Photos : Rev. Fr. Paul Rego, Sheryl dsouza, Hevin Cotha ಕುಂದಾಪುರ, ಸೆ. 14; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಸೆ. 13 ರಂದು, ಚರ್ಚಿನ ಯುವ ಆಯೋಗದಿಂದ ಆಯೋಜಿಸಲ್ಪಟ್ಟ ಚರ್ಚ್ ವ್ಯಾಪ್ತಿಯ ವಾಳೆಯವರಿಗಾಗಿ ಪ್ರತಿಭಾ ದಿನವನ್ನುಆಚರಿಸಲಾಯಿತು. ಇದನ್ನು ಚರ್ಚಿನ ಐ.ಸಿ.ವೈ.ಎಮ್. ಯುವ ಸಂಘಟನೆ ನಡೆಸಿಕೊಟ್ಟರು. ಚರ್ಚಿನ ಪ್ರಧಾನ ಧರ್ಮಗುರು ಅ।ವಂ।ಪೌಲ್ ರೇಗೊ ಆಶೀರ್ವಚನ ಮಾಡಿ, ಎಲ್ಲಾ ವಾಳೆಯವರಿಗೆ ಶುಭ ಹಾರೈಸಿದರು      ಈ ಪ್ರತಿಭಾ ದಿನಕ್ಕೆ ಚರ್ಚಿನ ಎಲ್ಲಾ 13 ವಾಳೆಯವರು, ವಿವಿಧ […]

Read More

ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಅ.15 ರಂದು ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ, 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನ  ಕೇಡೆಟಗಳಿಂದ ಗೌರವ ಸ್ವೀಕರಿಸಿ “ಜಾತಿ ಮತ ಬೇಧ ಮರೆತು, ಒಬ್ಬರನೊಬ್ಬರು ಅರಿತು ಬಾಳಿದರೆ, ಅದುವೇ ನೀಜ ಸ್ವಾತಂತ್ರ್ಯ, ನಮ್ಮ ಹಿರಿಯರು ತ್ಯಾಗ ಬಲಿದಾನದಿಂದ ನಮ್ಮಗೆ ಸಿಕ್ಕಿದೆ, ಅದನ್ನು ಒಳ್ಳೆಯ ರೀತಿಯಲ್ಲಿ ಉಪಯೋಗ ಮಾಡಿದರೆ, ಸ್ವಾತಂತ್ರ್ಯ ಬೆಲೆ ಬರುತ್ತದೆ’ ಎಂದು ಸಂದೇಶ ನೀಡಿ, […]

Read More

ಕುಂದಾಪುರ, (ಅ.15)  ಕುಂದಾಪುರ ಚರ್ಚಿನಲ್ಲಿ ಭಾಗ್ಯವಂತೆ ಮೇರಿ ಮಾತೆಯ ಸ್ವರ್ಗಾರೋಹಣದ ಹಬ್ಬವನ್ನು ಸಡಗರ ಮತ್ತು ಭಕ್ತಿಯಿಂದ ಅಗೋಸ್ಟ್ 15 ರಂದು ಆಚರಿಸಲಾಯಿತು.ಮೇರಿ ಮಾತೆ ದೇವ ಪುತ್ರ ಯೇಸುವಿನ ಮಾತೆ. ಹೇಗೆ ಯೇಸು ಕ್ರಿಸ್ತರು ಪಾಪ ರಹಿತನೊ, ಮೇರಿ ಮಾತೆಯು ಪಾಪರಹಿತೆ, ದೇವರು ಒರ್ವ ಬಡ, ಸುಗುಣವಂತೆ ಕನ್ಯೆಯನ್ನು ಆರಿಸಿದನು, ಅವಳೇ ಮೇರಿ, ಅವಳು ಯೇಸುವನ್ನು ಜನ್ಮ ನೀಡಿ, ಮಗ ಪುತ್ರನ ಮಾನವರನ್ನು ಪಾಪದಿಂದ ವಿಮೋಚನೆ ಮಾಡಿ ಮಾನವನ ರಕ್ಷಣೆಯ ಕಾರ್ಯದಲ್ಲಿ ಕೊಟ್ಟಿಗೆಯಿಂದ ಹಿಡಿದು ಶಿಲುಭೆಯ ತನಕ  ಪುತ್ರನಿಗೆ ಜೊತೆ […]

Read More

ಕುಂದಾಪುರ, ಆ.4: ಹೋಲಿ ರೋಜರಿ ಚರ್ಚಿನಲ್ಲಿ ಸರ್ವ ಯಾಜಕ ಪಾಲಕ ಜೋನ್ ಮಾರೀ ವಿಯಾನ್ನಿ ಇಹ ಲೋಕ ತ್ಯಜಿಸಿದ ದಿನ ಅಗೋಸ್ತ್ 4 ರಂದು ಸ್ಮರಣೆಯನ್ನು ಆಚರಿಸಲಾಯಿತು. ಈ ಪ್ರಯುಕ್ತ ಕುಂದಾಪುರ ಚರ್ಚಿನ ವಂ। ಧರ್ಮಗುರು ಪ್ರಾಂಶುಪಾಲ ರೊಲ್ವಿನ್ ಫೆರ್ನಾಂಡಿಸ್ ಬಲಿಪೂಜೆಯನ್ನು ಅರ್ಪಿಸಿದರು. ಪ್ರಧಾನ  ಧರ್ಮಗುರು ಅ|ವಂ|ಪಾವ್ಲ್ ರೇಗೊ ಸಹ ಬಲಿದಾನವನ್ನು ಅರ್ಪಿಸಿದರು.      ನಂತರ ನಡೆದ ಧರ್ಮಗುರುಗಳಿಗೆ ಅಭಿನಂದನ ಸಮಾರಂಭದಲ್ಲಿ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಗುಣ ಇವರು ಚರ್ಚಿನ ಪರವಾಗಿ ಧರ್ಮಗುರುಗಳು ಮಾಡುವ ಸೇವೆಯನ್ನು ತಿಳಿಸಿ  […]

Read More

ಕುಂದಾಪುರ, ಜೂ, 7. 2026 : ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ಆರಂಭತ್ಸೋವವ ಕಾರ್ಯಕ್ರಮ ಜೂನ್ 7 ರಂದು ಇಗರ್ಜಿಯಲ್ಲಿ ನೆಡೆಯಿತು. ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ| ಪೌಲ್ ರೇಗೊ, ಸರ್ವ ಆಯೋಗಗಳ ಸಂಯೋಜಕಿ ಶೋಭ ವಾಜ್, ಕ್ರೈಸ್ತ ಶಿಕ್ಷಣ ನೀಡುವ  ಶಿಕ್ಷಕರಲ್ಲಿ ಆರಿಸಲ್ಪಟ್ಟ ಕ್ರೈಸ್ತ ಶಿಕ್ಷಣ ನೀಡುವ ಒರ್ವ ಶಿಕ್ಷಕಿ, ಶಿಕ್ಷಕ, ಕ್ರೈಸ್ತ ಶಿಕ್ಷಣ ಪಡೆಯುವ ಮಕ್ಕಳ ಸಮೇತ ಒಂದು ಕುಟುಂಬ, ಕ್ರೈಸ್ತ ಶಿಕ್ಷಣ ನೀಡುವ ಶಿಕ್ಷಕಿಯರ ಸಂಯೋಜಕಿ ರೇಖಾ ಡಿಆಲ್ಮೇಡಾ ಇವರುಗಳು […]

Read More

ಕುಂದಾಪುರ, ಜೂ.11: ‘ನಾವೆಲ್ಲರೂ ಪವಿತ್ರ ಸಭೆಯ ಜವಾಬ್ದಾರಿಯುತ ಕ್ರೈಸ್ತರಾಗಿದ್ದೇವೆ. ನಾವೆಲ್ಲರೂ ಪವಿತ್ರ ಸಭೆ ನಮ್ಮದು ಎಂದು ಅರಿತುಕೊಳ್ಳಬೇಕು, ಈ ಮುಖಾಂತರ ದೇವರ ಶುಭವಾರ್ತೆಯನ್ನು, ನಾವೆಲ್ಲ ಒಬ್ಬರೊನಬ್ಬೊರಿಗೆ ಹಂಚಬೇಕು, ದೇವರ  ಪ್ರೀತಿಯನ್ನು ಹಂಚಬೇಕು. ಇಂದು ನಾವು ಪವಿತ್ರಾತ್ಮನ ಸಂಭ್ರಮದ ಹಬ್ಬವನ್ನು ಆಚರಿಸುತ್ತೇವೆ, ಈ ಪವಿತ್ರತ್ಮಾನು ನಮ್ಮಿಂದ ಆಸಾಧ್ಯವಾದ ಅದ್ಬುತಗಳನ್ನು ಮಾಡುತದೆ, ಯೇಸು ಕ್ರಿಸ್ತರು ತಮ್ಮನ್ನೆ ಬಲಿದಾನ ಅರ್ಪಿಸಿದ ಮೇಲೆ, ಪುನರ್ಜೀವಂತವಾಗಿ, ನಂತರ ಪವಿತ್ರಾತ್ಮರನ್ನು ಯೇಸು ಕ್ರೀಸ್ತರು ತಮ್ಮ ಶಿಸ್ಯರ ಮೇಲೆ ಕಳುಹಿಸುತ್ತಾರೆ, ಅವಾಗ ಅವರ ಶಿಸ್ಯರು ಪವಿತ್ರತ್ಮಾ ಭರಿತರಾಗಿ […]

Read More

ಕುಂದಾಪುರ,ಮೇ.5; ಕುಂದಾಪುರ ಭಾಗ್ಯೆವಂತೆ ರೋಜರಿ ಮಾತಾ ಚರ್ಚಿನಲ್ಲಿ ಮೇ 1 ರಂದು ಪ್ರಥಮ ಪರಮ ಪ್ರಸಾದದ ಸಂಸ್ಕಾರ ನೆರವೇರಿತು. 5 ಮಕ್ಕಳು ಕ್ರಿಸ್ತ ಪ್ರಸಾದ ಸ್ವೀಕರಿಸಿದರು ಇಗರ್ಜಿಯ ಪ್ರಧಾನ ಗುರುಗಳಾದ ಅ।ವಂ।ಪೌಲ್ ರೇಗೊ ಬಲಿದಾನ ಅರ್ಪಿಸಿ ಪ್ರಥಮ ಕ್ರಿಸ್ತ ಪ್ರಸಾದದ ಧಾರ್ಮಿಕ ವಿಧಿ ನೆರವೇರಿಸಿ ‘ಯೇಸು ಜೀವದಾಯಕ ರೊಟ್ಟಿಯಾಗಿರುವರು, ಪ್ರತೀ ಬಲಿ ಪೂಜೆಯಲ್ಲಿ ಯೇಸು ತನ್ನ ಶರೀರ ಮತ್ತು ತನ್ನ ರಕ್ತವನ್ನು ನಮಗೆ ನೀಡುವ ಮುಖಾಂತರ, ನಮಗೆ ಹೊಸ ಜೀವ ನೀಡುತ್ತಾರೆ, ಕ್ರಿಸ್ತ ಪ್ರಸಾದ, ನಮಗೆ ಆತ್ಮಕ್ಕೆ […]

Read More

ಕುಂದಾಪುರ್, ಎ.24; ಎಪ್ರಿಲ್ 24 ವೆರ್ ಕುಂದಾಪುರ್ ಫಿರ್ಗಜೆಚೊ ವಿಗಾರ್ ಬಾಪ್ ಪೌಲ್ ರೇಗೊ ಹಾಂಚೊ 31 ವೊ ಯಾಜಕಿ ದೀಕ್ಷೆಚೊ ದೀಸ್ ಸಂಭ್ರಮ್ ಫಿರ್ಗಜ್ ಗಾರಾಂನಿಂ ಸಂಭ್ರಮ್ಲೊ. ಬಾಪ್ ಪೌಲ್ ರೇಗೊ ಹಾಂಚ್ಯಾ ಸಂಗಾತಾ ದೀಕ್ಷಾ ಜೊಡಲ್ಲೊಕಣಜಾರ್ ಫಿರ್ಗಜೆಚೊ ವಿಗಾರ್  ಬಾಪ್ ಹೆರಾಲ್ಡ್ ಪಿರೇರಾ ಕುಂದಾಪುರ್ ಯೆಂವ್ನ್ ಹ್ಯಾ ಸಂಭ್ರಮಾಂತ್ ಮೆಳೊನ್ ತಾಣಿ ಪವಿತ್ರ್ ಬಲಿದಾನ್ ಭೆಟಯ್ಲೆ. ಬಾಪ್ ಪೌಲ್ ರೇಗೊ ಹಾಣಿ ಸಹಬಲಿದಾನ್ ಭೆಟಯ್ಲೆ.     ಉಪ್ರಾಂತ್ ಇಗರ್ಜೆಚ್ಯಾ ಪೊರ್ಟಿಕೆಂತ್ ಕೇಕ್ ಕಾತರ್ನ್ ಸಂಭ್ರಮ್ […]

Read More

ಕುಂದಾಪುರ, ಮಾ.13; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ 5 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅಧ್ಯಾತ್ಮಿಕ ಬುನಾದಿ ಘಟ್ಟಿಯಾಗಿ ನೆಲೆ ನಿಲ್ಲುಲು “ನಂಬಿಕೆಯೇ ಜೀವನ” ದ ಶಿಬಿರವು ರೋಜರಿ ಮಾತಾ ಚರ್ಚಿನ ಸಭಾಭವನಲ್ಲಿ ಆರಂಭವಾಯಿತು. ಶಿಬಿರರವನ್ನು ಪ್ರಾರ್ಥನೆ ಮತ್ತು ಆಶಿರ್ವಚನ ನೀಡುವ ಮೂಲಕ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಉದ್ಘಾಟಿಸಿ  “ಈ ಶಿಬಿರದಲ್ಲಿ ಮಕ್ಕಳು ಚಿಕ್ಕಂದರಿರುವಾಗಲೇ, ನ್ಯಾಯ ನೀತಿ ಧರ್ಮದಿಂದ ನಡೆಯಲು, ದೇವರ ಮೇಲೆ ಅಚಲ ನಂಬಿಕೆ ಇಡಲು, ಯೇಸು ಕ್ರಿಸ್ತರು ನಾನು ನಿಮ್ಮನ್ನು ಪ್ರೀತಿಸಿದಂತೆ ಇತರರನ್ನು […]

Read More
1 2 3 43