ಕುಂದಾಪುರ:25.09.2025 ರಂದು ನಗರದ ಸೈoಟ್ ಮೇರಿಸ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರಸೂಸಲು “Talent Fiesta-2K25″ಎನ್ನುವ ಹೆಸರಿನಿಂದ ವೇದಿಕೆ ಸಜ್ಜುಗೊಳಿಸಲಾಯಿತು. ಈ ಸಮಯದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ವಿದ್ಯಾ ಸಂಸ್ಥೆಗಳ ಸಂಚಾಲಕರು ಹಾಗೂ ಚರ್ಚಿನ ಧರ್ಮ ಗುರುಗಳು ಆಗಿರುವ ಅ| ವಂ| ಫಾದರ್ ಪಾವ್ಲ್ ರೇಗೊರವರು ಪ್ರತಿಭೆಗೆ ಪೂರಕವಾಗಿ ಅರಳಿದ ಕಮಲದ ಹೂವಿನ ದಳಗಳ ಮಧ್ಯೆ ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಭೆ ಎಲ್ಲರಲ್ಲೂ ಇದೆ. ಸರಿಯಾದ ವೇದಿಕೆ ಸಿಕ್ಕಾಗ ಬಳಸಿಕೊಳ್ಳಬೇಕು ಎನ್ನುತ್ತಾ ವಿದ್ಯಾರ್ಥಿಗಳೆಲ್ಲರೂ ಅವರವರ […]
ಉಡುಪಿ – ಐಸಿವೈಎಂ ಉಡುಪಿ ಧರ್ಮಪ್ರಾಂತ್ಯದ ಆಶ್ರಯದಲ್ಲಿ ನಡೆದ “ಯುವ ದಬಾಜೋ 2.0” ಯುವ ಮಹಾಸಭೆಯ ಅಂಗವಾಗಿ ಆಯೋಜಿಸಿದ ಶಾರ್ಟ್ ಫಿಲ್ಮ್ ಸ್ಪರ್ಧೆ ಯುವಕರ ಕಲಾತ್ಮಕತೆ ಮತ್ತು ಕಥನ ಸಾಮರ್ಥ್ಯವನ್ನು ಪ್ರಸ್ತೂತ ಪಡಿಸಿತು. ಸೆಪ್ಟೆಂಬರ್ 15ರಂದು “ಯುವ ಆಯೋಗ, ಉಡುಪಿ ಧರ್ಮಪ್ರಾಂತ್ಯ ” ಯೂಟ್ಯೂಬ್ ಚಾನೆಲ್ನಲ್ಲಿ ಐದು ಶಾರ್ಟ್ ಫಿಲ್ಮ್ಗಳನ್ನು ಬಿಡುಗಡೆ ಮಾಡಲಾಗಿದ್ದು, ನಂಬಿಕೆ, ಸಂಸ್ಕೃತಿ ಹಾಗೂ ಸಮುದಾಯದ ಮೌಲ್ಯಗಳನ್ನು ಯುವಕರ ದೃಷ್ಟಿಕೋನದಿಂದ ಹಂಚಿಕೊಂಡವು. ಅದರಲ್ಲಿ ಒಂದು “ನವಿ ಸುರ್ವಾತ್ ಶಾರ್ಟ್ ಫಿಲ್ಮ್ ಆಗಿದೆ. ಇದನ್ನು […]
ಗುರುವಾಯನಕೆರೆ: ಪ್ರತಿಷ್ಠಿತ ವಿದ್ವತ್ ಪಿಯು ಕಾಲೇಜ್ ನಲ್ಲಿ ಇಂದು ” ಗುರುವಂದನಾ ” ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕ ವೃಂದಕ್ಕೆ ಗೌರವ ಸಮರ್ಪಣೆ ಮಾಡಿದರು. ವಿದ್ಯಾರ್ಥಿಗಳೇ ಏರ್ಪಡಿಸಿದ್ದ ಈ ಗುರುವಂದನಾ ಕಾರ್ಯಕ್ರಮ ಶಿಕ್ಷಕರ ದಿನಾಚರಣೆಯ ಭಾಗವಾಗಿ ಮೂಡಿ ಬಂದದ್ದು ವಿಶೇಷ. ಎಲ್ಲಾ ಶಿಕ್ಷಕರಿಗೂ ಪುಷ್ಪಗುಚ್ಛ ನೀಡಿ ಬರಮಾಡಿಕೊಂಡ ವಿದ್ಯಾರ್ಥಿಗಳು ನಂತರ ಪ್ರತಿ ಶಿಕ್ಷಕರಿಗೂ ಆರತಿ ಬೆಳಗುವುದರ ಮೂಲಕ ಅವರಿಗೆ ಸಮಾಜದಲ್ಲಿ ಇರುವ ಗೌರವದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಬಹಳ ವಿಶೇಷವಾಗಿ ಮೂಡಿ ಬಂದ ಈ […]
Barkur Annual General Body Meeting of Old Students Association – NHS & NPUC ಮಂಗಳವಾರ, 23 ಸೆಪ್ಟೆಂಬರ್ 2025 ಕಾಲೇಜು ಸಭಾಂಗಣ ನ್ಯಾಷನಲ್ ಹೈಸ್ಕೂಲ್ & ನ್ಯಾಷನಲ್ ಪಿಯು ಕಾಲೇಜು, ಬಾರ್ಕೂರು, ಬಾರ್ಕೂರು, ಹಳೆಯ ವಿದ್ಯಾರ್ಥಿ ಸಂಘದ (ನೋಂದಣಿ) 2024–25ನೇ ಸಾಲಿನ ವಾರ್ಷಿಕ ಮಹಾಸಭೆಯ ಹೆಮ್ಮೆಯ ಆತಿಥೇಯರಾಗಿದ್ದು, ಇದು ಮಂಗಳವಾರ, 23 ಸೆಪ್ಟೆಂಬರ್ 2025 ರಂದು ಬೆಳಿಗ್ಗೆ 10:15 ಕ್ಕೆ ವಿಶಾಲವಾದ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಅಧಿವೇಶನದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ […]
ಕುಂದಾಪುರ ; ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮಣಿಪಾಲ ಎಂಎಡಿಸಿ ಚೇರ್ಮನ್ರಾದ ಡಾ. ಬ್ರಿಗೇಡಿಯರ್ ಸುರಜಿತ್ ಸಿಂಗ್ ಪಾಬ್ಲಾ ಅವರು ದೀಪಬೆಳಗಿಸುವುದರ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದರು. ಆರಂಭಿಕ ಕೀ-ನೋಟ್ ಭಾಷಣ ಮಾಡಿದ ಅವರು, ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್ (ಎ ಬಿ ಸಿ) ಮತ್ತು ಮಾನವ-ಕೇಂದ್ರಿತ ಎ ಐ ಕುರಿತು ಬೆಳಕು ಚೆಲ್ಲಿದರು. ಅತ್ಯುತ್ತಮ ವಿಷಯದ ಬಗ್ಗೆ ಎಂ ಐ ಟಿ ಕೆ ಯಲ್ಲಿ ಸಮ್ಮೇಳನ ನಡೆಸುತ್ತಿರುವುದಕ್ಕೆ ತಮ್ಮ ಅತೀವ ಸಂತಸ ವ್ಯಕ್ತಪಡಿಸಿದರುಶ್ರೀಮತಿ ಡಾ. ಚರನ್ಜಿತ್ ಕೌರ್ […]
ಬ್ರಹ್ಮಾವರ ; ರಂಗಭೂಮಿ ಶಿಕ್ಷಣವೆಂದರೆ ಮನುಷ್ಯನ ಮೂಲ ಭಾವನೆ ಮತ್ತು ನವರಸಗಳನ್ನು ವ್ಯಕ್ತಪಡಿಸುವ ವಿಧಾನವೇ ಆಗಿದೆ. ಅದು ಕ್ರೋಧ ಅನುಕಂಪ, ಧೈರ್ಯ, ಭೀಭತ್ಸ, ಭಯ, ಶೃಂಗಾರ, ಶಾಂತಿ ಮತ್ತು ದುಃಖ ಆಶ್ಚರ್ಯಗಳನ್ನು ತಮ್ಮ ದೇಹ ಮತ್ತು ಮುಖದ ಭಾವನೆಗಳ ಮೂಲಕ ಅಭಿವ್ಯಕ್ತಗೊಳಿಸುವ ಈ ರಹಸ್ಯ ಪ್ರಪಂಚದಲ್ಲಿ ಹಾಡು, ಕುಣಿತ, ಸಂಗೀತ, ಉಡುಪು ಮತ್ತು ಬಣ್ಣಗಳ ಮೂಲಕ ಕಲ್ಪನೆಯನ್ನು ಪ್ರತಿನಿಧಿಸುತ್ತದೆ ಮತ್ತು ಸೃಜನಾತ್ಮಕತೆಯನ್ನು ವ್ಯಕ್ತಪಡಿಸಿ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ ಎಂದು ರೋ. ಚಂದ್ರಶೇಖರ ನಾಯರಿ ಅಧ್ಯಕ್ಷರು, ರೋಟರಿ ರಾಯಲ್ ಬ್ರಹ್ಮಾವರ […]
Training for children in a speech competition under the supervision of the Catholic Sabha Mangalore Pradesh (R) Belthangady Zone ಸೆಪ್ಟೆಂಬರ್ 21, ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ (ರಿ) ಬೆಳ್ತಂಗಡಿ ವಲಯದ ಉಸ್ತುವಾರಿಯಲ್ಲಿ ಮಕ್ಕಳಿಗೆ ಭಾಷಣ ಸ್ಪರ್ಧೆಯ ತರಬೇತಿ ಬೆಳ್ತಂಗಡಿ ಚರ್ಚಿನ ಹೋಲಿ ರಿಡೀಮರ್ ಸಭಾಂಗಣದಲ್ಲಿ ನಡೆಯಿತು. ಬೆಳ್ತಂಗಡಿ ಚರ್ಚಿನ ಧರ್ಮ ಗುರುಗಳಾದ ಫಾದರ್ ವಾಲ್ಡರ್ ಡಿ ಮೆಲ್ಲೊ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಥೊಲಿಕ್ ಸಭಾ ಬೆಳ್ತಂಗಡಿ […]
Mount Rosary Church, Gloriously Celebrates ‘Mother’s Jubilee 2025’ with Love, Gratitude, and Grandeur ಸಂತೆಕಟ್ಟೆ, ಕಲ್ಯಾಣಪುರ | ಸೆಪ್ಟೆಂಬರ್ 20, 2025. ಸೆಪ್ಟೆಂಬರ್ 20, ಶನಿವಾರದಂದು ಬಹುನಿರೀಕ್ಷಿತ ತಾಯಂದಿರ ಮಹೋತ್ಸವ 2025 ಅನ್ನು ಆಚರಿಸುವಾಗ ಮೌಂಟ್ ರೋಸರಿ ಚರ್ಚ್ ಬಣ್ಣ, ಭಕ್ತಿ ಮತ್ತು ಸಂತೋಷದಿಂದ ಜೀವಂತವಾಯಿತು. ಮಿಲೇನಿಯಮ್ ಆಡಿಟೋರಿಯಂ ಹಬ್ಬದ ಅಲಂಕಾರದಲ್ಲಿ ಹೊಳೆಯಿತು – ಪ್ರಕಾಶಮಾನವಾದ ಬಂಟಿಂಗ್ಸ್, ಹೂವುಗಳು ಮತ್ತು ದೀಪಗಳು – ತಾಯಂದಿರ ಮೇಲಿನ ಪ್ರೀತಿ, ಕೃತಜ್ಞತೆ ಮತ್ತು ಗೌರವವನ್ನು ಸಂಕೇತಿಸುತ್ತದೆ, […]
M.C.C. Bank Ltd convenes Annual General Meeting, records a net profit of 9.51 Crore in FY 2024-25 and declares 10% dividend at 107th AGM 2024–25ನೇ ಹಣಕಾಸು ವರ್ಷದಲ್ಲಿ ಎಂ.ಸಿ.ಸಿ. ಬ್ಯಾಂಕ್ ಎಲ್ಲಾ ಹಣಕಾಸು ನಿಯತಾಂಕಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಮತ್ತು ತನ್ನ ಷೇರುದಾರರಿಗೆ 10% ಲಾಭಾಂಶವನ್ನು ಘೋಷಿಸಿದೆ. 2024–25ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ₹9.51 ಕೋಟಿಗಳ ಅಭೂತಪೂರ್ವ ನಿವ್ವಳ ಲಾಭವನ್ನು ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ […]

