ಬೆಳ್ತಂಗಡಿ, ಫೆ.9: ದ.ಕ.ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕ್ಷೇತ್ರ. ನಮ್ಮಲ್ಲಿ ಅನೇಕರು ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅದರಲ್ಲೂ ವಿದ್ವತ್ ಶಿಕ್ಷಣ ಸಂಸ್ಥೆ ಸಮಾಜಮುಖಿಯಾಗಿ ಚಿಂತಿಸಿ, ಸಮಾಜದ ವಿದ್ಯಾರ್ಥಿಗಳಿಗಾಗಿ 54 ಕ್ಕೂ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳಿವೆ, ಅದಕ್ಕೆ ಹೇಗೆ ತಯಾರಿ ನಡೆಸಬೇಕೆಂಬ ನೆಲೆಯಲ್ಲಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಉಚಿತವಾಗಿ ಮಾರ್ಗದರ್ಶನ ನೀಡಲು ಮುಂದಾಗಿರುವ ಏಕೈಕ ಕಾಲೇಜೆಂದರೆ ಅದು ವಿದ್ವತ್ ಕಾಲೇಜು ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದು ಹಿರಿಯ ಪತ್ರಕರ್ತ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ […]
ದಿನಾಂಕ 07-02-2026ರಂದು ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ಐ.ಸಿ.ವೈ.ಎಂ. ಚರ್ಚಿನಲ್ಲಿ ಪೋಷಕರಾದ ಸಂತ ಗೊನ್ಜಾಲೊ ಗರ್ಸಿಯವರ ದಿನವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಸಂಜೆ ಚರ್ಚಿನ ಧರ್ಮಗುರುಗಳಾದ ವಂ। ಫಾ. ಎಡ್ವಿನ್ ಡಿಸೋಜಾ ರವರು ಯುವಜನರಿಗಾಗಿ ದಿವ್ಯ ಬಲಿ ಪೂಜೆಯನ್ನು ನೆರವೇರಿಸಿದರು. ಐ.ಸಿ.ವೈ.ಎಂ ಸದಸ್ಯರು ಪ್ರಾರ್ಥನಾ ವಿಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಬಲಿ ಪೂಜೆಯ ನಂತರ ಯುವಜನರಿಗಾಗಿ ಧರ್ಮಗುರುಗಳು ವಿಶೇಷ ಪ್ರಾಥನೆಯನ್ನು ಸಲ್ಲಿಸಿದರು.ನಂತರ ಚರ್ಚಿನ ಸಭಾಭವನದಲ್ಲಿ ಯುವಜನರಿಗಾಗಿ ಸ್ನೇಹಕೂಟವನ್ನು ಎರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಜಯರಾಣಿ ಕಾನ್ವೆಂಟಿನ ಧರ್ಮಭಗಿನಿಯರು ಹಾಜರಿದ್ದು, ಯುವಜನರಿಗಾಗಿ ವಿವಿಧ […]
The annual grand festival of Infant Mary Church in Bajjodi is celebrated with great devotion ಫೆಬ್ರವರಿ 8 ರ ಭಾನುವಾರದಂದು ಬಜ್ಜೋಡಿಯ ಬಾಲೆ ಮೇರಿ ಚರ್ಚ್ನ ಪ್ಯಾರಿಷ್ ಹಬ್ಬವನ್ನು ಅತ್ಯಂತ ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು. ಬೆಳಿಗ್ಗೆ 9.30 ಕ್ಕೆ ಎಲ್ಲಾ ಜನರು OSS ಕಾನ್ವೆಂಟ್ನಲ್ಲಿ ಒಟ್ಟುಗೂಡಿದರು. ಇನ್ಫೆಂಟ್ ಮೇರಿಯ ಪ್ರತಿಮೆಯನ್ನು ಆಶೀರ್ವದಿಸಿ ಸಣ್ಣ ಪ್ರಾರ್ಥನಾ ಸೇವೆಯನ್ನು ನಡೆಸಲಾಯಿತು. ನಂತರ ಬ್ಯಾಂಡ್ನೊಂದಿಗೆ ಚರ್ಚ್ಗೆ ಭವ್ಯ ಮೆರವಣಿಗೆಯನ್ನು ಕರೆದೊಯ್ಯಲಾಯಿತು. ಚರ್ಚ್ನಲ್ಲಿ ಎಲ್ಲಾ ದಾನಿಗಳನ್ನು ಆಶೀರ್ವದಿಸಲಾದ ಮೇಣದಬತ್ತಿಗಳಿಂದ […]
USWAS organization donates uniforms and shoes to Shirwa Manasa Special School children ಶಿರ್ವದ USWAS, (ಯು.ಎ.ಇ. ಆಧಾರಿತ ಶಿರ್ವ ಪ್ಯಾರಿಷನರ್ಗಳ ಸಂಘಟನೆ) ಮಾನಸ ಪಂಬೂರು ಶಾಲಾ ಸಭಾಂಗಣದಲ್ಲಿ 7.2.2026 ರಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷ ವೆಚ್ಚದ 152 ಮಾನಸ ವಿಶೇಷ ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಶೂಗಳನ್ನು ದಾನ ಮಾಡಿದೆ. ಮಾನಸ ಟ್ರಸ್ಟ್ನ ಅಧ್ಯಕ್ಷ ಶ್ರೀ ಜಾನ್ ಮಾರ್ಟಿಸ್ ಅಧ್ಯಕ್ಷತೆ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. USWAS ಉಪಾಧ್ಯಕ್ಷ ಶ್ರೀ ಮನೋಜ್ […]
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ಫೆಬ್ರವರಿ 07, 2026 ರಂದು ʼಕಾವ್ಯಾಂ ವ್ಹಾಳೊ-11ʼ ಶೀರ್ಷಿಕೆಯಡಿ ಕವಿಗೋಷ್ಟಿ ನಡೆಯಿತು, ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರು ಪ್ರಾಸ್ತಾವಿಕವಾಗಿ ಮಾತಾನಾಡಿ, “ಕಾವ್ಯಾಂ ವ್ಹಾಳೊ” ಎಂಬ ಕಾರ್ಯಕ್ರಮವು ಕಳೆದ ವರ್ಷ ಮಾರ್ಚ್ 8 ರಂದು ಅಂತರಾಷ್ರೀಯ ಮಹಿಳಾ ದಿನಾಚರಣೆಯ ಸಂಧರ್ಭದಲ್ಲಿ ಮಹಿಳೆಯರಿಗಾಗಿ ಪ್ರಾರಂಭಿಸಿ, ಇಂದು ಕಾವ್ಯಾಂ – ವ್ಹಾಳೊ ಇದರ 11ನೇ ಆವೃತ್ತಿಗೆ ತಲುಪಿದೆ ಎಂದು ಹರುಷ ವ್ಯಕ್ತಪಡಿಸಿದರು. ಕರ್ನಾಟಕ ಸರ್ಕಾರವು […]
ಶ್ರೀನಿವಾಸಪುರ : ಓಂ ಶ್ರೀ ಮಂಜುನಾಥಾಯ ನಮಃ ಎಂಬ ಭಕ್ತಿಪೂರ್ವಕ ಪ್ರಾರ್ಥನೆಯೊಂದಿಗೆ, ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿರ್ಗತಿಕರಿಗಾಗಿ ಹಮ್ಮಿಕೊಂಡಿರುವ ವಾತ್ಸಲ್ಯ ಕಾರ್ಯಕ್ರಮದಡಿ ಆಯ್ದ ಎಂಟು ಫಲಾನುಭವಿಗಳಿಗೆ ನಿತ್ಯ ಬಳಕೆಗೆ ಅಗತ್ಯವಿರುವ ವಸ್ತುಗಳನ್ನು ಒಳಗೊಂಡ ವಾತ್ಸಲ್ಯ ಕಿಟ್ಗಳನ್ನು ವಿತರಿಸಲಾಯಿತು. ಶ್ರೀನಿವಾಸಪುರ–2 ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ನಂಬಿಹಳ್ಳಿ ವಲಯದ ಇಂದಿರಾನಗರದ ಶಮ್ಶಾಶಾದ್ ಬೇಗಂ, ಕಸಬಾ ವಲಯದ ಚಿರುವನಹಳ್ಳಿಯ […]
Reported by Archibald Furtado Photographs arranged by Praveen Cutinho ಫೆಬ್ರವರಿ 8, 2026 ರ ಭಾನುವಾರದಂದು ಮೌಂಟ್ ರೋಸರಿ ಚರ್ಚ್ನಲ್ಲಿ ಸಣ್ಣವರ ಮಿಷನರಿ ಮೇಳದ ದಿನವನ್ನು ಬಹಳ ಉತ್ಸಾಹ ಮತ್ತು ಆಳವಾದ ಆಧ್ಯಾತ್ಮಿಕ ಉತ್ಸಾಹದಿಂದ ಆಚರಿಸಲಾಯಿತು, ಬಾಲ್ಯದ ಅಮೂಲ್ಯ ಉಡುಗೊರೆಗಾಗಿ ದೇವರಿಗೆ ಧನ್ಯವಾದ ಹೇಳಲು ಮತ್ತು ಪ್ರಪಂಚದಾದ್ಯಂತ ಮಕ್ಕಳಿಗಾಗಿ ಪ್ರಾರ್ಥಿಸಲು ಹೆಚ್ಚಿನ ಸಂಖ್ಯೆಯ ಮಕ್ಕಳು ಒಟ್ಟುಗೂಡಿದರು. ಬೆಳಿಗ್ಗೆ 9.15 ಕ್ಕೆ ಗಂಭೀರವಾದ ಕೃತಜ್ಞತೆ ಸಲ್ಲಿಸುವುವ ಬಲಿದಾನದ ಆಚರಣೆ ಪ್ರಾರಂಭವಾಯಿತು, ಯುವ ಸಹಾಯಕ ಧರ್ಮಗುರು ವಂ। […]
ಬೈಂದೂರು ; ಇಲ್ಲಿನ ಹೋಲಿಕ್ರಾಸ್ ಚರ್ಚಿನ ವಾರ್ಷಿಕ ತೆರಾಲಿ ಹಬ್ಬವು ಫೆಬ್ರವರಿ 11ನೇ ಬುಧವಾರ ಬೆಳಿಗ್ಗೆ 10.15ಕ್ಕೆ ಚರ್ಚಿನ ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೊರವರ ನೇತ್ರತ್ವದಲ್ಲಿ ಜರುಗಲಿರುವುದು. ಇದಕ್ಕೆ ಪೂರ್ವಭಾವಿಯಾಗಿ ಫೆಬ್ರವರಿ 10 ಮಂಗಳವಾರ ಸಂಜೆ 7ಕ್ಕೆ ಹಬ್ಬದ ಪೂರ್ವಭಾವಿ ಧಾರ್ಮಿಕ ವಿಧಿವಿಧಾನಗಳು ಜರುಗಲಿರುವುದು. ಫೆಬ್ರವರಿ 15 ಭಾನುವಾರ ಸಂಜೆ 5ಕ್ಕೆ ಇತಿಹಾಸ ಪ್ರಸಿದ್ಧ ಇಗರ್ಜಿಗುಡ್ಡೆಯ ಮೇಲೆ ಗುಡ್ಡೆ ಫೆಸ್ತ್ ಜರುಗಲಿರುವುದು. ಸಂಜೆ 6.೦೦ ಕ್ಕೆ ಹಬ್ಬದ ಪ್ರಯುಕ್ತ ಖ್ಯಾತ ನಾಟಕಕಾರ ಬರ್ನಾಡ್ ಜೆ.ಕೋಸ್ತಾ ಇವರು ರಚಿಸಿದ “ಸ್ವಾರ್ಥಾಚಿ ದಾವ್ಲಿ” ಉತ್ತಮ ಸಾಮಾಜಿಕ, […]
ಬಸ್ರೂರು ಅಪ್ಪಣ್ಣ ಹೆಗ್ಡೆಯವರ ನಿಧನಕ್ಕೆ ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆಯ ಅಧ್ಯಕ್ಷರು, ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.ಕುಂದಾಪ್ರ ಕನ್ನಡ ಭಾಷೆ, ಸಂಸ್ಕೃತಿ ಉಳಿಸಲು ಬೆಳೆಸಲು ಬಸ್ರೂರು ಅಪ್ಪಣ್ಣ ಹೆಗ್ಡೆಯವರು ಹಲವು ದಶಕಗಳಿಂದ ಶ್ರಮಿಸಿದ್ದು, ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆಯನ್ನು ಅವರ ನೇತೃತ್ವದಲ್ಲೇ ರಚಿಸಿ ಕಾರ್ಯ ಚಟುವಟಿಕೆ ನಡೆಸಲಾಗುತ್ತಿತ್ತು. ಅವರ ಅಗಲಿಕೆ ಈ ಅಭಿಯಾನಕ್ಕೆ ತುಂಬ ನಷ್ಟ ಉಂಟು ಮಾಡಿದೆ ಎಂದು ಸಂಚಾಲಕ ಯು. ಎಸ್. ಶೆಣೈ ತಿಳಿಸಿದ್ದಾರೆ. ಕುಂದಾಪ್ರ ಕನ್ನಡ ಭಾಷೆಯ ಅಕಾಡೆಮಿ ಸ್ಥಾಪನೆಯ ಬೇಡಿಕೆಯನ್ನು […]

