ATHENA INSTITUTE OF HEALTH SCIENCES, MANGALORE ANNUAL SPORTS DAY CELEBRATION ಮಂಗಳೂರು ; ಅಥೇನಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್‌ನ 2026 ರ ವಾರ್ಷಿಕ ಕ್ರೀಡಾಕೂಟವನ್ನು ರ‍್ಸಿಂಗ್ ಶಾಲೆ ಮತ್ತು ರ‍್ಸಿಂಗ್ ಕಾಲೇಜು ಸೇರಿದಂತೆ ಅಲೈಡ್ ಹೆಲ್ತ್ ಸೈನ್ಸಸ್ 13/02/26 ರಂದು ಅತ್ಯಂತ ಉತ್ಸಾಹ ಮತ್ತು ಕ್ರೀಡಾ ಮನೋಭಾವದಿಂದ ಆಚರಿಸಲಾಯಿತು. ಈ ಕರ‍್ಯಕ್ರಮವು ವಿದ್ಯರ‍್ಥಿಗಳಲ್ಲಿ ದೈಹಿಕ ಸದೃಢತೆ, ತಂಡದ ಕೆಲಸ, ಏಕತೆ ಮತ್ತು ಆರೋಗ್ಯಕರ ಸ್ರ‍್ಧೆಯ ಮನೋಭಾವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿತ್ತು. ಕರ‍್ಯಕ್ರಮವು ವಿವಿಧ […]

Read More

ಕುಂದಾಪುರ, ಫೆಬ್ರವರಿ 12, 2026: ಐ ಎಮ್‌ಜೆ ಇನ್ಸ್ಟಿಟ್ಯೂಟ್ ಅಧ್ಯಕ್ಷರಾದ ಶ್ರೀ ಸಿದ್ಧಾರ್ಥ ಜೆ. ಶೆಟ್ಟಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಮಾರ್ಗದರ್ಶನದಡಿ,  ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನಾ ಆಧಾರಿತ ನವೀನತೆ ಹಾಗೂ ಜಾಗತಿಕ ಸಹಕಾರಗಳತ್ತ ಮುನ್ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಮೂಡ್ಲಕಟ್ಟೆ ತಾಂತ್ರಿಕ ಸಂಸ್ಥೆಯ ಸಂಶೋಧನಾ ವಿಭಾಗದ ಅಡಿಯಲ್ಲಿ ಕೃತಕ ಬುದ್ಧಿಮತ್ತೆ, ಡ್ರೋನ್ ಹಾಗೂ ರೋಬೋಟಿಕ್ಸ್‌ನ ಸ್ಮಾರ್ಟ್ ಇನೋವೇಶನ್ ಕೇಂದ್ರವನ್ನು ಫೆಬ್ರವರಿ 12, 2026 ರಂದು  ಉದ್ಘಾಟಿಸಲಾಯಿತು. ಈ ಕೇಂದ್ರವನ್ನು  ಸಂಶೋಧನೆ ಹಾಗೂ ಸಲಹಾ ವಿಭಾಗದ ಡೀನ್ […]

Read More

ರಕ್ತದಾನದ ಮೂಲಕ ಜೀವ ಉಳಿಸುವ ಪುಣ್ಯ ಕಾರ್ಯವನ್ನು ಮಾಡುತ್ತಿರುವ ಅಭಯಹಸ್ತ ಸಂಸ್ಥೆಗೆ ಯಾವುದೇ ರೋಗಿಯ ಅಶೀರ್ವಾದಕ್ಕಿಂತ ದೊಡ್ಡ‌ ಸನ್ಮಾನ ಬೇರೊಂದಿಲ್ಲ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆಯವರು ಅಭಿಪ್ರಾಯಪಟ್ಟರು. ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ‌ರಿ. ಉಡುಪಿ ಆಯೋಜಿಸುತ್ತಿರುವ 300ನೇ ರಕ್ತದಾನ ಶಿಬಿರದ ಲಾಂಛನ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇವಲ 6 ವರ್ಷದಲ್ಲಿ ವಿವಿಧ ಸಂಘಟನೆಗಳ ಸಹಕಾರದಲ್ಲಿ 40,000 ಯೂನಿಟ್ ರಕ್ತ ಸಂಗ್ರಹಿಸಿರುವುದು ಅಭಯಹಸ್ತ ಸಂಸ್ಥೆಯ ಸಮಾಜದ ಸೇವೆಗೆ ಹಿಡಿದ ಕೈಗನ್ನಡಿ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ […]

Read More

ಪತ್ರಿಕಾ ಪ್ರಕಟಣೆ ಮಂಗಳೂರಿನ ಬಿಜೈ ಚರ್ಚ್ ರಸ್ತೆಯ ‘ಕ್ಯಾಮಲಾಟ್’ನಲ್ಲಿ ಫೆಬ್ರವರಿ 14 ರಂದು ಸಂಜೆ 5 ಗಂಟೆಗೆ, ವಿವಾಹ ಜೀವನದ ಐವತ್ತು ವರ್ಷಗಳನ್ನು ಪೂರೈಸಿದ ದಂಪತಿಗಳಿಗಾಗಿ ಡಾ. ಮೈಕೆಲ್ ಲೋಬೊ ಅವರು ವಿಶೇಷ ‘ಗೋಲ್ಡನ್ ಕಪಲ್ಸ್’ (ಸುವರ್ಣ ದಂಪತಿಗಳು) ಪುನರ್ಮಿಲನ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.ಕಾಲದ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ, ಪ್ರೀತಿ, ಬದ್ಧತೆ ಮತ್ತು ಪರಸ್ಪರ ತಿಳುವಳಿಕೆಯೊಂದಿಗೆ ದೀರ್ಘಕಾಲದ ದಾಂಪತ್ಯ ಜೀವನ ನಡೆಸುತ್ತಿರುವ ದಂಪತಿಗಳನ್ನು ಗೌರವಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಈ ಸಂಭ್ರಮದ ಸಂಜೆ ಸುಮಾರು 30 ಸುವರ್ಣ […]

Read More

ಬೈಂದೂರು; ವಾರ್ಷಿಕ ಮಹಾ ಹಬ್ಬದ ಸಂಜೆ ಬೈಂದೂರಿನ ಸಾಂಸ್ಕ್ರತಿಕ ತಂಡದಿಂದ ಮನೋರಂಜನ ಕಾರ್ಯಕ್ರಮವಾಗಿ ಖ್ಯಾತ ನಾಟಕಗಾರರಾದ ಬರ್ನಾಡ್ ಜೆ.ಕೋಸ್ತಾ, ಕುಂದಾಪುರ ಇವರು ರಚಿಸಿದ ಸಾಮಾಜಿಕ, ಹಾಸ್ಯಭರಿತ, ನಿತಿದಾಯಕ “ಸ್ವಾರ್ಥಾಚಿ ದಾವ್ಲಿ” ಕೊಂಕಣಿ ನಾಟಕ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಬೈಂದೂರು ಚರ್ಚಿನ ಪ್ರಧಾನ ಧರ್ಮಗುರು ವಂ। | ವಿನ್ಸೆಂಟ್ ಕುವೆಲ್ಲೊ, ಮಾತನಾಡಿ ಬೈಂದೂರು ಚರ್ಚಿನಲ್ಲಿ ಉತ್ತಮ ಕಲಾವಿದರಿದ್ದಾರೆ, ಬೇರೆ ಕಡೆ ತಾವೇ ನಟಿಸಿ ನಾಟಕ ಮಾಡುವರು ಕಡಿಮೆಯಾಗಿದ್ದಾರೆ, ಆದರೆ ನಮ್ಮ ಇಗರ್ಜಿಯ ತರುಣರು, ದೊಡ್ಡವರು ವರ್ಷಪ್ರತಿ ನಾಟಕದಲ್ಲಿ ಅಭಿನಯಿಸಿ ಕಲೆಯನ್ನು […]

Read More

ಬೈಂದೂರು; ಇಲ್ಲಿನ ಹೋಲಿಕ್ರಾಸ್ ಚರ್ಚಿನ ವಾರ್ಷಿಕ ಉತ್ಸವ ತೆರಾಲಿ ಹಬ್ಬವು ಸಡಗರ, ಸಂಭ್ರಮದಿಂದ ಜರುಗಿತು. ಭ್ರಾತೃತ್ವ ದಿನ ದಿನಾಂಕ 8 ರಂದು ವಂ।ಜೋಕಿಮ್ ಡಿಸೋಜಾ ಇವರ ನೇತ್ರತ್ವದಲ್ಲಿ ಭ್ರಾತೃತ್ವ ದಿನ (ಕೊಂಪ್ರಿ ಆಯ್ತಾರ್) ಸಂಭ್ರಮ ನಡೆಯಿತು. ದೇವವರ ವಾಕ್ಯದ (ವೆಸ್ಪರ್) ಸಂಭ್ರಮ ದಿನಾಂಕ 10 ರಂದು ದೇವರ ವಾಕ್ಯದ (ವೆಸ್ಪರ್) ಸಂಭ್ರಮ ನಡೆಯಿತು. ಇದನ್ನು ಬೈಂದೂರು ಇಗರ್ಜಿಯ ಸಹಾಯಕ ಧರ್ಮಗುರು ವಂ। ಪ್ರಥ್ವಿ ರೋಡ್ರಿಗಸ್‌ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ।ವಂ।ಪೌಲ್ ರೇಗೊ […]

Read More

ಮಂಗಳೂರು; ಮಿಲಾಗ್ರಿಸ್ ಕಾಲೇಜು ಆಫ್ ನರ್ಸಿಂಗ್ ನ  ಎರಡನೇ  ಬ್ಯಾಚ್ ನ   ವಿದ್ಯಾರ್ಥಿಗಳ  ದೀಪ ಬೆಳಗುವಿಕೆ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭ ಮತ್ತು ವಾರ್ಷಿಕೋತ್ಸವವನ್ನು ಫೆಬ್ರುವರಿ  11 ರ0ದು ಮಿಲಾಗ್ರಿಸ್ ಜುಬಿಲಿ ಸಭಾಂಗಣದಲ್ಲಿ ಆಯೋಜಿಸಲಾಯಿತು.ಶುಶ್ರೂಶತೆಯ ಬದ್ಧತೆಯನ್ನು ಸಂಕೇತಿಸುವ ದೀಪ ಬೆಳಗಿಸುವ ಸಮಾರಂಭಕ್ಕೆ ನೆರೆದಿದ್ದವರನ್ನುಕಾಲೇಜಿನ ಉಪನ್ಯಾಸಕಿ ಶ್ರೀಮತಿ ಡಯಾನಾ ಡಿ’ಲಿಮಾ ರವರು  ಸ್ವಾಗತಿಸಿದರು .ಕಾಲೇಜಿನ ಪ್ರಾಂಶುಪಾಲೆ.ಡಾ. ಡಯಾನಾ ಲೋಬೋ ವಾರ್ಷಿಕ ವರದಿಯನ್ನು ಮಂಡಿಸಿದರು, ಇದರಲ್ಲಿ ಶೈಕ್ಷಣಿಕ ಸಾಧನೆಗಳು, ಸಂಸ್ಥೆಯ ಬೆಳವಣಿಗೆ ಮತ್ತು ವರ್ಷದ ಮೈಲುಗಲ್ಲುಗಳನ್ನು ವಿವರಿಸಿದರು. […]

Read More

Inaugural Ceremony of Inter State Youth Exchange 2025-26: A Resounding Success ಅಂತರ ರಾಜ್ಯ ಯುವ ವಿನಿಮಯ 2025-26ರ ಉದ್ಘಾಟನಾ ಸಮಾರಂಭವನ್ನು ಕರ್ನಾಟಕದ ಮಂಗಳೂರಿನಲ್ಲಿ ನಡೆಸಲಾಯಿತು, ತೆಲಂಗಾಣ ಅತಿಥಿ ರಾಜ್ಯವಾಗಿತ್ತು. ಈ ಕಾರ್ಯಕ್ರಮವನ್ನು ಮೇರಾ ಯುವ ಭಾರತ್ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಮಾಂಡ್ ಶೋಭಾಣ್, ಶಕ್ತಿಂಗರ ಮಂಗಳೂರು ಮತ್ತು ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಸಮಾರಂಭವು ಮಂಗಳೂರಿನ ಕೆನರಾ ಕಾಲೇಜಿನ ಎನ್‌ಎಸ್‌ಎಸ್ […]

Read More

ಇನ್ನೋಹೆಲ್ತ್ (INNOHEALTH) ಹೆಲ್ತ್‌ಕೇರ್ ಸೆಮಿನಾರ್ ಅನ್ನು 2026 ಫೆಬ್ರವರಿ 9ರಂದು ಬೆಳಿಗ್ಗೆ 9:30ಕ್ಕೆ ಕಾಲೇಜು ಸಭಾಂಗಣದಲ್ಲಿ ಮೂಡ್ಲಕಟ್ಟೆ ಕಾಲೇಜ್ ಆಫ್ಫಿಸಿಯೋಥೆರಪಿ, ಐ ಎಂ ಜೆ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್‌ಗಳ ಸಹಯೋಗದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಶ್ರೀ ಉದಯಕುಮಾರ್ ಶೆಟ್ಟಿ ಅವರು ಶಿಸ್ತಿನ ಮಹತ್ವ, ಆರೋಗ್ಯಕರ ಜೀವನಶೈಲಿ ಮತ್ತು ಆಧುನಿಕ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಬಗ್ಗೆ ಮಾತನಾಡಿದರು. ಅವರ ಪ್ರೇರಣಾದಾಯಕ ಭಾಷಣವು ವಿದ್ಯಾರ್ಥಿಗಳನ್ನು ಸೆಮಿನಾರ್‌ಗಳಲ್ಲಿ […]

Read More
1 23 24 25 26 27 537