ಕುಂದಾಪುರದ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ವಿದ್ಯಾಶ್ರೀ  600 ರಲ್ಲಿ 591 ಅಂಕ ಪಡೆದು ರಾಜ್ಯದಲ್ಲಿ 10ನೇ ರ‍್ಯಾಂಕ್ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ, ಪ್ರಥ್ವಿರಾಜ್ ಗಾಣಿಗ 600ರಲ್ಲಿ 590 ಅಂಕ ಪಡೆದು ರಾಜ್ಯಕ್ಕೆ 11ನೇ ರ‍್ಯಾಂಕ್ ಪಡೆದು, ವೈಷ್ಣವಿ 600ರಲ್ಲಿ 588 ಅಂಕ ಪಡೆದು ಕಾಲೇಜಿಗೆ ಹೆಸರು ತಂದಿದ್ದಾರೆ.   ವಾಣಿಜ್ಯ ವಿಭಾಗ ಶೇಕಡಾ 97.14% ಹಾಗೂ ವಿಜ್ಞಾನ ವಿಭಾಗದಲ್ಲಿ ಶೇಕಡಾ […]

Read More

Joshal D’Souza Music Night – A Resounding Success – Handover of a cheque of Rs. 1 crore to SRA Provincial ಈಸ್ಟರ್ ಭಾನುವಾರದ ಪವಿತ್ರ ಸಂದರ್ಭದಲ್ಲಿ, ‘ಜೋಶಲ್ ಡಿಸೋಜಾ ಸಂಗೀತ ರಾತ್ರಿ’ ನಿಜವಾಗಿಯೂ ಅದ್ಭುತ ಮತ್ತು ಮರೆಯಲಾಗದ ಕಾರ್ಯಕ್ರಮವಾಗಿ ತೆರೆದುಕೊಂಡಿತು, 3,800 ಕ್ಕೂ ಹೆಚ್ಚು ಜನರ ಅಭೂತಪೂರ್ವ ಸಭೆಯನ್ನು ಸೆಳೆಯಿತು. ಅಗಾಧ ಪ್ರತಿಕ್ರಿಯೆ ಮತ್ತು ವಿದ್ಯುದ್ದೀಕರಿಸುವ ವಾತಾವರಣವು ಪ್ರತಿ ಹೃದಯವನ್ನು ಸ್ಪರ್ಶಿಸಿತು ಮತ್ತು ಪ್ರತಿ ಆತ್ಮವನ್ನು ಉಲ್ಲಾಸಗೊಳಿಸಿತು. ಇತ್ತೀಚಿನ ವರ್ಷಗಳಲ್ಲಿ […]

Read More

ನಮ್ಮ ಪರಿಸರದ ಅವಿಸ್ಮರಣೀಯ ಸ್ಥಳ ಮತ್ತು ಮಣ್ಣಿನ ಸಾರವನ್ನು ಅರ್ಥೈಸುವುದರೊಂದಿಗೆ ಸಂಸ್ಕೃತಿಯ ಪ್ರತೀಕವನ್ನು ಬಿಂಬಿಸುವ “ನಮನ” ಚಿತ್ರಕಲಾ ಪ್ರದರ್ಶನವು ವಿಶೇಷವಾಗಿದ್ದು; ಕಲಾಭ್ಯಾಸಗೈಯುವ ವಿದ್ಯಾರ್ಥಿಯರಿಗೆ ಕಲಾ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಆಯ್ದ 30 ವಿದ್ಯಾರ್ಥಿಯರಿಂದ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಉದ್ಘಾಟನಾ ಸಮಾರಂಭ:-ದಿನಾಂಕ 10.04.2026 ಶುಕ್ರವಾರ ಸಂಜೆ 04.30ಕ್ಕೆ ಕಾರ್ಕಳ ಬೈಲೂರು ಹಾಲಿನ ಡೈರಿ ಮೇಲ್ಗಡೆಯ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ನಡೆಯಲಿಕ್ಕಿದೆ. ಕಾರ್ಕಳದ ಮಾನ್ಯ ಶಾಸಕರಾದ ಶ್ರೀ ವಿ. ಸುನೀಲ್ ಕುಮಾರ್, ಬಹು ಯಕ್ಷಗಾನ ಮೇಳಗಳ ಸಂಚಾಲಕರಾದ ಶ್ರೀ ಪಿ. […]

Read More

ಮಂಗಳೂರು; ತನ್ನ ಅಸ್ತಿತ್ವದ ನಲ್ವತ್ತನೇ ವರ್ಷಾಚರಣೆ (1986 – 2026) ಸಂಭ್ರಮದಲ್ಲಿರುವ ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ತನ್ನ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶವನ್ನು ಆಯೋಜಿಸುತ್ತಿದೆ. ನವೆಂಬರ್ 03 –15 ರವರೆಗೆ ಮಂಗಳೂರಿನಲ್ಲಿ ನಡೆಯುವ ಈ ಬೃಹತ್ ಕಾರ್ಯಕ್ರಮದ ಮುಹೂರ್ತ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮವು ಶುಕ್ರವಾರ 10.04.2026 ರಂದು ಶಕ್ತಿನಗರದ ಕಲಾಂಗಣದಲ್ಲಿ ಸಂಜೆ 4.00 ಗಂಟೆಗೆ ನೆರವೇರಲಿದೆ. ಕರ್ನಾಟಕ ಸರಕಾರದ ವಿಧಾನ ಸಭೆಯ ಸಭಾಧ್ಯಕ್ಷರಾದ ಶ್ರೀ ಯು.ಟಿ. […]

Read More

“Easter Rays” cultural program celebrated in Bajjodi ಬಜ್ಜೋಡಿ ; ಈಸ್ಟರ್ ಭಾನುವಾರದ ಶುಭ ಸಂದರ್ಭದಲ್ಲಿ, ಬಜ್ಜೋಡಿಯ ಇನ್ಫೆಂಟ್ ಮೇರಿ ಪ್ಯಾರಿಷ್‌ನ ಸ್ತ್ರೀ ಆಯೋಗ್ ಮತ್ತು ಸ್ತ್ರೀ ಸಂಘಟನ್, ಭಗವಾನ್ ಯೇಸುವಿನ ಪುನರುತ್ಥಾನವನ್ನು ಆಚರಿಸಲು “ಈಸ್ಟರ್ ಕಿರಣಗಳು” ಎಂಬ ರೋಮಾಂಚಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿತು. ಈ ಕಾರ್ಯಕ್ರಮವು ನಂಬಿಕೆ, ಸಂತೋಷ ಮತ್ತು ಸಾಂಪ್ರದಾಯಿಕ ಸಾಂಸ್ಕೃತಿಕ ಅಭಿವ್ಯಕ್ತಿಗಳ ಮೂಲಕ ಸಮುದಾಯವನ್ನು ಯಶಸ್ವಿಯಾಗಿ ಒಟ್ಟುಗೂಡಿಸಿತು. ಈ ಉತ್ಸವದಲ್ಲಿ ಫ್ಯಾನ್ಸಿ ಫೆಟ್ ಸೇರಿತ್ತು, ಇದನ್ನು ಅಧಿಕೃತವಾಗಿ ಫಾದರ್ ಪ್ರಣಾಮ್ ಮತ್ತು […]

Read More

ಕಾರ್ಕಳ, ಎ. 5: ಅತ್ತೂರು ಸೈಂಟ್‌. ಲಾರೆನ್ಸ್‌ ಬಾಸಿಲಿಕಾದಲ್ಲಿ ಈಸ್ಟರ್‌ ವಿಜಿಲ್‌ (ಪುನರುತ್ಥಾನದ. ಜಾಗರಣೆ)   ಭಕ್ತಿಯಿಂದ ಆಚರಿಸಲಾಯಿತು. ಮರಣವನ್ನು ಗೆದ್ದ ಯೇಸುಕ್ತಿಸ್ತರ ಪುನರುತ್ಥಾನದ ಸಂಭ್ರಮ ಸಾರುವ ಆಚರಣೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡರು. ಚರ್ಚ್‌ನ ಮುಂಭಾಗದಲ್ಲಿ ಹೊಸ. ಅಗ್ನಿಗೆ ಆಶೀರ್ವಾದ ನೀಡಲಾಯಿತು. ಈ ಅಗ್ನಿಯಿಂದ “ಪಾಸ್ಕ” ದೀಪವನ್ನು ಬೆಳಗಿಸಲಾಯಿತು. ಇದು ಕತ್ತಲೆಯನ್ನು, ಹೋಗಲಾಡಿಸಿ ಲೋಕಕೆ ಬೆಳಕಾಗಿ ಬಂದ ‘ಯೇಸುಕ್ರಿಸ್ತರ’ ಸಂಕೇತವಾಗಿದೆ. ವಿಶ್ವಾಸಿಗಳು ಈ ದೀಪದಿಂದ ತಮ್ಮ ಕೈಯಲ್ಲಿದ್ದ ಮೇಣದಬತ್ತಿಗಳನ್ನು ಬೆಳಗಿಸಿ, ಭಕ್ತಿಭಾವದಿಂದ ಚರ್ಚ್‌ನೊಳಗೆ ಮೆರವಣಿಗೆಯ ಮೂಲಕ ಪ್ರವೇಶಿಸಿದರು. ಕಾರ್ಯಕ್ರಮದ […]

Read More

ಕೋಟ: ಪ್ರಭು ಕ್ರಿಸ್ತರ ಪುನರುಜ್ಜೀವನವನ್ನು ಸ್ಮರಿಸುವ ಹಬ್ಬವಾದ “ಈಸ್ಟರ್” ಹಬ್ಬವನ್ನು ಕೋಟ ಸಂತ ಜೋಸೆಫರ ಇಗರ್ಜಿಯಲ್ಲಿ ಭಕ್ತಿಪೂರ್ವವಾಗಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ಅತಿಥಿ ಧರ್ಮಗುರುಗಳಾಗಿ ಆಗಮಿಸಿದ ಉಡುಪಿ ಧರ್ಮ ಪ್ರಾಂತ್ಯದ ಯುವಜನ ಆಯೋಗದ ನಿರ್ದೇಶಕರಾದ ವಂದನೀಯ ಸ್ಟೀವನ್ ಫೆರ್ನಾಂಡಿಸ್ ಅವರು ಬಲಿಪೂಜೆಯಲ್ಲಿ ಸಹಕರಿಸಿದರು. ಸಂಪ್ರದಾಯದಂತೆ ಪ್ರಾರಂಭದಲ್ಲಿ ಅಗ್ನಿಯನ್ನು ಹೊತ್ತಿಸಿ, ಅದರಿಂದ “ಈಸ್ಟರ್ ಬತ್ತಿಯನ್ನು” ಹೊತ್ತಿಸುವುದರೊಂದಿಗೆ ಹೊಸ ಬೆಳಕನ್ನು ಸ್ವಾಗತಿಸಲಾಯಿತು. ಹಳೆ ಓಡಂಬಡಿಕೆ ಹಾಗೂ ಹೊಸ ಓಡಂಬಡಿಕೆ […]

Read More

ಮಂಗಳೂರು; “ಆತ್ಮಹತ್ಯೆ ತಡೆಗಟ್ಟುವಿಕೆ – ದ್ವಾರಪಾಲಕರಾಗಿ ಶಿಕ್ಷಕರು” ಕುರಿತು ಅರ್ಥಪೂರ್ಣ ಜಾಗೃತಿ ಅಧಿವೇಶನವನ್ನು ಉರ್ವಾದ ಸೇಂಟ್ ಅಲೋಶಿಯಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಏಪ್ರಿಲ್ 1, 2026 ರಂದು ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು. ಭಾವನಾತ್ಮಕ ತೊಂದರೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಲು ಮತ್ತು ಬೆಂಬಲಿಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಶಿಕ್ಷಕರನ್ನು ಸಜ್ಜುಗೊಳಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಶಿಕ್ಷಕಿ ಶ್ರೀಮತಿ ಸೋನಿಯಾ ಸಲ್ಡಾನ್ಹಾ ಅವರು ಅಧಿವೇಶನವನ್ನು ನಿರೂಪಿಸಿದರು, ಶಿಕ್ಷಕರ ಪ್ರಭಾವವು ತರಗತಿಯನ್ನು ಮೀರಿ ಹೋಗುತ್ತದೆ ಮತ್ತು ಕೆಲವೊಮ್ಮೆ ಒಂದು […]

Read More

ಕುಂದಾಪುರ: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವ್ಯಕ್ತಿತ್ವ ವಿಕಸಿನ ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.ಅವರು ಏಪ್ರಿಲ್ 3ರಂದು ಸಿದ್ದಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ರಾಷ್ಟೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಮತ್ತು ಸೇವಾ ಮನೋಭಾವವನ್ನು ತುಂಬುತ್ತದೆ. ವಿದ್ಯಾರ್ಥಿಗಳು ಈ ಶಿಬಿರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ […]

Read More
1 5 6 7 8 9 537