ಕೊಂಕಣಿ ಲೇಖಕ್ ಸಂಘ್ ಕರ್ನಾಟಕ, ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಿ ಬೆಳೆಸುವ ಉದ್ದೇಶದಿಂದ 2018ರಲ್ಲಿ ಆರಂಭಗೊAಡಿತು. 2022ರಲ್ಲಿ ಕೊಂಕಣಿ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಲೇಖಕರನ್ನು ಆಯ್ಕೆ ಮಾಡಿ ಗೌರವಿಸಲು ಕೊಂಕಣಿ ಲೇಖಕ್ ಸಂಘ್ ನಿರ್ಧರಿಸಿತು.ಪ್ರಶಸ್ತಿಯು ರುಪಾಯಿ 25000/- ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.2026ನೇ ಸಾಲಿನ ಕೊಂಕಣಿ ಲೇಖಕ್ ಸಂಘ್ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಕೊಂಕಣಿ ಲೇಖಕ ಶ್ರೀ ಪೆಟ್ರಿಕ್ ಕಾಮಿಲ್ ಮೊರಾಸ್ (ಎಮ್. ಪೆಟ್ರಿಕ್) ಇವರನ್ನು ಆಯ್ಕೆ ಮಾಡಲಾಗಿದೆ.ನವೆಂಬರ್ 17, 1945 […]
ಕುಂದಾಪುರ; 20.01.2026 ಕುಂದಾಪುರದ ಯು.ಬಿ.ಎಂ.ಸಿ. ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಸಿ.ಎಸ್.ಐ. ಕೃಪಾ ವಿದ್ಯಾಲಯವು 17.01.2026 ರಂದು ‘ಸಾಂಪ್ರದಾಯಿಕ ದಿನ’ವನ್ನು ಆಚರಿಸಿತು. ಇದು ‘ಬ್ಯಾಗ್ಲೆಸ್ ದಿನ’ವೂ ಆಗಿತ್ತು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸಾಂಪ್ರದಾಯಿಕ ಉಡುಪಿನಲ್ಲಿ ಅಲಂಕೃತರಾಗಿದ್ದರು. ಶಾಲಾ ಸಭೆಯಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮುಖ್ಯ ಅತಿಥಿಗಳಾಗಿ, ಸಿ.ಎಸ್.ಐ. ಕೃಪಾ ಚರ್ಚ್ನ ಪ್ರೆಸ್ಬೈಟರ್ ಇನ್ಚಾರ್ಜ್ ರೆವರೆಂಡ್ ಇಮ್ಯಾನುಯಲ್ ಜೈಕರ್ ಮತ್ತು ಅವರ ಪತ್ನಿ ಪ್ರಿಯಾಂಕಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೆವರೆಂಡ್ ಇಮ್ಯಾನುಯಲ್ ಜೈಕರ್ ತಮ್ಮ ಭಾಷಣದಲ್ಲಿ, ನಮ್ಮ […]
ಕುಂದಾಪುರ; ಹೊಸದಾಗಿ ಕುಂದಾಪುರದಲ್ಲಿ ಪ್ರಾರಂಭವಾದ ಸೈಂಟ್ ಫಿಲಿಫ್ ನೆರಿ ಸೊಸೈಟಿ, ಇದರ ಸ್ಥಾಪಕ ಅಧ್ಯಕ್ಷರಾಗಿ ವಾಲ್ಟರ್ ಡಿ’ಸೋಜಾ ಆನಗಳ್ಳಿ ಆಯ್ಕೆಯಾಗಿದ್ದಾರೆ.ಸಂಸ್ಥೆಯನ್ನು ಮುಖ್ಯ ಪ್ರವರ್ತಕರಾಗಿ ಸಂಸ್ಥೆಯನ್ನು ಸಂಘಟಿಸಿದ್ದ ಇವರು ದಿನಾಂಕ ೦೮-೦೧-೨೦೨೬ ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣೆಯನ್ನು ಸರಕಾರದ ಸಹಾಯಕ ನಿಬಂಧಕರ ಕಛೇರಿ ಕುಂದಾಪುರ ಇದರ ಅಧಿಕಾರಿಯಾದ ಎಂ. ಸಿ. ಸ್ವಾಮಿ ಇವರು ನೆರವೇರಿಸಿಕೊಟ್ಟರು. ಉಪಾಧ್ಯಕ್ಷರಾಗಿ ಅಲಿಷಾ ಡಿ’ಸೋಜಾ ಆಯ್ಕೆಯಾದರು.ಸ್ವ-ಉದ್ಯೋಗಿಗಳಿಗೆ ನೆರವು ನೀಡುವ ಮುಖ್ಯ ಉದ್ದೇಶವಾಗಿದ್ದು, ಸಂಘದ ಸದಸ್ಯರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಬೇಕಾದ ಆನ್ಲೈನ್ ಅರ್ಜಿ […]
ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಇಲ್ಲಿನ ಎಂಬಿಎ ವಿಭಾಗದ ವತಿಯಿಂದ ಇತ್ತೀಚೆಗೆ ಎಫ್ ಎಸ್ ಎಲ್ ಇಂಡಿಯಾ ಸಹಯೋಗದೊಂದಿಗೆ ಸೋಶಿಯಲ್ ಲೀಡರ್ಶಿಪ್ ಟ್ರೈನಿಂಗ್ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ರಾಕೇಶ್ ಸೋನ್ಸ್, ಪ್ರೆಸಿಡೆಂಟ್, ಎಫ್ ಎಸ್ ಎಲ್ ಇಂಡಿಯಾ ಅಂಡ್ ಹಿಸ್ ಟೀಮ್ ಇವರು ಆಗಮಿಸಿ ವಿದ್ಯಾರ್ಥಿಗಳು ಹೇಗೆ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎನ್ನುವುದರ ಬಗ್ಗೆ ವಿವಿಧ ಚಟುವಟಿಕೆಗಳನ್ನು ನೀಡುವುದರ ಮೂಲಕ ಪ್ರತಿ ವಿದ್ಯಾರ್ಥಿಗಳಲ್ಲಿಯೂ ನಾಯಕತ್ವ ಗುಣಗಳಿರುತ್ತದೆ ಅದನ್ನು ಹೇಗೆ ಸಾಮಾಜಿಕ ಅಭಿವೃದ್ಧಿಗೆ […]
ಕೋಟೇಶ್ವರ : ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ೨೯ನೇ ವಾರ್ಷಿಕೋತ್ಸವ ಜ.೨೪ರಂದು ಶನಿವಾರ ಸಂಜೆ ೭ಗಂಟೆಗೆ ಬೀಜಾಡಿ ಮಿತ್ರಸೌಧ ವಠಾರ ಜರುಗಲಿದೆ. ಈ ಸಂದರ್ಭದಲ್ಲಿ ಸಮಾಜ ಸೇವಕ,ಕೋಟೇಶ್ವರ ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್ ಅಂಕದಕಟ್ಟೆ ಅವರಿಗೆ ಸಂಸ್ಥೆಯ ವತಿಯಿಂದ ಪ್ರತಿವರ್ಷ ಕೊಡಮಾಡುವ ಊರ ಗೌರವದ ನಮ್ಮೂರ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಾಧಕರಾದ ಉಡುಪಿ ಜಿಲ್ಲಾ ಶಿಕ್ಷಕ ತರಬೇತಿ ಕೇಂದ್ರ ನಿವೃತ್ತ ಉಪನ್ಯಾಸಕ ಪ್ರಭಾಕರ ಮಿತಂತ್ಯಾಯ, ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ ಪೂಜಾರಿ, […]
ಕಲ್ಯಾಣಪುರ; ಗಂಭೀರವಾದ ಹೈ ಯೂಕರಿಸ್ಟಿಕ್ ಆಚರಣೆಗಳಿಗೆ ಮುಂಚಿತವಾಗಿ, ಕ್ಯಾಥೆಡ್ರಲ್ನ ರೆಕ್ಟರ್ ಗೌರವ ಕೋಲನ್ನು (ವಾರ್ಮೋತ್) ಆಶೀರ್ವದಿಸಿ ಪ್ಯಾರಿಷ್ ವಾರ್ಷಿಕ ಹಬ್ಬದ ಪೀಠಾಧಿಪತಿ ಶ್ರೀ ವಿಲ್ಸನ್ ಫೆರ್ನಾಂಡಿಸ್, ಶ್ರೀಮತಿ ಲೀನಾ ಫೆರ್ನಾಂಡಿಸ್ ಮತ್ತು ಅವರ ಪುತ್ರನಿಗೆ ಹಸ್ತಾಂತರಿಸಿದರು. ನಂತರ, ಸಂಕ್ಷಿಪ್ತ ಪ್ರಾರ್ಥನೆಗಳ ನಂತರ, ಕ್ಯಾಥೆಡ್ರಲ್ನ ಮಧ್ಯದಲ್ಲಿರುವ ಹೈ-ವಾಲ್ಯೂಮ್ ಲೋ-ಸ್ಪೀಡ್ ಫ್ಯಾನ್ಸ್ (HVLS) ಜಂಬೋ ಎರಡು ಸೀಲಿಂಗ್ ಫ್ಯಾನ್ಗಳನ್ನು ವಿಲ್ಸನ್ ಫೆರ್ನಾಂಡಿಸ್ ಮತ್ತು ಲೀನಾ ಫೆರ್ನಾಂಡಿಸ್ ಫ್ಯಾನ್ಗಳ ಎರಡು ಗುಂಡಿಗಳನ್ನು ಹಾಕುವ ಮೂಲಕ ಉದ್ಘಾಟಿಸಲಾಯಿತು. ನಂತರ ಬ್ರಹ್ಮಾವರದ ಹೋಲಿ ಫ್ಯಾಮಿಲಿ […]
ಮಂಗಳೂರು: ತಂಡದ ಕೆಲಸ ಮತ್ತು ಸಾಮಾಜಿಕ ಏಕೀಕರಣವನ್ನು ಪ್ರದರ್ಶಿಸುವ ವಿಶಿಷ್ಟ ಕಾರ್ಯಕ್ರಮವೊಂದರಲ್ಲಿ, ಸೈಂಟ್ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲಾ ಹಳೆಯ ವಿದ್ಯಾರ್ಥಿ ಸಂಘವು, ಸೈಂಟ್ ಅಲೋಶಿಯಸ್ ಕಾಲೇಜು ಹಳೆಯ ವಿದ್ಯಾರ್ಥಿ ಸಂಘದ (SACAA) ಸಹಯೋಗದೊಂದಿಗೆ ಭಾನುವಾರ, ಜನವರಿ 18 ರಂದು ‘ಅಲೋಯ್ ಕ್ವಿಜ್-ವಿಜ್ 2026’ ಅನ್ನು ಯಶಸ್ವಿಯಾಗಿ ಆಯೋಜಿಸಿತು. ಮಂಗಳೂರಿನ ಕೊಡಿಯಾಲ್ಬೈಲ್ನಲ್ಲಿರುವ ಶಾಲಾ ಆವರಣದಲ್ಲಿ ನಡೆದ ಈ ಕಾರ್ಯಕ್ರಮವು, ವಿವಿಧ ಹಿನ್ನೆಲೆಯ ಮತ್ತು ವಿಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಸಾಂಪ್ರದಾಯಿಕ ರಸಪ್ರಶ್ನೆ […]
. Reported by Maria Wilma Rego Photographs arranged by Praveen Cutinho ಕಲ್ಯಾಣಪುರದ ಸಂತೆಕಟ್ಟೆಯ ಮೌಂಟ್ ರೋಸರಿ ಚರ್ಚ್ನ ಕ್ಯಾಥೊಲಿಕ್ ಸಭಾ, ಜನವರಿ 18, 2026 ರ ಭಾನುವಾರದಂದು ಅತ್ಯಂತ ಭಕ್ತಿ, ಉತ್ಸಾಹ ಮತ್ತು ಪ್ಯಾರಿಷಿಯನ್ನರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ 2026 ಅನ್ನು ಆಚರಿಸಿತು. ಈ ಕಾರ್ಯಕ್ರಮವು ಚರ್ಚ್ ಮತ್ತು ಸಮಾಜದಲ್ಲಿ ಜನಸಾಮನ್ಯರು ಪ್ರಮುಖ ಪಾತ್ರವನ್ನು ಎತ್ತಿ ತೋರಿಸಿತು ಮತ್ತು ಹಾಜರಿದ್ದ ಎಲ್ಲರಿಗೂ ಸ್ಮರಣೀಯ ಸಂದರ್ಭವಾಯಿತು. ಬೆಳಿಗ್ಗೆ 8.00 ರಿಂದ 9.00 ರವರೆಗೆ ಪವಿತ್ರ ಯೂಕರಿಸ್ಟಿಕ್ […]
ಕುಂದಾಪುರ; ಜ.19; ಕುಂದಾಪುರ; ಸಿ.ಎಸ್. ಐ. ಕ್ರಪಾ ಚರ್ಚಿನಲ್ಲಿ ವಲಯ ಮಟ್ಟದ ಕ್ರೈಸ್ತ ಐಕ್ಯತ ಪ್ರಾರ್ಥನಾ ಕೂಟ ಜನವರಿ 18 ರಂದು ನಡೆಯಿತು. ಈ ಪ್ರಾರ್ಥನ ಕೂಟದಲ್ಲಿ, ರೋಮನ್ ಕ್ಯಾಥೊಲಿಕ್, ಸಿ.ಎಸ್. ಐ. ಮಲಬಾರ್ ವಿಧಿ, ಹೀಗೆ ವಿವಿಧ ಪಂಗಡದ ಕ್ರೈಸ್ತರೆಲ್ಲರು ಸೇರಿ ಈ ಪ್ರಾರ್ಥನ ಕೂಟ ನೆಡೆಸಲಾಯಿತು ಇದರ ಮುಂದಾಳತ್ವವನ್ನು ಸಿ.ಎಸ್. ಐ. ಕ್ರಪಾ ಚರ್ಚಿನ ಧರ್ಮಗುರು ವಂ।ಇಮಾನ್ಯುವೆಲ್ ಜಯಕರ್ ವಹಿಸಿಕೊಂಡಿದ್ದು ಉಡುಪಿ ಧರ್ಮಪ್ರಾಂತ್ಯದ ಹಿರಿಯ ಚರ್ಚ್ ಆದ ಭಾಗ್ಯವಂತೆ ರೋಜರಿ ಮಾತಾ ಚರ್ಚಿನ, ಹಾಗೇ ಕುಂದಾಪುರ […]

