ಚಿತ್ರದಲ್ಲಿ : ಸಚಿವ ಬಿ.ಜೆ. ಜಮೀರ್ ಅಹ್ಮದ್ ಖಾನ್ ಮತ್ತು ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಚೆಕ್ ಹಸ್ತಾಂತರಿಸುತ್ತಿರುವುದು ಕೋಲಾರ: ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದುಕೊಳ್ಳಲು ಉತ್ಸುಕವಾಗಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ಕೆಎಂಡಿಸಿ)ನ ಶೈಕ್ಷಣಿಕ ಸಾಲ ಯೋಜನೆಯಡಿ, ಕೋಲಾರದ ಸೈಯದ್ ಇಫ್ತಖಾರ್ ಅವರಿಗೆ ರೂ. 20 ಲಕ್ಷಗಳ ಚೆಕ್ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ […]

Read More

ಶ್ರೀನಿವಾಸಪುರ : ಸಮಾಜಜೀವಿಯಾದ ಮನುಷ್ಯನನ್ನು ಸಮಾಜಮುಖಿಯಾಗಿಸುವ ಶಿಕ್ಷಣ ಪ್ರತಿಯೊಬ್ಬರಿಗೂ ಅವಶ್ಯ . ಸುಶಿಕ್ಷಿತರ ಪ್ರಮಾಣದ ಮೇಲೆ ದೇಶದ ಸಾಮಾಜಿಕ ಸ್ಥಿತಿ ಅವಲಂಬಿತ ಎಂಬ ಮಾತು ಅಕ್ಷರಶಃ ಸತ್ಯ . ಗ್ರಾಮೀಣ ಭಾಗದಲ್ಲಿಯೂ ಉತ್ತಮ ಪ್ರತಿಭೆಗಳಿದ್ದು , ಬಡತನದಿಂದ ಅವಕಾಶ ವಂಚಿತರಾಗುತ್ತಿದ್ದಾರೆಂದು ಉನ್ನತ ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ ರಾಮೇಗೌಡ ವಿಷಾದ ವ್ಯಕ್ತಪಡಿಸಿದರು.ತಾಲೂಕಿನ ದಳಸನೂರು ಪ್ರೌಡಶಾಲೆಯಲ್ಲಿ ಬೆಂಗಳೂರಿನ ಕಂಕರಿ ಮಹಿಳಾ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಶನಿವಾರ 2024-25 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ […]

Read More

ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ) ಶ್ರೀನಿವಾಸಪುರ ಉಪವಿಭಾಗದಿಂದ ಲಭ್ಯವಿರುವ ಅಧಿಕೃತ ಮಾಹಿತಿಯಂತೆ ನಿರ್ವಹಣಾ ಹಾಗೂ ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆಯಲ್ಲಿ 14 ಮತ್ತು 15 ಜೂನ್ 2025 ರಂದು ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 15-06-2025 ಭಾನುವಾರ: ನೂರನಿ ಮಸೀದಿಯಿಂದ ಲಿಮ್ರಾ ಫ್ಯಾಕ್ಟರಿ ವರೆಗೆ ಎ.ಬಿ. ಕೇಬಲ್ ಮರು ಅಳವಡಿಸುವ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಜಾಕೀರ್ ಹುಸೇನ್ ಮೊಹಲ್ಲಾ ವ್ಯಾಪ್ತಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ. ಈ […]

Read More

ಶ್ರೀನಿವಾಸಪುರ 1 : .ಮುಖ್ಯಮಂತ್ರಿ, ಉಸ್ತವಾರಿ ಮಂತ್ರಿ, ತೋಟಗಾರಿಕೆ ಮಂತ್ರಿ ಯಾರು ಬರಲ್ಲ. ಇಂದು ರಾಜ್ಯ ಸರ್ಕಾರ ಮಾವುಬೆಳಗಾರ, ತೋಟಗಾರಿಕೆ ಬೆಳೆಗಾರರ, ರೈತರ ವಿರೋಧವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‍ನಾರಾಯಣ್ ವ್ಯಂಗ್ಯವಾಡಿದರು.ಪಟ್ಟಣ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿನ ಕೋಹಿನೂರ್ ಟ್ರೇಡರ್ಸ್ ನಲ್ಲಿ ಗುರುವಾರ ಮಾವು ಬೆಂಬಲ ಬೆಲೆ ವಿಚಾರವಾಗಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.ನಮ್ಮ ನಾಯಕರೊಂದಿಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು 1 ಟನ್‍ಗೆ 5ಸಾವಿರ ಬೆಂಬಲ ನೀಡುವಂತೆ ಒತ್ತಾಯ ಮಾಡಿ, ತಕ್ಷಣ ಬೆಂಬಲ ನೀಡುವಂತೆ ಒತ್ತಾಯಿಸುತ್ತೇವೆ , […]

Read More

ಶ್ರೀನಿವಾಸಪುರ 1 : ಮಾವು ಬೆಲೆಯು ತುಂಬಾ ಕುಸಿತವಾದ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳಿಂದ ಬೆಂಬಲ ಬೆಲೆಗಾಗಿ ನಿರಂತರ ಹೋರಾಟ ಮಾಡುತ್ತಿದ್ದರೂ ಸಹ ಸರ್ಕಾರಕ್ಕಾಗಲಿ, ಜನಪ್ರತಿನಿದಿಗಳಿಗಾಗಲಿ ಕಿಂಚಿತ್ತು ಯೋಚನೆ ಮಾಡಿಲ್ಲ ಇಲ್ಲ. ಮಾವು ತಿರಳು ತೆಗೆಯುವ ಫ್ಯಾಕ್ಟರಿಗಳು ಇಲ್ಲ , ನಮಗೆ ತಿರಳು ತೆಗೆಯುವ ಫ್ಯಾಕ್ಟರಿಗಳು ಇದಿದ್ದರೆನಮಗೆ ಈ ಸಮಸ್ಯೆ ಬರುತಿರಲಿಲ್ಲ. ನೆರಯ ಆಂದ್ರ ಪ್ರದೇಶದ ಫ್ಯಾಕ್ಟರಿಗಳಿಗೆ ಮೊರೆಹೋಗುವ ಪರಿಸ್ಥಿತಿ. ಆಂದ್ರದ ರೀತಿಯಲ್ಲಿ ನಮಗೂ ಸಹ ಬೆಂಬಲ ಬೆಲೆಕೊಡಬೇಕು ಎಂದು ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ […]

Read More

ಶ್ರೀನಿವಾಸಪುರ : ಮಾವಿನ ಹಣ್ಣಿಗೆ ಬೆಂಬಲ ಬೆಲೆ ಘೋಷಿಸಲು ಒತ್ತಾಯಿಸಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರು ತೋಟಗಾರಿಕೆ ಹಾಗೂ ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಪತ್ರ ಬರೆದು ರೈತರ ಆರ್ಥಿಕ ಹಿತಕಾಪಡಲು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಕುರಿತು ವಿವರ ನೀಡಿದ ಶಾಸಕರು, ಶ್ರೀನಿವಾಸಪುರ ಕ್ಷೇತ್ರವು ಏಷ್ಯಾದಲ್ಲಿ ಅತಿ ಹೆಚ್ಚು ಮಾವು ಉತ್ಪಾದನೆ ಮಾಡುವ ಪ್ರದೇಶವೆಂದು ಉಲ್ಲೇಖಿಸಿ, ಈ ಬಾರಿ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣದಿಂದಾಗಿ ರೈತರು ತೀವ್ರ […]

Read More

ಕೋಲಾರ, ಜೂನ್ 10 – ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ರಾಷ್ಟ್ರೀಯ ಕಲ್ಯಾಣಾತ್ಮಕ ಕಾರ್ಯಕ್ರಮದ ಭಾಗವಾಗಿ ರಚಿಸಲಾದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗೆ ನಾಮನಿರ್ದೇಶನಗೊಂಡಿರುವ ಅಧಿಕಾರೇತರ ಸದಸ್ಯರ ಪರಿಚಯ ಸಭೆ ಇಂದು ಕೋಲಾರ ಜಿಲ್ಲೆಯ ಮೌಲಾನಾ ಆಜಾದ್ ಭವನದಲ್ಲಿ ಜರುಗಿತು. ಜಿಲ್ಲಾ ಆಡಳಿತ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆದ ಈ ಸಭೆಯಲ್ಲಿ ನಾಮಿತ ಸದಸ್ಯರು ತಮ್ಮ ಪರಿಚಯ ನೀಡಿದ್ದು, ಸಮಿತಿಯ ಉದ್ದೇಶ, ಕಾರ್ಯವಿಧಾನ ಹಾಗೂ ತಮ್ಮ ಕರ್ತವ್ಯಗಳ ಕುರಿತು ಪ್ರಸ್ತುತಪಡಿಸಿದರು. ಸಭೆಯ ಅಧ್ಯಕ್ಷತೆಯನ್ನು […]

Read More

ಬೆಂಗಳೂರು : ತುಮಕೂರಿನ ಹಿರಿಯ ಫೋಟೋ ಜರ್ನಲಿಸ್ಟ್ ನಾಗರಾಜ್ ಅವರಿಗೆ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1 ಲಕ್ಷ ರೂಪಾಯಿ ಹಣಕಾಸು ನೆರವು ನೀಡಿರುವುದು ಸಾಂದರ್ಭಿಕ ಮಾದರಿ ಉದಾಹರಣೆಯಾಗಿದೆ. ಹೃದಯ ಸಂಬಂಧಿತ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ನಾಗರಾಜ್ ಅವರು, ಚಿಕಿತ್ಸೆಗಾಗಿ 3 ಲಕ್ಷಕ್ಕೂ ಹೆಚ್ಚು ವೆಚ್ಚ ಮಾಡಿದರೆಂದು ತಿಳಿದು ಬಂದಿದೆ. ಆದರೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ನಾಗರಾಜ್ ಅವರಿಗೆ ನೆರವು ನೀಡುವಂತೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮನವಿ ಸಲ್ಲಿಸಿತ್ತು. ಈ ಮನವಿಗೆ ಸ್ಪಂದಿಸಿದ […]

Read More

ಶ್ರೀನಿವಾಸಪುರ, ಜೂನ್ 7: ಇಂದು ಶ್ರೀನಿವಾಸಪುರ ಪಟ್ಟಣದ ಮುಸ್ಲಿಂ ಸಮಾಜವು ಈದ್ ಅಲ್ ಅಧಾ (ಬಕ್ರೀದ್) ಹಬ್ಬವನ್ನು ಭಕ್ತಿ ಭಾವದಿಂದ ಹಾಗೂ ಸಂಪ್ರದಾಯಬದ್ಧ ರೀತಿಯಲ್ಲಿ ಆಚರಿಸುವ ಮೂಲಕ ಧಾರ್ಮಿಕ ಶ್ರದ್ಧೆಗೆ ಸಾರಥ್ಯವಾಯಿತು. ಪಟ್ಟಣದ ಪ್ರಮುಖ ಈದ್ಗಾ ಮೈದಾನಗಳಾದ ಚಾರ್ಮಿನಾರ್ ಈದ್ಗಾ ಮತ್ತು ಜಾಮಿಯ ಮಸೀದಿ ಈದ್ಗಾ ಪ್ರದೇಶಗಳು ಸಾವಿರಾರು ಭಕ್ತರ ಪ್ರಾರ್ಥನೆಗಳಿಂದ ತುಂಬಿ ಹೊಳೆಯುವ ದೃಶ್ಯವನ್ನೆತ್ತಿಕೊಂಡಿದ್ದವು. ನಮಾಝ್ ಕಾರ್ಯಕ್ರಮಗಳು ಶಿಸ್ತಿನಂತೆಚಾರ್ಮಿನಾರ್ ಮಸೀದಿ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ 7:30 ಕ್ಕೆ ಮತ್ತು ಜಾಮಿಯ ಮಸೀದಿ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ […]

Read More
1 32 33 34 35 36 381