ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ” ವಿಶ್ವ ಪರಿಸರ ದಿನಾಚರಣೆ ” ಯ ಅಂಗವಾಗಿ ವಿಶೇಷ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿ ಕಂಡ್ಲೂರಿನ ಪರಿಸರ ತಜ್ಞರು ಹಾಗೂ ಗೋವು ಪ್ರೇಮಿಯಾದ ಶ್ರೀ ವಾಸುದೇವ ಕಾಮತ್ ಆಗಮಿಸಿ ಶಾಲಾವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಸಸ್ಯಗಳು ಹಾಗೂ ಜೀವ ಸಂಕುಲಗಳ ಮಹತ್ವವನ್ನು ಕಥೆಯ ಮೂಲಕ ವಿವರಿಸಿ ಮಕ್ಕಳಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಿದರು. ವರ್ಷಕ್ಕೆ […]
ಗಂಗೊಳ್ಳಿ ; ದಿನಾಂಕ 05.06. 2026ರಂದು, ವಿಶ್ವ ಪರಿಸರ ದಿನ ಆಚರಿಸಲಾಯಿತು. ಪೂರ್ವಾಹ್ನ ಅಸೆಂಬ್ಲಿಯಲ್ಲಿ ಪರಿಸರಕ್ಕಾಗಿ ಪ್ರಾರ್ಥನೆ, ಪರಿಸರ ಘೋಷ ವಾಕ್ಯಗಳು, ಪರಿಸರ ಕವನ ಹಾಗೂ ಪರಿಸರ ಗೀತೆ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳು ಹಸಿರು ಉಟ್ಟು ಶಾಲಾ ಆವರಣದಲ್ಲಿ ದಾಳಿಂಬೆ ಹಣ್ಣಿನ ಗಿಡ ನೆಡುವುದರ ಮೂಲಕ ಪರಿಸರ ದಿನವನ್ನು ಸಂಭ್ರಮಿಸಿದರು.
ಮಂಗಳೂರು ಧರ್ಮ ಕ್ಷೇತ್ರ ದ ಎಲ್ಲಾ ದೇವಾಲಯ ದಲ್ಲಿ ಕ್ರೈಸ್ತ ಧಾರ್ಮಿಕ ಶಿಕ್ಷಣ 2026-27 ವರ್ಷ ದ ಉದ್ಘಾಟನೆ ಯನ್ನು ರೋಸಾರಿಯೋ ಕ್ಯಾಥಾ ಡ್ರಾಲ್ ನಲ್ಲಿ ಮಂಗಳೂರು ಧರ್ಮ ಕ್ಷೇತ್ರ ದ ಧರ್ಮದ್ಯಕ್ಷರಾದ ಅತೀ ವಂದನೀಯ ಡಾ ಪೀಟರ್ ಪೌಲ್ ಸಲ್ದಾನ್ಹ ಪ್ರಾಥನೆ ವಿಧಿ ಯೊಂದಿಗೆ ನಡೆಸಿ ದರು ಈ ಸಂದರ್ಭದಲ್ಲಿ ವಂದನೀಯ ಧರ್ಮ ಗುರು ವಲೇರಿಯನ್ ಡಿಸೋಜಾ, ವಂದನೀಯ ಧರ್ಮ ಗುರು ವಲೇರಿಯನ್ ಫೆರ್ನಾಂಡಿಸ್,ವಂದನೀಯ ಧರ್ಮ ಗುರು ಪ್ರದೀಪ್, ವಂದನೀಯ ಧರ್ಮ ಗುರು ಐವನ್ ಡಿಸೋಜಾ […]
Welcome and Farewell Ceremony at Infant Mary Church, Bajjodi ಮಂಗಳೂರು; ಜೂನ್ 5 ರಂದು ಶುಕ್ರವಾರ, ಬಜ್ಜೋಡಿಯ ಇನ್ಫೆಂಟ್ ಮೇರಿ ಚರ್ಚ್ನಲ್ಲಿ, ಪ್ಯಾರಿಷನರ್ಗಳು ಹೊಸ ಪ್ಯಾರಿಷ್ ಫಾದರ್ ಪ್ರಕಾಶ್ ಡಿ’ಕುನ್ಹಾ, ಒಸಿಡಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ನಿರ್ಗಮಿತ ಪ್ಯಾರಿಷ್ ಫಾದರ್ ಡೊಮಿನಿಕ್ ವಾಸ್ ಒಸಿಡಿ ಅವರನ್ನು ಬೀಳ್ಕೊಟ್ಟರು. ಒಂದು ಸಣ್ಣ ಸಮಾರಂಭದಲ್ಲಿ, ಫಾದರ್ ಪ್ರಕಾಶ್ ಡಿ’ಕುನ್ಹಾ ಅವರನ್ನು ಚರ್ಚ್ನ ಪ್ರವೇಶದ್ವಾರದಲ್ಲಿ ಫಾದರ್ ಡೊಮಿನಿಕ್ ವಾಸ್ ಮತ್ತು ಪಿಪಿಸಿ ಸದಸ್ಯರು ಸ್ವಾಗತಿಸಿದರು. ನಂತರ ಬಿಷಪ್ […]
ಕುಂದಾಪುರ ; “ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಪ್ರಿಲ್ 1 ರಿಂದ ಆಗಿರುವ ಬದಲಾವಣೆ, ಪರಿಷ್ಕರಣೆ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಬೇಕಾದುದು ಬಹಳ ಮುಖ್ಯ. ಡಿಜಿಟಲ್ ಬ್ಯಾಂಕಿಂಗ್ ಮತ್ತು ಆಧುನಿಕ ಬ್ಯಾಂಕ್ ಸೇವೆಗಳು ಜನ ಜೀವನದಲ್ಲಿ ಮುಂದೆ ಬಹಳ ಪ್ರಾಮುಖ್ಯತೆ ಪಡೆಯುತ್ತದೆ” ಎಂದು ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಡೆಪ್ಯೂಟಿ ಮೆನೇಜರ್, ಕಾನೂನು ತಜ್ಞ ಹಾಗೂ ಅಂಕಣಗಾರ ವಿ. ಮೋಹನ್ ರಾವ್ ಹೇಳಿದರು.ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆದ ನೂತನ ಬ್ಯಾಂಕಿಂಗ್ ಸೇವೆ ಬಗ್ಗೆ ಅವರು ಅಂತಿಮ […]
ಕುಂದಾಪುರ ; ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಲ್ಲಿನ ಎಂಬಿಎ ವಿಭಾಗದ ವತಿಯಿಂದ ದಿನಾಂಕ 5 ಜೂನ್ 2026ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ದಿನದಂದು ಎಂಬಿಎ ವಿದ್ಯಾರ್ಥಿಗಳಿಗೆ ಪರಿಸರ ಹಾನಿ ಇಂದ ಆಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಪರಿಸರವನ್ನು ಹೇಗೆ ಸಂರಕ್ಷಿಸಬೇಕು ಎನ್ನುವುದರ ಕುರಿತು ವಿದ್ಯಾರ್ಥಿಗಳಿಗೆ ವೀಡಿಯೊ ಪ್ರದರ್ಶಿಸಲಾಯಿತು. ಇದರ ಜೊತೆಗೆ ಪರಿಸರವನ್ನು ಉಳಿಸಿ ಬೆಳೆಸುವ ಬಗೆಗೆ ವಿದ್ಯಾರ್ಥಿಗಳಿಂದ ಪ್ರತಿಜ್ಞೆಯನ್ನು ಕೂಡ ಕೈಗೊಳ್ಳಲಾಯಿತು. ಹಾಗೆ ಕಾಲೇಜಿನ ಸುತ್ತಮುತ್ತ ಪರಿಸರದ ಕಸ ಹೆಕ್ಕುದರ ಮೂಲಕ ಸ್ವಚ್ಛಗೊಳಿಸಲಾಯಿತು. […]
ಕುಂದಾಪುರ; ಸಂತ ಮೇರಿ ಹಾಗೂ ಹೋಲಿ ರೋಸರಿ ಸಮೂಹ ಸಂಸ್ಥೆಗಳ ಜಂಟಿ ಕಾರ್ಯದರ್ಶಿಗಳಾದ ಅತೀ ವಂದನೀಯ ಗುರು ಪೌಲ್ ರೆಗೋ ಅವರ 62ನೇ ಜನ್ಮದಿನವನ್ನು ಸಂಸ್ಥೆಯ ಅಭಿವೃದ್ಧಿಗಾಗಿ ಅವರು ನೀಡಿರುವ ಅಮೂಲ್ಯ ಮಾರ್ಗದರ್ಶನ, ಸಹಕಾರ ಹಾಗೂ ಸೇವೆಗಳಿಗೆ ಕೃತಜ್ಞತೆಯ ಸೂಚಕವಾಗಿ ದಿನಾಂಕ 06.06.2026 ರಂದು ಸಮೂಹ ಸಂಸ್ಥೆಗಳ ಸಭಾಂಗಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಪೌಲ್ ರೆಗೋರವರು ವಹಿಸಿದ್ದರು. ಹೋಲಿ ರೋಜರಿ 5 ಸಮೂಹ […]
ಬಾರ್ಕೂರು ; ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆ ಹನೇಹಳ್ಳಿ ಬಾರ್ಕೂರು ಹಾಗೂ ಅಲೈಯನ್ಸ್ ಕ್ಲಬ್ ಬಾರ್ಕೂರು ಇವರ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಶಾಲೆಯಲ್ಲಿ ಆಚರಿಸಲಾಯಿತು. ಬಾರ್ಕೂರಿನ ಚಿತ್ರಕಲಾ ಶಿಕ್ಷಕರಾಗಿರುವ ಶ್ರೀಯುತ ಸೀತಾರಾಮ್ ಶಾಸ್ತ್ರಿ ಇವರಿಂದ ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮವು ಉದ್ಘಾಟನೆಗೊಂಡಿತು. ಹಾಗೆಯೇ ಮುಖ್ಯ ಅತಿಥಿಗಳಾಗಿ ನ್ಯಾಷನಲ್ ಪ್ರೌಢಶಾಲೆಯ ಹಿರಿಯ ಶಿಕ್ಷಕಿಯಾಗಿರುವ ಶ್ರೀಮತಿ ಹೇಮಾವತಿ ಪಿ. ಎಸ್ ಉಪಸ್ಥಿತರಿದ್ದರು. ಬಾರ್ಕೂರು ಅಲಯನ್ಸ್ ಕ್ಲಬ್ ನ zone2, 275 ವಲಯಾಧ್ಯಕ್ಷರಾಗಿರುವ ಶ್ರೀಯುತ ಸುದರ್ಶನ್ ಶೆಟ್ಟಿ ಮೊಳಹಳ್ಳಿ […]
ಮಂಗಳೂರು; ಸಂತ ಅಲೋಶಿಯಸ್ ಗೊನ್ಹಾಗ ಶಾಲೆಯಲ್ಲಿ ಬಕ್ರೀದ್ ಹಬ್ಬವನ್ನು ಸ೦ಬಭ್ರಮ ಸಡಗರದಿ೦ದಆಚರಿಸಲಾಯಿತು. ಮುಖ್ಯಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತುಲೆಕ್ಕಾಚಾರ ಇಲಾಖೆಯ ಉಪ ನಿರ್ದೇಶಕಿ ಶೀಮತಿ ಅಸ್ಮಾ ಕೆ. ಅವರು ಮಾತನಾಡಿ ‘ಎಲ್ಲಾಧರ್ಮಗಳುನಮಗೆ ಪೀಃತಿ, ದಾನ ಮತ್ತು ಸೌಹಾರ್ದತೆಯನ್ನುಕಲಿಸುತ್ತವೆ. ಬಕ್ರೀದಂತಹ ಹಬಗ್ಗಳು ವೈವಿಧತೆಯಲ್ಲಿ ಏಕತೆ ನಮ್ಮ ಅತ್ಯುತ್ತಮ ಶಕ್ತಿ ಎ೦ಬುದನ್ನು ನಮಗೆ ನೆನಪಿಸುತದೆ” ಎ೦ದರು. ಬಕ್ರೀದಂತಹ ಆಚರಣೆಗಳು ವಿದ್ಯಾರ್ಥಿಗಳು ವಿವಿಧ ನಂಬಿಕೆಗಳನ್ನು ಮೆಚ್ಚಿಕೊಳ್ಳುವ ಮತು ಸೌಹಾರ್ದತೆ ಮತ್ತು ಏಕತೆಯ ಭಾವವನ್ನುಬೆಳೆಸಿಕೊಳ್ಳಲು ಸಹಾಯ ಮಾಡುತ್ತವೆ ಎ೦ದು ಅವರು […]

