ಮಂಗಳೂರು: ಮೂಡುಜೆಪ್ಪು, ಕೆಲರಾಯಿ ನಿವಾಸಿ ಹಾಗೂ ದಿವಂಗತ ಗಿಲ್ಬರ್ಟ್ ಮೊಂತೇರೊ ಅವರ ಧರ್ಮಪತ್ನಿ ಪ್ರೆಸಿಲ್ಲಾ ಮೊಂತೇರೊ (81) ಅವರು ಅಲ್ಪಕಾಲದ ಅಸ್ವಸ್ಥ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಆಗಸ್ಟ್ 19ರಂದು ನಿಧನರಾದರು. ಪ್ರಗತಿಪರ ಕೃಷಿಕರು ಮತ್ತು ಪರೋಪಕಾರಿ ಸ್ವಭಾವದವರಾಗಿದ್ದ ಅವರು ನೆರೆಹೊರೆಯವರು ಹಾಗೂ ಪರಿಚಿತರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು. ಮೃತರು ರೋಹನ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೆರೊ ಅವರ ತಾಯಿ.  ರೋಹನ್ ಸೇರಿ ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ 14 ಮೊಮ್ಮಕ್ಕಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ: ಮೃತರ ಪಾರ್ಥಿವ ಶರೀರವನ್ನು ಆಗಸ್ಟ್ 21ರ ಶುಕ್ರವಾರ ಬೆಳಗ್ಗೆ 10.30ಕ್ಕೆ ಕೆಲರಾಯಿಯ ಸಂತ ಅನ್ನಾ ಚರ್ಚ್‌ನಲ್ಲಿ ಸಾರ್ವಜನಿಕ […]

Read More

ಕೋಟೇಶ್ವರದ ಪ್ರಸಿದ್ಧ ಜಿನಸಿ ಅಂಗಡಿ, ಎಲ್. ವಿ. ಸ್ಟೋರ್ಸ್ ಮಾಲಕ, ದಿ. ವಿಠಲ ಕಾಮತ್ ಅವರ ಧರ್ಮಪತ್ನಿ ರುಕ್ಮಾ ಬಾೈ ವಿಠಲ ಕಾಮತ್ (85) ಅವರು ಜುಲೈ 27 ರಂದು ನಿಧನರಾದರು. ಇವರು ಮೂವರು ಪುತ್ರರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

Read More

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಿದ್ದಾಪುರ ವಿಜಯಕರ್ನಾಟಕ ವರದಿಗಾರ ನಾಗೇಶ್ ಗಾಣಿಗ ನೇರಳಕಟ್ಟೆ ಅವರು ಹೃದಯಘಾತದಿಂದ ನಿಧಾನರಾಗಿದ್ದು, ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ )ತೀವ್ರ ಸಂತಾಪ ವ್ಯಕ್ತಪಡಿಸಿದೆ. ಕ್ರೀಯಾಶೀಲ ವರದಿಗಾರರಾಗಿದ್ದ ನಾಗೇಶ್ ಗಾಣಿಗ ಅವರ ಸೇವೆಯನ್ನು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಶ್ಲಾಘಿಸಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

Read More

Mrs, Genevieve Carvalho (02.05.1952 – 11.07.2026) w/o. Roque John Carvalho Mother/in law of Deepika/ Nitin, Ryanel /Jenifer, Grand mother of Riona &Ryson,Daughter of the late Patrick & Violet Lewis, sister of Teresa Mascarenhas, Eric Lewis, Jola Lewis, & Melwyn Lewis.Funeral on Monday the 13.07. 2026. Leaving residence at 3.30 pm. Mass at 4.pm at St. […]

Read More

ಕುಂದಾಪುರದ ಹೆಸರಾಂತ ದಿನಸಿ ಅಂಗಡಿ ಶ್ರೀ ಗಣೇಶ ಸ್ಟೋರ್ ಕುಂದಾಪುರ ಅದರ ಮಾಲೀಕರಾದ ದಿ. ಕೆ ವಾಸುದೇವ್ ರಾವ್ ಅವರ ಪುತ್ರ ಕೆ ದಿನೇಶ್ ರಾವ್ (54) 27/05/2026 ರಂದು ಅಲ್ಪಾವಧಿಯ ಅನಾರೋಗ್ಯದಿಂದ ಮರಣ ಹೊಂದಿದ್ದಾರೆ. ಅವರು ಅವಿವಾಹಿತರಾಗಿದ್ದರು

Read More

Monsignor Leslie Shenoy Passes Away at 79 ಮಂಗಳೂರು, ಮೇ 24: ಉರ್ವಾ ಮೂಲದ ಗೌರವಾನ್ವಿತ ಧರ್ಮ ಗುರು ಹಾಗೂ ದಾನಶೀಲ ವ್ಯಕ್ತಿಯಾಗಿದ್ದ ಮೊನ್ಸಿ ಜೆರ್ ಲೆಸ್ಲಿ ಶೆಣ ಯ್ (79) ಅವರು ಭಾನುವಾರ, ಮೇ 24, 2026 ರಂದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು. 1947ರ ಅಕ್ಟೋಬರ್ 4ರಂದು ಉರ್ವಾದಲ್ಲಿ ಜನಿಸಿದ ಅವರು, ತಮ್ಮ ವಿನಯಶೀಲ ಸ್ವಭಾವ, ಆಳವಾದ ಭಕ್ತಿ ಹಾಗೂ ಜೀವನಪೂರ್ತಿ ಸೇವಾಭಾವದಿಂದ ಪ್ರಸಿದ್ಧರಾಗಿದ್ದರು. 1976ರ ಮೇ 14ರಂದು ಅವರು ಧರ್ಮ […]

Read More

ಕುಂದಾಪುರ: ವಿಠಲವಾಡಿಯ ಮೈನಾಡಿ ರಸ್ತೆಯ ನಿವಾಸಿ ಇಂಜಿನಿಯರ್ ರವಿಶಂಕರ್ (62) ಅಲ್ಪಕಾಲದ ಅಸ್ವಸ್ಥತೆಯಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಪುರಸಭೆ ಕಾಮಗಾರಿ ಗುತ್ತಿಗೆದಾರರಾಗಿದ್ದ ಇವರು ಪರಿಸರದ ಅನೇಕ ಬಡ ಜನರಿಗೆ ಮನೆ ಕಟ್ಟಲು ತಾಂತ್ರಿಕ ಪರಿಣತಿಯ ಸೇವೆ ನೀಡಿ ಪುರಭೆಯ ಅನುಮೋದನೆ ಒದಗಿಸಿ ಕೊಡುತ್ತಿದ್ದರು. ಪತ್ನಿ ಪುರಸಭೆಯ ಮಾಜಿ ಅಧ್ಯಕ್ಷೆ ಯು.ಕಲಾವತಿ ,ಎರಡು ಹೆಣ್ಣು ಹಾಗೂ ಅನೇಕ ಬಂಧು ಬಳಗದವರನ್ನು ಅಗಲಿದ್ದಾರೆ

Read More

ಕುಂದಾಪುರದ ಖ್ಯಾತ ಉದ್ಯಮಿ, ದಿ. ಪ್ರಭಾಕರ ಹವಾಲ್ದಾರ್(73) ಅವರ ಧರ್ಮಪತ್ನಿ, ಶ್ರೀಮತಿ ಸರಳಾ ಪಿ. ಹವಾಲ್ದಾರ್ ಮಾ. 20ರಂದು ನಿಧನರಾದರು. ಇವರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Read More
1 2 3 12