ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇಲ್ಲಿನ ಎಂ.ಬಿ.ಎ ವಿಭಾಗದ ವತಿಯಿಂದ ಅಂತರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನಾಚರಣೆಯನ್ನು ದಿನಾಂಕ 3 ಜುಲೈ 2025 ರಂದು ಆಚರಿಸಲಾಯಿತು . ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬ್ಯಾಗಗಳ ಬಳಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ಜನರಿಗೆ ತಿಳಿಸಿ ಆದಷ್ಟು ಬಟ್ಟೆ ಬ್ಯಾಗ್ ಗಳನ್ನು ಉಪಯೋಗಿಸಿ ಪರಿಸರದ ಮೇಲಾಗುವ ಹಾನಿಯನ್ನು ಕಡಿಮೆ ಮಾಡಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಎಲ್ಲರೂ ಕೈಜೋಡಿಸಬೇಕೆನ್ನುವ ಉದ್ದೇಶದಿಂದ ವಿದ್ಯಾರ್ಥಿಗಳು ಮನೆ ಮನೆಗೆ ತೆರಳಿ ಉಚಿತವಾಗಿ […]
ಕುಂದಾಪುರ, ಜು.06 ರoದು, ಹಂಗಳೂರು ಸಂತ ಪಿಯುಸ್ 10 ನೇ ಚರ್ಚಿನಲ್ಲಿ ಕಥೋಲಿಕ ಸಭಾ ಘಟಕದ ವತಿಯಿಂದ ವನಮೋಹೋತ್ಸವ ದಿನಾಚರಣೆ ಮಾಡಲಾಯಿತು. ಸುಮಾರು 185 ಗಿಡ ಗಳ್ನನು, ವಿತರಿಸಲಾಯಿತು. ಚರ್ಚಿನ ಧರ್ಮಗುರು ವಂದನಿಯ ಆಲ್ಬರ್ಟ್ ಕ್ರಾಸ್ಥಾ ಗಿಡ ನೆಟ್ಟು ವನಮೋಹೋತ್ಸವಕ್ಕೆ ಚಾಲನೆ ನೀಡಿದರು. ಕಥೊಲಿಕ್ ಸಭಾ ಅಧ್ಯಕ್ಷ ಅಲೆಕ್ಸಾoಡರ್ ಲುವಿಸ್, ಕಾರ್ಯದರ್ಶಿ ಸಿಂತಿಯಾ ಫೆರ್ನಾಂಡಿಸ್, ವಾರಡೋ ಅಧ್ಯಕ್ಷ ರೆಮಿ ಫೆರ್ನಾಂಡಿಸ್, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಜೇಮ್ಸ್ ಡಿಮೆಲ್ಲೋ, ಪಾಲನ ಮಂಡಳಿಯ ಕಾರ್ಯದರ್ಶಿ ರೇಷ್ಮಾ ಡಿಸೋಜಾ, ಕಥೋಲಿಕ್ […]
ಕುಂದಾಪುರ : ಕಳೆದ ಮೂವತ್ತು ವರ್ಷಗಳಿಂದ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಅಟೆಂಡರ್ (ಗ್ರೇಡ್ 2)ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಮ ಹೆಚ್. ಅವರು ವಯೋನಿವೃತ್ತಿ ಹೊಂದಿದ್ದು ಆಸ್ಪತ್ರೆಯ ವತಿಯಿಂದ ಅವರನ್ನು ಸಮ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ನಾಗೇಶ್ ಅವರು ಕಳೆದ ಮೂವತ್ತು ವರ್ಷಗಳಿಂದ ಎಲ್ಲರಿಗೂ ಬೇಕಾದವರಾಗಿ ಅನನ್ಯ ಸೇವೆ ಸಲ್ಲಿಸಿರುವ ರಾಮ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಅವರ ಮುಂದಿನ ನಿವೃತ್ತಿ ಜೀವನ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರಿಸಿದರು. ತನ್ನ ಸೇವಾವಧಿಯಲ್ಲಿ […]
ಮಂಗಳೂರು, ಜುಲೈ 7, 2025 – ಮಂಗಳೂರಿನ ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ, ಜೂನ್ 29, 2025 ರಂದು ಬೆಂದೋರ್ನ ಸೇಂಟ್ ಸೆಬಾಸ್ಟಿಯನ್ ಪ್ಲಾಟಿನಂ ಜುಬಿಲಿ ಹಾಲ್ನಲ್ಲಿ ತನ್ನ “ಅಮ್ಚಿ ಕನೆಕ್ಟ್” ಸದಸ್ಯರ ಸಭೆಯನ್ನು ಯಶಸ್ವಿಯಾಗಿ ನಡೆಸಿತು. “ನನ್ನ ಸಂಘ, ನನ್ನ ಜವಾಬ್ದಾರಿ” ಎಂಬ ವಿಷಯದ ಅಡಿಯಲ್ಲಿ ನಡೆದ ಈ ಕಾರ್ಯಕ್ರಮವು ಸಂಸ್ಥೆಯ ಧ್ಯೇಯವನ್ನು ಪುನರುಜ್ಜೀವನಗೊಳಿಸುವುದು ಮತ್ತು ಕ್ಯಾಥೋಲಿಕ್ ಸಮುದಾಯದಲ್ಲಿ ಯುವ ಉದ್ಯಮಶೀಲತೆಯನ್ನು ಬೆಳೆಸುವುದರ ಮೇಲೆ ಕೇಂದ್ರೀಕರಿಸಿದೆ. ರಚನಾ ಅಧ್ಯಕ್ಷ ಶ್ರೀ ಜಾನ್ […]
ಕುಂದಾಪುರ; ದಿನಾಂಕ 6/7/25 ರಂದು ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚಿನಲ್ಲಿ ಕೊಂಕಣಿ ಸಾಂಸ್ಕೃತಿಕ ಸಂಸ್ಥೆ ಮಾಂಡ್ ಸೊಭಾಣ್ ಮಂಗಳೂರು ಹಾಗೂ ಸಂತ ಫ್ರಾನ್ಸಿಸ್ ಚರ್ಚಿನ ಸಹಯೋಗದಲ್ಲಿ ‘ಗುಮಟ್ ಗಿನ್ಯಾನ್ ‘ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಆಸಕ್ತರಿಗೆ ಚರ್ಚಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.ಸಂಪನ್ಮೂಲ ವ್ಯಕ್ತಿ ಹಾಗೂ ತರಬೇತುದಾರರಾಗಿ ಮಂಗಳೂರಿನ ಪ್ರತಿಷ್ಠಿತ ಕೊಂಕಣಿ ಸಾಂಸ್ಕೃತಿಕ ಸಂಘಟನೆ ‘ಮಾಂಡ್ ಸೊಭಾಣ್ ‘ ಇದರ ಪಿ ಆರ್ ಒ ಹಾಗೂ ಮ್ಯಾನೇಜರ್ ಆಗಿರುವ ವಿಕ್ಟರ್ ಮಥಾಯಸ್ ಹಾಗೂ ಅವರ ಸಂಗಡಿಗರಾದ ಡೆಲ್ಟನ್ ಲೋಬೊ, […]
ಪಡುಕೋಣೆ ಸಂತ ಅಂತೋನಿ ಚರ್ಚಿನಲ್ಲಿ ಮಿಶಿನರಿ ಸಂಘದ ಮಕ್ಕಳಿಗೆ “ಧರ್ಮ ಸಭೆಯ ಮೂಲ ಸಮುದಾಯದ” ಮಿಶಿನರಿ ಸಂಘದ ಮಕ್ಕಳಿಗೆ “ಧರ್ಮ ಸಭೆಯ ಮೂಲ ಸಮುದಾಯ” ಎಂಬ ಒಂದು ದಿನದ ತರಬೇತಿಯನ್ನು ದಿನಾಂಕ 6.7.2025 ರಂದು ಎಂಬ ಒಂದು ದಿನದ ತರಬೇತಿಯನ್ನು ಶಿಬಿರವನ್ನು ನಡೆಸಲಾಯಿತು ಸಂಪನ್ಮೂಲ ವ್ಯಕ್ತಿಯಾಗಿ ಕಿರು ಸಮುದಾಯ ಆಯೋಗದ ನಿರ್ದೇಶಕರಾದ ವಂ। ಧರ್ಮಗುರು ಫಾದರ್ ಹೆರಾಲ್ಡ್ ಪಿರೇರಾ ಆಗಮಿಸಿದ ಅವರು ‘ಪ್ರಪಥಮವಾಗಿ ಪವಿತ್ರ ಬೈಬಲ್ ಮೇಲೆ ಪ್ರೀತಿ,ವಿಶ್ವಾಸ್,ಗೌರವ ಯಾವ ರೀತಿ ನೀಡಬೇಕು, ಪ್ರತಿಯೊಬ್ಬ ಮಕ್ಕಳಿಗೂ ಪವಿತ್ರ […]
ಜುಲೈ 6, 2025 ರಂದು ಮಂಗಳೂರಿನ ಉರ್ವಾ ಚರ್ಚ್ ಹಾಲ್ನಲ್ಲಿ ನಡೆದ ಡಯೋಸಿಸನ್ ವಾರ್ಷಿಕ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಹೋಲಿ ಸ್ಪಿರಿಟ್ ಚರ್ಚ್ ಮುಕ್ಕಾದ ವೈಸಿಎಸ್ನ ಹೊಸ ಡಯೋಸಿಸನ್ ಅಧ್ಯಕ್ಷರಾದ ರಯಾನ್ ಮೆಂಡೋನ್ಸಾ ಮತ್ತು ಇತರ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು. ಸಮಾರಂಭದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದವರು ಕಾರ್ಯಕ್ರಮದ ಅಧ್ಯಕ್ಷ ರೆವರೆಂಡ್ ಫಾದರ್ ಜೀವನ್ ಸಿಕ್ವೇರಾ ಆಡಳಿತಾಧಿಕಾರಿ ಎಫ್ಎಂಸಿಐ ಮತ್ತು ಮುಖ್ಯ ಅತಿಥಿ ಶ್ರೀ ಅನ್ಸನ್ ನಜರೆತ್ ವೈಸಿಎಸ್ ವೈಎಸ್ಎಂ ರಾಷ್ಟ್ರೀಯ ಅಧ್ಯಕ್ಷರು. ಜೆನ್ನಿಕಾ ಸಾನಿಯಾ ಡಿ’ಸೋಜಾ (ಕ್ಯಾಸಿಯಾ) […]
The feast of Our Lady of Miracles was celebrated with devotion and devotion at Milagris Church, Mangalore. ಮಂಗಳೂರಿನ ಮಿಲಾಗ್ರಿಸ್ ಚರ್ಚ್ನಲ್ಲಿ ನಮ್ಮ ಪವಾಡಗಳ ಮಾತೆಯ ಹಬ್ಬವನ್ನು ಭಕ್ತಿ ಮತ್ತು ಭಕ್ತಿಯಿಂದ ಆಚರಿಸಲಾಯಿತು. ಕೊಂಕಣಿ ಭಾಷೆಯಲ್ಲಿ ಪವಿತ್ರ ಬಲಿದಾನವನ್ನು ಅತಿಥಿ ಧರ್ಮಗುರುಗಳೊಂದಿಗೆ ಎಪಿಸ್ಕೋಪಲ್ ವಿಕಾರ್ ಅ।ವಂ। ಡೇನಿಯಲ್ ವೇಗಾಸ್ ಆಚರಿಸಿದರು. ಶಾಂತಿಗಾಗಿ ಕೆಲಸ ಮಾಡಲು ಅವರು ಒತ್ತು ನೀಡಿದರು ಏಕೆಂದರೆ ಇದು ಕ್ರಿಸ್ತನ ಕರೆ ಮತ್ತು ಚರ್ಚ್ನ ಧ್ಯೇಯವಾಗಿದೆ, ಇದನ್ನು ನಾವು […]
ಕಥೊಲಿಕ್ ಸಭಾ ಉಡುಪಿ ಪ್ರದೇಶ್(ರಿ) ಗಂಗೊಳ್ಳಿ ಕೊಸೆಸಾಂವ್ ಮಾತೆಯ ಚರ್ಚ್ ಘಟಕದ ಆಶ್ರಯದಲ್ಲಿ, ಚರ್ಚಿನ ಪರಿಸರ ಆಯೋಗದ ಸಹಯೋಗದೊಂದಿಗೆ ” ವನಮಹೋತ್ಸವ ಕಾರ್ಯಕ್ರಮ” ದಿನಾಂಕ 06/07/2025 ರಂದು ಭಾನುವಾರ ಗಂಗೊಳ್ಳಿಯಲ್ಲಿ ಜರುಗಿತು. ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಎಡ್ವರ್ಡ್ ಫೆರ್ನಾಂಡಿಸ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು , ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧರ್ಮಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜರವರು ಜಂಬುನೇರಳೆ ಹಾಗೂ ಮಾವಿನ ಹಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ […]

