ಶಿವಮೊಗ್ಗ, ಡಿಸೆಂಬರ್ 8, 2025: ಡಿಸೆಂಬರ್ 7, 2025 ರಂದು, ಶಿವಮೊಗ್ಗ ಡಯಾಸಿಸ್ನ ಯುವ ಆಯೋಗ “ಯುವಮಿತ್ರ”, ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ ಸಭಾಂಗಣದಲ್ಲಿ ಯುವ ಕ್ರಿಸ್ಮಸ್ ಮತ್ತು ಡಯಾಸಿಸ್ನ ಯುವಜನರಿಗೆ ಯುವಕೀರ್ತಿ ಪ್ರಶಸ್ತಿಗಳನ್ನು ಆಯೋಜಿಸಿತು. ಕಾರ್ಯಕ್ರಮವು ಬೆಳಿಗ್ಗೆ 9:00 ಗಂಟೆಗೆ ಶಿವಮೊಗ್ಗ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ನ ICYM ಅಧ್ಯಕ್ಷರಾದ ಸನ್ನಿಧಿ ಮತ್ತು ಅವರ ತಂಡದವರಿಂದ ಐಸ್ ಬ್ರೇಕರ್ ಅಧಿವೇಶನದೊಂದಿಗೆ ಪ್ರಾರಂಭವಾಯಿತು. ಅಧಿಕೃತ ಉದ್ಘಾಟನೆಯು ಬೆಳಿಗ್ಗೆ 10:00 ಗಂಟೆಗೆ ಪ್ರಾರಂಭವಾಯಿತು. ವೇದಿಕೆಯಲ್ಲಿದ್ದ ಗೌರವಾನ್ವಿತ ವ್ಯಕ್ತಿಗಳಲ್ಲಿ ಶಿವಮೊಗ್ಗ ಸೇಕ್ರೆಡ್ ಹಾರ್ಟ್ […]
Our Lady of Miracles church Milagres inaugurated and blessed “Senacle ‘ ಅವರ್ ಲೇಡಿ ಆಫ್ ಮಿರಾಕಲ್ಸ್ ಚರ್ಚ್ ಮಿಲಾಗ್ರೆಸ್ “ಸೆನಾಕಲ್” ಅನ್ನು ಉದ್ಘಾಟಿಸಿ ಆಶೀರ್ವದಿಸಿತು, ಅಲ್ಲಿ ರಿಕ್ವಿಯಮ್ ಮಾಸ್ ಮತ್ತು ಅಂತ್ಯಕ್ರಿಯೆಯ ಸೇವೆಯನ್ನು ಆಚರಿಸಿದ ನಂತರ ಆಹಾರ ಮತ್ತು ಉಪಹಾರವನ್ನು ಹೊಂದಲು ಒಂದು ಅಖಾಡವನ್ನು ಸ್ಥಾಪಿಸಲಾಯಿತು. ಫಾದರ್ ಅವಿತ್ ಸುವಾರ್ತೆಯನ್ನು ಘೋಷಿಸಿದರು, ಫಾದರ್ ಆಲ್ವಿನ್ ಸೆರಾವೊ ದಿನದ ಮಸಾಜ್ ಅನ್ನು ವಿವರಿಸಿದರು. ಫಾದರ್ ಬೋನಾ ಸ್ಥಳವನ್ನು ಆಶೀರ್ವದಿಸಿದರು. ಉಪಾಧ್ಯಕ್ಷರು ಸಭೆಯನ್ನು ಸ್ವಾಗತಿಸಿದರು. ಈ […]
Sixteen Apostolic Carmel Sisters Embrace the Sacred Covenant of Final Profession ಆಪೊಸ್ತಲಿಕ್ ಕಾರ್ಮೆಲ್ ಸಭೆಯ ಹದಿನಾರು ಕನ್ಯಾ ಸ್ತ್ರೀಯರ ಶಾಶ್ವತ ಪ್ರತಿಜ್ನೆಯ ಧಾರ್ಮಿಕ ವಿಧಿಯು ಡಿಸೆಂಬರ್ 6 ರಂದು ಮಂಗಳೂರಿನ ಮೇರಿಹಿಲ್ಲ್ ಕಾನ್ವೆಂಟ್ ನಲ್ಲಿ ನೆರವೇರಿತು. ಮಂಗಳೂರಿನ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಇತರ ಹಲವಾರು ಧರ್ಮ ಗುರುಗಳ ಜೊತೆಗೂಡಿ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿದರು. ಹದಿನಾರು ಯುವ ಕನ್ಯಾ ಸ್ತ್ರೀಯರು ಆಪೊಸ್ತಲಿಕ್ ಕಾರ್ಮೆಲ್ ನ ಸುಪೀರಿಯರ್ ಜನರಲ್ ಭಗಿನಿ ನಿರ್ಮಲಿನಿ […]
“Christian community’s contribution to education is immense – Response by AICU State President Alwyn D’Souza Paneer” ಕ್ರೈಸ್ತರ ಶಿಕ್ಷಣ ಕ್ಷೇತ್ರದ ಕೊಡುಗೆ ಅಪಾರ – AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಪ್ರತಿಕ್ರಿಯೆ ಕ್ರಿಸ್ಮಸ್ ರಜೆ ಕುರಿತು ಹಾಗೂ ಕಾನ್ವೆಂಟ್ ಶಿಕ್ಷಣದ ಕುರಿತು ಮಾಡಿದ ಟೀಕೆಗೆ ತೀವ್ರ ಖಂಡನೆ ಕ್ರೈಸ್ತ ಶಾಲೆಗಳಿಂದ ಬೆಳೆದ ಪ್ರಮುಖ ನಾಯಕರು ಯಾಕೆ ಮೌನ? ಆಲ್ ಇಂಡಿಯಾ ಕಥೊಲಿಕ್ ಯೂನಿಯನ್ನ ಕರ್ನಾಟಕ ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ […]
Manipal: MAHE confers PhD on MCON’s Henita Joshna Menezes ಮಣಿಪಾಲ, ಡಿಸೆಂಬರ್ 4: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್ (MCON) ನಿಂದ ಹೆನಿತಾ ಜೋಶ್ನಾ ಮೆನೆಜಸ್ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (PhD) ಪದವಿಯನ್ನು ಪ್ರದಾನ ಮಾಡಿದೆ. ಮಹಿಳೆಯರ ಹೃದಯರಕ್ತನಾಳದ ಆರೋಗ್ಯವನ್ನು ಮುನ್ನಡೆಸುವ ಬಗ್ಗೆ ಉತ್ಸುಕರಾಗಿರುವ ಸಂಶೋಧನಾ ವಿದ್ವಾಂಸರಾದ ಹೆನಿತಾ, ಮಧ್ಯಮ-ಆದಾಯದ ಸೆಟ್ಟಿಂಗ್ಗಳಲ್ಲಿ ಮಹಿಳೆಯರಿಗೆ ಹೃದಯ ಪುನರ್ವಸತಿಯಲ್ಲಿನ ನಿರ್ಣಾಯಕ ಅಂತರವನ್ನು ಪರಿಹರಿಸುವ ಮಹತ್ವಾಕಾಂಕ್ಷೆಯ ಮತ್ತು ಪರಿಣಾಮಕಾರಿ […]
ಶ್ರೀನಿವಾಸಪುರ : ಮುಖ್ಯವಾಗಿ ನಮ್ಮ ಸ್ವಂತ ತಾಲೂಕನ್ನು ಭ್ರಷ್ಟಚಾರ ಮುಕ್ತ ಮಾಡುವುದೇ ನನ್ನ ಉದ್ದೇಶ. ನಾವು ಸ್ವರಾಜ್ಯ ಮಾಡಬೇಕು ಎನ್ನುವ ಉದ್ದೇಶ ನಮಗೆ ಆದರೆ ಹಳ್ಳಿಗಳ ಕಡೆ ಕರೆಪ್ಷನ್ ಮಾಡುತ್ತಿದ್ದಾರೆ ಎಂದು ರಾಜ್ಯ ಉಪಲೋಕಾಯುಕ್ತಾ ಬಿ.ವೀರಪ್ಪ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ವಿವಿಧ ಗ್ರಾ.ಪಂ. ಕಚೇರಿಗಳಿಗೆ ಮಂಗಳವಾರ ಬೇಟಿ ನೀಡಿ ವಿವಿಧ ಕಾಮಗಾರಿಗಳ ಹಾಗು ಇತರೆ ದಾಖಲೆಗಳನ್ನು ಪರಿಶೀಲಿಸಿ ಮಾತನಾಡಿದರು. ಎಲ್ಲಿ ಹೋದರು ನಿಮ್ಮ ತಾಲೂಕು ಸರಿಮಾಡಿ ಎಂದು ಹೇಳುತ್ತಾರೆ ಇದರಿಂದಾಗಿ ಪದೇ ಪದೇ ನಮ್ಮ ತಾಲೂಕುನ್ನು ಸರಿಪಡಿಸಲು ತಾಲೂಕಿಗೆ […]
ಕೋಟಾ; ಡಾ. ಶಿವರಾಮ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟಾ ತಟ್ಟು ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ವತಿಯಿಂದ ನವೆಂಬರ್ 30.ರಂದು ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ 5ನೇ ವರ್ಷದ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ ವನ್ನು ಬಾಲ ಪ್ರತಿಭೆ ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಅರ್ನೋನ್ ಡಿ ಅಲ್ಮೆಡಾ ಗೆ ಪ್ರಧಾನ ಮಾಡಲಾಯಿತು..ಅರ್ನೋನ್ ತನ್ನ ಚಿಕ್ಕ ವಯಸಿನಲ್ಲಿ ಬೇರೆ ಬೇರೆ ಚಟುವಟಿಕೆ […]
THE ANCIENT TIMES will be holding the 5th exhibition of ancient and republican coins of India. ಮಂಗಳೂರು; ಕ್ರಿ.ಶ. 2 ರಿಂದ ಆರಂಭವಾಗಿ, ರಾಜರಾಜ ಚೋಳ, ಚೇರ, ಚೋಳ, ಪಾಂಡ್ಯ ವಂಶ, ವಿನಾಯಗರ ಸಾಮ್ರಾಜ್ಯ,ಮೈಸೂರು ಒಡೆಯರ್ ಕಾಲದ, ಈಸ್ಟ್ ಇಂಡಿಯಾ ಕಂಪನಿ, ಡಚ್ ಇಂಡಿಯಾ, ಫ್ರೆಂಚ್ ಇಂಡಿಯಾ,ಪ್ರಿನ್ಸ್ಲಿ ಸ್ಟೇಟ್ಸ್ ಆಫ್ ಇಂಡಿಯಾ— ಇವುಗಳ ಬೆಳ್ಳಿ, ಬಂಗಾರ, ತಾಮ್ರ ನಾಣ್ಯಗಳು ಈ ಪ್ರದರ್ಶನದಲ್ಲಿ ವಿಶೇಷ ಆಕರ್ಷಣೆ. ಅದೇ ರೀತಿ, ಬ್ರಿಟಿಷ್ ಇಂಡಿಯಾ ನಾಣ್ಯಗಳು, ವಿಕ್ಟೋರಿಯಾ ರಾಣಿ, ರಾಣಿ ಎಲಿಜಬೆತ್–II,ಕಿಂಗ್ ಜಾರ್ಜ್,ಕಿಂಗ್ ಎಡ್ವರ್ಡ್ ಅವರ ಕಾಲದ ನಾಣ್ಯಗಳು, ಯುದ್ಧ ಪದಕಗಳು, ಅಂಚೆ ಚೀಟಿಗಳು, ಪದಕಗಳು ಕೂಡ ಪ್ರದರ್ಶನದಲ್ಲಿರುತ್ತವೆ. ಜೊತೆಗೆ ಪ್ರಾಚೀನ ವಸ್ತುಗಳು, ವಿಂಟೇಜ್ ಸಂಗ್ರಹಗಳು, ಹಳೆಯ ಪೆನ್ನ್, ಶೋ ಪೀಸ್ಗಳು ಕೂಡ ಲಭ್ಯ. ಈ ಪ್ರದರ್ಶನಕ್ಕೆ ಭಾರತದ ವಿವಿಧ ಭಾಗಗಳಿಂದ 30ಕ್ಕೂ ಹೆಚ್ಚು ಡೀಲರ್ಗಳು ಭಾಗವಹಿಸಲಿದ್ದಾರೆ.ನಿಮ್ಮ ಬಳಿ ಇಂತಹ […]
ಉಡುಪಿ : 2025–26ನೇ ಸಾಲಿನಲ್ಲಿ ಇಲಾಖೆಯ ವತಿಯಿಂದ ಹಾವೇರಿಯಲ್ಲಿ ನಡೆದ ರಾಜ್ಯಮಟ್ಟದ ಟೇಬಲ್ ಟೆನಿಸ್ ಪಂದ್ಯಕೂಟದಲ್ಲಿ ನಮ್ಮ ಉಡುಪಿ ಜಿಲ್ಲೆಯ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯ 17 ವಯೋಮಿತಿಯ ಬಾಲಕರು ದ್ವಿತೀಯ ಸ್ಥಾನ ಪಡೆದು, ಪ್ರಿಯಾನ್ ಮತ್ತು ಡಿಶೆನ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಗೆಯೇ 14 ವಯೋಮಿತಿಯ ಬಾಲಕಿಯರು ತೃತೀಯ ಸ್ಥಾನ ಪಡೆದಿದ್ದಾರೆ.

