ಕುಂದಾಪುರ,ಮೇ. 5; ನಿನ್ನೆ ಸಂಜೆ , ದಾವಣಗೆರೆ ಹಾಗೂ ಬಾಗಲಕೋಟೆ ಚುನಾವಣಾ ಗೆಲುವಿನ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿಯ ಮುಂದೆ ಕಾಂಗ್ರೆಸ್ ಪಕ್ಷದ ಸದಸ್ಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ , ಮಹಿಳಾ ಬ್ಲಾಕ್ ಅಧ್ಯಕ್ಷೆ ದೇವಕಿ ಸಣ್ಣಯ್ಯ , ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಭಿಜಿತ್ ಪೂಜಾರಿ , ಐಟಿ ಸೆಲ್ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ , ಜಿಲ್ಲಾ ಸೋಶಿಯಲ್ ಮೀಡಿಯಾ ಅಧ್ಯಕ್ಷ ರೋಷನ್ ಶೆಟ್ಟಿ […]
ತಲ್ಲೂರು; ತಾರೀಕು 03/05/2026 ರಂದು ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚಿನಲ್ಲಿ ಮಹಿಳಾ ಆಯೋಗದ ಸಹಯೋಗದಲ್ಲಿ ತಾಯಂದಿರ ದಿನವನ್ನು ಆಚರಿಸಲಾಯಿತು.ಅಂದು ಬೆಳಗಿನ ದಿವ್ಯ ಬಲಿಪೂಜೆಯನ್ನು ಮೂಡಬೆಳ್ಳೆ ಸೆಮಿನರಿಯ ಆಧ್ಯಾತ್ಮಿಕ ನಿರ್ದೇಶಕರಾದ ವಂ। ಫಾ. ಸಿರಿಲ್ ಲೋಬೋ ಅವರು ಪ್ರಧಾನ ಯಾಜಕರಾಗಿ ನೆರವೇರಿಸಿದರು. ಚರ್ಚಿನ ಧರ್ಮಗುರು ವಂ। ಫಾ. ಎಡ್ವಿನ್ ಡಿಸೋಜಾ ಅವರು ಸಹಕರಿಸಿದರು.ನಂತರ ಜಯರಾಣಿ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ತಾಯಂದಿರಿಗಾಗಿ ವಿಶೇಷ ಕಾರ್ಯಕ್ರಮ ಎರ್ಪಡಿಸಲಾಯಿತು. ಫಾ. ಸಿರಿಲ್ ಲೋಬೋ ಅವರು ತಾಯಂದಿರನ್ನು ಉದ್ದೇಶಿಸಿ “ತಾಯಿ ಎನ್ನುವ […]
Fusionverse 2026: A Dazzling Confluence of Creativity, Innovation, and Youthful Brilliance Reported and photography by Ganesh Nayak ಕಲ್ಯಾಣಪುರ; ಪ್ರತಿಭೆ ಮತ್ತು ತಂತ್ರಜ್ಞಾನದ ಭವ್ಯ ಆಚರಣೆಯಲ್ಲಿ, ಎರಡು ದಿನಗಳ ಅಂತರ-ವರ್ಗ ಉತ್ಸವ ಫ್ಯೂಷನ್ವರ್ಸ್ 2026, ಕಲ್ಯಾಣಪುರದ ಮಿಲಾಗ್ರೆಸ್ ಕಾಲೇಜಿನಲ್ಲಿ ಭವ್ಯತೆಯಿಂದ ತೆರೆದುಕೊಂಡಿತು, ಕ್ಯಾಂಪಸ್ ಅನ್ನು ಕಲ್ಪನೆ ಮತ್ತು ಯುವ ಶಕ್ತಿಯ ರೋಮಾಂಚಕ ವಸ್ತ್ರವಾಗಿ ಪರಿವರ್ತಿಸಿತು. ಉತ್ಸವವನ್ನು ಉಪ ಪ್ರಾಂಶುಪಾಲರಾದ ಶ್ರೀಮತಿ ಸೋಫಿಯಾ ಡಯಾಸ್ ಉದ್ಘಾಟಿಸಿದರು, ಅವರು ಸಂಪ್ರದಾಯ ಮತ್ತು ಆಧುನಿಕತೆಯ ಸಮ್ಮಿಳನವನ್ನು […]
ಬಸ್ರೂರು ಸಂತ ಫಿಲಿಪ್ ನೇರಿ ಚರ್ಚಿನಲ್ಲಿ ಪ್ರಥಮ ಪರಮ ಪ್ರಸಾದದ ಸಂಸ್ಕಾರ ನೆರವೇರಿತು 8 ಪುಟಾಣಿಗಳು ಕ್ರಿಸ್ತ ಪ್ರಸಾದ ಸ್ವೀಕರಿಸಿದರು ಇಗರ್ಜಿಯ ಪ್ರಧಾನ ಗುರುಗಳಾದ ಫಾದರ್ ರೋಯ್ ಲೋಬೊ ಬಲಿ ಪೂಜೆ ನಡೆಸಿ ಪರಮ ಪ್ರಸಾದದ ಧಾರ್ಮಿಕ ವಿಧಿ ನೆರವೇರಿಸಿದರು ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ಫಾದರ್ ಡೆನ್ಸಿ ಸುನೀಲ್ ಮಾರ್ಟಿಸ್ ಕ್ರಿಸ್ತ ಪ್ರಸಾದದ ಮಹತ್ವ ಹಾಗೂ ಅದನ್ನು ಸೇವಿಸುವುದರಿಂದ ನಾವು ಕ್ರಿಸ್ತನನ್ನು ತಮ್ಮದಾಗಿಸಿಕೊಳ್ಳುತ್ತೇವೆ ಎಂದರು ಫಾದರ್ ಅರುಣ್ ಕೋತ್ ಭಾಗವಹಿದ್ದರು.
ಉಡುಪಿ; ಕ್ಯಾಥೋಲಿಕ್ ಸಭಾ ಉಡುಪಿ ಪ್ರದೇಶ ಪದಾಧಿಕಾರಿಗಳು, ಐದು ವರಡೋ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಮತ್ತು ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರೊಂದಿಗೆ, ಎಪ್ರಿಲ್ 30 ರಂದು ಉಡುಪಿಯ ಬಿಷಪ್ ಹೌಸ್ನಲ್ಲಿ ನಮ್ಮ ಹೊಸ ಬಿಷಪ್ ರೆವರೆಂಡ್ ರೆವರೆಂಡ್ ಡಾ. ಲೆಸ್ಲೀ ಕ್ಲಿಫರ್ಡ್ ಡಿಸೋಜಾ ಅವರನ್ನು ಭೇಟಿ ಮಾಡಿ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಪ್ರಾರ್ಥನಾಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು ನಂತರ ಆತ್ಮೀಯ, ಸ್ಪೂರ್ತಿದಾಯಕ ಮತ್ತು ಭವಿಷ್ಯದ ದೃಷ್ಟಿಕೋನದ ಸಂವಾದ ನಡೆಯಿತು. ಸಂಕ್ಷಿಪ್ತ ಚರ್ಚೆಯ ಸಮಯದಲ್ಲಿ, ಬಿಷಪ್ ರವರು ಸಹಭಾಗಿತ್ವ ಬಗ್ಗೆ […]
ಸಾವಿಷ್ಕಾರ್-2026: ‘ಮೈಸೂರು ಎಕ್ಸ್ಪ್ರೆಸ್’ ತಂಡದಿಂದ ಕುಂದಾಪುರದಲ್ಲಿ ಸಂಗೀತದ ಮಳೆ!ಕುಂದಾಪುರ: ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಆಯೋಜಿಸಿರುವ ರಾಷ್ಟ್ರಮಟ್ಟದ ಅಂತರಕಾಲೇಜು ಸಾಂಸ್ಕೃತಿಕ ಹಬ್ಬ ಸಾವಿಷ್ಕಾರ್ 2026′ ಕಾರ್ಯಕ್ರಮದ ಮೊದಲ ದಿನದ ಪ್ರಮುಖ ಆಕರ್ಷಣೆಯಾಗಿ ಖ್ಯಾತ ‘ಮೈಸೂರು ಎಕ್ಸ್ಪ್ರೆಸ್’ (Mysore Xpress) ಬ್ಯಾಂಡ್ ತಂಡದಿಂದ ಭರ್ಜರಿ ಸಂಗೀತ ಕಚೇರಿ ನಡೆಯಿತು. ಕಾಲೇಜು ಆವರಣವು ಸಂಗೀತ ಪ್ರೇಮಿಗಳಿಂದ ತುಂಬಿ ತುಳುಕುತ್ತಿತ್ತು. ಮೈಸೂರು ಎಕ್ಸ್ಪ್ರೆಸ್ ತಂಡದ ವಿಶಿಷ್ಟ ಶೈಲಿಯ ಗಾಯನ ಮತ್ತು ಪ್ರದರ್ಶನಕ್ಕೆ ಯುವಜನತೆ ಮನಸೋತರು. ತಾಂತ್ರಿಕ ಮತ್ತು ಕ್ರೀಡಾ ಸ್ಪರ್ಧೆಗಳ […]
ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇಲ್ಲಿನ ಎಂಬಿಎ ವಿಭಾಗದ ವತಿಯಿಂದ ದಿನಾಂಕ 27 ಏಪ್ರಿಲ್ 2026ರಂದು ಭಾರತ್ ಎನ್ವಿರಾನ್ಮೆಂಟ್ ಪ್ರೋಗ್ರಾಮ್ – ಅರ್ಥ್ ವೀಕ್ ಸೆಲೆಬ್ರೇಶನ್ ಇದರ ವತಿಯಿಂದ ಎಂಬಿಎ ಮುಖ್ಯಸ್ಥರಾದ ಡಾ. ಸುಚಿತ್ರ ಪೂಜಾರಿ ಇವರ ನೇತೃತ್ವದಲ್ಲಿ ಎರಡು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಬೆಳಿಗ್ಗೆ ಹತ್ತಿರದ ಕೊಡಿ ಬೀಚ್ ಗೆ ಎಂಬಿಎ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಅಲ್ಲಿರುವ ಕಸಗಳನ್ನು ಹೆಚ್ಚು ವಿಲೇವಾರಿ ಮಾಡಲಾಯಿತು ಮತ್ತು ಮಧ್ಯಾಹ್ನ ಪ್ಲಾಸ್ಟಿಕ್ ಬ್ಯಾಗ್ ನ ಉಪಯೋಗವನ್ನು ಕಡಿಮೆ ಮಾಡಿ ಬಟ್ಟೆಯಿಂದ ತಯಾರಿಸಿದ […]
ಬದಲಾವಣೆಯು ಜೀವನದ ಲಯ, ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ, ಇದು ನವೀಕೃತ ಶಕ್ತಿ ಮತ್ತು ತಾಜಾ ದೃಷ್ಟಿಕೋನಗಳನ್ನು ತರುತ್ತದೆ. ಚರ್ಚ್ ಕೂಡ ವಾರ್ಷಿಕ ಪುರೋಹಿತರ ವರ್ಗಾವಣೆಯ ಮೂಲಕ ಈ ದೀರ್ಘಕಾಲಿಕ ಪರಿವರ್ತನೆಯನ್ನು ಸ್ವೀಕರಿಸುತ್ತದೆ – ಇದು ಹಿಂದಿನದಕ್ಕೆ ಕೃತಜ್ಞತೆಯನ್ನು ಭವಿಷ್ಯದ ಭರವಸೆಯೊಂದಿಗೆ ಬೆರೆಸುವ ಸಂದರ್ಭವಾಗಿದೆ. ಏಪ್ರಿಲ್ 20, 2026 ರಂದು ಡಯಾಸಿಸ್ನ ಅಧಿಕಾರ ವಹಿಸಿಕೊಂಡ ಹೊಸ ಬಿಷಪ್, ರೆವರೆಂಡ್ ರೆವರೆಂಡ್ ಡಾ. ಲೆಸ್ಲೀ ಕ್ಲಿಫರ್ಡ್ ಡಿ’ಸೋಜಾ ಅವರ ನೇಮಕದೊಂದಿಗೆ, ಹೊಸ ಅಧ್ಯಾಯ ಪ್ರಾರಂಭವಾಗಿದೆ. ನಿರೀಕ್ಷೆ ಮತ್ತು ಊಹಾಪೋಹಗಳು ಗಾಳಿಯಲ್ಲಿದ್ದರೂ, […]
ಬೆಳ್ತಂಗಡಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜು ಪ್ರಥಮ ಪ್ರಯತ್ನದಲ್ಲೇ ಅತ್ಯುತ್ತಮ ಫಲಿತಾಂಶ ದಾಖಲಿಸಿರುವ ನಡುವೆ ಮರು ಮೌಲ್ಯಮಾಪನದಲ್ಲಿ ಇದೀಗ ಚಿನ್ಮಯ್ ಜಿ.ಕೆ. (595) ಶೇ.99.16 ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ 5 ನೇ ಸ್ಥಾನಕ್ಕೆ ಜಿಗಿದು ಕಾಲೇಜಿನಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ. ವಿಜ್ಞಾನ ವಿಭಾಗದ ಪ್ರಥಮ ಫಲಿತಾಂಶದಲ್ಲಿ ತನುಶ್ರೀ (593) ಶೇ.98.83 ಅಂಕ ಗಳಿಸಿ ರಾಜ್ಯದಲ್ಲಿ 7 ಸ್ಥಾನ ಪಡೆದಿದ್ದರು. ಈ ವೇಳೆ ಚಿನ್ಮಯ್ ಜಿ.ಕೆ. ಅವರು ಮರು ಮೌಲ್ಯಮಾಪನಕ್ಕೆ ಒಳಪಡಿಸಿದಂತೆ ಏಪ್ರಿಲ್ 29 […]

