Youngest Drummer Prodigy Kemril Pinto Dazzles Mangaluru at Grand Musical Evening ಮಂಗಳೂರು, ಫೆಬ್ರವರಿ 17, 2026: ಸೋಮವಾರ ರಾತ್ರಿ ಸ್ವಸ್ತಿಕ ವಾಟರ್ಫ್ರಂಟ್ನಲ್ಲಿ ಕೆಮ್ರಿಲ್ ಪಿಂಟೊ ಮತ್ತು ಮೊಗಾಚಿ ಲಹ್ರಾನ್ ಅವರ ಸಂಗೀತ ಕಚೇರಿಯು ಅದ್ಭುತ ಸಂಗೀತ ಕಚೇರಿಯೊಂದಿಗೆ ವೇದಿಕೆಯನ್ನು ಬೆಳಗಿಸಿದ್ದರಿಂದ ಸಂಗೀತ ಪ್ರಿಯರಿಗೆ ಅದ್ಭುತ ಸಂಜೆಯ ಅನುಭವವಾಯಿತು. ಈ ಕಾರ್ಯಕ್ರಮವು ಯುವ ಡ್ರಮ್ ವಾದಕರ ಪ್ರಯಾಣದಲ್ಲಿ ಒಂದು ಮೈಲಿಗಲ್ಲು, ಪ್ರತಿಭೆ, ಸಹಯೋಗ ಮತ್ತು ಸಮಕಾಲೀನ ಸಂಗೀತವನ್ನು ಆಚರಿಸಿತು. ಕಾರ್ಯಕ್ರಮವು ಎಂಸಿ ವಿಜೆ ಡಿಕ್ಸನ್ […]
Anti-drug program at Gonzaga School ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ಮಾದಕದ್ರವ್ಯ ವ್ಯಸನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ‘ಡ್ರಗ್ಸ್ ಬೇಡ ಎನ್ನಿ ‘ಎಂಬ ಶೀರ್ಷಿಕೆಯಲ್ಲಿ 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಮಾದಕದ್ರವ್ಯ ವ್ಯಸನದ ವಿರುದ್ಧ ಇರುವ ಕಾನೂನು ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಫೆಬ್ರವರಿ 16ರಂದು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಆರೋಗ್ಯ ಹಾಗೂ ಕಾನೂನಾತ್ಮಕವಾಗಿ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳುವಂತೆ […]
INTRUZ Sunday Programme: A Resounding Success at Jeppu Parish ಮಂಗಳೂರು – ಜೆಪ್ಪುವಿನ ಸೇಂಟ್ ಜೋಸೆಫ್ ನಾಟಕ ಸಂಘದಲ್ಲಿ ಇಂಟ್ರೂಜ್ ಭಾನುವಾರದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವದ ಮಧ್ಯಾಹ್ನಕ್ಕಾಗಿ ಸಮುದಾಯದ ಮುಖಂಡರು, ಗಣ್ಯರು ಮತ್ತು ಭಾಗವಹಿಸುವವರನ್ನು ಒಟ್ಟುಗೂಡಿಸಿತು. ಒಂದು ಭಾವಪೂರ್ಣ ಪ್ರಾರ್ಥನಾ ಗೀತೆಯು ಸ್ಥಳದಾದ್ಯಂತ ಪ್ರತಿಧ್ವನಿಸುತ್ತಿದ್ದಂತೆ ಕಾರ್ಯಕ್ರಮವು ಆಳವಾದ ಭಕ್ತಿಭಾವನೆಯೊಂದಿಗೆ ಪ್ರಾರಂಭವಾಯಿತು, ನಂತರ ಸಂಪ್ರದಾಯವನ್ನು ಕಲಾತ್ಮಕ ಸೊಬಗಿನೊಂದಿಗೆ ಬೆರೆಸುವ ಆಕರ್ಷಕ ಸ್ವಾಗತ ನೃತ್ಯದೊಂದಿಗೆ ಪ್ರಾರಂಭವಾಯಿತು.ಭಾಗವಹಿಸುವವರಿಗೆ ಆತ್ಮೀಯ ಸ್ವಾಗತವನ್ನು ನೀಡುತ್ತಾ, ಪ್ಯಾರಿಷ್ […]
ಶಿಕ್ಷಣ ಮುಖ್ಯವೋ ? ಉದ್ಯೋಗ ಮುಖ್ಯವೋ ? ಎಂಬುದು ಈ ಪ್ರಸಕ್ತ ವಿದ್ಯಮಾನದಲ್ಲಿ ಪ್ರತಿಯೊಬ್ಬರನ್ನು ಕಾಡುತ್ತದೆ. ಅದರಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳನ್ನು ದ್ವಂದ್ವಕ್ಕೆ ತಳ್ಳುತ್ತದೆ. ಹೆಚ್ಚು ಓದು ಒಂದೊಳ್ಳೆ ಕೆಲಸ ಸಿಗುತ್ತದೆ ಎಂಬುದು ಸಾರ್ವತ್ರಿಕ ಅಭಿಪ್ರಾಯವಾದರೆ ಉನ್ನತ ಶಿಕ್ಷಣ ಪಡೆದರೂ ಉತ್ತಮ ಕೆಲಸ ಸಿಗುತ್ತದೆಯೇ ? ಎಂಬ ಪ್ರಶ್ನೆಗೆ ವಿದ್ಯಾರ್ಥಿಯ ಗುರಿ ಆಸಕ್ತಿ ಕೌಶಲ್ಯದ ಮೇಲೆ ನಿರ್ಧಾರವಾಗುತ್ತದೆ ಎಂದು ರೊ| ಶ್ರೀ ನಾಗರಾಜ ಶೆಟ್ಟಿ, ಅಧ್ಯಕ್ಷರು, ರೋಟರಿ ಕ್ಲಬ್ ಕುಂದಾಪುರ ಇವರು ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ […]
Fr Vijay Lobo Awarded PhD for Research on Oral Cancer ಉಜಿರೆ, ಫೆಬ್ರವರಿ 12: ಉಜಿರೆಯ ಅನುಗ್ರಹ ಪ್ರಿ-ಯೂನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲರಾದ ಫಾದರ್ ವಿಜಯ್ ಲೋಬೊ ಅವರಿಗೆ ತಂಜಾವೂರಿನ ಪ್ರಿಸ್ಟ್ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್ಡಿ) ಪದವಿ ನೀಡಲಾಗಿದೆ.“ದಿ ಪೊಟೆನ್ಷಿಯಲ್ ಎಫೆಕ್ಟ್ಸ್ ಆಫ್ ಥಿಯಾಫ್ಲಾವಿನ್ ಅಂಡ್ ಇಟ್ಸ್ ಡೆರಿವೇಟಿವ್ ಆನ್ ಓರಲ್ ಕ್ಯಾನ್ಸರ್: ಇನ್ ವಿಟ್ರೋ ಅಂಡ್ ಇನ್ ವಿವೋ ಸ್ಟಡೀಸ್” ಎಂಬ ಶೀರ್ಷಿಕೆಯ ತಮ್ಮ ಪ್ರಬಂಧಕ್ಕಾಗಿ ಅವರು ಡಾಕ್ಟರೇಟ್ ಪದವಿಯನ್ನು ಪಡೆದರು. […]
“Roots to Wings” The first Scholarship Day of St Joseph’s University, Bengaluru. Held on 13th Feb. 2026 ಬೆಂಗಳೂರು, ಫೆಬ್ರವರಿ 13, 2026: ಸೆಂಟ್ ಜೋಸೆಫ್ ವಿಶ್ವವಿದ್ಯಾಲಯವು ತನ್ನ ಮೊಟ್ಟಮೊದಲ ವಿದ್ಯಾರ್ಥಿವೇತನ ದಿನಾಚರಣೆಯಾದ “ರೂಟ್ಸ್ ಟು ವಿಂಗ್ಸ್” ಅನ್ನು ಶುಕ್ರವಾರದಂದು ವಿಶ್ವವಿದ್ಯಾಲಯದ ಮುಖ್ಯ ಸಭಾಂಗಣದಲ್ಲಿ ಆಯೋಜಿಸಿತ್ತು. ಶೈಕ್ಷಣಿಕ ಶ್ರೇಷ್ಠತೆ ಮತ್ತು ಶಿಕ್ಷಣದ ಪರಿವರ್ತಕ ಶಕ್ತಿಯನ್ನು ಆಚರಿಸುವ ಈ ಸಮಾರಂಭದಲ್ಲಿ ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ಗಣ್ಯರು ಪಾಲ್ಗೊಂಡು ವಿದ್ಯಾರ್ಥಿವೇತನ ಪಡೆದವರನ್ನು ಗೌರವಿಸಿದರು. […]
ಕುಂದಾಪುರಫೆಬ್ರವರಿ17,2026ಕುಂದಾಪುರ ತಾಲೂಕಿನ ಹೊಸಂಗಡಿ, ಕೆರೆಕಟ್ಟೆ ಸಂತ ಅಂತೋನಿಯವರ ಪ್ರಸಿದ್ದಪುಣ್ಯಕ್ಷೇತ್ರದಲ್ಲಿಸಂತ ಅಂತೋನಿ ಅವರ ನಾಲಿಗೆಯ ಅವಶೇಷದ ಹಬ್ಬವನ್ನುವಿಶೇಷ ಶ್ರದ್ಧಾಭಕ್ತಿ ಮತ್ತುಸಂಭ್ರಮದಿಂದ ಫೆ.17 ರಂದು ಆಚರಿಸಲಾಯಿತು. ಉಡುಪಿಧರ್ಮಪ್ರಾಂತ್ಯದ ನಿವ್ರತ್ತಿ ಹೊಂದಲಿರುವ ಬಿಷಪ್ ಅತಿ ವಂ.ಡಾ.ಜೆರಾಲ್ಡ್ಐಸಾಕ್ಲೋಬೊಇವರುಹಬ್ಬದಪ್ರಯುಕ್ತದಿವ್ಯಬಲಿದಾನವನ್ನುಅರ್ಪಿಸಿ“ದೇವರು ಹೇಳುತ್ತಾರೆ, ನಾನು ನಿಮ್ಮನ್ನು ಪ್ರೀತಿಸುತ್ತೇನೆ, ನನ್ನನ್ನು ನೀವು ಪ್ರೀತಿಸಬೇಕು, ನನ್ನನ್ನು ಪ್ರೀತಿಸುವುದೆಂದರೆ, ಬಡವರನ್ನು, ಕಶ್ಟದಲ್ಲಿರುವರನ್ನು, ಅನಾಥರನ್ನು ಪ್ರೀತಿಸುವುದು, ಹಾಗೆ ಮಾಡಿದರೆ ನನ್ನನ್ನು ಪ್ರೀತಿಸಿದಂತೆ. ಕೇವಲ ಪ್ರೀತಿಸುವುದು ಮಾತ್ರವಲ್ಲ ನಮ್ಮ ಕ್ರತಿಯಲ್ಲಿ ಸಹಾಯ ಮಾಡಬೇಕು. ನಾಳೆಯಿಂದ ನಮಗೆ ಪಾಸ್ಕ ಹಬ್ಬದ ಪ್ರಯುಕ್ತ ಪ್ರಾಯಚಿತ್ತದ ದಿನ ಆರಂಭವಾಗುತ್ತೆ, […]
ಕುಂದಾಪುರ : ಸಾಮಾಜಿಕ ಸೇವಾಸಂಸ್ಥೆಯಾದ ಉಮೀದ್ ಫೌಂಡೇಶನ್ ಕುಂದಾಪುರ (ರಿ.) ಇದರ ಉದ್ಘಾಟನೆಯು ದಿನಾಂಕ 15.02.2026ರಂದು ಕುಂದಾಪುರದ ಜಾಮಿಯಾ ಮಸ್ಜಿದ್ ಹಾಲ್ ನಲ್ಲಿ ಮೌಲಾನಾ ಶಾಹಿದ್ ಹುಸೇನ್ ಇವರ ಪ್ರಾರ್ಥನೆಯೊಂದಿಗೆ ನಡೆಯಿತು. ಜನಾಬ್ ಇಬ್ರಾಹಿಂ ಕೋಟಇವರು ಲೋಗೋ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು.ಉಮೀದ್ ಫೌಂಡೇಶನ್ ನ ಅಧ್ಯಕ್ಷ ಇಕ್ಬಾಲ್ ಪಿ. ಮೊಹಮ್ಮದ್ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜನಾಬ್ ಅಬ್ದುಲ್ಲ ಬೆದ್ರೆ, ಜನಾಬ್ ಹಾರೂನ್ ಸಾಹೇಬ್, ಜನಾಬ್ ವಸಿಂ ಭಾಷಾ, ಜನಾಬ್ ಅಬುಮೊಹಮ್ಮದ್ […]
ಜಾನಪದದ ಜೋಗುಳ, ಸ್ವಾತಂತ್ರ್ಯ ಹೋರಾಟದ ಪ್ರೇರಣೆ, ಹಾಗೂ ಇನ್ನಿತರ ಸಾಮಾಜಿಕ ಭದ್ದತೆಯ ವಿವಿಧ ವಿಷಯಗಳ ಜೊತೆಗಿನ ಕವಿಯ ಅನುಭವದ ಅಂಶಗಳನ್ನು ಹೊತ್ತುಕೊಂಡು ಕವಿತೆಗಳು ರೂಪುಗೊಳ್ಳುತ್ತವೆ. ಎಂದು ರೇಮಂಡ್ ಡಿಕೂನಾ ತಾಕೊಡೆ ನುಡಿದರು. ಅವರು ಶ್ರೀ ಸೋಮೇಶ್ವರ ದೇವಸ್ಥಾನ ಸೋಮೇಶ್ವರ ಇಲ್ಲಿ ಮಹಾ ಶಿವರಾತ್ರಿ ಪ್ರಯುಕ್ತದ ಆಯ್ದ ಹಿರಿಯ ಕವಿಗಳ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಹಾ ಶಿವರಾತ್ರಿ ಪ್ರಯುಕ್ತ ದೇವಳಕ್ಕೆ ನೂರಾರು ಭಕ್ತರ ಭೇಟಿಯ ಸಮಯದಲ್ಲಿ ಈ ಕವಿಗೋಷ್ಟಿ ನಡೆಯಿತು. ಮೊದಲಿಗೆ ಅರ್ಚಕರಾದ ಶ್ರೀ ಶ್ರೀಶ ಅವರು […]

