ಕೋಲಾರ: ಮಹಿಳೆಯರ ಸಬಲೀಕರಣ ಮತ್ತು ಶೈಕ್ಷಣಿಕ ಅರಿವು ಮೂಡಿಸುವ ಉದ್ದೇಶದಿಂದ ಎಸ್ಐಇಡಿಎಸ್ (SIEDS – Society for Informal Education Development Studies) ಎನ್ಜಿಒ ಸಹಯೋಗದೊಂದಿಗೆ ಕೋಲಾರದ ನಿಸಾರ್ ನಗರನಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ (ಕೆಎಂಡಿಸಿ) ಕೋಲಾರಜಿಲ್ಲಾ ವ್ಯವಸ್ಥಾಪಕರಾದ ಶಿರೀನ್ ತಾಜ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅವರು ಮಹಿಳೆಯರಿಗೆ ಶಿಕ್ಷಣ, ಉದ್ಯೋಗಾವಕಾಶಗಳು, ಸ್ವಾವಲಂಬನೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. […]
ಹೆಮ್ಮಾಡಿ :- ಶಾಲಾ ಶಿಕ್ಷಣ ಇಲಾಖೆ ಹಾಗೂ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅತಿಥ್ಯದಲ್ಲಿ ಬೈಂದೂರು ವಲಯ ಮಟ್ಟದ ಕುಸ್ತಿ ಪಂದ್ಯಾಟವು ಹೆಮ್ಮಾಡಿಯಲ್ಲಿ ನಡೆಯಿತು. ಈ ಕುಸ್ತಿ ಪಂದ್ಯಾಟದಲ್ಲಿ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ 17 ಕುಸ್ತಿಪಟುಗಳು ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು14ರ ವಯೋಮಾನದ ಹುಡುಗರ ವಿಭಾಗದಲ್ಲಿ ಜನತಾ ಇಂಗ್ಲಿಷ್ ಮೇಡಂ ಸ್ಕೂಲಿನ ವಿದ್ಯಾರ್ಥಿಗಳಾದ ನೀನಾದ್ (8ನೇ ತರಗತಿ ) ರಿಷಿಕ್( 8ನೇ ತರಗತಿ) ಆನ್ಸ್ಟನ್( 8ನೇ ತರಗತಿ) ಆದಿತ್ಯ( 8ನೇ ತರಗತಿ) […]
ಗಂಗೊಳ್ಳಿ ; ಕ್ರೈಸ್ತ ಜ್ಯುಬಿಲಿ ವರ್ಷದ ಕಾರ್ಯಕ್ರಮದ ಅಂಗವಾಗಿ ಕೊಸೆಸಾಂವ್ ಮಾತೆಯ ದೇವಾಲಯದಲ್ಲಿ ಯುವಜನರ ಮಹೋತ್ಸವವು ಅಗಸ್ಟ್ 10, 2025 ರಂದು ವಿಜೃಂಭಣೆಯಿಂದ ಆಚರಿಸಲಾಯಿತು. ಚರ್ಚಿನ ಧರ್ಮಗುರುಗಳಾದ ವಂ. ಗುರು ತೋಮಸ್ ರೋಶನ್ ಡಿಸೋಜರವರ ನೇತೃತ್ವದಲ್ಲಿ ದಿವ್ಯ ಬಲಿಪೂಜೆಯನ್ನು ಅರ್ಪಿಸಲಾಯಿತು, ಫಿಯೊನಾ ಡಾಯಸ್, ಕ್ಯಾರಲ್ ರೆಬೇರೊ, ಸಿಂಡ್ರೆಲಾ ರೇಬೆರೊ, ಫಿಯೊನಾ ರೆಬೇರೊ, ರಿಶೆಲ್ ಡಿಸೋಜ, ಜೊಲ್ವಿನ್ ರೆಬೆಲ್ಲೊ, ಶರೆಲ್ ಫೆರ್ನಾಂಡಿಸ್ ರವರು ಸಕ್ರಿಯರಾಗಿ ಭಾಗವಹಿಸಿದರು. ಬಳಿಕ ಧರ್ಮಗುರುಗಳಾದ ವಂ| ತೋಮಸ್ ರೋಶನ್ ಡಿಸೋಜರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮವನ್ನು […]
Adventure, Leadership, and Teamwork at St Aloysius Gonzaga School’s Three-Day Scout and Cub Camp ಪ್ರತಿಷ್ಠಿತ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಸ್ಕೌಟ್ ಮತ್ತು ಕಬ್ ಘಟಕವು 2025 ಆಗಸ್ಟ್ 7ರಿಂದ 9 ರವರೆಗೆ ಪಿಲಿಕುಳ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಮೂರು ದಿನಗಳ ಸನಿವಾಸ ಶಿಬಿರವನ್ನು ಆಯೋಜಿಸಿತು. ಈ ಶಿಬಿರವನ್ನು ಸ್ಕೌಟ್ ಮಾಸ್ಟರ್ ಶ್ರೀಮತಿ ಸುಶ್ಮಿತಾ ಕೆ.ಎಸ್. ಹಾಗೂ ಕಬ್ ಮಾಸ್ಟರ್ ಶ್ರೀಮತಿ ಶಶಿಕಲಾ ಅವರ ನೇತೃತ್ವದಲ್ಲಿ ಪರಿಣಾಮಕಾರಿಯಾಗಿ ನಡೆಸಲಾಯಿತು. […]
ದಿನಾಂಕ:08/08/2025ರಂದು ಸರಕಾರಿ ಪದವಿ ಪೂರ್ವ ಕಾಲೇಜು ಶಂಕರನಾರಾಯಣ ಇಲ್ಲಿ ನಡೆದ ವೃತ್ತ ಮಟ್ಟದ 14ರ ವಯೋಮಾನದ ಬಾಲಕರ ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ
ದಿನಾಂಕ:09/08/2025ರಂದು ಝಿಯಾ ಪಬ್ಲಿಕ್ ಸ್ಕೂಲ್ ಕಂಡ್ಲೂರು ಇಲ್ಲಿ ನಡೆದ ತಾಲೂಕು ಮಟ್ಟದ 17ರ ವಯೋಮಾನದ ಬಾಲಕೀಯರ 35 ಕೆ.ಜಿ ವಿಭಾಗದ ಕರಾಟೆ ಪಂದ್ಯಾಟದಲ್ಲಿ ರಿದಾ ಪರ್ವಿನ್ 9ನೇ ತರಗತಿ ವಿದ್ಯಾರ್ಥಿನಿ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ
ಪಡುಕೋಣೆ,10.8.2025 ರಂದು ಭಾನುವಾರ ಸಂತ ಅಂತೋನಿ ಚರ್ಚ್ ಪಡುಕೋಣೆಯಲ್ಲಿ ದೇವರ ಪೀಠದ ಸೇವೆ ಮಾಡುವ ಮಕ್ಕಳ ಪಾಲಕರಾದ ಸಂತ ಜೋನ್ ಬರ್ಕ್ ಮನ್ಸ್, ಹಬ್ಬದ ದಿನವನ್ನು ಆಚರಿಸಲಾಯಿತು. ಚರ್ಚಿನ ಧರ್ಮ ಗುರುಗಳಾದ ವಂ। ಫಾ.ಫ್ರಾನ್ಸಿಸ್ ಕರ್ನೆಲಿಯೊ, ಅತಿಥಿಗಳಾಗಿ ಆಗಮಿಸಿದ ಡೊನ್ ಬೊಸ್ಕೊ ಸಂಸ್ಥೆ ತ್ರಾಸಿಯ ವಂ। ಫಾ.ಬ್ರೈಸ್, ದೇವರ ಪೀಠದ ಸೇವೆ ಮಾಡುವ ಮಕ್ಕಳು, ಮಕ್ಕಳಿಗೆ ಪ್ರೇರಣೆ ನೀಡುವ ಪ್ರೇರಕರಾದ ಭಗಿನಿ ಲೂಸಿ, ಮತ್ತು ಶೀಯುತ ಆಲ್ವಿನ್ ಡಿ’ಆಲ್ಮೇಡಾ ಹಾಗೂ ಚರ್ಚಿನ ಭಕ್ತಾದಿಗಳು ಸೇರಿ ಬಲಿ ಪೂಜೆಯನ್ನು […]
MCC Bank Ltd Inaugurates 10th ATM at Surathkal Branch ಸುರತ್ಕಲ್; ಆಗಸ್ಟ್ 10, 2025 ರ ಭಾನುವಾರದಂದು ಸುರತ್ಕಲ್ ಶಾಖೆಯಲ್ಲಿ ತನ್ನ 10 ನೇ ಎಟಿಎಂ ಅನ್ನು ಉದ್ಘಾಟಿಸುವ ಮೂಲಕ ಎಂ.ಸಿ.ಸಿ. ಬ್ಯಾಂಕ್ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ.ಸಮಾರಂಭವು ಸುರತ್ಕಲ್ನ ಸೇಕ್ರೆಡ್ ಹಾರ್ಟ್ ಚರ್ಚ್’ನ ಧರ್ಮಗುರುಗಳಾದ ವಂದನೀಯ ಆಸ್ಟಿನ್ ಪೀಟರ್ ಪೆರಿಸ್ ಅವರ ಆಶೀರ್ವಾದದೊಂದಿಗೆ ಪ್ರಾರಂಭವಾಯಿತು, ಉಪಯೋಗಿಸಿದ ವಾಹನ ಮಾರಾಟ ಸಲಹೆಗಾರರಾದ ಶ್ರೀ ಮೊಹಮ್ಮದ್ ಹನೀಫ್ ಅವರು ಎಟಿಎಂ ಅನ್ನು ಅಧಿಕೃತವಾಗಿ ಉದ್ಘಾಟಿಸಿದರು. ಮುಕ್ಕಾದ […]
ಆಗಸ್ಟ್ 9: “. ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಸೂಕ್ತ ಕೈಗನ್ನಡಿಯಾಗಿದೆ ಎಂಬುದಾಗಿ ಶಾಲಾ ಹಂತದ ಪ್ರತಿಭಾ ಕಾರಂಜಿ “ಅಲೋ ಸ್ಪಾರ್ಕ್ – 2025” ಸ್ಪರ್ಧಿಗಳನ್ನು ಉದ್ಘಾಟಿಸುತ್ತಾ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ ಉರ್ವಾ ಇಲ್ಲಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಂ. ಗುರು ಮೈಕಲ್ ಲೋಬೋ ತಿಳಿಸಿದರು.ಶಾಲಾ ಹಂತದ ಈ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಷಣ , ಛದ್ಮವೇಷ,ಭಾವಗೀತೆ ,ಜಾನಪದ ಗೀತೆ, ಆಶುಭಾಷಣ, ದೇಶಭಕ್ತಿ ಗೀತೆ ,ಕವನ ಪದ್ಯ ವಾಚನ,ಕವ್ವಾಲಿ ,ಭರತನಾಟ್ಯ,ಹೀಗೆ ಹತ್ತು […]

