ಮಂಗಳೂರು ; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಶಿಶು ವಿಹಾರದ ವಿಭಾಗದಲ್ಲಿ ಬಣ್ಣದ ದಿನಾಚರಣೆಯನ್ನು ಬಹಳ ಸ೦ಭ್ರಮದಿ೦ದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ. ರೋಹನ್ ಡಿಅಲ್ಮೇಡ ಎಸ್.ಜೆ ರವರು ಮಾತನಾಡಿ, “ಬಣ್ಣಗಳು ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತವೆ ಮತ್ತು ಧನಾತ್ಮಕ ಚಿಂತನೆಗೆ ಸಹಾಯ ಮಾಡುತ್ತವೆ. ಬಣ್ಣಗಳು ವ್ಯಕ್ತಿಯ ಮನಸ್ಥಿತಿ ಮತ್ತು ಆಲೋಚನೆಗಳ ಮೇಲೆ ಪರಿಣಾಮ ಬೀರುತ್ತವೆ” ಎಂಬ ಸಂದೇಶವನ್ನು ನೀಡಿದರು. ಉಪ ಪ್ರಾ೦ಶುಪಾಲೆಯಾದ ಶ್ರೀಮತಿ ಅಪರ್ಣ ಸುರೇಶ್ ಹಾಗೂ ಮಕ್ಕಳ ಪೋಷಕರು […]
ಸಮುದ್ರದಲ್ಲಿ ಮೀನುಗಾರಿಕೆ ಮಾಡುವುದಕ್ಕೆ ನಿಜಕ್ಕೂ ಎದೆಗಾರಿಕೆ ಬೇಕು. ರೌದ್ರವತಾರದ ಸಮುದ್ರ ಎಣಿಸುವಾಗಲೇ ಭಯಭೀತರಾಗುತ್ತೇವೆ. ಆದರೆ ಮೀನುಗಾರರು ಭಯಭಿತರಾಗದೆ ಮೀಗಾರಿಕೆಗೆ ತೆರಳುತ್ತಾರೆ. ಅವರಿಗೆ ನಿಜಕ್ಕೂ ಶಹಭಾಸ್ ಅನ್ನಬೇಕು. ಅವರ ಧೈರಕ್ಕೆ ಮೆಚ್ಚಲೇ ಬೇಕು. ಆದರೆ ಮೀನುಗಾರಿಕೆ ತೆರಳಿದ ಸಮಯದಲ್ಲಿ ಬಿರುಗಾಳಿ ಬರುತ್ತೆ, ದೊಡ್ಡ ಅಲೆಗಳು ಅಪ್ಪಳಿಸುತ್ತವೆ, ದೋಣಿಗಳು ಮುಳುಗತ್ತವೆ, ಲಾಂಚ್ ಗಳು, ಬೋಟ್ ಗಳು ಅಪಾಯಕ್ಕೆ ಸಿಲುಕುತ್ತವೆ. ಮೀನು ಹಿಡಿಯುವರು ಸಮುದ್ರದಲ್ಲಿ ಮುಳುಗುತ್ತಾರೆ, ಅಲೆಗಳ ಮಧ್ಯೆ ಕೊಚ್ಚಿ ಹೋಗುತ್ತಾರೆ, ಹೀಗೆ ಹಲವು ಅಮೂಲ್ಯ ಜೀವಗಳು ಕಳೆದುಕೊಂಡು ಬಿಡುತ್ತೇವೆ. ಅವರ […]
Passed away – Mrs Precilla Baretto, (74) Fathima ward) Holy Rosary Church Kundapura W/o Late Rosario Baretto, M/O Winny /Joan Mathias, Antony Vijay Baretto / Mariya Kumari, Vikram / Philomena, Flavia / Ivan, Vinod/Reena, Janiffer/Avinash 8 grand children’s Funeral cortege leaves residence tomorrow Tuesday 15th July 2025 at 3:30 pm. followed by mass at 4:00 pm. […]
ಮಂಗಳೂರು, ಜುಲೈ 12, 2025 — ಮಂಗಳೂರಿನ ಕೆಪಿಟಿಸಿ ಸಭಾ ಭವನದಲ್ಲಿ ಇಂದು ನಡೆದ ಕರ್ನಾಟಕ ರಾಜ್ಯ ಮಟ್ಟದ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಹೊಸಳ ಬಾರ್ಕೂರಿನ ರೋಶನ್ ಲೋಬೊ ಬೆಳ್ಳಿ ಪದಕ ಗೆದ್ದರು, ಇದು ಅವರ ಪ್ರಭಾವಶಾಲಿ ಸಂಗ್ರಹಕ್ಕೆ ಮತ್ತೊಂದು ಗೌರವವನ್ನು ಸೇರಿಸಿತು. 40 ವರ್ಷ ವಯಸ್ಸಿನ ಕ್ರೀಡಾಪಟುವಿನ ಇತ್ತೀಚಿನ ಸಾಧನೆಯು ಕರ್ನಾಟಕದ ಅತ್ಯಂತ ಸ್ಥಿರವಾದ ಪವರ್ಲಿಫ್ಟಿಂಗ್ ಪ್ರದರ್ಶಕರಲ್ಲಿ ಒಬ್ಬರಾಗಿ ಅವರ ಸ್ಥಾನವನ್ನು ಬಲಪಡಿಸುತ್ತದೆ, ಸಣ್ಣ ಪಟ್ಟಣದ ಉತ್ಸಾಹಿಯಿಂದ ಪ್ರಸಿದ್ಧ ಚಾಂಪಿಯನ್ವರೆಗಿನ ಅವರ ಗಮನಾರ್ಹ ಪ್ರಯಾಣವನ್ನು ನಿರೂಪಿಸುವ ಅದೇ […]
ಶ್ರೀನಿವಾಸಪುರ : ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ವರ್ಗಾವಣೆ ಯಾಗಿರುವ ವೈದ್ಯರಾದ ರಂಗರಾವ್, ನಿರಂಜನ್ ರವರನ್ನು ಆಸ್ಪತ್ರೆ ವತಿಯಿಂದ ಸನ್ಮಾನಿಸಲಾಯಿತು.ಆಸ್ಪತ್ರೆ ಆಡಳಿತ ಅಧಿಕಾರಿ ಜಿ.ಎಸ್.ಶ್ರೀನಿವಾಸ್, ವೈದ್ಯರಾದ ಉಮಾಶಂಕರ್, ದಿವಾಕರ್, ಸಂಗೀತ, ವರಲಕ್ಷ್ಮಿ, ಫಾರ್ಮಾಸಿಗಳಾದ ಕಲ್ಲೇಶ್ ಕುಮಾರ್, ಮಹ್ಮದ್ಆಲಿ, ಮಂಜುನಾಥ್, ಶಿವಕುಮಾರ್, ಸಿಬ್ಬಂದಿಗಳಾದ ಕವಿತಾ, ಉಮಾ ಇದ್ದರು.
ಮಂಗಳೂರು, ಜುಲೈ 12:ಕರ್ನಾಟಕದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ, ಮಂಗಳೂರಿನ ಹೆಸರಾಂತ ಉದ್ಯಮ ಸಂಸ್ಥೆ ರೋಹನ್ ಕಾರ್ಪೊರೇಷನ್ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಅವರನ್ನು ತನ್ನ ಆಧಿಕೃತ ಬ್ರಾಂಡ್ ಅಂಬಾಸಿಡರ್ ಆಗಿ ಜುಲೈ 12 ರಂದು ಘೋಷಣೆ ಮಾಡಿತು.ಈ ಬಹು ನಿರೀಕ್ಷಿತ ಕಾರ್ಯಕ್ರಮವು, ಮಂಗಳೂರಿನ ಬಿಜೈ ಭಾರತ್ ಮಾಲ್ನಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ಸಮಾರಂಭದಲ್ಲಿ ಜಿಲ್ಲೆಯ ಪ್ರಮುಖ ಮಾಧ್ಯಮ ಪ್ರತಿನಿಧಿಗಳು, ಸಾಮಾಜಿಕ ಮಾಧ್ಯಮ ಪ್ರಭಾವಿಗಳು, ಮತ್ತು ಸಿನಿಮಾ ಜಗತ್ತಿನ ತಾರೆಗಳು ಭಾಗವಹಿಸಿದ್ದರು.ಈ ಘೋಷಣೆ ವಿಶೇಷ ಏಕೆಂದರೆ – […]
ಕೋಲಾರ,ಜೂ.೨೬: ದಿನಾಂಕ ೨೧-೦೬-೨೦೨೫ ರಂದು ಬೆಂಗಳೂರಿನ ನಿಮ್ಹಾನ್ಸ್ ಅಡಿಟೋರಿಯಂನಲ್ಲಿ ನಡೆದ ರೋಟರಿ ೩೧೯೧ ಅವಾರ್ಡ್ಸ್ ೨೦೨೪-೨೫ನೇ ಕಾರ್ಯಕ್ರಮದಲ್ಲಿ ೮೭ ಕ್ಲಬ್ಗಳಲ್ಲಿ ನಮ್ಮ ರೋಟರಿ ಕ್ಲಬ್ ೨೦೨೪-೨೫ನೇ ಸಾಲಿನ ೭ ಸ್ಟಾರ್ ಡೈಮಂಡ್ ಕ್ಲಬ್ ಪ್ರಶಸ್ತಿ ರೋ.ನಾಗಾನಂದ ಕೆಂಪರಾಜ್ ೭ ಸ್ಟಾರ್ ಡೈಮಂಡ್ ಅಧ್ಯಕ್ಷ ಪ್ರಶಸ್ತಿಗಳನ್ನು ಪಡೆದು ರೋಟರಿ ೩೧೯೧ ಅತ್ಯುತ್ತಮ ಕ್ಲಬ್ ಆಗಿ ಹೊರಬಂದಿದೆ ಹಾಗೂ ಕೋಲಾರ ಜೋನ್ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ ಎಂದು ಅಧ್ಯಕ್ಷ ರೋ.ನಾಗಾನಂದ ಕೆಂಪರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ದಿನಾಂಕ ೨೫-೦೬-೨೦೨೫ ರಂದು ನಗರದ […]
ಶ್ರೀನಿವಾಸಪುರ: ಪಟ್ಟಣದ ಹೊರವಲಯದ ಹೊಗಳಗೆರೆ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ 2025-26ನೇ ಸಾಲಿಗೆ 2 ವರ್ಷದ ತೋಟಗಾರಿಕೆ ಡಿಪ್ಲೊಮಾ ಕೋರ್ಸ್ಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಎಸ್ಎಸ್ಎಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಕೋರ್ಸ್ಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಕೋರ್ಸ್ ತೋಟಗಾರಿಕೆ ಕ್ಷೇತ್ರದಲ್ಲಿ ಪರಿಣತಿ ಗಳಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಾಗಿದ್ದು, ಉದ್ಯೋಗ ಮತ್ತು ಸ್ವಾವಲಂಬನೆಯ ದೃಷ್ಟಿಯಿಂದ ಕೂಡ ಲಾಭಕಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 15, 2025 ಹೆಚ್ಚಿನ ಮಾಹಿತಿಗಾಗಿ ಹೀಗಿರುವವರನ್ನು […]
ಶ್ರೀನಿವಾಸಪುರ: ಪಟ್ಟಣದ ಸಾರ್ವಜನಿಕರ ಸುರಕ್ಷತಿಗಾಗಿ ಪಟ್ಟಣದ ಎಂಟು ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಿ. ನಾಗರಾಜ ಅವರು ತಿಳಿಸಿದ್ದಾರೆ. ಪಟ್ಟಣದ ಪುರಸಭೆ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಪರಾಧ ಪ್ರಕರಣಗಳಲ್ಲಿಯೂ ಏರಿಕೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆಯ ಸಹಕಾರದಿಂದ ವಿವಿಧ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ ಎಂದು ತಿಳಿಸಿದರು.ಅಳವಡಿಸಲಾದ ಸ್ಥಳಗಳೆಂದರೆ ಇಂದ್ರ ಭವನ್ ವೃತ್ತ , ಮುಳಬಾಗಿಲು ವೃತ್ತ , ವೇಣು ಶಾಲೆ […]

