲೈ 10: ಐಎಂಜೆ ಸಂಸ್ಥೆಗಳ ವತಿಯಿಂದ *”ಭಾರತದ ವೈಜ್ಞಾನಿಕ ಪರಂಪರೆ”* (Scientific Heritage of India) ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ *ಡಾ. ಪಿ. ಸುಬ್ಬಣ್ಣ ಭಟ್*, ಐಐಟಿ ಕಾನ್ಪುರದಿಂದ ಪಿಎಚ್.ಡಿ. ಪದವಿ ಪಡೆದ ಹಿರಿಯ ಶಿಕ್ಷಣತಜ್ಞರು ಹಾಗೂ ಭಾರತೀಯ ಇತಿಹಾಸ, ತತ್ವಶಾಸ್ತ್ರ ಮತ್ತು ವೈಜ್ಞಾನಿಕ ಪರಂಪರೆಯ ಅಧ್ಯಯನಕಾರರಾಗಿದ್ದು, ವಿಷಯದ ಕುರಿತು ಅತ್ಯಂತ ಮನೋಜ್ಞ ಉಪನ್ಯಾಸ ನೀಡಿದರು. ತಮ್ಮ ಉಪನ್ಯಾಸದಲ್ಲಿ *ಭಾರತವೇ ಜಗತ್ತಿಗೆ ಸಂಖ್ಯಾ ಪದ್ಧತಿಯನ್ನು ನೀಡಿದ ಏಕೈಕ […]

Read More

ಹಳೆಯಂಗಡಿ; ಹಳೆಯಂಗಡಿ ಶ್ರೀ ನಾರಾಯಣ ಸನಿಲ್‌ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಪಾರ್ಲಮೆಂಟಿನ ಮಂತ್ರಿ ಮಂಡಲ ಹಾಗೂ ವಿವಿಧ ಸಂಘಗಳ ವಾರ್ಷಿಕ ಕಾರ್ಯಕ್ರಮಗಳ ಉದ್ಧಾಟನಾ ಕಾರ್ಯಕ್ರಮ ದಿನಾಂಕ 09/07/2026 ರಂದು ನೆರವೇರಿತು.ನಿವೃತ್ತ ಮುಖ್ಯಶಿಕ್ಷಕರು ಹಾಗೂ ಮೂಲ್ಕಿ ರೋಟರಿ ಕ್ಲಬ್‌ ಮಾಜಿ ಅಧ್ಯಕ್ಷರಾದ ಶ್ರೀ ಜಿನರಾಜ್‌ ಸಿ ಸಾಲ್ಯಾನ್‌ ಇವರು ದೀಪ ಬೆಳಗಿಸಿ ಶಾಲಾ ಸಂಸತ್ತು ಹಾಗೂ ವಿವಿದ ಸಂಘಗಳ ವಾರ್ಷಿಕ ಕಾರ್ಯಕ್ರಮಗಳನ್ನು ಉದ್ಭಾಟಿಸಿದರು. ಅವರು ಈ ಸಂದರ್ಭದಲ್ಲಿ ಮಾತನಾಡುತ್ತ ಚುಣಾವಣಾ ಪ್ರಕ್ರಿಯೆ ಅಚ್ಚುಕಟ್ಟಾಗಿ ಪಾಲಿಸುವುದರ ಜೊತೆಗೆ ಶಾಲಾ ವಿದ್ಯಾರ್ಥಿಗಳಿಗೆ […]

Read More

Reported by Archibald Furtado Photographs arranged by Richard DSouza ಕಲ್ಯಾಣಪುರ , ಜುಲೈ 9, 2026: ಕಲ್ಯಾಣಪುರದ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಗುರುವಾರ, ಜುಲೈ 9, 2026 ರಂದು ಪೋಷಕಿ ಮಿಲಾಗ್ರಿಸ್ ಮಾತೆಯ ಹಬ್ಬವನ್ನು ಆಳವಾದ ಭಕ್ತಿ, ಭವ್ಯತೆ ಮತ್ತು ಆಧ್ಯಾತ್ಮಿಕ ಉತ್ಸಾಹದಿಂದ ಆಚರಿಸಲಾಯಿತು. ಹಿಂದಿನ ದಿನ ನಿರಂತರ ಮಳೆಯ ಹೊರತಾಗಿಯೂ, ಪ್ಯಾರಿಷ್, ನೆರೆಯ ಪ್ಯಾರಿಷ್‌ಗಳು ಮತ್ತು ಡಯಾಸಿಸ್‌ನ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ತಮ್ಮ ಸ್ವರ್ಗೀಯ ತಾಯಿಯನ್ನು ಗೌರವಿಸಲು ಅಚಲ ನಂಬಿಕೆ ಮತ್ತು ಭಕ್ತಿಯಿಂದ […]

Read More
1 2 3 561