ಮಂಗಳೂರಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯು ಡಿಸೆಂಬರ್ 22 ರಂದು ಫಾದರ್ ಮುಲ್ಲರ್ ಪೀಡಿಯಾಟ್ರಿಕ್ ವಾರ್ಡ್ ಮತ್ತು ವೆರೋನಿಕಾ ವಿಹಾರ್ನಲ್ಲಿ ಮತ್ತು ಡಿಸೆಂಬರ್ 23 ರಂದು ಸೇಂಟ್ ಆಗ್ನೆಸ್ ವಿಶೇಷ ಶಾಲೆಯಲ್ಲಿ ಬಹಳ ಪ್ರೀತಿ ಮತ್ತು ಉತ್ಸಾಹದಿಂದ ಅರ್ಥಪೂರ್ಣ ಹೊರಾಂಗಣ ಕ್ರಿಸ್ಮಸ್ ಆಚರಣೆಯನ್ನು ಆಯೋಜಿಸಿತು. ಈ ಕಾರ್ಯಕ್ರಮಗಳನ್ನು ಶಾಲೆಯು ಚಿಂತನಶೀಲವಾಗಿ ಯೋಜಿಸಿತ್ತು ಮತ್ತು ಹಿತೈಷಿಗಳು ನಗದು ಮತ್ತು ವಸ್ತು ರೂಪದಲ್ಲಿ ದೇಣಿಗೆ ನೀಡುವ ಮೂಲಕ ಉದಾರವಾಗಿ ಬೆಂಬಲಿಸಿದರು. ಆಚರಣೆಯ ಭಾಗವಾಗಿ, ಕಿಂಡರ್ಗಾರ್ಟನ್ ಮಕ್ಕಳು, ಇತರ ಕೆಲವು ವಿದ್ಯಾರ್ಥಿಗಳು […]
ಪಡುಕೋಣೆ ;24 /12/2025 ರ ಜುಬಿಲಿ ವರ್ಷದ ಕ್ರಿಸ್ಮಸ್ ಹಬ್ಬದ ಆಚರಣೆ ಸಂಜೆ ಗಂಟೆಗೆ ಕ್ರಿಸ್ಮಸ್ ಸಂದೇಶದ ಉತ್ತಮ ದೇವರ ಸುತ್ತಿ ಗೀತೆಗಳನ್ನು ಹಾಡುವಿಕೆಯಿಂದ ಆರಂಭವಾಯಿತು. ನಂತರ ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾ! ಪ್ರಾನ್ಸಿಸ್ ಕರ್ನೆಲಿಯೊರವರು ತುಂಬಾ ಸಂಭ್ರಮದಿಂದ ದೇವಪೀಠದ ಮಕ್ಕಳ ಜೊತೆಗೆ ಆಗಮಿಸಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು. ಹಾಗೂ ಬಾಲಯೇಸುವಿನ ಜನ್ಮದ ಮಹಿಮೆಯ ಕುರಿತು ಪ್ರಥಮವಾಗಿ ದೇವರು ತಮ್ಮ ಮಗನನ್ನೇ ನಮಗೆ ಅರ್ಪಿಸಿದರು. ಮರಿಯ ಮತ್ತು ಜೋಸೆಫ್ ದೇವಪುತ್ರನನ್ನು ದೇವರ ಮಹಿಮೆಯಿಂದ ಪಾಲನೆ ಪೋಷಣೆ […]
Reported by P Archibald Furtado Photographs arranged by Praveen Cutinho ಸಂತೆಕಟ್ಟೆ ಕಲ್ಯಾಣಪುರ ಮೌಂಟ್ ರೋಸರಿ ಚರ್ಚ್, ದೈವಿಕ ಸಂತೋಷ ಮತ್ತು ಹಬ್ಬದ ವೈಭವದಲ್ಲಿ ಮುಳುಗಿತ್ತು, ಪ್ಯಾರಿಷ್ ಕ್ರಿಸ್ಮಸ್ ಹೈ ಮಾಸ್ ಅನ್ನು ಆಳವಾದ ನಂಬಿಕೆ, ಉತ್ಸಾಹಭರಿತ ಭಕ್ತಿ ಮತ್ತು ಸಮುದಾಯ ಮನೋಭಾವದಿಂದ ಆಚರಿಸಿತು. ಸಂಜೆ 6.30 ಕ್ಕೆ ಆಚರಣೆಗಳು ಸಮಯಕ್ಕೆ ಸರಿಯಾಗಿ ಸಂಜೆ 6.30 ರಿಂದ ಸಂಜೆ 7.00 ರವರೆಗೆ ವಿವಿಧ ವಯೋಮಾನದವರಿಂದ ವಿವಿಧ ಭಾಷೆಗಳಲ್ಲಿ ಸುಮಧುರ ಕ್ಯಾರೋಲ್ ಗಾಯನದೊಂದಿಗೆ ಪ್ರಾರಂಭವಾಯಿತು. ಜೋವಿತಾ […]
ಕುಂದಾಪುರ. ದಿನಾಂಕ 24-12-2025 ಬುಧವಾರದಂದು ನಗರದ ಸೈoಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ ಸಂಭ್ರಮದಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಗಳ ಜೊತೆ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಅಧ್ಯಕ್ಷರು ಆಗಿರುವ ಪೂಜ್ಯನೀಯ ರೆ. ಫಾ. ಪಾವ್ಲ್ ರೇಗೋ ರವರು ಮಾತನಾಡಿ ನಮ್ಮಲ್ಲಿ ಪರಸ್ಪರ ಸಹಬಾಳ್ವೆ ಇರಬೇಕು. ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ನಮ್ಮಲ್ಲಿರಬೇಕು. ಶಾಂತಿ, ಪ್ರೀತಿ, ಸಂತೋಷ ಎಲ್ಲರಲ್ಲಿರಲಿ ಎನ್ನುತ್ತಾ ಕ್ರಿಸ್ಮಸ್ ಸಂದೇಶದೊಂದಿಗೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೇಷ್ಮಾ ಫೇರ್ನಾಂಡೀಸ್ ರವರು, ಸಾಂಸ್ಕೃತಿಕ […]
ಉಡುಪಿ; ಕ್ರಿಸ್ತಜಯಂತಿ, ದೇವನ ಪ್ರೀತಿಯ ಹೃದಯದ ಒಂದು ಮಿಡಿತ. ಮನುಜನ ಮೇಲಿನ ಪ್ರೀತಿಯ ತುಡಿತ. ತನ್ನ ಮಗನನ್ನೇ ಜಗತ್ತಿಗೆ ಧಾರೆ ಎರೆದ ಅಪರಿಮಿತ ಪ್ರೀತಿ. ಕ್ರಿಸ್ತ ಜಯಂತಿ ದೇವನ ಅನುಪಮ ಪ್ರೀತಿಯ ರೀತಿ. ಮಮತೆ, ಮಮಕಾರದ ಆಗರವಾಗಿರುವ ಆ ದೇವರ ಪ್ರೀತಿಯನ್ನು ಅನುಭವಿಸಿ ನಾವದರ ನೆರಳಾದಾಗ, ನಮ್ಮ ಹೃದಯ ಪ್ರೇಮದಿಂದ ಕ್ರಿಸ್ತನನ್ನು ನೀಡಲು ಮುಂದಾದಾಗ ನೈಜ ಕ್ರಿಸ್ತಜಯಂತಿಯ ಆಚರಣೆಯಾಗುತ್ತದೆ. “ಬೆಳಗು ಬಾ ಜ್ಯೋತಿಯನು, ಎದೆಯ ಮಂದಿರದಲ್ಲಿ, ಜಗಕೆ ಬೆಳಕಾಗುವೇ ಶುಭ ಘಳಿಗೆಯಲ್ಲಿ. ಇನಿತು ಜಡ ನಾನು ಬಂದ […]
ಶ್ರೀನಿವಾಸಪುರ: ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುವ ವೃತ್ತಿಪರರಾಗಬೇಕು. ಹುದ್ದೆ ಯಾವುದೇ ಮಾನದಂಡವಲ್ಲ; ಅದು ಒಂದು ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಹೇಳಿದರು.ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀನಿವಾಸಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಮಾತನಾಡಿದ ಅವರು, ಅವಿರೋಧವಾಗಿ ಆಯ್ಕೆಯಾದ ನೂತನ ಸಮಿತಿ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಎಲ್ಲರೂ ಒಗ್ಗಟ್ಟಿನಿಂದ ಸಂಘವನ್ನು ಮುನ್ನಡೆಸಬೇಕು ಎಂದು ಕರೆ ನೀಡಿದರು.ಚುನಾವಣಾಧಿಕಾರಿ ಪಾ.ಶ್ರೀ ಅನಂತರಾಮ್ ಮಾತನಾಡಿ, ಈ […]
ಮಂಜೇಶ್ವರದಲ್ಲಿರುವ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ “ಕ್ರಿಸ್ಮಸ್ ಸಂಭ್ರಮ – 2025” ಅನ್ನು ಅತ್ಯಂತ ಭಕ್ತಿಭಾವ ಮತ್ತು ಹಬ್ಬದ ಉಲ್ಲಾಸದೊಂದಿಗೆ ಆಚರಿಸಲಾಯಿತು.ಕ್ರಿಸ್ಮಸ್ ಅದರ ನಿಜವಾದ ಅರ್ಥದಲ್ಲಿ ಹೊಸತನದ ಜನನ, ಸಂತೋಷ, ಮಾನವಕುಲಕ್ಕೆ ಸೇವಾ ಮನೋಭಾವವನ್ನು ಈ ಸಮಾರಂಭ ಸಾರಿತು.ಕ್ರಿಸ್ಮಸ್ ಸಂಭ್ರಮ – 2025.” ವು ಸಾಂಸ್ಕೃತಿಕ ಹಬ್ಬ, ವಿಶ್ವ ದಾಖಲೆ ಹೊಂದಿರುವ ರೆಮೋನಾ ಇವೆಟ್ ಪಿರೇರಾ ಅವರಿಂದ ಯೇಸುವಿನ ಜನನದ ಕಥೆಯನ್ನು ಅಭಿನಯಿಸುವ ಭರತನಾಟ್ಯ ಪ್ರದರ್ಶನ ಮತ್ತು ಪ್ರಸಿದ್ಧ ಗಾಯಕರಾದ ಜೋಶಲ್ ಮತ್ತು ಜೇಸನ್ ಅವರ ಸುಮಧುರ […]
Report By : Our Correspondent ದಸೆಂಬರ್ ೧೪ (ಮಂಗ್ಳೂರ್): ೨೦೦೦ ಇಸ್ವೆಂತ್ ಕುವೆಯ್ಟಾಂತ್ ಸುರ್ವಾತ್ಲ್ಲ್ಯಾ ’ಆಶಾವಾದಿ ಪ್ರಕಾಶನ್’ ಚೊ ರುಪ್ಯೋತ್ಸವ್, ತಶೆಂಚ್ ೨೦೧೫ ಇಸ್ವೆಂತ್ ಮುಂಬಂಯ್ತ್ ಸುರ್ವಾತ್ಲ್ಲ್ಯಾ ಪಯ್ಣಾರಿ.ಕೊಮ್ ಮ್ಹಳ್ಳ್ಯಾ ತೀನ್ ಲಿಪಿಚ್ಯಾ ಕೊಂಕಣಿ ಸಾಹಿತ್ಯಿಕ್ ಜಾಳಿಜಾಗ್ಯಾಚೊ ದಶಮಾನೋತ್ಸವ್ ಅಶೆಂ ದೊಡೊ ಸಂಭ್ರಮ್ ಆಯ್ತಾರಾ ೧೪ ದಸೆಂಬರ್) ಸಕಾಳಿಂ ೧೦ ಥಾವ್ನ್ ದೊನ್ಪಾರಾಂ ೧ ಪರ್ಯಾಂತ್ ಮಂಗ್ಳುರ್ಚ್ಯಾ ಎಮ್.ಸಿ.ಸಿ.ಬ್ಯಾಂಕ್ಚಾಚ್ಯಾ ಪಿ.ಎಫ್.ಎಕ್ಸ್.ಸಭಾಂಗ್ಣಾಂತ್ ಚಲ್ಲೊ. ಬಸ್ತಿ ವಾಮನ್ ಶೆಣಯ್ ಸ್ಮಾರಕ್ ೨೫ ಕೊಂಕಣಿ ಪುಸ್ತಕಾಂಚೆಂ ಲೊಕಾರ್ಪಣ್, ಮೌಲ್ಯಾಧಾರಿತ್ ಕೊಂಕಣಿ […]

