ಯುದ್ಧವನ್ನು ಸಂಭ್ರಮಿಸುವ “ವಾಟ್ಸ್ಯಾಪ್ ಯೂನಿವರ್ಸಿಟಿ” ವಿದ್ಯಾರ್ಥಿಗಳಿಗಾಗಿ ಬರಹ (ವಿಷಯಾಧಾರಿತ ಪ್ರತಿಕ್ರಿಯೆ ಗಳಿಗೆ ಸ್ವಾಗತವಿದೆ) ಬರಹ: ಚಂದ್ರಶೇಖರ ಶೆಟ್ಟಿ ಇಸ್ರೇಲ್– ಅಮೇರಿಕಾ– ಇರಾನ್ ಸಂಘರ್ಷ: ಭಾರತದ ಸಾಮಾನ್ಯ ಜನರ ಬದುಕಿನ ಮೇಲೆ ಅದರ ಪರಿಣಾಮಗಳು ಯುದ್ಧ ಅಂದರೆ ಏನು..? ನಮ್ಮ ಜನರಿಗೆ, ಕರ್ನಾಟಕ ರಾಜ್ಯಕ್ಕೆ, ವಿಶೇಷವಾಗಿ ಕರಾವಳಿ ಜನತೆಗೆ ಯುದ್ಧ ಅಂದರೆ ಏನು ಎಂಬುದರ ನಿಜವಾದ ಅನುಭವವೇ ಇಲ್ಲ. ಹಳೆಯ ಯುದ್ಧಗಳು ಬಿಡಿ, ಇಂದಿನ ಕಾಲದಲ್ಲಿಯೂ ನಮ್ಮ ಮೇಲೆ ಒಂದು ಬಾಂಬ್ ಆದರೂ ಬಿದ್ದಿದೆಯೆ? ಇಲ್ಲ. ಯುದ್ಧದ ನೇರ […]
ಶಿವಮೊಗ್ಗ: ನಗರದ ಮದುವೆ ಸಮಾರಂಭಗಳಲ್ಲಿ ಸಂಚಲನ ಮೂಡಿಸಿದ್ದ ಸರಣಿ ಕಳ್ಳತನ ಪ್ರಕರಣವನ್ನು ತುಂಗಾ ನಗರ ಪೊಲೀಸ್ ಠಾಣೆ ಪೊಲೀಸರು ಭೇದಿಸಿದ್ದಾರೆ. ಬುರ್ಖಾ ಧರಿಸಿ ವ್ಯಾನಿಟಿ ಬ್ಯಾಗ್ ಹಿಡಿದು ಮದುವೆ ಮನೆಗಳಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಸುಳೆಬೈಲು ನಿವಾಸಿ ರುಕ್ಸಾರ್ ಫಿರ್ದೋಸ್ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ನಗರದ ಇಲಿಯಾಜ್ ನಗರದ ಪ್ರಸಿದ್ಧ ಶಾದಿ ಮಹಲ್ ಮದುವೆ ಮಂದಿರನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮದುವೆ ಸಮಾರಂಭಗಳ ವೇಳೆ ಚಿನ್ನಾಭರಣ ಕಳ್ಳತನದ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿದ್ದವು. ಮದುವೆಗೆ ಬಂದವರು ತಮ್ಮ ಆಭರಣಗಳನ್ನು ಬ್ಯಾಗ್ನಲ್ಲಿ ಇಡುವುದನ್ನು ಗಮನಿಸಿ […]
NACHOMIA KUMPASAR Konkani musical love story movie screened on International Women’s Day as FUND RAISER for Susheg charitable trust, a DEMENTIA CRNTRE ಮಂಗಳೂರಿನ ಪಿವಿಆರ್ ನೆಕ್ಸಸ್ನಲ್ಲಿ ಮಾರ್ಚ್ 8ರ ಅಂತರಾಷ್ಟ್ರೀಯ ಮಹಿಳಾ ದಿನದಂದು ಬಾರ್ಡ್ರೋಯ್ ಬಾರೆಟ್ಟೊ ನಿರ್ದೇಶನದ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ‘ನಾಚೊಯಾಂ ಕುಂಪಾಸರ್’ ಚಲನಚಿತ್ರದ ವಿಶೇಷ ಪ್ರದರ್ಶನ ನಡೆಯಿತು. ಮಂಗಳೂರಿನ ಸ್ವಯಂಸೇವಕ ಹಿರಿಯ ನಾಗರಿಕರ ಆರೈಕೆ ಗುಂಪಾದ ‘ಸಿಲ್ವರ್ ಸರ್ಕಲ್’ ವತಿಯಿಂದ ಆಯೋಜಿಸಲಾಗಿದ್ದ ಈ ಪ್ರದರ್ಶನವು ‘ಸುಶೆಗ್ […]
ಕುಂದಾಪುರ, ಮಾರ್ಚ್ 12; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಸುಪ್ರಸಿದ್ದ ಪ್ರವಚನಗಾರ, ಧರ್ಮೋಪದೇಶಕ ಧರ್ಮಗುರು ವಂ। ಫ್ರಾಂಕ್ಲಿನ್ ಡಿಸೋಜಾ ಇವರ ಪಂಗಡದಿಂದ ಮೂರು ದಿನಗಳ ಧ್ಯಾನಕೂಟ ನಡೆಯಿತು. ಮಾರ್ಚ್ 9, 2026 ರಂದು ಆರಂಭವಾದ ಧ್ಯಾನಕೂಟಕ್ಕೆ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಸ್ವಾಗತಿಸಿದರು. ಮೊದಲ ದಿನದ ಧ್ಯಾನಕೂಟದಲ್ಲಿ “ದೇವರ ವಾಕ್ಯವು ಗುಣಪಡಿಸುವಿಕೆಯನ್ನು ತರುತ್ತದೆ” ಪವಿತ್ರ ಪುಸ್ತಕದ ಗ್ರಂಥದ ವಾಕ್ಯಗಳ ಮೇಲೆ ಪ್ರವಚನ ನೀಡಲಾಯಿತು. ದೇವರ ವಾಕ್ಯದ ಶಕ್ತಿ ಮತ್ತು ಪ್ರಾಮುಖ್ಯತೆಯನ್ನು ಕೇಂದ್ರೀಕರಿಸುತ್ತದೆ, ಜೊತೆಗೆ ಪಶ್ಚಾತ್ತಾಪ ಮತ್ತು […]
Bank of Baroda Introduces Wellness-Linked bob Women Sapphire Savings Account ಬ್ಯಾಂಕ್ ಆಫ್ ಬರೋಡಾ ‘bob Women Sapphire Savings Account’ ಎಂಬ ಆರೋಗ್ಯ–ಸಂಬಂಧಿತ ಉಳಿತಾಯ ಖಾತೆಯನ್ನು ಪರಿಚಯಿಸಿದೆ ₹10 ಲಕ್ಷ ಕ್ಯಾನ್ಸರ್ ಕವರ್, ಡಾಕ್ಟರ್ ಸಲಹೆ ಹಾಗೂ ವಿಶೇಷ ಬ್ಯಾಂಕಿಂಗ್ ಮತ್ತು ಲೈಫ್ಸ್ಟೈಲ್ ಸೌಲಭ್ಯಗಳನ್ನು ಒಳಗೊಂಡ ಪ್ರೀಮಿಯಂ ಉಳಿತಾಯ ಖಾತೆ ಮಂಗಳೂರು, ಮಾರ್ಚ್ 10, 2026: ಭಾರತದ ಅಂತರರಾಷ್ಟ್ರೀಯ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ ಇಂದು ಮಹಿಳೆಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಪ್ರೀಮಿಯಂ […]
8ನೇ ಜನೌಷಧಿ ಸಪ್ತಾಹದ ಅಂಗವಾಗಿ ಮಾರ್ಚ 7ರಂದು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನ ಇವರು ಬೆಂಗಳೂರಿನಲ್ಲಿ ಏರ್ಪಡಿಸಿರುವ ವಿಶೇಷ ಕಾರ್ಯಕ್ರಮದಲ್ಲಿ 2025-26ರಲ್ಲಿ ಅತೀ ಉನ್ನತ ವ್ಯವಹಾರ ನಡೆಸಿದ ಐದು ಜನೌಷಧಿ ಕೇಂದ್ರಗಳನ್ನು ಗುರುತಿಸಿ ಗೌರವಿಸಲಾಯಿತು.ಕರ್ನಾಟಕ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 1800 ಜನೌಷಧಿ ಕೇಂದ್ರದಲ್ಲಿ ಕುಂದಾಪುರ ರೆಡ್ ಕ್ರಾಸ್ ನಡೆಸುತ್ತಿರುವ ಜನೌಷಧಿ ಕೇಂದ್ರವು ಅತ್ಯುತ್ತಮ ವ್ಯವಹಾರ ನಡೆಸುವ ಕೇಂದ್ರವಾಗಿ ಹೊರಹೊಮ್ಮಿದೆ. ಉಳಿದ ನಾಲ್ಕು ಕೇಂದ್ರಗಳು ಜಿಲ್ಲಾ ಪ್ರಧಾನ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕುಂದಾಪುರ ಜನೌಷಧಿ ಕೇಂದ್ರವು […]
Saint Mother Teresa Discussion Forum Friendly Iftar Gathering – If there is trust, love, respect, there is no problem: Maulana Abdul Hamid Darimi ಮಂಗಳೂರು: “ಮನುಷ್ಯನ ನಡೆ, ನುಡಿ, ಗುಣ ಸರಿಯಿದ್ದಲ್ಲಿ ಜೀವನ ಚೆನ್ನಾಗಿರುತ್ತದೆ. ಹೃದಯದಲ್ಲಿ ಮೃದುತ್ವ, ಶಾಂತತ್ವ, ಕರುಣೆ ಹೊಂದಿರಬೇಕು. ಪರಸ್ಪರ ವಿಶ್ವಾಸ, ಪ್ರೀತಿ ಮತ್ತು ಗೌರವ ಇರುವ ಸಮಾದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ, ಸಮಸ್ಯೆ ಇರುವುದಿಲ್ಲ” ಎಂದರು ಚೊಕ್ಕಬೆಟ್ಟುವಿನ ಮೊಹಿಯುದ್ದೀನ್ ಜುಮಾ ಮಸ್ಜಿದ್ನ ಧರ್ಮಗುರುಗಳಾದ ಮೌಲಾನಾ ಯು.ಕೆ. […]
ಮಲ್ಪೆ: ಸಮಾಜದಲ್ಲಿ ಕಷ್ಟದಲ್ಲಿರುವ ವ್ಯಕ್ತಿಗಳ ನೋವಿಗೆ ದನಿಯಾದವರ ಕಷ್ಟಕ್ಕೆ ಸ್ಪಂದನೆ ತೋರುವುದು ಮಾನವೀಯತೆಯಾಗಿದೆ. ಅಂತಹ ಮಾನವೀಯ ಸೇವೆಯನ್ನು ದೇವರು ಕೂಡ ಮೆಚ್ಚುತ್ತಾರೆ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರುಗಳಾದ ವಂ|ಡೆನಿಸ್ ಡೆಸಾ ಹೇಳಿದರು.ಅವರು ಭಾನುವಾರ ಸಂಜೆ ಚರ್ಚಿನ ಆವರಣದಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ ಮಂಗಳೂರಿನ ಮೈಕಲ್ ಡಿಸೋಜಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಮಾರು ರೂ 7 ಲಕ್ಷ ವೆಚ್ಚದಲ್ಲಿ ಕೊಡಲಾದ ನೀರಿನಡಿ ಮುಳುಗಿ ಜೀವರಕ್ಷಣೆ ಮಾಡುವಾಗ ಉಪಯೋಗಿಸುವ ಸಂವಹನ ಸಾಧನವನ್ನು ಹಸ್ತಾಂತರಿಸಿ ಮಾತನಾಡಿದರು.ಈಶ್ವರ್ […]

