ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬುಕಿಂಗ್ನಲ್ಲಿ ವೇಗ ಕಾಯ್ದುಕೊಳ್ಳಲು ಭಾರತ್, ಇಂಡೇನ್ ಮತ್ತು ಎಚ್ಪಿ ಅನಿಲ ಸರಬರಾಜು ಕಂಪನಿಗಳ ಬುಕಿಂಗ್ ಸಂಖ್ಯೆ, ವಾಟ್ಸ್ಆಯಪ್ ಸಂಖ್ಯೆ ಬದಲಾಗಿದ್ದು, ಗ್ರಾಹಕರು ಇದನ್ನು ಬಳಸಿ ಸಹಕರಿಸಬೇಕು’ ಎಂದು ರಾಜ್ಯ ಎಲ್ಪಿಜಿ ವಿತರಕರ ಸಂಘದ ಅಧ್ಯಕ್ಷ ಮೆಹುಲ್ ಜೆ.ಪಟೇಲ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊಲ್ಲಿ ದೇಶಗಳಲ್ಲಿ ಯುದ್ಧದ ಕಾರಣ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬ ಆತಂಕದಲ್ಲಿ ಜನರು ಅಗತ್ಯವಿಲ್ಲದಿದ್ದರೂ ಸಿಲಿಂಡರ್ಗಳ ಮುಂಗಡ ಬುಕಿಂಗ್ಗೆ ಮುಂದಾಗುತ್ತಿದ್ದಾರೆ. ಇದರಿಂದ ಕೇಂದ್ರದ […]
ಬೆಂಗಳೂರು: ರಾಜ್ಯದ ಹಲವೆಡೆ ಸುರಿದ ಭಾರಿ ಆಲಿಕಲ್ಲು ಮಳೆ ಕಾಶ್ಮೀರದಂತಹ ವಾತಾವರಣ ಸೃಷ್ಟಿಸಿದೆ. ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನರಿಗೆ ತಂಪು ನೀಡಿದರೂ, ಈ ಹವಾಮಾನ ವೈಪರೀತ್ಯದಿಂದಾಗಿ ಆ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ ಕೃಷಿ ವಲಯಕ್ಕೆ ಭಾರೀ ಹೊಡೆತ ಬಿದ್ದಿದೆ. ಬೆಂಗಳೂರು ಸೇರಿ 17 ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು, ಕಳಘಟಗಿ, ಹುಬ್ಬಳ್ಳಿ, ಕುಂದಗೋಳದಲ್ಲಿ ಹಿಮ ಬಿದ್ದಂತೆ ಭಾಸವಾಗಿದೆ. ಮಳೆ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟಿದ್ದಾರೆ. ಗದಗದಲ್ಲಿ ಸಿಡಿಲು ಬಡಿದು ರೈತ ಸಾವು, ಬೆಳಗಾವಿಯಲ್ಲಿ ಮನೆ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿದ್ದಾರೆ. ಇದೇ […]
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಪುನರ್ವಸತಿ ಕೇಂದ್ರ ಆಸ್ಪತ್ರೆಯೊಂದರ ಮೇಲೆ ಸೋಮವಾರ ತಡರಾತ್ರಿ ವಾಯುದಾಳಿ ನಡೆದಿದ್ದು, 400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಸರ್ಕಾರ ಆರೋಪಿಸಿದೆ.ಅಫ್ಘಾನ್ ಸರ್ಕಾರದ ವಕ್ತಾರ ಹಮ್ಹುಲ್ಲಾ ಫಿತ್ರತ್ ಈ ವಿಷಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ಫಿತ್ರತ್, “ಕಾಬೂಲ್ನ ಆಸ್ಪತ್ರೆ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದೆ. ದಾಳಿಯಿಂದ ಆಸ್ಪತ್ರೆಯ ಬಹುಭಾಗ ಧ್ವಂಸಗೊಂಡಿದ್ದು, ಹಲವರು ಸಾವನ್ನಪ್ಪಿದ್ದಾರೆ. ಗಾಯಾಳುಗಳ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ” ಎಂದು ಹೇಳಿದ್ದಾರೆ.ಆದರೆ, ಇದಕ್ಕೆ ಪ್ರತಿಕ್ರಿಯಿಸಿದ […]
ಬೆಳ್ತಂಗಡಿ: ಪರೀಕ್ಷೆಗಳಾದ KCET, NEET ಹಾಗೂ JEE (Mains) ಪರೀಕ್ಷೆಗಳಿಗಾಗಿ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗಾಗಿ ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ವತಿಯಿಂದ ಇದೇ ಮಾರ್ಚ್ 18, 2026 ರಿಂದ ವಿಶೇಷ ಕ್ರ್ಯಾಶ್ ಕೋರ್ಸ್ ಆರಂಭಿಸಲಾಗುತ್ತಿದೆ. ಈ ಕ್ರ್ಯಾಶ್ ಕೋರ್ಸ್ನಲ್ಲಿ ಪ್ರತಿಯೊಂದು ಅಧ್ಯಾಯವನ್ನು ತಜ್ಞ ಉಪನ್ಯಾಸಕರು ಬೋಧಿಸುವುದರ ಜೊತೆಗೆ ಅಧ್ಯಯನಕ್ಕೆ ಅಗತ್ಯವಾದ ರೆಫರೆನ್ಸ್ ಮಾಡ್ಯೂಲ್ಗಳು ಹಾಗೂ ತರಗತಿ ಕಾರ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಪ್ರತಿದಿನ ಅಭ್ಯಾಸ ಪತ್ರಿಕೆಗಳೊಂದಿಗೆ ಅಧ್ಯಾಯವಾರು ಪರೀಕ್ಷೆಗಳನ್ನೂ ನಡೆಸಲಾಗುತ್ತದೆ. ಮೊದಲ 20 ದಿನಗಳಲ್ಲಿ ಮೂರು ದಿನಕ್ಕೊಮ್ಮೆ ಪರೀಕ್ಷೆ ನಡೆಸಲಾಗುತ್ತದೆ, […]
ಕೋಟ: ಕ್ರೈಸ್ತರ ಪವಿತ್ರ ಹಾಗೂ ಪ್ರಾಯಶ್ಚಿತ್ತದ ಕಾಲದ ಪ್ರಯುಕ್ತವಾಗಿ ಎಕದಿನದ ಧ್ಯಾನ ಕೂಟವನ್ನು ಕೋಟ ಸಂತ ಜೋಸೆಫರ ಇಗರ್ಜಿಯಲ್ಲಿ ಮಾರ್ಚ್ 15 ರಂದು ಆಯೊಜಿಸಲಾಗಿತ್ತು. ಬಸ್ರೂರು ಫಿಲಿಪ್ ನೇರಿ ಸೆಂಟ್ರಲ್ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ಡೆನ್ಸಿ ಮಾರ್ಟಿಸ್ ಅವರು ಪ್ರಧಾನ ಪ್ರವಚಕರಾಗಿ ಧ್ಯಾನ ಕೂಟವನ್ನು ನಡೆಸಿದರು ಕೊಟ್ಟರು. ಶಿಲುಬೆಯ ಹಾದಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಧ್ಯಾನ ಕೂಟ ಪವಿತ್ರ ಬಲಿಪೂಜೆಯೊಂದಿಗೆ ಅಂತ್ಯ ಗೊಂಡಿತು. ಭಕ್ತಾದಿಗಳು ಬಹು ಸಂಖ್ಯೆಯಲ್ಲಿ ಹಾಜರಾಗಿ ಆತ್ಮಿಕ ಪ್ರಯೋಜನವನ್ನು ಪಡಕೊಂಡರು ಹಾಗೂ ಮುಂಬರುವ “ಶುಭ […]
ಯುದ್ಧವನ್ನು ಸಂಭ್ರಮಿಸುವ “ವಾಟ್ಸ್ಯಾಪ್ ಯೂನಿವರ್ಸಿಟಿ” ವಿದ್ಯಾರ್ಥಿಗಳಿಗಾಗಿ ಬರಹ (ವಿಷಯಾಧಾರಿತ ಪ್ರತಿಕ್ರಿಯೆ ಗಳಿಗೆ ಸ್ವಾಗತವಿದೆ) ಬರಹ: ಚಂದ್ರಶೇಖರ ಶೆಟ್ಟಿ ಇಸ್ರೇಲ್– ಅಮೇರಿಕಾ– ಇರಾನ್ ಸಂಘರ್ಷ: ಭಾರತದ ಸಾಮಾನ್ಯ ಜನರ ಬದುಕಿನ ಮೇಲೆ ಅದರ ಪರಿಣಾಮಗಳು ಯುದ್ಧ ಅಂದರೆ ಏನು..? ನಮ್ಮ ಜನರಿಗೆ, ಕರ್ನಾಟಕ ರಾಜ್ಯಕ್ಕೆ, ವಿಶೇಷವಾಗಿ ಕರಾವಳಿ ಜನತೆಗೆ ಯುದ್ಧ ಅಂದರೆ ಏನು ಎಂಬುದರ ನಿಜವಾದ ಅನುಭವವೇ ಇಲ್ಲ. ಹಳೆಯ ಯುದ್ಧಗಳು ಬಿಡಿ, ಇಂದಿನ ಕಾಲದಲ್ಲಿಯೂ ನಮ್ಮ ಮೇಲೆ ಒಂದು ಬಾಂಬ್ ಆದರೂ ಬಿದ್ದಿದೆಯೆ? ಇಲ್ಲ. ಯುದ್ಧದ ನೇರ […]
ಶಿವಮೊಗ್ಗ: ನಗರದ ಮದುವೆ ಸಮಾರಂಭಗಳಲ್ಲಿ ಸಂಚಲನ ಮೂಡಿಸಿದ್ದ ಸರಣಿ ಕಳ್ಳತನ ಪ್ರಕರಣವನ್ನು ತುಂಗಾ ನಗರ ಪೊಲೀಸ್ ಠಾಣೆ ಪೊಲೀಸರು ಭೇದಿಸಿದ್ದಾರೆ. ಬುರ್ಖಾ ಧರಿಸಿ ವ್ಯಾನಿಟಿ ಬ್ಯಾಗ್ ಹಿಡಿದು ಮದುವೆ ಮನೆಗಳಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಸುಳೆಬೈಲು ನಿವಾಸಿ ರುಕ್ಸಾರ್ ಫಿರ್ದೋಸ್ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ನಗರದ ಇಲಿಯಾಜ್ ನಗರದ ಪ್ರಸಿದ್ಧ ಶಾದಿ ಮಹಲ್ ಮದುವೆ ಮಂದಿರನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮದುವೆ ಸಮಾರಂಭಗಳ ವೇಳೆ ಚಿನ್ನಾಭರಣ ಕಳ್ಳತನದ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿದ್ದವು. ಮದುವೆಗೆ ಬಂದವರು ತಮ್ಮ ಆಭರಣಗಳನ್ನು ಬ್ಯಾಗ್ನಲ್ಲಿ ಇಡುವುದನ್ನು ಗಮನಿಸಿ […]
NACHOMIA KUMPASAR Konkani musical love story movie screened on International Women’s Day as FUND RAISER for Susheg charitable trust, a DEMENTIA CRNTRE ಮಂಗಳೂರಿನ ಪಿವಿಆರ್ ನೆಕ್ಸಸ್ನಲ್ಲಿ ಮಾರ್ಚ್ 8ರ ಅಂತರಾಷ್ಟ್ರೀಯ ಮಹಿಳಾ ದಿನದಂದು ಬಾರ್ಡ್ರೋಯ್ ಬಾರೆಟ್ಟೊ ನಿರ್ದೇಶನದ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ‘ನಾಚೊಯಾಂ ಕುಂಪಾಸರ್’ ಚಲನಚಿತ್ರದ ವಿಶೇಷ ಪ್ರದರ್ಶನ ನಡೆಯಿತು. ಮಂಗಳೂರಿನ ಸ್ವಯಂಸೇವಕ ಹಿರಿಯ ನಾಗರಿಕರ ಆರೈಕೆ ಗುಂಪಾದ ‘ಸಿಲ್ವರ್ ಸರ್ಕಲ್’ ವತಿಯಿಂದ ಆಯೋಜಿಸಲಾಗಿದ್ದ ಈ ಪ್ರದರ್ಶನವು ‘ಸುಶೆಗ್ […]

