ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಕುಂದಾಪುರ ವಲಯ ಹಾಗೂ ಕಥೊಲಿಕ್ ಸಭಾ ಉಡುಪಿ ಪ್ರದೇಶ್ ( ರಿ) ಇವರ ಜಂಟಿ ಆಶ್ರಯದಲ್ಲಿ ಶೆವೊಟ್ ಪ್ರತಿಷ್ಟಾನ್ (ರಿ) ಕುಂದಾಪುರ ಇವರ ಸಹಯೋಗ ದೊಂದಿಗೆ ದಿನಾಂಕ 14/12/2025 ರಂದು ಗಂಗೊಳ್ಳಿಯ ಕೊಸೆಸಾಂವ್ ಮಾತಾ ಚರ್ಚಿನ ಸಂತ ಜೋಸೆಫ್ ವಾಜ್ ಸಭಾಭವನದಲ್ಲಿ ಕುಂದಾಪುರ ವಲಯ ಮಟ್ಟದ ” ಕ್ರಿಸ್ಮಸ್ ಭಾಂಧವ್ಯ” ಎನ್ನುವ ಕಾರ್ಯಕ್ರಮವು ನಡೆಯಿತು. ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಕುಂದಾಪುರ ವಲಯ ಸಮಿತಿಯ ಅಧ್ಯಕ್ಷರಾದ ಶ್ರೀ ರೆಮಿ […]
ಮಂಗಳೂರು; ಕೊಂಕಣಿಯ ಖ್ಯಾತ ಸಾಹಿತಿ ವಾಲೇರಿಯನ್ ಕ್ವಾಡರ್ಸ್ ಇವರ ಆಶಾವಾದಿ ಪ್ರಕಾಶನದ ಬೆಳ್ಳಿ ಹಬ್ಬ ಮತ್ತು ಪಯ್ಣಾರಿ ಸುದ್ದಿ ಸಂಸ್ಥೆಯ ದಶಮಾನೋತ್ಸವ ಸಂಭ್ರಮದ ವೇಳೆ, ಕೊಂಕಣಿಯಲ್ಲಿ ಸಾಹಿತ್ಯ, ಸಾಮಾಜಿಕ ಸೇವೆ, ಇನ್ನಿತರ ಕ್ಷೇತ್ರದಲ್ಲಿ ವಿಶೇಷ ಸೇವೆ ನೀಡಿದ ದಿಖ್ಖರ ಜೊತೆ ಕುಂದಾಪುರದ ಖ್ಯಾತ ಸಾಹಿತಿ, ಕವಿ, ನಾಟಕಾರ, ಹಾಗೂ ಮಾಧ್ಯಮದ ಇವರ ಸೇವೆಯನ್ನು, ಪರಿಗಣಿಸಿ, ಮಂಗಳೂರಿನ ಹಂಪನ್ನಕಟ್ಟೆಯ ಎಮ್. ಸಿ. ಸಿ. ಬ್ಯಾಂಕಿನ ಸಭಾಭವನದಲ್ಲಿ ನಡೆದ ಸಂಭ್ರಮದಲ್ಲಿ ಗೌರವ ನೀಡಿ, ಸನ್ಮಾನಿಸಿ ಪುರಸ್ಕರಿಸಲಾಯಿತು. ಬರ್ನಾಡ್ ಡಿಕೋಸ್ತಾ […]
ವಾಮಂಜೂರು, ಡಿಸೆಂಬರ್ 4, 2025 – ವಾಮಂಜೂರಿನ ಸೇಂಟ್ ಜೋಸೆಫ್ ದಿ ವರ್ಕರ್ ಚರ್ಚ್ನಲ್ಲಿ, ಅಪೊಸ್ತಲರ ರಾಣಿಯ ಮಿಷನರಿ ಸಿಸ್ಟರ್ಸ್ ಆರು ಸಹೋದರಿಯರ ಧಾರ್ಮಿಕ ವೃತ್ತಿಯ ಸುವರ್ಣ ಮತ್ತು ಬೆಳ್ಳಿ ಮಹೋತ್ಸವಗಳನ್ನು ಆಚರಿಸಿದಾಗ, ಆಳವಾದ ಕೃತಜ್ಞತೆ ಮತ್ತು ಸಂತೋಷದ ದಿನವು ಅನಾವರಣಗೊಂಡಿತು. 50 ವರ್ಷಗಳ ಬದ್ಧ ಧಾರ್ಮಿಕ ಜೀವನವನ್ನು ಪೂರ್ಣಗೊಳಿಸಿದ ಸುವರ್ಣ ಮಹೋತ್ಸವದ ವಿದ್ಯಾರ್ಥಿಗಳನ್ನು – ಸೀನಿಯರ್ ಮಾರಿಯಾ ಗೊರೆಟ್ಟಿ ಕ್ವಾಡ್ರೋಸ್, ಸೀನಿಯರ್ ಎಂ. ಜಯಾ ಮಥಿಯಾಸ್, ಸೀನಿಯರ್ ಎಂ. ಎಮಿಲಿ ಡಿ’ಸೋಜಾ ಮತ್ತು ಸೀನಿಯರ್ ಎಂ. […]
ಮಂಗಳೂರು; ವೈಸಿಎಸ್–ಮಂಗಳೂರು ಡಿಸೆಂಬರ್ 13, 2025 ರಂದು ಮಂಗಳೂರಿನ ಮುಲ್ಕಿಯಲ್ಲಿರುವ ಡಿವೈನ್ ಕಾಲ್ ಸೆಂಟರ್ನಲ್ಲಿ ನಡೆದ ಪ್ರಾದೇಶಿಕ ಚುನಾವಣೆ ಮತ್ತು ಕೌನ್ಸಿಲ್ ಸಭೆ 2025 ರ ಫಲಿತಾಂಶಗಳನ್ನು ಘೋಷಿಸಲು ಸಂತೋಷಪಡುತ್ತದೆ. ಚಳುವಳಿಗೆ ಸೇವೆ ಸಲ್ಲಿಸಲು ಮಂಗಳೂರು ಡಯಾಸಿಸ್ನಿಂದ ಈ ಕೆಳಗಿನ ನಾಯಕರನ್ನು ಆಯ್ಕೆ ಮಾಡಲಾಗಿದೆ: ಶ್ರೀ ಅಲಿಸ್ಟರ್ ಫೆರ್ನಾಂಡಿಸ್ (ಕಾರ್ಡೆಲ್)ಕರ್ನಾಟಕ ಪ್ರಾದೇಶಿಕ ವೈಸಿಎಸ್ ಅಧ್ಯಕ್ಷರು ಶರೋನ್ ಡಿಸೋಜಾ (ಉಜಿರೆ)ಕರ್ನಾಟಕ ಪ್ರದೇಶದ ರಾಷ್ಟ್ರೀಯ ಪ್ರತಿನಿಧಿ ವೈಸಿಎಸ್ ಇಬ್ಬರೂ ನಾಯಕರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಮತ್ತು ಅವರ ಹೊಸ […]
ಬ್ರಹ್ಮಾವರ ; ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಸಂಸ್ಥೆಯಾದ ಎಸ್.ವಿ.ವಿ.ಎನ್., ಎಂದು ಬೆಳಪುವಿನ ಡಾ. ದೇವಿ ಪ್ರಸಾದ್ ಶೆಟ್ಟಿ, ಹೆರಾಡಿಯ ಶ್ರೀ ವಿದ್ಯಾ ವಿದ್ಯಾಮಾನ್ಯ ರಾಷ್ಟ್ರೀಯ ಇಂಗ್ಲಿಷ್ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶಾಲೆಯಿಂದ ನೀಡಲಾದ ಗೌರವವನ್ನು ಸ್ವೀಕರಿಸಿದ ನಂತರ ಹೇಳಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆಯನ್ನು ಶ್ಲಾಘಿಸಿದರು. ಬಾರ್ಕೂರಿನ ಬಾರ್ಕೂರಿನ ದಿ ಬಾರ್ಕೂರಿನ ಎಜುಕೇಶನಲ್ ಸೊಸೈಟಿ (ರಿ) ಅಧ್ಯಕ್ಷರಾದ ಶ್ರೀ ಬಿ. ಶಾಂತಾರಾಮ್ ಶೆಟ್ಟಿ […]
ಉಡುಪಿ, 14 ಡಿಸೆಂಬರ್ 2025: ಉಡುಪಿ ಧರ್ಮಪ್ರಾಂತ್ಯವು 2012 ರಲ್ಲಿ ಪ್ರಾರಂಭವಾದಾಗಿನಿಂದ, ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಅವರು ಕಳೆದ 13 ವರ್ಷಗಳಿಂದ ಕ್ರಿಸ್ಮಸ್ ಸಮಯದಲ್ಲಿ ಉಡುಪಿ ಜಿಲ್ಲೆಯ ಮಾಧ್ಯಮ ಬಾಂಧವರ ಜೊತೆ ಕ್ರಿಸ್ಮಸ್ ಸಮ್ಮಿಲನವನ್ನು ಆಯೋಜಿಸುತ್ತಿದ್ದಾರೆ. ಈ ವರ್ಷವೂ, ಕ್ರಿಸ್ಮಸ್ ಸಮ್ಮಿಲನವನ್ನು ಶನಿವಾರ, 13 ಡಿಸೆಂಬರ್ 2025 ರಂದು ಉಡುಪಿಯ ದುಃಖಮಾತೆಯ ಚರ್ಚ್ನ ಅವೆನ್ಯೂ ಮಾರಿಯಾ ಸಭಾಭವನದಲ್ಲಿ ಮಧ್ಯಾಹ್ನ 12 ಗಂಟೆಗೆ ಆಯೋಜಿಸಲಾಗಿತ್ತು. ಮಾಧ್ಯಮ ಬಾಂಧವರ ಜೊತೆ ಕ್ರಿಸ್ಮಸ್ ಸಮ್ಮಿಲನದ ಅಧ್ಯಕ್ಷತೆಯನ್ನು ವಹಿಸಿಕೊಂಡ ಅತಿ […]
ಶ್ರೀನಿವಾಸಪುರ : ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುವಲ್ಲಿ ಹಿಂದಿನ ಬಿಜೆಪಿ ಸರ್ಕಾರ ಹಾಗು ಇಂದಿನ ಕಾಂಗ್ರೆಸ್ ಸರ್ಕಾರವು ವಿಫಲವಾಗಿವೆ ಎಂದು ಕೆಪಿಆರ್ಎಸ್ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಆರೋಪಿಸಿದರು .ಪಟ್ಟಣದ ಶಂಕರಮಠದ ಬಳಿಯ ಕೆಪಿಆರ್ಎಸ್ ಕಚೇರಿಯಲ್ಲಿ ಶುಕ್ರವಾರ ಕೆಪಿಆರ್ಎಸ್ ವತಿಯಿಂದ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.ಜಿಲ್ಲೆಯಲ್ಲಿ ಯಾವ ರೈತರ ಭೂಮಿಯನ್ನು ಕಿತ್ತುಕೊಂಡಿಲ್ಲ ಎಂದು ಸುಳ್ಳು ವರಧಿಯನ್ನು ನೀಡಿರುವ ಸಚಿವರ ಬಗ್ಗೆ ಅಸಮದಾನವನ್ನು ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆಗೆ ಪದೇ ಪದೇ ಯಾವದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದೆಂದು ಹೇಳುತ್ತಿದ್ದರು , […]
ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ 14 ನೇ ವಾರ್ಷಿಕೋತ್ಸವ “ಸೃಷ್ಟಿನೋವಾ – ವಿಜ್ಞಾನ ಮತ್ತು ಪ್ರಕೃತಿಯ ಅನುಬಂಧ “ ಎಂಬ ಸಂದೇಶದೊಂದಿಗೆ 12ನೇ ಡಿಸೆಂಬರ್ 2025 ರಂದು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾದ ಶ್ರೀ ರಾಜು ಕೆ. ಅಪರ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಅವರು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಮಾಡಿದ ಅಸಾಧಾರಣ ಸಾಧನೆಯನ್ನು ಶ್ಲಾಘಿಸಿದರು ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸತತ ಶ್ರಮಿಸುತ್ತಿರುವ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ, ಮಗುವಿನ ವ್ಯಕ್ತಿತ್ವ […]
ಶಂಕರನಾರಾಯಣದ ಮದರ್ ತೆರೆಸಾ ಪಿ.ಯು. ಕಾಲೇಜಿನಲ್ಲಿ “ಅಭ್ಯುದಯ – 2025” ವಾರ್ಷಿಕ ಮಹೋತ್ಸವವು ನವೆಂಬರ್ 22, 2025ರಂದು ಸಂತೋಷ ಮತ್ತು ಸಡಗರದಿಂದ ನಡೆಯಿತು. ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಾರುತಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದರು. ಅತಿಥಿಗಳನ್ನು ಚೆಂಡೆಯ ನಾದ ಮತ್ತು ಮಾಲಾರ್ಪಣೆ ಮೂಲಕ ಹಾರ್ದಿಕವಾಗಿ ಬರಮಾಡಿಕೊಳ್ಳಲಾಯಿತು. ಸಂಸ್ಥೆಯ ಸಂಸ್ಥಾಪಕರಾದ ಕುಮಾರಿ ಶಮಿತಾ ರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೈಸನ್ ಲೂಯಿಸ್, […]

