ಮಂಗಳೂರು, ಮಾರ್ಚ್ 2: ಜೆಪ್ಪುವಿನ ಇನ್ಫೆಂಟ್ ಮೇರಿ ಶಾಲೆಯಲ್ಲಿ ಮಾರ್ಚ್ 1 ರ ಭಾನುವಾರ ಸಮಗ್ರ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದ್ದು, ಸ್ಥಳೀಯ ಸಮುದಾಯಕ್ಕೆ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ಜೆಪ್ಪುವಿನ ಸೇಂಟ್ ಜೋಸೆಫ್ ಚರ್ಚ್, ಕ್ಯಾಥೋಲಿಕ್ ಸಭಾ, ಐಸಿವೈಎಂ ಮತ್ತು ಜೆಪ್ಪುವಿನ ಆರೋಗ್ಯ ಆಯೋಗದ ಸಹಯೋಗದೊಂದಿಗೆ ಈ ಉಪಕ್ರಮವನ್ನು ಮುನ್ನಡೆಸಿತು. ಈ ಶಿಬಿರವನ್ನು ಕೆಎಂಸಿ ಆಸ್ಪತ್ರೆ (ಅತ್ತಾವರ ಮತ್ತು ಅಂಬೇಡ್ಕರ್ ವೃತ್ತ) ಮತ್ತು ಮಣಿಪಾಲ ದಂತ ವಿಜ್ಞಾನ ಕಾಲೇಜು, ಮಂಗಳೂರಿನ ಸಹಯೋಗದೊಂದಿಗೆ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು […]
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೊಂಕಣಿ ಖಾರ್ವಿ ಸಮಾಜ ಮತ್ತು ಕೊಂಕಣಿ ಖಾರ್ವಿ ಕಲಾಮಾಂಡ್, ಭಟ್ಕಳ ಇವರ ಜಂಟಿ ಸಹಯೋಗದಲ್ಲಿ ಫೆಬ್ರವರಿ 28, 2026 ರಂದು ಭಟ್ಕಳ ಬಂದರಿನಲ್ಲಿ “ಸಿಗ್ಮೆ ಪೊರಬ್- 2026” ಎಂಬ ಕೊಂಕಣಿ ಜಾನಪದ ಕಾರ್ಯಕ್ರಮವು ಭವ್ಯ ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಂಕಾಳ ಎಸ್. ವೈದ್ಯರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ʼಮೀನುಗಾರಿಕೆ ಕೊಂಕಣಿ ಖಾರ್ವಿ ಸಮುದಾಯದ […]
ಮಾರ್ಚ್ 1 ರಂದು ನಿರ್ಕಾಣ ಸಂತ ತೋಮಸ್ ಚರ್ಚಿನಲ್ಲಿ ಧರ್ಮೋಪದೇಶದ ದಿನಾಚರಣೆ ಪ್ರಯುಕ್ತ ಚರ್ಚಿನ ಪ್ರಧಾನ ಗುರುಗಳಾದ ಫಾದರ್ ಅನಿಲ್ ರೋಶನ್ ಲೋಬೊ ಬಲಿಪೂಜೆಯನ್ನು ನಡೆಸಿ ಯೇಸು ಕ್ರಿಸ್ತರ ರೂಪಾಂತರದ ಅಗತ್ಯ ಹಾಗೂ ಮಹತ್ವದ ಬಗ್ಗೆ ತಿಳಿಸಿದರು. ಕ್ರೈಸ್ತ ಶಿಕ್ಷಣದಿಂದ ನಮ್ಮ ಜೀವನಲ್ಲಿ ನಾವು ಯಾವ ರೀತಿ ರೂಪಾಂತರ ಗೊಳ್ಳಲು ಸಾಧ್ಯ ಎಂಬುದನ್ನು ತಿಳಿಸಿದರು. ಬಳಿಕ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ವಿವಿದ ತರಗತಿಯ ವಿದ್ಯಾರ್ಥಿಗಳು ಯೇಸುವಿನ ಜೀವನದ ಮೌಲ್ಯಗಳ ಬಗ್ಗೆ ವಿವಿದ ವಿನೋದವಳಿಗಳನ್ನು ಪ್ರಸ್ತುತ ಪಡಿಸಿದರು. ಪ್ರತಿ […]
ಕುಂದಾಪುರ; ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ದಿನಾಂಕ 28.02.2026 ಶನಿವಾರ ಮಧ್ಯಾಹ್ನ 2:30ಕ್ಕೆ ಶಿಕ್ಷಣಕ್ಕೆ ಸಹಭಾಗಿಗಳು ಎಂಬ ಧ್ಯೇಯ ವಾಕ್ಯದೊಂದಿಗೆ ಶಿಕ್ಷಕರಕ್ಷಕ ಸಭೆ ನಡೆಯಿತು. ಶಾಲಾ ಸಂಚಾಲಕಿ ಐರಿನ್ ಸಾಲಿನ್ಸ್ ರವರು ಅಧ್ಯಕ್ಷತೆಯನ್ನು ವಹಿಸಿದರು ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಸಿ ಎಸ್ ಐ ಕೃಪಾ ಚರ್ಚ್ ನ ಧರ್ಮಗುರುಗಳಾದ ರೆವೆರೆಂಡ್ ಇಮಾನುಯಲ್ ಜಯಕರರವರು ನಿರ್ವಹಿಸಿದರು . ಇವರು ತಮ್ಮ ಭಾಷಣದಲ್ಲಿ ಮಕ್ಕಳಿಗೆ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಕಲಿಸುವುದು ಶಿಕ್ಷಕರು ಮತ್ತು ರಕ್ಷಕರ ಆದ್ಯ ಕರ್ತವ್ಯ ಎಂದು […]
ಹಂಗಾರಕಟ್ಟೆ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಕಟ್ಟೆ ಅಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಅಲಯನ್ಸ್ ಕ್ಲಬ್ ಕೋಟ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಆಚರಿಸಲಾಯಿತು. ಮಕ್ಕಳ ವಿಜ್ಞಾನ ಮಾದರಿ ಪ್ರದರ್ಶನದ ಉದ್ಘಾಟನೆಯನ್ನು ಶ್ರೀ ಸುಧಾಕರ ಹೆಗ್ಡೆ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಅಲಯನ್ಸ್ ಕ್ಲಬ್ ಅವರು ನೆರವೇರಿಸಿದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಅಲಯನ್ಸ್ ಕ್ಲಬ್ ಕೋಟ ಬ್ರಹ್ಮವಾರ ಇದರ ಅಧ್ಯಕ್ಷರಾದ ಐರೋಡಿ ಕರುಣಾಕರ್ ಶೆಟ್ಟಿ ಇವರು ನೆರವೇರಿಸಿದರು. ಒಂದರಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆ […]
MCC Bank, Belman Branch’s First Anniversary – Celebrating the achievement of a business target of Rs. 10 crore in a single year ಬೆಳ್ಮಣ್; ಎಂಸಿಸಿ ಬ್ಯಾಂಕಿನ ಬೆಳ್ಮಣ್ ಶಾಖೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ಒಂದೇ ವರ್ಷದಲ್ಲಿ ರೂ.10 ಕೋಟಿ ವ್ಯವಹಾರ ಗುರಿಯನ್ನು ಯಶಸ್ವಿಯಾಗಿ ದಾಟಿದ ಮಹತ್ವದ ಸಾಧನೆಯನ್ನು ಶನಿವಾರ, 28ನೇ ಫೆಬ್ರವರಿ 2026 ರಂದು ಬೆಳ್ಮಣ್ಶಾಖೆಯಲ್ಲಿ ಸಂಭ್ರಮದಿಂದ ಆಚರಿಸಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ […]
ಕುಂದಾಪುರ : ಕುಂದಾಪುರ ಕಂಡ್ಲೂರು ಪೊಲೀಸ್ ಠಾಣೆಯ ಎಸ್ಐ ನಾಸೀರ್ ಹುಸೇನ್ (58) ಮಾ.1 ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಉಡುಪಿ ಅಜ್ಜರಕಾಡು ಮೈದಾನದಲ್ಲಿ ನಡೆಯುತ್ತಿದ್ದ ನಮ್ಮ ಪೊಲೀಸ್ ನಮ್ಮಹೆಮ್ಮೆ ಎಲ್ಲರಿಗೂ ಫಿಟ್ನೆಸ್ ಡಬ್ ಫ್ರೀ ಕರ್ನಾಟಕ ಸೈಬರ್ ಜಾಗೃತಿಗಾಗಿ 5 ಕಿ.ಮೀ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದ ವೇಳೆ ಕುಸಿದು ಬಿದ್ದು ಮ್ರತರಾಗಿದ್ದಾರೆಮ್ಯಾರಥಾನ್ ಓಟದಲ್ಲಿ ಓಡುವಾಗ ಅವರು ಕುಸಿದು ಬಿದ್ದಿದ್ದರು, ಕೂಡಲೇ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು […]
Healing Through Harmony: Supporting Susheg Jivith’s Dementia Care Through the Magic of Konkani Cinema ಮಂಗಳೂರು – ಮಂಗಳೂರಿನ ‘ಸುಶೆಗ್ ಜಿವಿತ್’ ಡಿಮೆನ್ಶಿಯಾ ಆರೈಕೆ ಕೇಂದ್ರಕ್ಕೆ ನೆರವು ನೀಡುವ ಉದ್ದೇಶದಿಂದ, ಮಂಗಳೂರಿನ ‘ಸಿಲ್ವರ್ ಸರ್ಕಲ್’ ಎಂಬ ಹಿರಿಯ ಸ್ವಯಂಸೇವಕರ ತಂಡವು ಸಂಗೀತದ ಚಿಕಿತ್ಸಕ ಶಕ್ತಿಯನ್ನು ಆಧರಿಸಿದ ವಿಶೇಷ ನಿಧಿ ಸಂಗ್ರಹಣಾ ಅಭಿಯಾನವನ್ನು ಹಮ್ಮಿಕೊಂಡಿದೆ. ಸಂಗೀತವು ಸ್ಮರಣಶಕ್ತಿಯ ಮೇಲೆ ಬೀರಬಲ್ಲ ಆಳವಾದ ಪ್ರಭಾವವನ್ನು ಗುರುತಿಸಿರುವ ಈ ತಂಡವು, ಡಿಮೆನ್ಶಿಯಾದಿಂದ ಬಳಲುತ್ತಿರುವವರಿಗಾಗಿ “ಮ್ಯೂಸಿಕ್ ಅಂಡ್ ಮೆಮೊರಿ” […]
ಮದ್ಯಪಾನದ ಸಮಸ್ಯೆಗೆ ಉಚಿತ ವಾಸ್ತವ್ಯ ಪರಿಣಾಮದಾಯಕ ಶಿಬಿರ ಮದ್ಯಪಾನ ಅಥವಾ ಅಮಲು ಸೇವನೆ ಹಲವಾರು ಮಂದಿಗೆ ಗಂಭೀರವಾದ ಆರೋಗ್ಯ ಹಾಗೂ ಕೌಟುಂಬಿಕ ಸಮಸ್ಯೆಯಾಗಿ ಕಾಡುತ್ತದೆ. ಇದೊಂದು ಮನೋದೈಹಿಕ ಸಮಸ್ಯೆ ಇದರಿ೦ದ ಮುಕ್ತಿ ಪಡೆಯಲು ಸಾಧ್ಯವಿದೆ. ಈ ಪ್ರಯುಕ್ತ 2026 ಮಾರ್ಚ್ 8 ಭಾನುವಾರ ಸಂಜೆ 4.00 ರಿ೦ದ ಮಾರ್ಚ್ 12 ಗುರುವಾರ ಮಧ್ಯಾಹ್ನ 1.00ರ ತನಕ ಸ್ಟಳ : ಡಿವೈನ್ ಶಾಲ್ ಸೆಂಟರ್ ನಲ್ಲಿ ಆಯೋಜಿಸಲಾಗಿದೆ. ಒಮ್ಮೆ ಈ ಶಿಬಿರಕ್ಕೆ ನಿಮ್ಮವರನ್ನು ಕರೆ ತನ್ನಿರಿ, ಮದ್ಯಪಾನದ […]

