ಅಭಿವೃದ್ಧಿ ಯೋಜನೆಗಳ ಮೇಲ್ವಿಚಾರಣೆಗೆ ಹಿರಿಯ ಐಎಎಸ್ ಅಧಿಕಾರಿಗಳ ನಿಯೋಜನೆ ಬೆಂಗಳೂರು: ರಾಜ್ಯದ ಅಭಿವೃದ್ಧಿ ಚಟುವಟಿಕೆಗಳಿಗೆ ವೇಗ ನೀಡುವ ಉದ್ದೇಶದಿಂದ ಸರ್ಕಾರವು ಹಿರಿಯ ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳನ್ನು ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳಾಗಿ ನೇಮಿಸಿದೆ.  ಈ ಕುರಿತು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಕ್ಟೋಬರ್ 15, 2025ರಂದು ಅಧಿಸೂಚನೆ ಸಂಖ್ಯೆ ಸಿಆಸುಇ (ಆಸು) 06 ಇಸವ 2025 ಅನ್ನು ಹೊರಡಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುವ ಅಭಿವೃದ್ಧಿ ಯೋಜನೆಗಳ ಜಾರಿ, ಮೇಲ್ವಿಚಾರಣೆ, ಅಹವಾಲುಗಳ ವಿಚಾರಣೆ ಹಾಗೂ […]

Read More

Math’s Club at UBMC English Medium School ಕುಂದಾಪುರ : ಯು.ಬಿ.ಎಂ.ಸಿ. ಇಂಗ್ಲಿಷ್ ಮಾಧ್ಯಮ ಶಾಲೆಯು 11.10.2025 ರಂದು ಶಾಲೆಯಲ್ಲಿ ಗಣಿತ ಕ್ಲಬ್ ಅನ್ನು ನಡೆಸಿತು. ಕ್ಲಬ್‌ನ ಸಂಯೋಜಕರಾದ ದಿವ್ಯಾ ಮತ್ತು ಉಜ್ವಲಾ ಶಿಕ್ಷಕರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು ಮತ್ತು ವಿದ್ಯಾರ್ಥಿಗಳು ಕ್ಲಬ್ ಅನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವಂತೆ ಹೇಳಿದರು. ವಿದ್ಯಾರ್ಥಿಗಳು ತಮ್ಮ ಬೌದ್ಧಿಕ ಮತ್ತು ಸೃಜನಶೀಲ ಕೌಶಲ್ಯಗಳನ್ನು ಪ್ರದರ್ಶಿಸುವ ವಿವಿಧ ಗಣಿತ ಚಟುವಟಿಕೆಗಳನ್ನು […]

Read More

ಕಾಪು; ಕನ್ನಡ ಕಿರುತೆರೆ ನಟಿ ಮತ್ತು ಬಿಗ್ ಬಾಸ್ ಖ್ಯಾತಿಯ ಕಾವ್ಯ ಶಾಸ್ತ್ರಿ ಇಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರುಶನ ಪಡೆದರು ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಅಮ್ಮನ ಅನುಗ್ರಹ ಪ್ರಸಾದ ನೀಡಿದರು. ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯಿಂದ ಗೌರವಿಸಲಾಯಿತು. ದೇವಳದ ನವದುರ್ಗಾ ಲೇಖನ ಮಂಟಪದಲ್ಲಿ ತಂದೆ-ತಾಯಿ ಜೊತೆ ನವದುರ್ಗಾ ಲೇಖನವನ್ನು ಬರೆದು ಶಾಶ್ವತ ಸೇವೆಯನ್ನು ಸಮರ್ಪಿಸಿದರು. ಈ ಸಂದರ್ಭದಲ್ಲಿ […]

Read More

ಕುಂದಾಪುರ : ಕುಂದಾಪುರ ನಗರದ ಮದ್ದುಗುಡ್ಡೆ ಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ‌ ಆಟ ಆಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳು ಮಿಥುನ್ ಖಾರ್ವಿ, ಚಂದ್ರ ಪೂಜಾರಿ, ರೆಹಮತ್, ನಿರಂಜನ್ ನಾಯಕ್ ಎಂದು ಗುರುತಿಸಲಾಗಿದೆ. ಕುಂದಾಪುರ ಪೊಲೀಸರು ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ವಿವರ : ದಿನಾಂಕ 12/10/2025 ರಂದು 23:30 ಗಂಟೆಗೆ ಕುಂದಾಪುರ ಕಸಬಾ ಗ್ರಾಮದ ಮದ್ದುಗುಡ್ಡೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ […]

Read More

ಕುಂದಾಪುರ, ಅ.12; ಅಕ್ಟೋಬರ್ 12 ರಂದು  ಭಾಗ್ಯವಂತೆ ರೋಜರಿ ಮಾತಾ ಚರ್ಚಿನಲ್ಲಿ, ಚರ್ಚ್ ವ್ಯಾಪ್ತಿಯಲ್ಲಿನ ಎಲ್ಲಾ ವಿಧದ ವಾಹನಗಳ ಆಶಿರ್ವಚನ ಕಾರ್ಯಕ್ರಮ ನಡೆಯಿತು. ಪ್ರಾರ್ಥನ ವಿಧಿಯನ್ನು ನಡೆಸಿದ ಬಳಿಕ, ಚರ್ಚ್ ಮೈದಾನದಲ್ಲಿ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಪವಿತ್ರ ಜಲದಿಂದ ಎಲ್ಲರ ವಾಹನಗಳನ್ನು ಆಶಿರ್ವದಿಸಿದರು.

Read More

‘Yuva Ratna’ Youth Leader Godwin Muscarenhas Honoured at Mount Rosary Church, Santhekatte–Kallianpur ಸಂತೆಕಟ್ಟೆ-ಕಲ್ಯಾಣಪುರ ಮೌಂಟ್ ರೋಸರಿ ಚರ್ಚ ಇದು ಹೆಮ್ಮೆ ಮತ್ತು ಸಂತೋಷದ ಸಂದರ್ಭವಾಗಿತ್ತು, ಅವರಲ್ಲಿ ಒಬ್ಬರು – ಒಬ್ಬ ಉತ್ಸಾಹಭರಿತ ಯುವ ನಾಯಕ ಮತ್ತು ಭರವಸೆಯ ಉದ್ಯಮಿ ಶ್ರೀ ಗಾಡ್ವಿನ್ ಮಸ್ಕರೇನ್ಹಾಸ್ – ಪ್ರತಿಷ್ಠಿತ ‘ಯುವ ರತ್ನ’ ಪ್ರಶಸ್ತಿಯನ್ನು ಪಡೆದಿದ್ದಕ್ಕಾಗಿ ಸನ್ಮಾನಿಸಲಾಯಿತು, ಇದು ಯುವಜನರಿಗೆ ಅವರ ಅನುಕರಣೀಯ ನಾಯಕತ್ವ ಮತ್ತು ಸೇವೆಗಾಗಿ ಕರ್ನಾಟಕ ರಾಜ್ಯ ಮಟ್ಟದ ಮನ್ನಣೆಯಾಗಿತ್ತು. ಸನ್ಮಾನ ಸಮಾರಂಭವು 2025 […]

Read More

ಕುಂದಾಪುರ; 03/10/2025 ರಂದು ಸಂಜೆ ಮೀನಾಕ್ಷಿ ಮತ್ತು ಮಗಳು ಜ್ಯೋತಿಯೊಂದಿಗೆ ಕುಂದಾಪುರ KSRTC ಬಸ್‌ ನಿಲ್ದಾಣದಿಂದ ಶಾಸ್ತ್ರಿ ಪಾರ್ಕ ಕಡೆಗೆ ಸರ್ವಿಸ್‌ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ BSNL Office ಹತ್ತಿರ  ಹಿಂದಿನಿಂದ ಮೋಟಾರ್‌ ಸೈಕಲ್‌ ನಲ್ಲಿ ಬಂದು ಇಬ್ಬರು ವ್ಯಕ್ತಿಗಳು ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಸುಲಿಗೆ ಮಾಡಿ ಹೋಗಿದ್ದರು, ಈ ಪ್ರಕರಣವನ್ನು ಫಿರ್ಯಾದಿದಾರು, ನೀಡಿದ ದೂರಿನ ಮೇರೆಗೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ : 125/2025 ಕಲಂ: 309(4) BNS Act ರಂತೆ ಪ್ರಕರಣ ದಾಖಲಾಗಿತ್ತು […]

Read More

ಬೆಂಗಳೂರು : ರಾಜ್ಯ ಸರ್ಕಾರವು ಯಶಸ್ವಿನಿ ಯೋಜನೆಯ ಫಲಾನುಭವಿಗಳಿಗೆ ಆರೋಗ್ಯ ಸೇವೆಗಳ ಹಿಂಬರಹದ ಕುರಿತು ಮಹತ್ವದ ಆದೇಶವನ್ನು ಹೊರಡಿಸಿದೆ. ಸರ್ಕಾರಿ ಆದೇಶ ಸಂಖ್ಯೆ: ಆಕುಕ 215 ಸಿಜಿಇ 2025, ದಿನಾಂಕ 08.10.2025ರಂತೆ, ಯಶಸ್ವಿನಿ ಯೋಜನೆಯಡಿಯಲ್ಲಿ ಫಲಾನುಭವಿಗಳಾಗಿರುವ ABArK ಯೋಜನೆಯ ಲಾಭಾರ್ಥಿಗಳಿಗೆ ಯಶಸ್ವಿನಿ ಯೋಜನೆಯಲ್ಲೇ ಪ್ರಯೋಜನ ಪಡೆಯಲು ಸೂಕ್ತ ಹಿಂಬರಹವನ್ನು ನೀಡಲು ಸರ್ಕಾರ ಅನುಮೋದನೆ ನೀಡಿದೆ.ಹೊರಡಿಸಿದ ಆದೇಶದ ಪ್ರಕಾರ, ಆಸ್ಪತ್ರೆಗಳಲ್ಲಿನ ಚಿಕಿತ್ಸಾ ವೆಚ್ಚದ ಹಿಂಬರಹವನ್ನು ಖಾಸಗಿ SAST ರೆಫರಲ್ ನೀಡುವ ಹಂತದಲ್ಲೇ ಸಿಗಲಿದೆ. ಸರ್ಕಾರದ ಆಸ್ಪತ್ರೆಗಳು ವ್ಯಾಪಕವಾಗಿ ಲಭ್ಯವಿರುವುದರಿಂದ […]

Read More

2000 ಇಸ್ವೆಂತ್ ಕುವೆಯ್ಟಾಂತ್ ಸುರ್ವಾತ್ ಜಾಲ್ಲ್ಯಾ ಆಶಾವಾದಿ ಪ್ರಕಾಶನಾಚ್ಯಾ ರುಪ್ಯೋತ್ಸವಾಚ್ಯಾ ವರ್ಸಾ, ತಶೆಂಚ್ 2015 ಇಸ್ವೆಂತ್ ಮುಂಬಂಯ್ತ್ ಸುರ್ವಾತ್ ಜಾಲ್ಲ್ಯಾ ಕೊಂಕಣಿಂತ್ಲ್ಯಾ ಪಯ್ಲ್ಯಾ ತೀನ್ ಲಿಪಿಚ್ಯಾ ಪಯ್ಣಾರಿ ಜಾಳಿಜಾಗ್ಯಾಚ್ಯಾ ದಶಮಾನೋತ್ಸವಾಚ್ಯಾ ವರ್ಸಾ ಜಾಹೀರ್ ಜಾಲ್ಲೆ ಪುರಸ್ಕಾರ್ ಹ್ಯೇ ಪರಿಂ ಆಸಾತ್.ದೆವಾದೀನ್  ಡೆನಿಸ್ ಡಿ’ಕುನ್ಹಾ ಕಿನ್ನಿಕಂಬ್ಳಾ ಸ್ಮಾರಕ್ ’ ಉತ್ತೀಮ್ ಕೊಂಕಣಿ (ಕನ್ನಡ ಲಿಪಿಕ್)  ಲಿಪ್ಯಂತರಣ್ ಜಾಲ್ಲೆಂ ಪುಸ್ತಕ್  ಪುರಸ್ಕಾರ್ನಿರ್ವಾಸಿತ್ ಯಾತ್ರಿಚಿ ಭಂವ್ಡಿ (ಕವಿ ಶೈಲೇಂದ್ರ ಮೆಹ್ತಾಚ್ಯೊ ನಾಗರಿ ಕವಿತಾ) ಪುಸ್ತಕಾಕ್ ರು.25,000, ಮಾನ್‌ಪತ್ರ್ ಆನಿ ಯಾದಿಸ್ತಿಕಾ14 ದಸೆಂಬರ್ 2025 (ಆಯ್ತಾರಾ) ಮಂಗ್ಳುರಾಂತ್ […]

Read More
1 47 48 49 50 51 286