ಕುಂದಾಪುರ,ಅ.16: ಕುಂದಾಪುರ ಚರ್ಚಿನಲ್ಲಿ ಅಗೋಸ್ತ್ 15 ರಂದು ಭಾಗ್ಯವಂತೆ ಮೇರಿ ಮಾತೆಯ ಸ್ವರ್ಗಾರೋಹಣದ ಹಬ್ಬವನ್ನು ಧರ್ಮಗುರು ಅ।ವಂ। ಪೌಲ್ ರೇಗೊ ಮತ್ತು ಭಕ್ತಾಧಿಗಳು ಪವಿತ್ರ ಬಲಿದಾನವನ್ನು ಸಡಗರ ಮತ್ತು ಭಕ್ತಿಯಿಂದ ಆಚರಿಸಲಾಯಿತು. “ದೇವರ ಪುತ್ರ, ಪವಿತ್ರ ಆತ್ಮನ ಶಕ್ತಿಯಿಂದ ಮನುಜನಾಗಿ ಮೇರಿ ಮಾತೆಯ ಗರ್ಭದಲ್ಲಿ ಜನಿಸಿದ ಮಹಾಮಾತೆಯನ್ನು ದೇವರು ಜೀವಂತವಾಗಿ ಸ್ವರ್ಗಕ್ಕೆ ಕರೆದುಕೊಂಡ ಹಬ್ಬ ಇದಾಗಿದೆ. ಇದೇ ದಿವಸ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ ಲಭಿಸಿದ್ದು, ನಮ್ಮ ಭಾಗ್ಯವಾಗಿದೆ. ಮೇರಿ ಮಾತೆ ದಿನದಿಂದ ದಿನಕ್ಕೆ ಶಕ್ತಿಯುತಳಾದಳು, ಆ […]
ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಅ.15 ರಂದು ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ, 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕುಂದಾಪುರ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ ಕೇಡೆಟಗಳಿಂದ ಗೌರವ ಸ್ವೀಕರಿಸಿ ನಮ್ಮ ಹಿರಿಯರು ಮಾಡಿದತ್ಯಾಗ ಸಾಹಸಗಳ ಬಲಿದಾನದಿಂದ ಇವತ್ತು ನಮ್ಮ ದೇಶ ಅಭಿವ್ರದ್ದಿ ಪಥದಲ್ಲಿ ಸಾಗುತ್ತಿದೆ, ನಮ್ಮ ದೇಶದ ಮೊದಲ ಪ್ರಧಾನಿ ಹಾಕಿದ ಅಡಿಗಲ್ಲಿನಂತೆ, ದೇಶ ಸಾಗುತ್ತಿದೆ, ಆದರೆ ಸಂವಿದಾನ ರಚಿಸಿದ ಡಾ। ಅಂಬೇಡ್ಕರ್ ಪೀಠಿಕೆಯಲ್ಲಿ […]
ಕುಂದಾಪುರ, ಅ.4; ಕುಂದಾಪುರ ರೋಜರಿ ಚರ್ಚಿನಲ್ಲಿ ಕುಟುಂಬ ಆಯೋಗದಿಂದ ಹಿರಿಯವರ ದಿನಾಚರಣೆ ಆಚರಿಸಲಾಯಿತು. ಅ. 3 ರಂದು ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ಹಿರಿಯವರ ಜೊತೆ ಬಲಿದಾನವನ್ನು ಅರ್ಪಿಸುವ ಮೂಲಕ ಆರಂಭಿಸಲಾಯಿತು. ಬಳಿಕ ಸಭಾಭವನದಲ್ಲಿ ಸಭಾಕಾರ್ಯಕ್ರಮ ನಡೆಯಿತು. ಅ।ವಂ। ಪೌಲ್ ರೇಗೊ ಹಿರಿಯವರಿಗಾಗಿ ಕಿರು ಸ್ಫರ್ಧೆಗಳನ್ನು ನಡೆಸಿಕೊಟ್ಟು ಬಹುಮಾನಗಳನ್ನು ನೀಡಿ “ನಮ್ಮ ಹಿರಿಯವರ ನಂಬಿಕೆ ಮತ್ತು ಪ್ರೀತಿ ನಮಗೆ ಮತ್ತು ಲೋಕಕ್ಕೆ ಬೆಲೆ ಬಾಳುವಂತಹ ಕೊಡುಗೆಯಾಗಿದೆ, ನಮ್ಮ ಹಿರಿಯವರ ಅನುಭವ, ನಂಬಿಕೆ ಬಲವಾದ ದೇವರ […]
ಕುಂದಾಪುರ, ಜು.27; ಭಾರತೀಯ ಕಥೋಲಿಕ್ ಯುವ ಚಳವಳಿಯ (ICYM) ಯುವ ಕಾರ್ಯಕ್ರಮವಾದ ಉಡುಪಿ ಧರ್ಮಪ್ರಾಂತ್ಯದ ಪ್ರಾದೇಶಿಕ ಯುವ ಸಮಾವೇಶದ ಶಿಲುಭೆಯ ಯಾತ್ರೆಯ ಶಿಲುಬೆ ಜು.26 ರಂದು, 455 ವರ್ಷಗಳ ಚರಿತ್ರೆಯುಳ್ಳ ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಗೆ ಮುಟ್ಟಿತು. ತಲ್ಲೂರು ಸಂತ ಆಸೀಸಿ ಚರ್ಚಿನ ಧರ್ಮಗುರುಗಳಾದ ವಂ।ಎಡ್ವಿನ್ ಡಿಸೋಜಾ ಮತ್ತು ಐ.ಸಿ,ವೈ.ಎಮ್ ಸಂಘಟನೇಯ ಸದಸ್ಯರು ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಯ ಅ।ವಂ।ಪೌಲ್ ರೇಗೊ ಹಾಗೂ ಐ.ಸಿ,ವೈ.ಎಮ್ ಸಂಘಟನೇಯ ಸದಸ್ಯರಿಗೆ ಹಸ್ತಾಂತರಿಸಿದರು. ನಂತರ ಭಕ್ತಿಪೂರ್ವಕ […]
ಕುಂದಾಪುರ; ಜುಲೈ 6 ರಂದು ಕುಂದಾಪುರ ಚರ್ಚಿನಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು. ಕೊಂಕಣಿ ಲೇಖಕ ಸ್ಟೀಫನ್ ಕ್ವಾಡ್ರಸ್ ಅವರು ಭೂಮಿ ತಾಯಿಯನ್ನು ರಕ್ಷಿಸಲು ನಾವು ಮಾಡಬಹುದಾದ ಕ್ರಿಯಾ ಯೋಜನೆಯ ಬಗ್ಗೆ ದೊಡ್ಡವರಿಗೆ ಮತ್ತು ಮಕ್ಕಳಿಗೆ ತಿಳಿಸಿದರು. ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸುವುದು, ವಾಹನಗಳನ್ನು ಕಡಿಮೆ ಬಳಸುವುದು, ಸಸಿಗಳನ್ನು ನೆಡುವುದು, ನೀರಿನ ಮಿತ ಬಳಕೆ, ವಿದ್ಯುತ್ ಇತ್ಯಾದಿ ಬಳಕೆಯಲ್ಲಿ ಮಿತಿ ಮಾಡಿ ಪರಿಸರ ರಕ್ಷಣೆಗೆ ಸಹಕರಿಸಬೇಕು’ ತಿಳಿಸಿದರು. ಮಕ್ಕಳಿಗಾಗಿ ಐ ಸಿ ವೈ ಎಂ ಸಂಘಟನೆ ಚಿತ್ರಕಲಾ ಸ್ಪರ್ಧೆಗಳು ಮತ್ತು […]
ಕುಂದಾಪುರ, ಜೂ.30; ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನಲ್ಲಿ ಜೂನ್ 29 ರಂದು ಬಲಿಪೂಜೆ ಅರ್ಪಿಸುವ ಸಂದರ್ಭದಲ್ಲಿ ಆಚರಿಸುವ ದೇವಸ್ತುತಿ ಪ್ರಾರ್ಥನೆಗಳ ವಿಧಿವಿದಾನಗಳ ತರಬೇತಿ ಕಾರ್ಯಗಾರವು ನಡೆಯಿತು. ಈ ಕಾರ್ಯಗಾರಕ್ಕೆ ಆಗಮಿಸಿದ ಮುಡುಬೆಳ್ಳೆಯ ಕರ್ನಾಟಕ ಪ್ರಾಂತೀಯ ಸೆಮಿನರಿ ‘ದಿವ್ಯಧಾಮ’ ದ ಅಧ್ಯಾತ್ಮಿಕ ನಿರ್ದೇಶಕರಾದ ವಂ।ದರ್ಮಗುರು ಬೊನಿಪಾಸ್ ಪಿಂಟೊ ಮೊದಲು ಪವಿತ್ರ ಸಭೆಯ ಮೊದಲ ಪೋಪ್ ಸಂತ ಪೆದ್ರು ಮತ್ತು ಪವಿತ್ರ ಸಭೆಯ ಮತ್ತೊಬ್ಬ ದಿಗಜ್ಜ ಸಂತ ಪಾವ್ಲ್ ಇವರ ಹಬ್ಬದ ಪವಿತ್ರ ಬಲಿದಾನವನ್ನು ಚರ್ಚಿನ ಧರ್ಮಗುರು […]
ಕುಂದಾಪುರ, ಜೂ.8; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಕುಟುಂಬ ಆಯೋಗದ ಸಹಯೋಗದಲ್ಲಿ ತಾಂಯಂದಿರ ಮಹೋತ್ಸವವನ್ನು ಜೂ.8 ರಂದು ಆಚರಿಸಲಾಯಿತು. ಅಂದು ದಿವ್ಯ ಬಲಿಪೂಜೆಯನ್ನು ರೋಜರಿ ಮಾತಾ ಚರ್ಚಿನ ದರ್ಮಗುರು ಅತೀ ವಂದನೀಯ ಪೌಲ್ ರೇಗೊ ನೆರವೇರಿಸಿ “ತಾಯ್ತನವು ಒಂದು ಅಮೂಲ್ಯ ಭಾಗ್ಯ, ಅದು ಎಲ್ಲರಿಗೂ ಸಿಗುವುದಿಲ್ಲ, ಅಂತಹಾ ಭಾಗ್ಯ ದೊರಕದಿದ್ದರಿಗಾಗಿ ನಾನು ಸದಾ ಪ್ರಾರ್ಥಿಸುತ್ತೇನೆ, ಅವರ ದುಖ ದುಮ್ಮಾನಕ್ಕೆ ನಾವು ಪ್ರಾರ್ಥಿಸೋಣ, ಒರ್ವ ತಾಯಿ ಮಹಾನ ತ್ಯಾಗಿ, ಅವಳ ಪ್ರೀತಿಗೆ ಕೊನೆಯಿಲ್ಲ, ಊಟ ತಿಂಡಿ ಅವಳಿಗೆ ಇಲ್ಲದಿದ್ದರೂ ಮಕ್ಕಳಿಗೆ […]
ಕುಂದಾಪುರ್, ಜೂ.6. ಕುಂದಾಪುರ್ ರೋಜಾರ್ ಮಾಯ್ ಫಿರ್ಗಜೆಚೊ ವಿಗಾರ್ ಭೋ।ಮಾ।ಪೌಲ್ ರೇಗೊ ಹಾಂಚೊ 61 ಜಲ್ಮತ್ಸೋವ್, ಫಿರ್ಗಜ್ ಲೋಕಾ ಸವೆಂ ಅರ್ಗಾಂಚೆಂ ಪವಿತ್ರ್ ಬಲಿದಾನ್ ಅರ್ಪುನ್ ಆಚರಣ್ ಕೆಲೊ. ಉಪ್ರಾಂತ್ ಗೊವ್ಳಿಕ್ ಮಂಡಳೆನ್ ತಾಂಕಾಂ ಉಲ್ಲಾಸುಚೆಂ ಕಾರ್ಯೆ ಆಸಾ ಕೆಲ್ಲೆಂ. ಫಿರ್ಗಜ್ ಲೊಕಾಂ ತರ್ಫೆನ್ ವೆಲಂಕಣಿ ವಾಡ್ಯಾಚೊ ಗುರ್ಕಾರ್ ವಿಲ್ಸನ್ ಒಲಿವೇರಾನ್ ಶುಭಾಷಯ್ ಪಾಟಯ್ಲೆಂ. ವಿಗಾರ್ ಬಾಪಾನ್ ‘ಮೊಜ್ಯಾ ಜಲ್ಮಾ ದಿಸಾಕ್ ವ್ಹಡಾ ಸಂಖ್ಯಾನ್ ಹಾಜರ್ ಆಸೊನ್ ಮೊಜೆ ಪಾಸೊತ್ ಮಾಗ್ಲ್ಯಾಕ್ ಆನಿ ಶುಭಾಶಯ್ ಪಾಟಯ್ಲ್ಯಾಕ್ ಧನ್ಯವಾದ್ […]
ಕುಂದಾಪುರ, ಜೂ, 1: ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ಆರಂಭತ್ಸೋವವ ಕಾರ್ಯಕ್ರಮ ಜೂನ್ 1 ರಂದು ಇಗರ್ಜಿಯಲ್ಲಿ ನೆಡೆಯಿತು. ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ| ಪೌಲ್ ರೇಗೊ ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಕುಂದಾಪುರ ಸಂತ ಜೋಸೆಪ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ ಹಲವಾರು ಶಿಕ್ಷಕಿಯರಲ್ಲಿ ಆರಿಸಲ್ಪಟ್ಟ ಕ್ರೈಸ್ತ ಶಿಕ್ಷಣ ನೀಡುವ ಒರ್ವ ಶಿಕ್ಷಕಿ, ಮಕ್ಕಳ ಸಮೇತ ಒಂದು ಕುಟುಂಬ, ಕ್ರೈಸ್ತ ಶಿಕ್ಷಣ ನೀಡುವ ಶಿಕ್ಷಕಿಯರ ಸಂಯೋಜಕಿ ವೀಣಾ ಡಿಸೋಜಾ ಇವರುಗಳು ಹೂ […]

