ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಅವರನ್ನು ನೇಮಕ ಮಾಡಲಾಗಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಈ ನೇಮಕಾತಿ ಆದೇಶ ಹೊರಡಿಸಿದೆ ಈ ಹಿಂದೆ ಜಿಲ್ಲಾ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಅವರು ಬಳಿಕ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪಕ್ಷದ ವಿವಿಧ ಹೋರಾಟಗಳು, ಸಂಘಟನಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ಅವರು, ಇದೀಗ ಜಿಲ್ಲಾ ಅಧ್ಯಕ್ಷರಾಗಿ ಮಹತ್ವದ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ.

Read More

ಕುಂದಾಪುರ: ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಮತ್ತು ಉದ್ಯೋಗ ಆಧಾರಿತ ಶಿಕ್ಷಣ ಇಂದಿನ ವಿದ್ಯಾರ್ಥಿಗಳ ಅಗತ್ಯತೆಯಾಗಿದೆ. ಅದಕ್ಕೆ ಪೂರಕವಾಗಿ ಭಂಡಾರ್ಕಾರ್ಸ್ ಕಾಲೇಜು ಕೌಶಲ್ಯಾಭಿವೃದ್ಧಿ ಶಿಕ್ಷಣ ನೀಡುವತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಕಾರ್ಯದರ್ಶಿಗಳಾದ ಡಾ.ನಾರಾಯಣ ಸಭಾಹಿತ್ ಹೇಳಿದರು.ಅವರು ಸೆಪ್ಟೆಂಬರ್ 9ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್‌ಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಮಣಿಪಾಲದ ಎಮ್.ಎಸ್.ಡಿ.ಸಿ. ಮತ್ತು ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು ,ಕುಂದಾಪುರ ನಡುವಿನ “ತಿಳುವಳಿಕಾ ಒಪ್ಪಂದ (MOU)” ಕಾರ್ಯಕ್ರಮವನ್ನು ಉದ್ದೇಶಿಸಿ […]

Read More

ಮಂಗಳೂರು, ಸೆಪ್ಟೆಂಬರ್ 7: ನಗರದ ಬೋಳಾರದಲ್ಲಿರುವ ಸೈಂಟ್ ಆನ್ಸ್ ಪ್ರೌಢಶಾಲೆಯಲ್ಲಿ ಸೆಪ್ಟೆಂಬರ್ 7ರಂದು ಮಧ್ಯಾಹ್ನ 2.30ಕ್ಕೆ ಶಾಲೆಯ ಸಭಾಭವನದಲ್ಲಿ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಬಳಿಕ ವಿದ್ಯಾರ್ಥಿಗಳಿಂದ ಮನಮೋಹಕ ನೃತ್ಯ, ಶುಭಾಶಯ ಗೀತೆ ಹಾಗೂ ಕಿರು ನಾಟಕ ಪ್ರದರ್ಶನಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದವು. ಉತ್ತಮ ಸಂದೇಶವನ್ನು ಒಳಗೊಂಡ ವಿದ್ಯಾರ್ಥಿಗಳೇ ಸ್ವತಃ ತಯಾರಿಸಿದ ಶುಭಾಶಯ ಕಾರ್ಡ್‌ಗಳು ಹಾಗೂ ಹೂಗಳನ್ನು ನೀಡಿ ಮಂತ್ರಿಮಂಡಲದ ಸದಸ್ಯರು ಶಿಕ್ಷಕರನ್ನು ಆತ್ಮೀಯವಾಗಿ ಗೌರವಿಸಿದರು.ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಲಘು ಆಟಗಳನ್ನು ಆಯೋಜಿಸಲಾಗಿತ್ತು. ಶಿಕ್ಷಕರು […]

Read More

ಕುಂದಾಪುರದ ಆಲೂರಿನ ಹಳ್ಳಿಯ ಮಡಿಲಲ್ಲಿ 2010ರಲ್ಲಿ ಆರಂಭವಾದ ನಮ್ಮ ‘ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ’ ಇಂದು ಸಾವಿರಾರು ಜನರಿಗೆ ಆರೋಗ್ಯ ಸೇವೆ ನೀಡಿದ ಸಾರ್ಥಕ ತಾಣವಾಗಿ ಬೆಳೆದಿದೆ ಎಂದರೆ ಅದಕ್ಕೆ ನಿಮ್ಮೆಲ್ಲರ ಹಾರೈಕೆ ಮತ್ತು ಪ್ರೀತಿಯೇ ಕಾರಣ. ಇಂದು ನಿಮ್ಮೆದುರು ಒಂದು ತುರ್ತು ಹಾಗೂ ಮಹತ್ವದ ವಿಚಾರವನ್ನು ಹಂಚಿಕೊಳ್ಳಲು ಈ ಪತ್ರ ಬರೆಯುತ್ತಿದ್ದೇನೆ. ಇವತ್ತು ನಮ್ಮ ಸುತ್ತಲಿನ ಮಕ್ಕಳನ್ನು, ಯುವಜನತೆಯನ್ನು ನೋಡಿದಾಗ ಮನಸ್ಸಿಗೆ ಆತಂಕವಾಗುತ್ತದೆ. ದಿನದ ಬಹುಪಾಲು ಸಮಯ ಮೊಬೈಲ್ ಪರದೆಯ ಕೃತಕ ಬೆಳಕು, ಎಸಿ ರೂಮುಗಳು, ಜಂಕ್ […]

Read More

ಬಾರ್ಕೂರು; ಶಿಕ್ಷಕರ ದಿನದ ಪವಿತ್ರ ಸಂದರ್ಭದಲ್ಲಿ, ಹನೇಹಳ್ಳಿಯ ರಾಷ್ಟ್ರೀಯ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯು ತನ್ನ ಗಣ್ಯ ಹಳೆಯ ವಿದ್ಯಾರ್ಥಿಗಳಲ್ಲಿ ಒಬ್ಬರಾದ, ರಥಬೀದಿಯ ಬಾರ್ಕೂರಿನ ಮಂದಾರತಿ ಅಸೋಸಿಯೇಟ್ಸ್ – ಲೆಕ್ಕಪರಿಶೋಧಕರು ಮತ್ತು ತೆರಿಗೆ ವೃತ್ತಿಪರರ CTPR ನ ಶ್ರೀ ಹರೀಶ್ ಕುಂದರ್ ಅವರಿಂದ ಅರ್ಥಪೂರ್ಣ ಕೃತಜ್ಞತೆಯ ಸದ್ಭಾವನೆಯನ್ನು ಸ್ವೀಕರಿಸುವ ಸೌಭಾಗ್ಯವನ್ನು ಪಡೆದುಕೊಂಡಿತು. ‘ಗುರು ನಮನ’ (ಶಿಕ್ಷಕರಿಗೆ ನಮನ) ಉಪಕ್ರಮದ ಭಾಗವಾಗಿ, ಶ್ರೀ ಹರೀಶ್ ಕುಂದರ್ ಅವರು ತಮ್ಮ ಶಾಲೆಯಲ್ಲಿರುವ ಎಲ್ಲಾ ಶಿಕ್ಷಕರನ್ನು ಅವರ ಸಮರ್ಪಿತ ಸೇವೆಗೆ ಗೌರವ […]

Read More

ಸೆಪ್ಟೆಂಬೆರ್ 8 ರಂದು, ಕೋಟದ ಸಂತ ಜೋಸೆಫರ ಇಗರ್ಜಿಯುಲ್ಲಿ ಮಾತೆ ಮರಿಯಮ್ಮನವರ ಜಲ್ಮದಿನ ಹಾಗೂ “ತೆನೆ ಹಬ್ಬ” ಆಚರಣೆ ವಿಜ್ರಂಭಣೆಯಿಂದ ಆಚರಿಸಲಾಯಿತು. ಮಾತೆ ಮರಿಯಮ್ಮನವರ ವಿಗ್ರಹವನ್ನು ಮೆರವಣಿಗೆಯಲ್ಲಿ ಇಗರ್ಜಿಗೆ ತರಲಾಯಿತು. ದಾರಿಯುದ್ದಕ್ಕು ಮಕ್ಕಳು ಪುಶ್ಪಾರ್ಚರಣೆಗೈದರು. ಇಗರ್ಜಿಯ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು. ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಬಲಿಪೂಜೆಯಲ್ಲಿ ಭಾಗವಹಿಸಿ ಆಶೀರ್ವಾದ ಪಡೆದು ಕೊಂಡರು. ಸಂಪ್ರದಾಯದಂತೆ ಹೊಸ ಭತ್ತದ ತೆನೆಗಳನ್ನು ಆಶೀರ್ವದಿಸಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕೊನೆಯಲ್ಲಿ ಲಘು […]

Read More

ಅತ್ತೂರು: ಇಲ್ಲಿನ ಸಂತ ಲಾರೆನ್ಸ್ ಬಸಿಲಿಕದಲ್ಲಿ ಕನ್ಯಾ ಮರಿಯಮ್ಮನವರ ಜನ್ಮದಿನವನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಲಾಯಿತು . ಕರಾವಳಿ ಭಾಗದಲ್ಲಿ ಇಂದೇ ತೆನೆಹಬ್ಬವನ್ನು ಆಚರಿಸುತ್ತಿರುವುದರಿಂದ ದೇವಾಲಯದ ಪ್ರವೇಶದ್ವಾರದ ಬಳಿ ತೆನೆಗಳನ್ನು ಆಶೀರ್ವಚಿಸಲಾಯಿತು. ನಂತರ ಕನ್ಯಾ ಮರಿಯಮ್ಮನವರ ಮೂರ್ತಿ ಹಾಗೂ ತೆನೆಗಳೊಂದಿಗೆ ಭಕ್ತರು ಆಕರ್ಷಕ ಮೆರವಣಿಗೆಯಲ್ಲಿ ಸಾಗಿ ಬಂದರು. ಮಂಗಳೂರಿನ ಸಂತ ಜೋಸೆಫ್ ಸೆಮಿನರಿಯ ಪ್ರಾಧ್ಯಾಪಕರಾದ ವಂ. ಡಾ. ಜೆನ್ಸಿಲ್ ಆಳ್ವ ರವರು ಪ್ರಧಾನ ಧರ್ಮ ಗುರುಗಳಾಗಿ ಬಲಿ ಪೂಜೆಯನ್ನು ನೆರವೇರಿಸಿದರು. ಅವರು ತಮ್ಮ ಸಂದೇಶದಲ್ಲಿ, ಕನ್ಯಾಮರಿಯಮ್ಮನವರ ಆದರ್ಶಗಳನ್ನು […]

Read More

Udupi Kalyanpur; The feast of the birth of Mother Mary was celebrated with great enthusiasm and excitement at the Milagres Cathedral. ಉಡುಪಿ, ಸೆಪ್ಟೆಂಬರ್ 8: ಉಡುಪಿ ಡಯಾಸಿಸ್‌ನ ಮಿಲಾಗ್ರೆಸ್ ಕ್ಯಾಥೆಡ್ರಲ್ ಸೆಪ್ಟೆಂಬರ್ 8, 2026 ರಂದು ಕಲ್ಯಾಣಪುರದಲ್ಲಿ ವರ್ಜಿನ್ ಮೇರಿಯ ಜನನ ಹಬ್ಬವನ್ನು ಬಹಳ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲಾಯಿತು ಗಂಭೀರವಾದ ಹಬ್ಬದ ಬಲಿದಾನದ ಮೊದಲು ಬೆಳಿಗ್ಗೆ 8 ಗಂಟೆಗೆ ಕ್ಯಾಥೆಡ್ರಲ್ ಪೋರ್ಟಿಕೊ ಮುಂದೆ ದೊಡ್ಡ ಸಂಖ್ಯೆಯ ಪ್ಯಾರಿಷಿಯನ್ನರು […]

Read More

MONTHI FEAST CELEBRATION – 2026 ; Our Lady of Miracles Church, Milagres, Mangaluru ಮಂಗಳೂರು ನಗರದ ಮಿಲಾಗ್ರೆಸ್ ಚರ್ಚ್ ನಲ್ಲಿ ಸೆ. 8ರಂದುತೆನೆ ಹಬ್ಬ (ಮೋಂತಿಫೆಸ್ತ್) ವನ್ನು ಆಚರಿಸಲಾಯಿತು ಮಾತೆ ಮರಿ ಯಮ್ಮನವರಿಗೆ , ಮಕ್ಕಳು ಮಾತೆಗೆ ಹೂಗಳನ್ನು ಅರ್ಪಿಸಿದರು ಬಳಿಕ ಹೊಸ ತೆನೆಯ ಆಶೀರ್ವಚನ ನಂತರ ಚರ್ಚ್ ನಲ್ಲಿ ಹಬ್ಬದ ಬಲಿಪೂಜೆಯನ್ನು    ವಂ|ಫಾll ಐವನ್ ರೋಡ್ರಿ ಗಸ್ ಬಲಿಪೂಜೆ ನೆರವೇರಿಸಿದರು ಧರ್ಮಗುರುಗಳಾದ ವಂ|ಫಾ ಅಲ್ವಿನ್ ಸೆರಾವೋ , ಫಾll ಉದಯ್ ಫೆರ್ನಾಂಡಿಸ್, […]

Read More