ಕುಂದಾಪುರ,ಸೆ.8: ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಯಲ್ಲಿ ಮಾತೆ ಮೇರಿಯ ಹುಟ್ಟು ಹಬ್ಬವನ್ನು “ಮೊಂತಿ ಫೆಸ್ತ್” ಬಹಳ ಶ್ರದಾ ಭಕ್ತಿ ಗೌರವ ಹಾಗೂ ವಿಜ್ರಂಭಣೆಯಿಂದ ಆಚರಿಸಲಾಯಿತು. ಮೊದಲಿಗೆ ಉಡುಪಿ ಧರ್ಮಪ್ರಾಂತ್ಯದ ಉಡುಪಿ ಧರ್ಮ ಪ್ರಾಂತ್ಯದ ಯುವ ಸಂಘಟನೆಗಳ ನಿರ್ದೇಶಕರಾದ ವಂ। ಧರ್ಮಗುರು ಸ್ಟೀವನ್ ಫೆರ್ನಾಂಡಿಸ್ ಅವರ ನೇತ್ರತ್ವದಲ್ಲಿ ಹೊಸ ಬೆಳೆ ಭತ್ತದ ತೇನೆಗಳನ್ನು ಮೂಲಕ ಹಬ್ಬಕ್ಕೆ ಚಾಲನೆಯನ್ನು ನೀಡಲಾಯಿತು. ಬಳಿಕ ಅಲಂಕ್ರತ ಬಾಲ ಮೇರಿ ಮಾತೆಯ ಪುಥ್ಥಳಿಗೆ ಚಿಕ್ಕ ಮಕ್ಕಳು ಪುಷ್ಪಗಳನ್ನು ಆರ್ಚನೆ ಮಾಡಿದರು. ದಿವ್ಯ ಬಲಿದಾನವನ್ನು ಅರ್ಪಿಸಲಾಯಿತು. […]
ಕುಂದಾಪುರ, ಆ.30 (30-8-2025) : ಉಡುಪಿ ಧರ್ಮಪ್ರಾಂತ್ಯದಲ್ಲೆ ಹಿರಿಯ ಇಗರ್ಜಿಯಾದ 455 ವರ್ಷದ ಐತಿಹಾಸಿಕ ಇತಿಹಾಸ ಇರುವ ಹೋಲಿ ರೋಜರಿ ಚರ್ಚಿನಲ್ಲಿ ತೆನೆ ಹಬ್ಬ ಮೇರಿ ಮಾತೆಯ ಹುಟ್ಟು ಹಬ್ಬದ ಪ್ರಯುಕ್ತ (ಸೆ.8) ತಯಾರಿಗಾಗಿ 9 ದಿನಗಳ ನೊವೆನಾ ಇಂದು ಅಗೋಸ್ತ್ 30 ರಂದು ಆರಂಭವಾಯಿತು. ಇಗರ್ಜಿಯ ಧರ್ಮಗುರು ಅ|ವಂ|ಪಾವ್ಲ್ ರೇಗೊ ಪವಿತ್ರ ಬಲಿದಾನ ಅರ್ಪಿಸಿದ ತರುವಾಯ ನೊವೆನಾ ಪ್ರಾರ್ಥನೆಗೆ ಚಾಲನೆ ನೀಡಿದರು ಮಕ್ಕಳು ಮತ್ತು ದೊಡ್ಡವರು ಭಕ್ತಿ ಗಾಯನದೊಂದಿಗೆ ಪುಷ್ಪಗಳನ್ನು ಬಾಲ ಮೇರಿ ಮಾತೆಗೆ ಅರ್ಪಿಸಿದರು.
ಕುಂದಾಪುರ, ಅ.24; ಕುಂದಾಪುರ ರೋಜರಿ ಚರ್ಚಿನಲ್ಲಿ ಯುವ ಆಯೋಗದಿಂದ ಯುವಜನೋತ್ಸವ ಕಾರ್ಯಕ್ರಮ ನಡೆಯಿತು. ಭಾನುವಾರ ಬೆಳೆಗ್ಗೆ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಬಲಿಪೂಜೆ ಅರ್ಪಿಸಿದರು. ಯವಜನರು ಬಲಿಪೂಜೆಯ ಪ್ರಾರ್ಥನ ವಿಧಿಯಲ್ಲಿ ಪಾಲ್ಗೊಂಡರು. ಬಳಿಕ ಸಭಾ ಭವನದಲ್ಲಿ ಶಿಬಿರ ನಡೆಯಿತು ಇದರಲ್ಲಿ ಐ.ಸಿ.ವೈ.ಎಮ್. ಮತ್ತು ವೈ.ಸಿ.ಎಸ್. ಸದಸ್ಯರು ಮತ್ತು ಅವರ ತಂದೆ ತಾಯಿಗಳು ಭಾಗವಹಿಸಿದ್ದರು. “ಭರವಸೆಯ ಯುವಜನರು” ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಡಾ।ರಾಯನ್ ಮಥಾಯಸ್ ಉಪನ್ಯಾಸ ನೀಡಿದರು.
ಕುಂದಾಪುರ,ಅ.16: ಕುಂದಾಪುರ ಚರ್ಚಿನಲ್ಲಿ ಅಗೋಸ್ತ್ 15 ರಂದು ಭಾಗ್ಯವಂತೆ ಮೇರಿ ಮಾತೆಯ ಸ್ವರ್ಗಾರೋಹಣದ ಹಬ್ಬವನ್ನು ಧರ್ಮಗುರು ಅ।ವಂ। ಪೌಲ್ ರೇಗೊ ಮತ್ತು ಭಕ್ತಾಧಿಗಳು ಪವಿತ್ರ ಬಲಿದಾನವನ್ನು ಸಡಗರ ಮತ್ತು ಭಕ್ತಿಯಿಂದ ಆಚರಿಸಲಾಯಿತು. “ದೇವರ ಪುತ್ರ, ಪವಿತ್ರ ಆತ್ಮನ ಶಕ್ತಿಯಿಂದ ಮನುಜನಾಗಿ ಮೇರಿ ಮಾತೆಯ ಗರ್ಭದಲ್ಲಿ ಜನಿಸಿದ ಮಹಾಮಾತೆಯನ್ನು ದೇವರು ಜೀವಂತವಾಗಿ ಸ್ವರ್ಗಕ್ಕೆ ಕರೆದುಕೊಂಡ ಹಬ್ಬ ಇದಾಗಿದೆ. ಇದೇ ದಿವಸ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ ಲಭಿಸಿದ್ದು, ನಮ್ಮ ಭಾಗ್ಯವಾಗಿದೆ. ಮೇರಿ ಮಾತೆ ದಿನದಿಂದ ದಿನಕ್ಕೆ ಶಕ್ತಿಯುತಳಾದಳು, ಆ […]
ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಅ.15 ರಂದು ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ, 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕುಂದಾಪುರ ನಗರ ಯೋಜನ ಪ್ರಾಧಿಕಾರ ಅಧ್ಯಕ್ಷರಾದ ವಿನೋದ್ ಕ್ರಾಸ್ಟೊ ಕೇಡೆಟಗಳಿಂದ ಗೌರವ ಸ್ವೀಕರಿಸಿ ನಮ್ಮ ಹಿರಿಯರು ಮಾಡಿದತ್ಯಾಗ ಸಾಹಸಗಳ ಬಲಿದಾನದಿಂದ ಇವತ್ತು ನಮ್ಮ ದೇಶ ಅಭಿವ್ರದ್ದಿ ಪಥದಲ್ಲಿ ಸಾಗುತ್ತಿದೆ, ನಮ್ಮ ದೇಶದ ಮೊದಲ ಪ್ರಧಾನಿ ಹಾಕಿದ ಅಡಿಗಲ್ಲಿನಂತೆ, ದೇಶ ಸಾಗುತ್ತಿದೆ, ಆದರೆ ಸಂವಿದಾನ ರಚಿಸಿದ ಡಾ। ಅಂಬೇಡ್ಕರ್ ಪೀಠಿಕೆಯಲ್ಲಿ […]
ಕುಂದಾಪುರ, ಅ.4; ಕುಂದಾಪುರ ರೋಜರಿ ಚರ್ಚಿನಲ್ಲಿ ಕುಟುಂಬ ಆಯೋಗದಿಂದ ಹಿರಿಯವರ ದಿನಾಚರಣೆ ಆಚರಿಸಲಾಯಿತು. ಅ. 3 ರಂದು ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ಹಿರಿಯವರ ಜೊತೆ ಬಲಿದಾನವನ್ನು ಅರ್ಪಿಸುವ ಮೂಲಕ ಆರಂಭಿಸಲಾಯಿತು. ಬಳಿಕ ಸಭಾಭವನದಲ್ಲಿ ಸಭಾಕಾರ್ಯಕ್ರಮ ನಡೆಯಿತು. ಅ।ವಂ। ಪೌಲ್ ರೇಗೊ ಹಿರಿಯವರಿಗಾಗಿ ಕಿರು ಸ್ಫರ್ಧೆಗಳನ್ನು ನಡೆಸಿಕೊಟ್ಟು ಬಹುಮಾನಗಳನ್ನು ನೀಡಿ “ನಮ್ಮ ಹಿರಿಯವರ ನಂಬಿಕೆ ಮತ್ತು ಪ್ರೀತಿ ನಮಗೆ ಮತ್ತು ಲೋಕಕ್ಕೆ ಬೆಲೆ ಬಾಳುವಂತಹ ಕೊಡುಗೆಯಾಗಿದೆ, ನಮ್ಮ ಹಿರಿಯವರ ಅನುಭವ, ನಂಬಿಕೆ ಬಲವಾದ ದೇವರ […]
ಕುಂದಾಪುರ, ಜು.27; ಭಾರತೀಯ ಕಥೋಲಿಕ್ ಯುವ ಚಳವಳಿಯ (ICYM) ಯುವ ಕಾರ್ಯಕ್ರಮವಾದ ಉಡುಪಿ ಧರ್ಮಪ್ರಾಂತ್ಯದ ಪ್ರಾದೇಶಿಕ ಯುವ ಸಮಾವೇಶದ ಶಿಲುಭೆಯ ಯಾತ್ರೆಯ ಶಿಲುಬೆ ಜು.26 ರಂದು, 455 ವರ್ಷಗಳ ಚರಿತ್ರೆಯುಳ್ಳ ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಗೆ ಮುಟ್ಟಿತು. ತಲ್ಲೂರು ಸಂತ ಆಸೀಸಿ ಚರ್ಚಿನ ಧರ್ಮಗುರುಗಳಾದ ವಂ।ಎಡ್ವಿನ್ ಡಿಸೋಜಾ ಮತ್ತು ಐ.ಸಿ,ವೈ.ಎಮ್ ಸಂಘಟನೇಯ ಸದಸ್ಯರು ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಯ ಅ।ವಂ।ಪೌಲ್ ರೇಗೊ ಹಾಗೂ ಐ.ಸಿ,ವೈ.ಎಮ್ ಸಂಘಟನೇಯ ಸದಸ್ಯರಿಗೆ ಹಸ್ತಾಂತರಿಸಿದರು. ನಂತರ ಭಕ್ತಿಪೂರ್ವಕ […]
ಕುಂದಾಪುರ; ಜುಲೈ 6 ರಂದು ಕುಂದಾಪುರ ಚರ್ಚಿನಲ್ಲಿ ಪರಿಸರ ದಿನವನ್ನು ಆಚರಿಸಲಾಯಿತು. ಕೊಂಕಣಿ ಲೇಖಕ ಸ್ಟೀಫನ್ ಕ್ವಾಡ್ರಸ್ ಅವರು ಭೂಮಿ ತಾಯಿಯನ್ನು ರಕ್ಷಿಸಲು ನಾವು ಮಾಡಬಹುದಾದ ಕ್ರಿಯಾ ಯೋಜನೆಯ ಬಗ್ಗೆ ದೊಡ್ಡವರಿಗೆ ಮತ್ತು ಮಕ್ಕಳಿಗೆ ತಿಳಿಸಿದರು. ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸುವುದು, ವಾಹನಗಳನ್ನು ಕಡಿಮೆ ಬಳಸುವುದು, ಸಸಿಗಳನ್ನು ನೆಡುವುದು, ನೀರಿನ ಮಿತ ಬಳಕೆ, ವಿದ್ಯುತ್ ಇತ್ಯಾದಿ ಬಳಕೆಯಲ್ಲಿ ಮಿತಿ ಮಾಡಿ ಪರಿಸರ ರಕ್ಷಣೆಗೆ ಸಹಕರಿಸಬೇಕು’ ತಿಳಿಸಿದರು. ಮಕ್ಕಳಿಗಾಗಿ ಐ ಸಿ ವೈ ಎಂ ಸಂಘಟನೆ ಚಿತ್ರಕಲಾ ಸ್ಪರ್ಧೆಗಳು ಮತ್ತು […]
ಕುಂದಾಪುರ, ಜೂ.30; ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನಲ್ಲಿ ಜೂನ್ 29 ರಂದು ಬಲಿಪೂಜೆ ಅರ್ಪಿಸುವ ಸಂದರ್ಭದಲ್ಲಿ ಆಚರಿಸುವ ದೇವಸ್ತುತಿ ಪ್ರಾರ್ಥನೆಗಳ ವಿಧಿವಿದಾನಗಳ ತರಬೇತಿ ಕಾರ್ಯಗಾರವು ನಡೆಯಿತು. ಈ ಕಾರ್ಯಗಾರಕ್ಕೆ ಆಗಮಿಸಿದ ಮುಡುಬೆಳ್ಳೆಯ ಕರ್ನಾಟಕ ಪ್ರಾಂತೀಯ ಸೆಮಿನರಿ ‘ದಿವ್ಯಧಾಮ’ ದ ಅಧ್ಯಾತ್ಮಿಕ ನಿರ್ದೇಶಕರಾದ ವಂ।ದರ್ಮಗುರು ಬೊನಿಪಾಸ್ ಪಿಂಟೊ ಮೊದಲು ಪವಿತ್ರ ಸಭೆಯ ಮೊದಲ ಪೋಪ್ ಸಂತ ಪೆದ್ರು ಮತ್ತು ಪವಿತ್ರ ಸಭೆಯ ಮತ್ತೊಬ್ಬ ದಿಗಜ್ಜ ಸಂತ ಪಾವ್ಲ್ ಇವರ ಹಬ್ಬದ ಪವಿತ್ರ ಬಲಿದಾನವನ್ನು ಚರ್ಚಿನ ಧರ್ಮಗುರು […]

