ಉಡುಪಿ; ಕ್ರಿಸ್ತಜಯಂತಿ, ದೇವನ ಪ್ರೀತಿಯ ಹೃದಯದ ಒಂದು ಮಿಡಿತ. ಮನುಜನ ಮೇಲಿನ ಪ್ರೀತಿಯ ತುಡಿತ. ತನ್ನ ಮಗನನ್ನೇ ಜಗತ್ತಿಗೆ ಧಾರೆ ಎರೆದ ಅಪರಿಮಿತ ಪ್ರೀತಿ. ಕ್ರಿಸ್ತ ಜಯಂತಿ ದೇವನ ಅನುಪಮ ಪ್ರೀತಿಯ ರೀತಿ. ಮಮತೆ, ಮಮಕಾರದ ಆಗರವಾಗಿರುವ ಆ ದೇವರ ಪ್ರೀತಿಯನ್ನು ಅನುಭವಿಸಿ ನಾವದರ ನೆರಳಾದಾಗ, ನಮ್ಮ ಹೃದಯ ಪ್ರೇಮದಿಂದ ಕ್ರಿಸ್ತನನ್ನು ನೀಡಲು ಮುಂದಾದಾಗ ನೈಜ ಕ್ರಿಸ್ತಜಯಂತಿಯ ಆಚರಣೆಯಾಗುತ್ತದೆ. “ಬೆಳಗು ಬಾ ಜ್ಯೋತಿಯನು, ಎದೆಯ ಮಂದಿರದಲ್ಲಿ, ಜಗಕೆ ಬೆಳಕಾಗುವೇ ಶುಭ ಘಳಿಗೆಯಲ್ಲಿ. ಇನಿತು ಜಡ ನಾನು ಬಂದ […]
ಶ್ರೀನಿವಾಸಪುರ: ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುವ ವೃತ್ತಿಪರರಾಗಬೇಕು. ಹುದ್ದೆ ಯಾವುದೇ ಮಾನದಂಡವಲ್ಲ; ಅದು ಒಂದು ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಹೇಳಿದರು.ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀನಿವಾಸಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಮಾತನಾಡಿದ ಅವರು, ಅವಿರೋಧವಾಗಿ ಆಯ್ಕೆಯಾದ ನೂತನ ಸಮಿತಿ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಎಲ್ಲರೂ ಒಗ್ಗಟ್ಟಿನಿಂದ ಸಂಘವನ್ನು ಮುನ್ನಡೆಸಬೇಕು ಎಂದು ಕರೆ ನೀಡಿದರು.ಚುನಾವಣಾಧಿಕಾರಿ ಪಾ.ಶ್ರೀ ಅನಂತರಾಮ್ ಮಾತನಾಡಿ, ಈ […]
ಮಂಜೇಶ್ವರದಲ್ಲಿರುವ ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ “ಕ್ರಿಸ್ಮಸ್ ಸಂಭ್ರಮ – 2025” ಅನ್ನು ಅತ್ಯಂತ ಭಕ್ತಿಭಾವ ಮತ್ತು ಹಬ್ಬದ ಉಲ್ಲಾಸದೊಂದಿಗೆ ಆಚರಿಸಲಾಯಿತು.ಕ್ರಿಸ್ಮಸ್ ಅದರ ನಿಜವಾದ ಅರ್ಥದಲ್ಲಿ ಹೊಸತನದ ಜನನ, ಸಂತೋಷ, ಮಾನವಕುಲಕ್ಕೆ ಸೇವಾ ಮನೋಭಾವವನ್ನು ಈ ಸಮಾರಂಭ ಸಾರಿತು.ಕ್ರಿಸ್ಮಸ್ ಸಂಭ್ರಮ – 2025.” ವು ಸಾಂಸ್ಕೃತಿಕ ಹಬ್ಬ, ವಿಶ್ವ ದಾಖಲೆ ಹೊಂದಿರುವ ರೆಮೋನಾ ಇವೆಟ್ ಪಿರೇರಾ ಅವರಿಂದ ಯೇಸುವಿನ ಜನನದ ಕಥೆಯನ್ನು ಅಭಿನಯಿಸುವ ಭರತನಾಟ್ಯ ಪ್ರದರ್ಶನ ಮತ್ತು ಪ್ರಸಿದ್ಧ ಗಾಯಕರಾದ ಜೋಶಲ್ ಮತ್ತು ಜೇಸನ್ ಅವರ ಸುಮಧುರ […]
Report By : Our Correspondent ದಸೆಂಬರ್ ೧೪ (ಮಂಗ್ಳೂರ್): ೨೦೦೦ ಇಸ್ವೆಂತ್ ಕುವೆಯ್ಟಾಂತ್ ಸುರ್ವಾತ್ಲ್ಲ್ಯಾ ’ಆಶಾವಾದಿ ಪ್ರಕಾಶನ್’ ಚೊ ರುಪ್ಯೋತ್ಸವ್, ತಶೆಂಚ್ ೨೦೧೫ ಇಸ್ವೆಂತ್ ಮುಂಬಂಯ್ತ್ ಸುರ್ವಾತ್ಲ್ಲ್ಯಾ ಪಯ್ಣಾರಿ.ಕೊಮ್ ಮ್ಹಳ್ಳ್ಯಾ ತೀನ್ ಲಿಪಿಚ್ಯಾ ಕೊಂಕಣಿ ಸಾಹಿತ್ಯಿಕ್ ಜಾಳಿಜಾಗ್ಯಾಚೊ ದಶಮಾನೋತ್ಸವ್ ಅಶೆಂ ದೊಡೊ ಸಂಭ್ರಮ್ ಆಯ್ತಾರಾ ೧೪ ದಸೆಂಬರ್) ಸಕಾಳಿಂ ೧೦ ಥಾವ್ನ್ ದೊನ್ಪಾರಾಂ ೧ ಪರ್ಯಾಂತ್ ಮಂಗ್ಳುರ್ಚ್ಯಾ ಎಮ್.ಸಿ.ಸಿ.ಬ್ಯಾಂಕ್ಚಾಚ್ಯಾ ಪಿ.ಎಫ್.ಎಕ್ಸ್.ಸಭಾಂಗ್ಣಾಂತ್ ಚಲ್ಲೊ. ಬಸ್ತಿ ವಾಮನ್ ಶೆಣಯ್ ಸ್ಮಾರಕ್ ೨೫ ಕೊಂಕಣಿ ಪುಸ್ತಕಾಂಚೆಂ ಲೊಕಾರ್ಪಣ್, ಮೌಲ್ಯಾಧಾರಿತ್ ಕೊಂಕಣಿ […]
(ICYM) 54 feet tall Christmas star formation from Puttur Mai Devus Church unit ಪುತ್ತೂರು; ಭಾರತೀಯ ಕ್ಯಾಥೋಲಿಕ್ ಯುವ ಚಳುವಳಿ (ICYM), ಪುತ್ತೂರು ಘಟಕವು ಮಾಯ್ ದೇವುಸ್ ಚರ್ಚ್ನಲ್ಲಿ 54 ಅಡಿ ಎತ್ತರದ ಕ್ರಿಸ್ಮಸ್ ನಕ್ಷತ್ರವನ್ನು ಪೂರ್ಣಗೊಳಿಸಿರುವುದಾಗಿ ಘೋಷಿಸಲು ಸಂತೋಷಪಡುತ್ತದೆ. ಈ ಯೋಜನೆಯು ಭರವಸೆ, ಏಕತೆ ಮತ್ತು ಕ್ರಿಸ್ಮಸ್ನ ಸಂತೋಷವನ್ನು ಆಚರಿಸುತ್ತದೆ. “ಪುತ್ತೂರಿನ ನಕ್ಷತ್ರ” ಕೇವಲ ಒಂದು ಸುಂದರ ದೃಶ್ಯಕ್ಕಿಂತ ಹೆಚ್ಚಿನದಾಗಿದೆ. ಇದು ನಮ್ಮ ಸಮುದಾಯದ ಶಕ್ತಿಯನ್ನು ಸಂಕೇತಿಸುತ್ತದೆ. ವಾರಗಳ ಯೋಜನೆ ಮತ್ತು […]
ಉಡುಪಿ; ಗೃಹಲಕ್ಷ್ಮಿ ಹಣದ ಬಗ್ಗೆ ತಕರಾರು ಎತ್ತುತ್ತಿರುವ ಬಿಜೆಪಿಯವರು ರೈತರಿಗೆ ಪಿ.ಎಂ ಕಿಸಾನ್ ಹಣ ತಿಂಗಳಿಗೆ ಸರಿಯಾಗಿ ಬರುತ್ತಿದೆಯಾ, ಗ್ಯಾಸ್ ಸಬ್ಸಿಡಿ ಇದರ ಬಗ್ಗೆ ನೋಡಿಕೊಳ್ಳಬೇಕುರೈತರಿಗೆ ಸಿಗುತ್ತಿದ್ದ ಸಬ್ಸಿಡಿಯನ್ನು ರದ್ದು ಮಾಡಿ ಗೊಬ್ಬರ ಮತ್ತು ಕೃಷಿ ಉಪಕರಣಗಳ ಬೆಲೆಯನ್ನು ಗಗನಕ್ಕೇರಿಸಿದ ಬಿಜೆಪಿ ಪಿ.ಎಂ ಕಿಸಾನ್ ಎಂಬ ಯೋಜನೆಯ ಮೂಲಕ ರೈತರ ಖಾತೆಗೆ ಹಣ ಹಾಕುತ್ತೇವೆ ಅಂತ ಪ್ರಚಾರ ಪಡೆದುಕೊಂಡು ಬಿಜೆಪಿ ಪಕ್ಷದವರು ಯೋಜನೆ ಜಾರಿಯಾದಾಂದನಿಂದ ರೈತರ ಖಾತೆಗೆ ಸರಿಯಾಗಿ ಹಣ ಹಾಕುತ್ತಿದ್ದಾರೆಯೇ ಅಂತ ಕಾರ್ಕಳ ಬಿಜೆಪಿಯ ಮಹಿಳಾ […]
ASHAWADI PRAKASHAN celebrates SILVER JUBILEE and POINNARI celebrates DECENNIAL JUBILEE ಡಿಸೆಂಬರ್ ೧೪ (ಮಂಗಳೂರು): ೨೦೦೦ ಇಸವಿಯಲ್ಲಿ ಕುವೇಯ್ಟಿನಲ್ಲಿ ಆರಂಭಿಸಿದ ’ಆಶಾವಾದಿ ಪ್ರಕಾಶನ’ ದ ರಜತ ಮಹೋತ್ಸವ, ಹಾಗೂ ೨೦೧೫ ಇಸವಿಯಲ್ಲಿ ಮುಂಬಯಿಯಲ್ಲಿ ಆರಂಭಿಸಿದ ಪಯ್ಣಾರಿ.ಕೊಮ್ ಎಂಬ ಮೂರು ಲಿಪಿಯ ಕೊಂಕಣಿ ಸಾಹಿತಿಕ ಜಾಲತಾಣದ ದಶಮಾನೋತ್ಸವ ಎಂಬ ಜಂಟಿ ಕಾರ್ಯಗಳು ಬಹು ವಿಜ್ರಂಬಣೆಯಿಂದ ಭಾನುವಾರದಂದು (೧೪ ಡಿಸೆಂಬರ್) ಮುಂಜಾನೆ ೧೦ ಗಂಟೆಯಿಂದ ಮಧ್ಯಾಹ್ನ ೧ ರ ವರೆಗೆ ಮಂಗಳೂರಿನ ಎಮ್.ಸಿ.ಸಿ.ಬ್ಯಾಂಕಿನಾ ಪಿ.ಎಫ್.ಎಕ್ಸ್.ಸಭಾಂಗಣದಲ್ಲಿ ಆಚರಿಸಲಾಯಿತು. ಬಸ್ತಿ […]
ಶ್ರೀನಿವಾಸಪುರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಯದರೂರು ಗ್ರಾಮದ ಸರ್ಕಾರಿ ಉರ್ದು ಶಾಲೆಯ ಅಡುಗೆ ಕೊಠಡಿ ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಕ್ಷಣದಲ್ಲಿ ಅನಾಹುತ ಸಂಭವಿಸುವ ಆತಂಕ ಇದೆ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಎಚ್ಚರಿಕೆ ನೀಡಿದೆ. ಅಡುಗೆ ಕೊಠಡಿಯ ಮೇಲ್ಛಾವಣಿಯಿಂದ ಸಿಮೆಂಟ್ ತುಂಡುಗಳು ಉದುರುತ್ತಿದ್ದು, ಮಕ್ಕಳ ಹಾಗೂ ಅಡುಗೆ ಸಿಬ್ಬಂದಿಯ ಜೀವಕ್ಕೆ ಅಪಾಯ ಎದುರಾಗಿರುವ ಬಗ್ಗೆ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಸಮಿತಿ ಸದಸ್ಯ ಶಬ್ಬೀರ್ ಅಹ್ಮದ್ ಅವರು ಆಯೋಗಕ್ಕೆ […]

