ಬೆಂಗಳೂರಿನ ಕೋರಮಂಗಲದ ಇಂಡೋರ್ ಸ್ಟೇಡಿಯಂ ನಲ್ಲಿ ಅಗಸ್ಟ್ 30 2025ರಂದು ರಂದು ನಡೆದ ನಾಲ್ಕನೇ ದಕ್ಷಿಣ ಭಾರತ ವಲಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ಕುಂದಾಪುರದ ಖಾರ್ವಿಕೇರಿ ನಿವಾಸಿ ಗುರುಕುಲ ಪಬ್ಲಿಕ್ ಸ್ಕೂಲ್ ಕೋಟೇಶ್ವರದ 8ನೇ ತರಗತಿಯ ವಿದ್ಯಾರ್ಥಿನಿ ಸಾನಿಧ್ಯ ಎಸ್ ನಾಯ್ಕ12ರ ವಯೋಮಾನದ ವಿಭಾಗದಲ್ಲಿ ಕುಮಿಟಿಯಲ್ಲಿ ಚಿನ್ನದ ಪದಕವನ್ನು ಮತ್ತುಕಟಾ ವಿಭಾಗದಲ್ಲಿ ಚಿನ್ನದ ಪದಕವನ್ನು ಗಳಿಸಿರುತ್ತಾರೆ. ಸಾನಿಧ್ಯ ಕಳೆದ 4 ವರ್ಷಗಳಿಂದ ಕರಾಟೆಯನ್ನು ಕುಂದಾಪುರದ ಪ್ರಖ್ಯಾತ ಕಿರಣ್ ಡ್ರ್ಯಾಗನ್ ಫಿಸ್ಟ್ ಮಾರ್ಷಲ್ ಆರ್ಟ್ಸ್ ಆಫ್ ಇಂಡಿಯಾ ರಿಜಿಸ್ಟರ್ಡ್ ಇಲ್ಲಿ […]

Read More

ಖ್ಯಾತ ಪತ್ರಕರ್ತೆ, ಜನಪರ ಹೋರಾಟಗಾರ್ತಿ ಹಾಗೂ ಪ್ರಗತಿಪರ ಬರಹಗಾರ್ತಿ ಗೌರಿ ಲಂಕೇಶ್ ಅವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿ ಎಂಟು ವರ್ಷಗಳು ತುಂಬುತ್ತಿರುವ ಪ್ರಯುಕ್ತವಾಗಿ, ಈ ಬಾರಿ ಸೆಪ್ಟೆಂಬರ್ 05 ಶುಕ್ರವಾರ ಸಂಜೆ 6.00 ಗಂಟೆಗೆ, ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ “ಗೌರಿ ನೆನಪು” ಕಾರ್ಯಕ್ರಮವನ್ನು “ಸಹಬಾಳ್ವೆ ಕುಂದಾಪುರ” ಸಂಘಟನೆಯ ನೇತೃತ್ವದಲ್ಲಿ ಆಯೋಜಿಸಲಾಗಿದೆ.ಈ ಕಾರ್ಯಕ್ರಮದಲ್ಲಿ ಗೌರಿ ಲಂಕೇಶ್ ಅವರನ್ನು ಆತ್ಮೀಯವಾಗಿ ನೆನೆಸಿಕೊಳ್ಳಲಾಗುವುದು. ಅವರ ಬರಹ, ಅವರ ಹೋರಾಟ ಹಾಗೂ ಅವರ ಜನಪರ ಸಂದೇಶವನ್ನು ಚರ್ಚಿಸುವ ವೇದಿಕೆಯಾಗಲಿದೆ. ಕಾರ್ಯಕ್ರಮದಲ್ಲಿ ಗೌರಿಯ […]

Read More

ಕೋಲಾರ : 2025-26ನೇ ಸಾಲಿನ ಕೋಲಾರ ಜಿಲ್ಲೆಯ “ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪುರಸ್ಕೃತರ ಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಶಿಕ್ಷಕರ ಕಾರ್ಯಪರಿಣಾಮ, ವಿದ್ಯಾರ್ಥಿಗಳಲ್ಲಿ ತಂದ ಬದಲಾವಣೆ ಹಾಗೂ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಜಿಲ್ಲಾ ಆಯ್ಕೆ ಸಮಿತಿಯು ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ.ಈ ಬಾರಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಸರ್ಕಾರಿ ಉರ್ದು ಶಾಲೆಯ ಇಬ್ಬರು ಶಿಕ್ಷಕರು ಪ್ರಶಸ್ತಿ ಪಡೆದಿದ್ದಾರೆ. ಮುಳಬಾಗಿಲು ತಾಲ್ಲೂಕಿನ ಕುರುಬರಪೇಟೆ ಮೈನ್ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ […]

Read More

ಕಾರವಾರ : ನಗರದ ಹೆದ್ದಾರಿಯಲ್ಲಿರುವ ಸುರಂಗ ಮಾರ್ಗದಲ್ಲಿ ತಡರಾತ್ರಿ ಸಂಭವಿಸಿದ ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಗೋವಾ ಕಡೆಯಿಂದ ಕಾರವಾರ ಮಾರ್ಗವಾಗಿ ಪುತ್ತೂರು ಕಡೆಗೆ ತೆರಳುತ್ತಿದ್ದ ಅಲ್ಟೋ ಕಾರ್ ಚಾಲಕ, ಎದುರಿಗೆ ಇದ್ದ ಇನ್ನೊಂದು ಕಾರನ್ನು ಓವರ್ ಟೆಕ್ ಮಾಡಲು ಪ್ರಯತ್ನಿಸಿದ್ದ. ಈ ವೇಳೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಕಾರು ಚಲಾಯಿಸುತ್ತಿದ್ದ ಪುತ್ತೂರು ಮೂಲದ ರಂಜಿತ್ ಕುಮಾರ್ ವಿಶ್ವನಾಥ ನಾಯ್ಕ (35) ಸ್ಥಳದಲ್ಲೇ ಮೃತಪಟ್ಟಿದ್ದಾನೆ. […]

Read More

ಕುಂದಾಪುರ; ಆಗಸ್ಟ್ 30, 2025 ರಂದು ಬೆಂಗಳೂರಿನಲ್ಲಿ ನಡೆದ 4 ನೇ ದಕ್ಷಿಣ ಭಾರತ ಕರಾಟೆ ಚಾಂಪಿಯನ್‌ಶಿಪ್ 2025 ರಲ್ಲಿ ಕಟಾ ಮತ್ತು ಕುಮಿಟೆಯಲ್ಲಿ ಕುಂದಾಪುರದ ಅರ್ನಾನ್ ಡಿ’ಆಲ್ಮೇಡಾ ಚಿನ್ನದ ಪದಕ ಗೆದ್ದಿದ್ದಾನೆ. ಅವನು ಸಬ್ ಜೂನಿಯರ್ 11 ವರ್ಷ -40 ಕೆಜಿ ವಿಭಾಗದಲ್ಲಿ ಸ್ಫರ್ಧಿಸಿ ಪದಕ ಪಡೆದಿದ್ದಾನೆ. ಇವನು ಕುಂದಾಪುರದ ವಿಲ್ಸನ್ ಮತ್ತು ಜ್ಯೋತಿ ಡಿಅಲ್ಮೇಡ ಅವರ ಪುತ್ರನಾಗಿದ್ದಾನೆ. ಎಚ್‌ಎಂಎಂ ಇಂಗ್ಲಿಷ್ ಮಾಧ್ಯಮ ಶಾಲೆಯ 6 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.

Read More

ಪಡುಕೋಣೆ: ದಿನಾಂಕ 31.8.2025 ರಂದು ಪಡುಕೋಣೆ ಸಂತ ಅಂತೋನಿ ಚರ್ಚಿನ ಸೌಪರ್ಣಿಕ ಮಹಿಳಾ ಸಂಘದಿಂದ ಮಹಿಳೆಯರ ದಿನಾಚರಣೆ ಸೌಪರ್ಣಿಕ ನದಿಯ ದಂಡೆಯ ಮೇಲೆ ಮಹಿಳೆಯರ ದಿನಾಚರಣೆಯನ್ನು ಆಚರಿಸಲಾಯಿತು. ಮೊದಲು ವಂದನೀಯ ಫಾದರ್ ಪ್ರಾನ್ಸಿಸ್ ಕರ್ನೆಲಿಯೊರವರು ಚರ್ಚಿನ ಭಕ್ತಾಧಿಗಳ ಜೊತೆಗೂಡಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು.ಹಾಗೂ ಮಾತೆ ಮರಿಯಮ್ಮನ ಜನುಮದಿನದ ವ್ಯಾಪ್ತಿಯಾಗಿ 2ನೇ ದಿನದ ಪ್ರಾರ್ಥನೆಯೊಂದಿಗೆ ಹೂಗಳ ಅರ್ಪಣೆಯನ್ನು ಮಾಡಲಾಯಿತು. ಬಳಿಕ ಚರ್ಚಿನ ಸಭಾಂಗಣದಲ್ಲಿ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ,ಸ್ವಾಗತ ನೃತ್ಯ, ವಿವಿಧ ವಿನೋದಾವಳಿಗಳಾದ ಇತರ ನೃತ್ಯಗಳು, ಹಾಡುಗಳು ಪ್ರದಶನ […]

Read More

Passed away –  Mrs. Ivy D:Mello (66)  Koteshwar W/O Mr. Maurice D’Mello M/O Monisha Passed away on 31st august Funeral Cortege The funeral rites of Lt. Ivy D’Mello, will be on Monday the 1st September at 3.30 pm from her residence  Beach Road Koteshwar,followed by Holy Mass at 4.00pm at St Antony’s Church, Koteshwar.

Read More

ನಮ್ಮ ದೇಶದ 79ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಭಾರತೀಯ ಧ್ವಜವನ್ನು ಹಿಡಿದು ನಿಮ್ಮ ಫೋಟೋಗಳನ್ನು ನಮಗೆ ಕಳುಹಿಸಿ ಎಂದು ನಾವು ಘೋಷಿಸಿದಾಗ, ಹೆಚ್ಚಿನ ಪೋಷಕರು ಆಸಕ್ತಿ ತೋರಿಸಿದರು ಮತ್ತು ನಾವು ಊಹಿಸಿದ್ದಕ್ಕಿಂತಲು ಹೆಚ್ಚು ಮಕ್ಕಳು ಇದರಲ್ಲಿ ಭಾಗವಹಿಸಿದರು. ಅಲ್ಲದೆ ಸಮಯ ಮೀರಿದರೂ, ಮಕ್ಕಳ ತಂದೆ ತಾಯಿ ಅವರ ಮಕ್ಕಳ ಫೋಟೊ ಕಳುಹಿಸಿದ್ದಾರೆ ಅದಕ್ಕಾಗಿ ಮಕ್ಕಳ ಎರಡನೇಯ ಸಂಗ್ರಹವನ್ನು ಪ್ರಕಟಿಸಿದೇವೆ. ಮಕ್ಕಳ ತಾಯಿ ಮತ್ತು ತಂದೆಯವರ ಉತ್ಸಾಹ. ಹಾಗೇಯೆ ಮಕ್ಕಳ ಉತ್ಸಾಹ ಕೂಡ […]

Read More

ಕೋಲಾರ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಶೆರಿನ್ ತಾಜ್ ಅವರು ಇಂದುಮುಳಬಾಗಿಲು ಹೈದರಿ ನಗರದ ಸಿಜಿ & ಇಡಿ ಫೌಂಡೇಶನ್ ಹಾಗೂ ಬಿಎಚ್‌ಎಸ್ ಲರ್ನಿಂಗ್ ಸೆಂಟರ್‌ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಎನ್‌ಜಿಒ ಸದಸ್ಯರೊಂದಿಗೆ ಸಭೆ ನಡೆಸಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿದರು. ಅವರು ಮಾತನಾಡಿ – ಅಲ್ಪಸಂಖ್ಯಾತ ಯುವಕರು ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (IAS, KAS, IPS, KES, IFS ಹಾಗೂ ಇತರ […]

Read More
1 54 55 56 57 58 286