Report by : Mrs .Monica Cornelio secretary, Catholic sthree sanghatan ಆಗಸ್ಟ್ 25.2026; ನಮ್ಮ ಶ್ರೀಮಂತ ಸಾಂಪ್ರದಾಯಿಕ ಸಂಸ್ಕೃತಿ, ಪಾಕಪದ್ಧತಿ, ಆಚಾರ-ವಿಚಾರಗಳು ಹಾಗೂ ಸಮುದಾಯದ ಸೌಹಾರ್ದತೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಮೌಂಟ್ ರೋಸರಿ ಚರ್ಚ್ ಕಥೊಲಿಕ್ ಸ್ತ್ರೀ ಸಂಘಟನೆಯ ವತಿಯಿಂದ ಸಾಂಪ್ರದಾಯಿಕ ಪಾವ್ಸಾಚಿ ಪಕ್ವಾನ ಕಾರ್ಯಕ್ರಮವನ್ನು ಆಗಸ್ಟ್ 22.2026 ಆಯೋಜಿಸಲಾಯಿತು.ಕಾರ್ಯಕ್ರಮಕ್ಕೆ ಗೌರವಾನ್ವಿತ ರೆವ. ಫಾ. ರೋಕ್ ಡಿಸೋಜಾ, ಧರ್ಮಗುರು ,ರೆವ. ಫಾ. ರೋಹನ್ ಮಸ್ಕರೇನ್ಹಸ್ ಸಹಾಯಕ ಧರ್ಮಗುರು , ಶ್ರೀ ಬ್ಯಾಪ್ಟಿಸ್ಟ್ ಡಯಾಸ್, ಉಪಾಧ್ಯಕ್ಷರು […]
ಕುಂದಾಪುರ : ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧಿಕಾರಿಗಳು ಸೋಮವಾರ ಕುಂದಾಪುರದ ಪುರಸಭೆ ಕಚೇರಿಗೆ ದಿಢೀರ್ ದಾಳಿ ನಡೆಸಿ, ಬೆಳಗ್ಗೆಯಿಂದ ಸಂಜೆಯವರೆಗೂ ಪರಿಶೀಲಿಸಿದರು. ಬಂದ ದೂರುಗಳು, ಸುಮೊಟೋ ಆಗಿ ದಾಖಲಿಸಿಕೊಂಡ ಪ್ರಕರಣಗಳನ್ನು ಆಧರಿಸಿ ಲೋಕಾಯುಕ್ತ ಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಬಿ.ಪಿ. ಮಾರ್ಗದರ್ಶನದಲ್ಲಿ ಲೋಕಾಯುಕ್ತವೃತ್ತ ನಿರೀಕ್ಷಕ ಮಂಜುನಾಥ್ ಶಂಕರಳ್ಳಿ ನೇತೃತ್ವದಲ್ಲಿ ದಾಳಿ ನಡೆಸಿದರು. ಅವರ ಜೊತೆ ಸಿಬ್ಬಂದಿ ರಾಘವೇಂದ್ರ ಹೊಸ್ಕೋಟೆ, ಆದರ್ಶ, ರಾಘವೇಂದ್ರ ಸಾಲಿಗ್ರಾಮ, ಸೂರಜ್ ಕಾಪು, ರವೀಂದ್ರ ಗಾಣಿಗ ಹಾಗೂ ಇಲ್ಲಿನ ತಾಲೂಕು ಕಚೇರಿಯ ಕಂದಾಯ […]
Reported and photography by Ganesh Nayak ಬ್ರಹ್ಮಾವರ,| 21 ಆಗಸ್ಟ್ 2026; ಉಡುಪಿಯ ಬ್ರಹ್ಮಾವರದಲ್ಲಿರುವ ವಿದ್ಯಾಲಕ್ಷ್ಮಿ ಸಂಸ್ಥೆಗಳ ಸಮೂಹವು ಆಗಸ್ಟ್ 21, 2026 ರಂದು ವರಮಹಾಲಕ್ಷ್ಮಿ ಪೂಜೆ ಮತ್ತು ಓಣಂನ ಶುಭ ಸಂದರ್ಭವನ್ನು ಆಚರಿಸಿದಾಗ ನಂಬಿಕೆ, ಸಂಪ್ರದಾಯ, ಸಂಸ್ಕೃತಿ ಮತ್ತು ಒಗ್ಗಟ್ಟಿನ ಭವ್ಯ ಆಚರಣೆಯಲ್ಲಿ ಜೀವಂತವಾಯಿತು. ಹೂವುಗಳ ಪರಿಮಳ, ಸಾಂಪ್ರದಾಯಿಕ ಉಡುಪಿನ ಸೊಬಗು ಮತ್ತು ಸಾಮೂಹಿಕ ಆಚರಣೆಯ ಉಷ್ಣತೆಯು ಆಧ್ಯಾತ್ಮಿಕ ಅನುಗ್ರಹ ಮತ್ತು ಯೌವ್ವನದ ಚೈತನ್ಯದಿಂದ ತುಂಬಿದ ವಾತಾವರಣವನ್ನು ಸೃಷ್ಟಿಸಿದಾಗ ಕ್ಯಾಂಪಸ್ ಹಬ್ಬದ ಮೋಡಿಯನ್ನು ಹೊರಸೂಸಿತು. […]
ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ ಶನಿವಾರ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಜೆನ್ನಿಫರ್ ಫ್ರೀಡಾ ಮೆನೆಜಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳಿಂದ ಪ್ರದರ್ಶಿಸಲಾದ ಸಾಂಪ್ರದಾಯಿಕ ತಿರುವಾತಿರಂ ನೃತ್ಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ನಂತರ ವಿವಿಧ ಮನರಂಜನಾತ್ಮಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.ಅನುಮೋಲ್, ಆಸಿಫ್ ಹಾಗೂ ಹೀನಾ ಅವರು ಓಣಂ ಹಬ್ಬದ ಮಹತ್ವವನ್ನು ತಿಳಿಸಿದರು.ಪವಿತ್ರಾ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.ಆಯಿಷಾ ರಫೀದಾ ನಿರೂಪಿಸಿದರು.
ರಾಣಿಪುರದ ರಿಶಿವನದ ಪೋಷಕಿ ಶಿಲುಬೆಗೇರಿಸಿದ ಸಂತ ಮೇರಿಯ ಯೇಸುವಿನ (ಸೇಂಟ್ ಮರಿಯಮ್ ಬೌರ್ಡಿ) ಹಬ್ಬವನ್ನು ಆಗಸ್ಟ್ 23 ರ ಭಾನುವಾರದಂದು ರಿಶಿವನ ಚಾಪೆಲ್ನಲ್ಲಿ ಆಚರಿಸಲಾಯಿತು. ಮಂಗಳೂರು ಡಯಾಸಿಸ್ನ ಬಿಷಪ್ ಎಮೆರಿಟಸ್ ಬಿಷಪ್ ಅಲೋಶಿಯಸ್ ಪಾಲ್ ಡಿಸೋಜಾ ಮುಖ್ಯ ಆಚರಣೆಯಲ್ಲಿ ಭಾಗವಹಿಸಿದ್ದರು. ವಿ. ರೆವರೆಂಡ್ ಫಾದರ್ ಆಂಡ್ರ್ಯೂ ಲಿಯೋ ಡಿಸೋಜಾ, ವಿಕಾರ್ ಫೋರ್ನೇ, ವಿ. ರೆವರೆಂಡ್ ಫಾದರ್ ರಾಜೇಶ್ ಮೆಲ್ವಿನ್ ರೊಸಾರಿಯೊ, ಸೇಂಟ್ ಜೋಸೆಫ್ಸ್ ಸೆಮಿನರಿ ರೆಕ್ಟರ್, ವಿ. ರೆವರೆಂಡ್ ಫಾದರ್ ಜೋ ಟೌರೊ, ಉಡುಪಿ ಡಯಾಸಿಸ್ನ ಎಪಿಸ್ಕೋಪಲ್ […]
ವನಮಹೋತ್ಸವದ ಅಂಗವಾಗಿ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ನ ಪರಿಸರ ಕಾಳಜಿಯ ಕಾರ್ಯಕ್ರಮ ಕುಂದಾಪುರ: ಪರಿಸರ ಸಂರಕ್ಷಣೆ ಮತ್ತು ಹಸಿರು ಕುಂದಾಪುರ ನಿರ್ಮಾಣದ ಸಂಕಲ್ಪದೊಂದಿಗೆ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್, ಜಿಲ್ಲಾ 317-C ವತಿಯಿಂದ ವನಮಹೋತ್ಸವದ ಅಂಗವಾಗಿ ‘ಮಿಷನ್ ಕುಂದಾಪುರ ನೂರು ಬಿದಿರು’ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅಭಿಯಾನದ ಅಂಗವಾಗಿ ಮಕ್ಕಳಿಂದ ಬಿದಿರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಚಾಲನೆ ನೀಡಲಾಯಿತು. ಕುಂದಾಪುರದ ವಿವಿಧ ಪ್ರದೇಶಗಳಲ್ಲಿ ನೂರು ಬಿದಿರು ಗಿಡಗಳನ್ನು ನೆಟ್ಟು, ಅವುಗಳ ಸಂರಕ್ಷಣೆ ಮತ್ತು ಬೆಳವಣಿಗೆಗೆ […]
ಮುದರ೦ಗಡಿಯಲ್ಲಿ ಡೇವಿಡ್ ಮೇಲೆ ಶೂಟೌಟ್ ನಡೆಸಿದ್ದ ರಾಜು ಹಾಗೂ ಆತನ ಸಹಚರರ ತ೦ಡವನ್ನು ಕಳುಹಿಸಿಕೊಟ್ಟಿದ್ದ ಪ್ರಮುಖ ಆರೋಪಿ ಅನೂಜ್ ಎ೦ಬಾತನನ್ನು ಪೊಲೀಸರು ಹೆಬ್ರಿ ಸಮೀಪ ವಶಕ್ಕೆ ಪಡೆದಿದ್ದರು. ಡೇವಿಡ್ ಅವರನ್ನು ಹತ್ಯೆಗೈಯಲು ಮೂವರು ಶೂಟರ್ಗಳನ್ನು ಕಳುಹಿಸಿದ ಆರೋಪಿ ಮುಂಬೈನ ನಟೋರಿಯಸ್ ಗ್ಯಾಂಗ್ ಸ್ಟಾರ್, ಬಿಹಾರ ನಳಂದ ಅನುಜ್ ಪಾಟೀಲ್(35) ಯನ್ನು ಬಂಧಿಸಿ ಕರೆದುಕೊಂಡು ಬರುವ ಸಮಯದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದ. ಅಲ್ಲದೇ ಕೊಲ್ಲೂರು ಠಾಣೆ ಪಿಎಸ್ಐ ವಿನಯ್ ಅವರ ಆಯುಧವನ್ನು ಕಸಿದು, ಫೈಯರ್ ಮಾಡಿದ್ದಾನೆ. […]
ಉಡುಪಿ: ಜಿಲ್ಲೆಯ ಬ್ರಹ್ಮಾವರದ ಗಾಂಧಿನಗರದ ಬೈಕಾಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, 31 ವರ್ಷದ ವ್ಯಕ್ತಿಯೊಬ್ಬ ತನ್ನ ವಯಸ್ಸಾದ ಪೋಷಕರನ್ನು ಸುತ್ತಿಗೆಯಿಂದ ಹೊಡೆದು ಕೊಂದಿರುವ ಘಟನೆ ನಡೆದಿದೆ. ಮೃತರನ್ನು ಟ್ರಕ್ ಚಾಲಕ ಮೆಹಬೂಬ್ ಅಲಿ (55) ಮತ್ತು ಅವರ ಪತ್ನಿ ಶಂಶಾದ್ ಬೇಗಂ (50) ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಅವರ ಮಗ ಆರೋಪಿ ಶಾಹೀದ್ ಅಲಿಯನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಝೊಮ್ಯಾಟೊದಲ್ಲಿ ಫುಡ್ ಡೆಲಿವರಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಶಹೀದ್ ಅಲಿ, […]
ಡೋನ್ ಬೋಸ್ಕೊ ಪ್ರೊವಿನ್ಶಿಯಲ್, ಆಕ್ವಾ, ನ್ಯೂ ಡೆಲ್ಲಿ ಇಲ್ಲಿ ನಡೆದ ಆಲ್ ಇಂಡಿಯಾ ಕ್ಯಾಥೊಲಿಕ್ ಯೂನಿಯನ್ ಇದರ ವಾರ್ಷಿಕ ಮಹಾಸಭೆಯಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಈ ಸಂಸ್ಥೆಗೆ ಎಐಸಿಯು ಸರ್ವಿಸ್ ಗ್ರೇಟಿಟ್ಯೂಡ್ ಅವಾರ್ಡ್ 2026 ನೀಡಿ ಗೌರವಿಸಲಾಯಿತು. ಈ ಅವಾರ್ಡ್ ಈ ಸಂಸ್ಥೆಯು ಮಾಡಿದ ನಿಸ್ವಾರ್ಥ ಸೇವೆಗಾಗಿ ನೀಡಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂತೋಷ್ ಡಿಸೋಜಾ ಮತ್ತು ಪ್ರಧಾನ ಕಾರ್ಯದರ್ಶಿಯವರಾದ ಶ್ರೀಮತಿ ವಿಲ್ಮಾ ಮೊಂತೇರೊ ಇವರು ಈ ಗೌರವವನ್ನು ಸ್ವೀಕರಿಸಿದರು. […]

