ಕುಂದಾಪುರ; ದಿನಾಂಕ 26 5 2026 ರಂದು ತ್ರಾಸಿಯ ನೈನ್ ಪ್ಲಾನೆಟ್ ರೆಸಾರ್ಟ್ ನಲ್ಲಿ 1987 88ನೇ ಸಾಲಿನ ಆರ್ ಎನ್ ಶೆಟ್ಟಿ ಸಿಪಿಎಡ್ ಕಾಲೇಜ್ ಕೊಕ್ಕರ್ಣೆ ಇಲ್ಲಿ ದೈಹಿಕ ಶಿಕ್ಷಣ ತರಬೇತಿ ಪಡೆದವರ “ಸವಿಸ್ಮಯ” ಎಂಬ ಶೀರ್ಷಿಕೆ ಅಡಿಯಲ್ಲಿ ಸಮಾಗಮ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ದಿನಕರ ಆರ್ ಶೆಟ್ಟಿ ನಿವೃತ್ತ ಮುಖ್ಯೋಪಾಧ್ಯಾಯರು ನಿವೇದಿತ ಹೈ ಸ್ಕೂಲ್, ಬಸ್ರೂರು, ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು ಹಾಗೂ ಕಾರ್ಯಕ್ರಮಕ್ಕೆ ಶುಭ ಕೋರಿದರು. ಸಂಘದ ಅಧ್ಯಕ್ಷರಾದ […]
ಹಳ್ನಾಡು; ತುಳಸಿ ವಿದ್ಯಾ ಮಂದಿರ ಆಂಗ್ಲಮಾಧ್ಯಮ ಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ .ಹಳ್ನಾಡಿನ ತುಳಸಿ ವಿದ್ಯಾಮಂದಿರ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವನ್ನು ವಿಶೇಷವಾಗಿ ಆಚರಿಸಲಾಯಿತು. ಮೊದಲ ದಿನ ಶಾಲೆಗೆ ಆಗಮಿಸಿದ ಮಕ್ಕಳಿಗೆ ಶಾಲಾ ಮುಖ್ಯೋಪಾಧ್ಯರು ಹಾಗೂ ಶಿಕ್ಷಕ ವೃಂದದವರು ಆರತಿಯನ್ನು ಬೆಳಗಿ,ತಿಲಕವನ್ನಿಟ್ಟು ,ಹೂವನ್ನು ಸಿಂಪಡಿಸಿ,ಪ್ರತಿಯೊಂದು ಮಗುವಿಗೂ ಉಡುಗೊರೆಯೊಂದಿಗೆ ಸಿಹಿತಿನಿಸನ್ನು ನೀಡಿ ಸ್ವಾಗತಿಸಿದರು.ಶಾಲೆಗೆ ಆಗಮಿಸಿದ ನೂತನ ವಿದ್ಯಾರ್ಥಿಗಳು ‘ತಾಯಿ ಸರಸ್ವತಿ ಹಾಗೂ ಶಾರದಾ ಮಾತೆಗೆ’ ಸಾಮೂಹಿಕವಾಗಿ ಆರತಿಯನ್ನು ಬೆಳಗಿ, ವಿದ್ಯಾಸರಸ್ವತಿಯ ಆಶೀರ್ವಾದವನ್ನು ಪಡೆದುಕೊಂಡು ತಮ್ಮ ಮೊದಲ ದಿನವನ್ನು ಬರಮಾಡಿಕೊಂಡರು.ತದನಂತರ […]
ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಎಕ್ಸಪ್ರೆಸ್ ಹಾಗೂ ಸರ್ವಿಸ್ ಬಸ್ಸುಗಳಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಕೆನರಾ ಬಸ್ಸು ಮಾಲಕರ ಸಂಘದಿಂದ ನೀಡುವ 2026-27ನೇ ಸಾಲಿನ 50%ರಿಯಾಯಿತಿ ವಿಧ್ಯಾರ್ಥಿ ಪಾಸುಗಳ ಅರ್ಜಿ ವಿತರಣೆ ಪ್ರಾರಂಭಗೊಂಡಿದೆ. ಸಂಘದ ಕಛೇರಿಗಳಾದ ಮಂಗಳೂರು, ಪಡುಬಿದ್ರೆ, ಉಡುಪಿ, ಕುಂದಾಪುರ, ಕಾರ್ಕಳ, ಮೂಡಬಿದ್ರೆ,ಕಿನ್ನಿಗೋಳಿ, ಹಿರಿಯಡಕ, ಹೆಬ್ರಿ,ಬೈಂದೂರು, ಕೇಂದ್ರದಲ್ಲಿ ಅರ್ಜಿಯನ್ನು ಪಡೆದು ಸೂಕ್ತ ದಾಖಲೆಗಳನ್ನು ನೀಡಿ ವಿದ್ಯಾರ್ಥಿ ಪಾಸುಗಳನ್ನು ಪಡೆದುಕೊಳ್ಳಲು ವಿನಂತಿ. ಕೆನರಾ ಬಸ್ಸು ಮಾಲಕರ ಸಂಘ (ರಿ)ಪ್ರಧಾನ ಕಛೇರಿ ವಿಳಾಸ:-ಕೆನರಾ ಬಸ್ಸು […]
Barkur Grand Reopening of National Educational Institutions Marked with Festive Fervour. ಬಾರ್ಕೂರು; ಬೇಸಿಗೆ ರಜೆಯ ನಂತರ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಪುನರಾರಂಭವನ್ನು ಅತ್ಯಂತ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲಾಯಿತು, ಇದು ಕ್ಯಾಂಪಸ್ಗಳಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತು. ರಾಷ್ಟ್ರೀಯ ಪ್ರೌಢಶಾಲೆ, ಎಸ್ವಿವಿಎನ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ, ಹೇರಾಡಿಯ ರುಕ್ಮಣಿ ಶೆಡ್ತಿ ಸ್ಮಾರಕ ರಾಷ್ಟ್ರೀಯ ಉನ್ನತ ಪ್ರಾಥಮಿಕ ಶಾಲೆ ಮತ್ತು ಹನೇಹಳ್ಳಿ ರಾಷ್ಟ್ರೀಯ ಉನ್ನತ ಪ್ರಾಥಮಿಕ ಶಾಲೆಯ ಶಾಲಾ ಆವರಣವನ್ನು ವರ್ಣರಂಜಿತ ಬಲೂನ್ಗಳು, ರೋಮಾಂಚಕ ಅಲಂಕಾರಗಳು […]
NITI Bids Emotional Farewell to Prof. Janardhan Sherigar ಬಾರ್ಕೂರು; ಎಂಎಂ ಮೋಟಾರ್ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾಗಿ 34 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಖ್ಯಾತ ಅಧ್ಯಾಪಕ ಪ್ರೊ. ಜನಾರ್ದನ ಶೇರಿಗಾರ್ ಅವರಿಗೆ ಬಾರ್ಕೂರಿನ ರಾಷ್ಟ್ರೀಯ ಕೈಗಾರಿಕಾ ತರಬೇತಿ ಸಂಸ್ಥೆ (ಎನ್.ಐ.ಟಿ.ಐ) ಭಾವಪೂರ್ಣ ವಿದಾಯ ಹೇಳಿದೆ. ಕಾರ್ಯಕ್ರಮವು ಅವರ ಸಹೋದ್ಯೋಗಿಗಳಿಂದ ಪ್ರಾರ್ಥನೆ ಸೇವೆಯೊಂದಿಗೆ ಪ್ರಾರಂಭವಾಯಿತು, ನಂತರ ಆತ್ಮೀಯ ಸ್ವಾಗತ ದೊರೆಯಿತು. ಅಧ್ಯಾಪಕ ಸದಸ್ಯರು ಹೃದಯಸ್ಪರ್ಶಿ ಗೌರವಗಳನ್ನು ಹಂಚಿಕೊಂಡರು, ಅವರ ಸಮರ್ಪಣೆ, ನವೀನ ಬೋಧನಾ ವಿಧಾನಗಳು ಮತ್ತು […]
ಕುಂದಾಪುರ; ಸ್ಥಳೀಯ ಯು ಬಿ ಎಂ ಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಜೂನ್ 1 ಸೋಮವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಮಕ್ಕಳಿಗೆ ಸಿಹಿತಿಂಡಿ ನೀಡಿ ಸ್ವಾಗತಿಸಲಾಯಿತು. ಶಾಲಾ ಪ್ರಾಂಶುಪಾಲೆ ಶ್ರೀಮತಿ ಅನಿತಾ ಅಲಿಸ್ ಡಿಸೋಜಾ ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳಿಗೆ ಶುಭ ಹಾರೈಸುತಾ ಕೆಲವು ಶಿಸ್ತಿನಾ ನಿಯಮಗಳನ್ನು ತಿಳಿಸಿದರು. ಸಿ. ಎಸ್. ಐ ಕೃಪಾ ನರ್ಸರಿ ಶಾಲೆಯ ಮುಖ್ಯಯೊಪಾಧ್ಯಯಿನಿ ಶ್ರೀಮತಿ ಸವಿತಾ ಕಾರ್ಯಕ್ರಮಕ್ಕೆ ಸ್ವಾಗತ ನೀಡಿ ಶುಭ ಹಾರೈಸಿದರು. ಸಹ […]
ಗಂಗೊಳ್ಳಿ 1- -6-2026 ರಂದು ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ (ಕನ್ನಡ ಮಾಧ್ಯಮ ) ಆರಂಭೋತ್ಸವದ ಸಂಭ್ರಮಾಚರಣೆ ಆಚರಿಸಲಾಯಿತು. ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಸರಕಾರದ ವತಿಯಿಂದ ನೀಡಿದ ಉಚಿತ ಪಠ್ಯಪುಸ್ತಕವಲ್ಲದೆ ಉಚಿತ ನೋಟ್ಸ್ ಪುಸ್ತಕ, ಬ್ಯಾಗ್, ಸಮವಸ್ತ್ರಗಳನ್ನು ವಿತರಿಸಲಾಯಿತು. ಶಾಲಾ ಜಂಟಿ ಕಾರ್ಯದರ್ಶಿ ಭಗಿನಿ ಗ್ರೇಸಿ ಲೋಬೊ ಮಾತನಾಡಿ ‘ನಮ್ಮ ಜೀವಮಾನದ ಸಾಧನೆಗೆ ಶಿಕ್ಷಣವೇ ಒಂದು ದೊಡ್ಡ ಅಸ್ತ್ರ’ ಎಂದು ತಿಳಿಸಿದರು. ಮುಖ್ಯೋಪಾಧ್ಯಾಯನಿ ಭಗಿನಿ ಕ್ರೆಸೆನ್ಸ್ ‘ ಶಾಲೆಯಲ್ಲಿರುವ ಕಲಿಕಾ ವ್ಯವಸ್ಥೆಯ ಪ್ರಯೋಜನವನ್ನು […]
ಕುಂದಾಪುರ ; ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ನಡೆಸುತ್ತಿರುವ ರಕ್ತ ನಿಧಿ ಕೇಂದ್ರ ಪ್ರಾರಂಭವಾಗಿ ಹನ್ನೊಂದು ವರ್ಷ ಪೂರೈಸಿದೆ. ರೆಡ್ ಕ್ರಾಸನ ಸಭಾಪತಿ ಎಸ್ ಜಯಕರ ಶೆಟ್ಟಿಯವರು ರಕ್ತ ನಿಧಿ ಕೇಂದ್ರದ ಸ್ಥಾಪನೆಯ ಸಂದರ್ಭವನ್ನು ನೆನಪಿಸಿಕೊಂಡರು. ಈ ಮಹತ್ಕಾರ್ಯಕ್ಕೆ ಸಹಕರಿಸಿದ, ಪ್ರೋತ್ಸಹಿಸಿದ ವ್ಯಕ್ತಿಗಳನ್ನು , ಸಂಘ ಸಂಸ್ಥೆಗಳನ್ನು, ದಾನಿಗಳನ್ನು ಸ್ಮರಿಸಿಕೊಂಡರು. ಉಡುಪಿ ಜಿಲ್ಲೆಯ ಮೂರನೆ ರಕ್ತ ನಿಧಿ ಕೇಂದ್ರವಾದ ಇದು ಕುಂದಾಪುರ ತಾಲೂಕು ಮಾತ್ರವಲ್ಲದೇ ಭಟ್ಕಳ,ಮುರ್ಡೇಶ್ವರದಿಂದ ಶಿರ್ವ,ಕಾರ್ಕಳದ ತನಕದ ಜನರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ […]
ಕುಂದಾಪುರ: ಇಲ್ಲಿನ ಸೈಂಟ್ ಮೇರಿಸ್ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಹೋಲಿ ರೋಜರಿ ಆ.ಮಾ.ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರಾರಂಭೋತ್ಸವ ಸಂಭ್ರಮದಿಂದ ಸೋಮವಾರ ಜರಗಿತು. ಸೈಂಟ್ ಮೇರಿಸ್ ಪ.ಪೂ ಕಾಲೇಜು ಹಾಗೂ ಹೋಲಿ ರೋಜರಿ ಆ.ಮಾ.ಶಾಲೆಗೆ ನೂತನ ಪ್ರಾಂಶುಪಾಲರಾಗಿ ಆಗಮಿಸಿದ ವಂ.ಫಾ.ರೋಲ್ವಿನ್ ಫೆರ್ನಾಂಡಿಸ್ ಅವರನ್ನು ಸ್ವಾಗತಿಸುವ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಗಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ವಿತರಿಸಲಾಯಿತು.ಶಾಲಾ ಜಂಟಿ ಕಾರ್ಯದರ್ಶಿ, ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾದ ಅತೀ ವಂ.ಫಾ.ಫೌಲ್ ರೇಗೋ ಶುಭ […]

