ಪಡುಕೋಣೆ ಸಂತ ಅಂತೋನಿ ಚರ್ಚಿನಲ್ಲಿ ಮಿಶಿನರಿ ಸಂಘದ ಮಕ್ಕಳಿಗೆ “ಧರ್ಮ ಸಭೆಯ ಮೂಲ ಸಮುದಾಯದ” ಮಿಶಿನರಿ ಸಂಘದ ಮಕ್ಕಳಿಗೆ “ಧರ್ಮ ಸಭೆಯ ಮೂಲ ಸಮುದಾಯ” ಎಂಬ ಒಂದು ದಿನದ ತರಬೇತಿಯನ್ನು ದಿನಾಂಕ 6.7.2025 ರಂದು ಎಂಬ ಒಂದು ದಿನದ ತರಬೇತಿಯನ್ನು ಶಿಬಿರವನ್ನು ನಡೆಸಲಾಯಿತು ಸಂಪನ್ಮೂಲ ವ್ಯಕ್ತಿಯಾಗಿ ಕಿರು ಸಮುದಾಯ ಆಯೋಗದ ನಿರ್ದೇಶಕರಾದ ವಂ। ಧರ್ಮಗುರು ಫಾದರ್ ಹೆರಾಲ್ಡ್ ಪಿರೇರಾ ಆಗಮಿಸಿದ ಅವರು ‘ಪ್ರಪಥಮವಾಗಿ ಪವಿತ್ರ ಬೈಬಲ್ ಮೇಲೆ ಪ್ರೀತಿ,ವಿಶ್ವಾಸ್,ಗೌರವ ಯಾವ ರೀತಿ ನೀಡಬೇಕು, ಪ್ರತಿಯೊಬ್ಬ ಮಕ್ಕಳಿಗೂ ಪವಿತ್ರ […]

Read More

ಜುಲೈ 6, 2025 ರಂದು ಮಂಗಳೂರಿನ ಉರ್ವಾ ಚರ್ಚ್ ಹಾಲ್‌ನಲ್ಲಿ ನಡೆದ ಡಯೋಸಿಸನ್ ವಾರ್ಷಿಕ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಹೋಲಿ ಸ್ಪಿರಿಟ್ ಚರ್ಚ್ ಮುಕ್ಕಾದ ವೈಸಿಎಸ್‌ನ ಹೊಸ ಡಯೋಸಿಸನ್ ಅಧ್ಯಕ್ಷರಾದ ರಯಾನ್ ಮೆಂಡೋನ್ಸಾ ಮತ್ತು ಇತರ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು. ಸಮಾರಂಭದ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದವರು ಕಾರ್ಯಕ್ರಮದ ಅಧ್ಯಕ್ಷ ರೆವರೆಂಡ್ ಫಾದರ್ ಜೀವನ್ ಸಿಕ್ವೇರಾ ಆಡಳಿತಾಧಿಕಾರಿ ಎಫ್‌ಎಂಸಿಐ ಮತ್ತು ಮುಖ್ಯ ಅತಿಥಿ ಶ್ರೀ ಅನ್ಸನ್ ನಜರೆತ್ ವೈಸಿಎಸ್ ವೈಎಸ್‌ಎಂ ರಾಷ್ಟ್ರೀಯ ಅಧ್ಯಕ್ಷರು. ಜೆನ್ನಿಕಾ ಸಾನಿಯಾ ಡಿ’ಸೋಜಾ (ಕ್ಯಾಸಿಯಾ) […]

Read More

The feast of Our Lady of Miracles was celebrated with devotion and devotion at Milagris Church, Mangalore. ಮಂಗಳೂರಿನ ಮಿಲಾಗ್ರಿಸ್ ಚರ್ಚ್‌ನಲ್ಲಿ ನಮ್ಮ ಪವಾಡಗಳ ಮಾತೆಯ ಹಬ್ಬವನ್ನು ಭಕ್ತಿ ಮತ್ತು ಭಕ್ತಿಯಿಂದ ಆಚರಿಸಲಾಯಿತು. ಕೊಂಕಣಿ ಭಾಷೆಯಲ್ಲಿ ಪವಿತ್ರ ಬಲಿದಾನವನ್ನು ಅತಿಥಿ ಧರ್ಮಗುರುಗಳೊಂದಿಗೆ ಎಪಿಸ್ಕೋಪಲ್ ವಿಕಾರ್ ಅ।ವಂ। ಡೇನಿಯಲ್ ವೇಗಾಸ್ ಆಚರಿಸಿದರು. ಶಾಂತಿಗಾಗಿ ಕೆಲಸ ಮಾಡಲು ಅವರು ಒತ್ತು ನೀಡಿದರು ಏಕೆಂದರೆ ಇದು ಕ್ರಿಸ್ತನ ಕರೆ ಮತ್ತು ಚರ್ಚ್‌ನ ಧ್ಯೇಯವಾಗಿದೆ, ಇದನ್ನು ನಾವು […]

Read More

ಕಥೊಲಿಕ್ ಸಭಾ ಉಡುಪಿ ಪ್ರದೇಶ್(ರಿ) ಗಂಗೊಳ್ಳಿ ಕೊಸೆಸಾಂವ್ ಮಾತೆಯ ಚರ್ಚ್ ಘಟಕದ ಆಶ್ರಯದಲ್ಲಿ, ಚರ್ಚಿನ ಪರಿಸರ ಆಯೋಗದ ಸಹಯೋಗದೊಂದಿಗೆ ” ವನಮಹೋತ್ಸವ ಕಾರ್ಯಕ್ರಮ” ದಿನಾಂಕ 06/07/2025 ರಂದು ಭಾನುವಾರ ಗಂಗೊಳ್ಳಿಯಲ್ಲಿ ಜರುಗಿತು. ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಎಡ್ವರ್ಡ್ ಫೆರ್ನಾಂಡಿಸ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು , ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧರ್ಮಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜರವರು ಜಂಬುನೇರಳೆ ಹಾಗೂ ಮಾವಿನ ಹಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ […]

Read More

A glorious hymn was sung as part of the festival for the patron saint of the Mangaluru Miracle Mother Milagris Church ಮಂಗಳೂರು; ನಮ್ಮ ಪವಾಡಗಳ ಮಾತೆ ಮಿಲಾಗ್ರಿಸ್ ಮಾತಾ ಹಬ್ಬದ ಅಂಗವಾಗಿ, ಮಂಗಳೂರು ಮಿಲಾಗ್ರಿಸ್ ಚರ್ಚ್‌ನ ಪೋಷಕಿಗೆ ವೈಭವದ ಸಂಜೆಯನ್ನು ಏರ್ಪಡಿಸಲಾಗಿತ್ತು. ನಾಲ್ಕು ಚರ್ಚ್ ಗಾಯಕವೃಂದಗಳು, ಎರಡು ಇಂಗ್ಲಿಷ್ ಮತ್ತು ಎರಡು ಕೊಂಕಣಿ ಗಾಯಕವೃಂದಗಳು ನಮ್ಮ ಪೂಜ್ಯ ತಾಯಿಯನ್ನು ಗೌರವಿಸಲು ಮತ್ತು ಹೊಗಳಲು ಮರಿಯನ್ ಸ್ತುತಿಗೀತೆಗಳನ್ನು ಹಾಡಲು ಒಂದು […]

Read More

“ವಿದ್ಯಾರ್ಥಿ ಜೀವನದಲ್ಲೇ ಪ್ರಜಾಪ್ರಭುತ್ವ ದ ಬಗ್ಗೆ ಮಾಹಿತಿ ದೊರೆತರೆ ಭವಿಷ್ಯ ದಲ್ಲಿ ಉತ್ತಮ ನಾಯಕ ನಾಗಬಹುದು” ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಜ್ಯೋತಿ ಶೆಟ್ಟಿ ಮತ್ತು ಶ್ರೀಮತಿ ನಾಗರತ್ನ ಹೆಬ್ಬಾರ್ ಕಾರ್ಯಕ್ರಮ ವನ್ನು ಸಂಯೋಜನೆ ಮಾಡಿದರು. ಶಿಕ್ಷಕ -ಶಿಕ್ಷಕೇತರರು ಸಹಕರಿಸಿದರು. Inauguration of the school parliament and various associations at Sri Vidhyesh Vidyamanya National English Medium School, Heradi – Barakur “If students gain awareness about democracy during their […]

Read More

ಮಂಗಳೂರು; ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ, ಅಕಾಡೆಮಿ ಸಭಾಂಗಣದಲ್ಲಿ 05 ಜುಲೈ 2025ರಂದು ʼಕಾವ್ಯಾಂ ವ್ಹಾಳೊ-4ʼ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿ, ನೆರೆದಿರುವ ಎಲ್ಲಾ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಮೊದಲು ಹಿರಿಯ ಬರಹಗಾರರಾದ ಶ್ರೀ ಎಡ್ವಿನ್‌ ನೆಟ್ಟೊ (ಎಡಿ ನೆಟ್ಟೊ)ರವರು ಅಸ್ವಸ್ಥರಿರುವ ಕಾರಣ, ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಲಾಯಿತು. ಶ್ರೀ ಅರುಣ್‌ ಜಿ. ಶೇಟ್‌ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ʼವಿವಿಧ ಪ್ರಕಾರಗಳಿರುವ […]

Read More

ಮಂಗಳೂರು ; ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ಜುಲೈ 05, 2025ರಂದು ʼಕಾವ್ಯಾಂ ವ್ಹಾಳೊ-4ʼ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ಹಮ್ಮಿಕೊಂಡಿದೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಿರಿಯ ಬರಹಗಾರರಾದ ಶ್ರೀ ಎಡ್ವಿನ್‌ ನೆಟ್ಟೊ (ಎಡಿ ನೆಟ್ಟೊ)ರವರನ್ನು ಸನ್ಮಾನಿಸಲಾಗುವುದು. ಶ್ರೀ ಅರುಣ್‌ ಜಿ. ಶೇಟ್‌ರವರು ಮುಖ್ಯ ಅತಿಥಿಯಾಗಿ, ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀ ವೆಂಕಟೇಶ್‌ ನಾಯಕ್‌ರವರು ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.ಶ್ರೀಮತಿ ಫೆಲ್ಸಿ ಲೋಬೊ, ದೆರೆಬೈಲ್‌ ಇವರು […]

Read More

ಕಲ್ಯಾಣಪುರ; ಯಾವುದೇ ಜನ ಸಮುದಾಯದ ಐತಿಹಾಸಿಕ, ಸಾಮಾಜಿಕ ಹಿನ್ನಲೆಯನ್ನು ತಿಳಿಯಲು ಆ ಜನರ ಪಾರಂಪರಿಕ ಸಾಂಪ್ರದಾಯಿಕ ಹಾಡುಗಳ ಪರಿಚಯ ತುಂಬಾ ಅಗತ್ಯ . ಅದುದರಿಂದ ಯುವ ಪೀಳಿಗೆ ತಮ್ಮ ಸಮುದಾಯದ ಜನಪದ ಸಾಹಿತ್ಯದತ್ತ ಒಲವು ಬೆಳಸಿಕೊಳ್ಳುವುದಕ್ಕೆ ಆಸಕ್ತಿ ತೋರಿಸಬೇಕು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಯುತ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ ರವರು ದಿನಾಂಕ 29-06-2025 ರಂದು ಕಲ್ಯಾಣಪುರದ ಮಿಲಾಗ್ರಿಸ್‌ ಕಾಲೇಜಿನ ಸಭಾಗಂಣದಲ್ಲಿ ಕೊಂಕಣಿ ಸಾಹಿತ್ಯ್‌ ಕಲಾ ಆನಿ ಸಾಂಸ್ಕೃತಿಕ ಸಂಘಟನ್‌, ಉಡುಪಿ ಜಿಲ್ಲೆ, ಮತ್ತು […]

Read More