ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಕುಂದಾಪುರ ಇಲ್ಲಿ ಎಂಜಿನಿಯರ್ಸ್ ದಿನಾಚರಣೆ ನಡೆಸಲಾಯಿತು. ಕಾಲೇಜಿನ ಅಧ್ಯಕ್ಷರಾದ ಶ್ರೀ ಸಿದ್ದಾರ್ಥ ಜೆ ಶೆಟ್ಟಿ ಇವರು ವಿಶ್ವೇಶ್ವರಯ್ಯ ಅವರ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಎಲ್ಲರಿಗೂ ಶುಭ ಹಾರೈಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಡಾ ಮೆಲ್ವಿನ್ ಡಿ ಸೋಜಾ ಅವರು ವಿಶ್ವೇಶ್ವರಯ್ಯ ಅವರ ಜೀವನ ಶೈಲಿಯನ್ನು ನಾವೆಲ್ಲರು ಅಳವಡಿಸಿಕೊಂಡು ತಾಂತ್ರಿಕ ಜ್ಞಾನದ ಜೊತೆಗೆ ಉತ್ತಮ ಮಾನವರಾಗಬೇಕು ಎಂದು ಹೇಳಿದರು. ಕಾಲೇಜಿನ ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್ ಹಾಗೂ […]
ದುಬೈ, 14 ಸಪ್ತೆoಬರ್ 2025: ಎಸ್ ಎಫ್ ಎಕ್ಸ್ ಕುಟಾಮ್ ಮುದರಂಗಡಿ (ಯು.ಎ.ಇ), ಹಾಣಿo ಯು.ಎ.ಇ. oತ್ ಆಸ್ಚ್ಯಾ ಮುದರಂಗಡಿ ಚ್ಯಾ ಫಿರ್ಗಾಜ್ಗಾರಾoಕ್ ಸಾoಗಾತಾ ಹಾಡ್ನ್ ಸಪ್ತೆoಬರ್ 14ವೆರ್ ವಿನ್ನಿಸ್ ರೆಸ್ಟೋರೆಂಟ್, ಕರಾಮ,ದುಬೈ ಹಾoಗಾಸರ್ ಭೋವ್ ಸoಭ್ರಮಾನ್ಮೊಂತಿ ಫೆಸ್ತ್ ಆಚರಣ್ ಕೆಲೆo. ಫೆಸ್ತಾಚೆo ಆಚರಣ್ ಸಕಾಳಿo 11:00 ವೊರಾರ್ ಮಾನೆಸ್ತ್ ಲೆಸ್ಲಿ ಸೋಜ್ ಆನಿo ಅನಿಲ್ ಪ್ರಕಾಶ್ ಸೋಜ್ ಹಾoಚ್ಯಾ ಸ್ವಾಗತ್ ಕಾರ್ಯಸವೆo ಪ್ರಾರ೦ಭ್ ಜಾಲೆo.ಕಾರ್ಯಕ್ರಮಾಚ್ಯಾ ಸುರ್ವೇರ್ ಲಾನ್ಹಾ ಭುರ್ಗ್ಯಾನಿo ಸಕ್ಕಡ್ ಸಾoಗಾತಾ ಮೆಳ್ಯಾo ಆನಿo ಮರಿಯೆಕ್ […]
ಮೈಸೂರು; ಡಾ. ಎಕ್ಸ್.ಎ.ಡಿ. ಸೋಜಾ ಎಂ.ಎಸ್. ಎಂ.ಸಿ.ಎಚ್ ವೈದ್ಯಕೀಯ ಅಧೀಕ್ಷಕರು, ಸೇಂಟ್ ಜೋಸೆಫ್ ಆಸ್ಪತ್ರೆ, ಮೈಸೂರು ಮತ್ತು ಅವರ ಧರ್ಮ ಪತ್ನಿ ಜೆಸಿಂತಾ ಲೋಬೊ ಅವರಿಗೆ ಮೈಸೂರು, ಯಾದವಗಿರಿಯ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್, ಚರ್ಚಿಗೆ ಎಲೆಕ್ಟ್ರಾನಿಕ್ ಪ್ರೊಜೆಕ್ಟರ್ ಮತ್ತು 5 ಟಿವಿಗಳಿಗಾಗಿ ರೂ.2,44,000 ದೇಣಿಗೆ ನೀಡಿದ್ದಕ್ಕಾಗಿ ಮೈಸೂರು, ಯಾದವಗಿರಿಯ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್, ಚರ್ಚಿನ ಪರವಾಗಿ ಸನ್ಮಾನಿಸಲಾಯಿತು. Donor Dr. X.A. D’Souza and wife felicitated by Sacred Heart of Jesus, […]
ಮಂಗಳೂರು; ಪ್ರಧಾನ ಭಾಷಣ ಮಾಡಿದ ಪ್ರೊ. ಪುರುಷೋತ್ತಮ ಬಿಳಿಮಲೆ, “ಸಹಬಾಳ್ವೆಗೆ ಬೆದರಿಕೆಗಳು: ಪ್ರಜಾಪ್ರಭುತ್ವದ ಮುಂದೆ ಸವಾಲುಗಳು” ಎಂಬ ವಿಷಯದ ಕುರಿತು ಮಾತನಾಡಿದರು. ಶಾಂತಿ ಮತ್ತು ಸಾಮರಸ್ಯದಂತಹ ಮೌಲ್ಯಗಳು ಕ್ರಮೇಣ ಕಡಿಮೆಯಾಗುತ್ತಿವೆ ಎಂದು ಅವರು ಒತ್ತಿ ಹೇಳಿದರು ಮತ್ತು ಜನರನ್ನು ವಿಭಜಿಸುವ ರಾಜಕೀಯ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದರು. “ನಮ್ಮ ಭಿನ್ನಾಭಿಪ್ರಾಯಗಳು ವಿಭಜನೆಗೆ ಕಾರಣವಾಗಬಾರದು, ನಮ್ಮ ಶಕ್ತಿಯಾಗಿರಬೇಕು” ಎಂದು ಅವರು ಒತ್ತಿ ಹೇಳಿದರು, ಭಾರತದ ವೈವಿಧ್ಯಮಯ ಸಂಸ್ಕೃತಿಗೆ ಸಕಾರಾತ್ಮಕವಾಗಿ ಕೊಡುಗೆ ನೀಡಿದ ಆಡಳಿತಗಾರರ ಐತಿಹಾಸಿಕ ಉದಾಹರಣೆಗಳನ್ನು ಉಲ್ಲೇಖಿಸಿದರು. ಡಾ. […]
ಶ್ರೀನಿವಾಸಪುರ, ಸೆಪ್ಟೆಂಬರ್ 10 : ಪಟ್ಟಣದ ಪುರಸಭೆ ಸಂಕೀರ್ಣದಲ್ಲಿರುವ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದಲ್ಲಿ ನಿರಂತರ ತಾಂತ್ರಿಕ ತೊಂದರೆ ಉಂಟಾಗುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿ ವೇತನ (ಸ್ಕಾಲರ್ಶಿಪ್) ಸೇರಿದಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವ ವೇಳೆ ಅಡಚಣೆಗಳು ಎದುರಾಗುತ್ತಿದ್ದು, ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳ ಭವಿಷ್ಯವೇ ಅಸ್ಪಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಹಿತಿ ಕೇಂದ್ರದಲ್ಲಿ ಇಂಟರ್ನೆಟ್ ಸೇವೆ ಸರಿಯಾಗಿ ಕಾರ್ಯನಿರ್ವಹಿಸದಿರುವುದು ಹಾಗೂ ಸುಮಾರು ಎಂಟು ವರ್ಷ ಹಳೆಯದಾದ ವಿಂಡೋಸ್–7 ಆಧಾರಿತ ಹಳೆಯ […]
Annual Feast of Our Lady of Vailankanni, Bhadravathi ಶಿವಮೊಗ್ಗ ಡಯಾಸಿಸ್ನಲ್ಲಿರುವ ಭದ್ರಾವತಿಯ ವೈಲಂಕಣಿ ಮಾತೆಯ ಚರ್ಚ್, ಸೆಪ್ಟೆಂಬರ್ 8, 2025 ರಂದು ತನ್ನ ವಾರ್ಷಿಕ ಪ್ಯಾರಿಷ್ ಹಬ್ಬವನ್ನು ಆಳವಾದ ಭಕ್ತಿ, ಕೃತಜ್ಞತೆ ಮತ್ತು ಆಧ್ಯಾತ್ಮಿಕ ಉತ್ಸಾಹದಿಂದ ಆಚರಿಸಿತು. ಸಿದ್ಧತೆಗಳು ಮತ್ತು ನೊವೆನಾ ಆಗಸ್ಟ್ 29, 2025 ರಂದು ಒಂಬತ್ತು ದಿನಗಳ ನೊವೆನಾದೊಂದಿಗೆ ಗಂಭೀರ ಸಿದ್ಧತೆಗಳು ಪ್ರಾರಂಭವಾದವು. ಸಾಂಪ್ರದಾಯಿಕ ಧ್ವಜಾರೋಹಣ ಮತ್ತು ನಮ್ಮ ಪ್ರೀತಿಯ ಕುರುಬ, ಶಿವಮೊಗ್ಗದ ಬಿಷಪ್ ಅತಿ ವಂದನೀಯ ಡಾ. ಫ್ರಾನ್ಸಿಸ್ ಸೆರಾವ್ […]
Karnataka Nair Service Society ®️ Mangalore Karayogam celebrates Onam with grandeur ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ ®️, ಮಂಗಳೂರು ಕರಯೋಗಂ ವತಿಯಿಂದ ಓಣಂ ಮಹೋತ್ಸವವನ್ನು 07 ಸೆಪ್ಟೆಂಬರ್ 2025 ರಂದು ಶ್ರೀ ಗೋರಕ್ಷನಾಥ ಜ್ಞಾನ ಮಂದಿರ, ಕದ್ರಿ ಪಾರ್ಕ್ ಎದುರು, ಕದ್ರಿ, ಮಂಗಳೂರಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಸಂಘದ ಅಧ್ಯಕ್ಷರಾದ ಶ್ರೀ ಮುರಳಿ ನಾಯರ್ ಹೊಸಮಜಲು ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದರು.ಸಂಘದ ಕಾರ್ಯದರ್ಶಿ ಶ್ರೀ ವಿ. ಎಂ. ಸತೀಶನ್ ಅವರು ಗೌರವಾನ್ವಿತ ಅತಿಥಿಗಳಿಗೆ ಸ್ವಾಗತ ಕೋರಿದರು.ಕಾರ್ಯಕ್ರಮದ […]
ದಿನಾಂಕ 8- 9-2025 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ಹಾಗೂ ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಿದ್ಯಾರಣ್ಯ ಕ್ಯಾಂಪಸ್ ಯಡಾಡಿ ಮತ್ಯಾಡಿ ಕುಂದಾಪುರ ಇವರ ಆಶ್ರಯದಲ್ಲಿಕುಂದಾಪುರ ವಲಯ ಮಟ್ಟದ 17ರ ವಯಾಮಾನದ ಬಾಲಕ ಬಾಲಕಿಯರಥ್ರೋ ಬಾಲ್ ಪಂದ್ಯಾಟ- 2025 ಇದರಲ್ಲಿ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಮತ್ತು ಇವರಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಣಯ್ ಕುಮಾರ್ ಶೆಟ್ಟಿ ಇವರಿಗೂ ಶಾಲಾ ಆಡಳಿತ ಮಂಡಳಿ,ಮುಖ್ಯೋಪಾಧ್ಯಾಯರು, ಶಿಕ್ಷಕ […]
Rohan Corporation Launches ‘Rohan Marina One’ – India’s First All Sea-Facing Luxury Homes in Mangaluru ರೋಹನ್ ಕಾರ್ಪೊರೇಷನ್ ವತಿಯಿಂದ ಮಂಗಳೂರಿನಲ್ಲಿ ಅನಾವರಣಗೊಳ್ಳಲಿದೆ, ಭಾರತದ ಮೊಟ್ಟ ಮೊದಲ ಸಂಪೂರ್ಣ ಬೀಚ್ ಫೇಸಿಂಗ್ ಐಷಾರಾಮಿ ಮನೆಗಳ ಯೋಜನೆ – “ರೋಹನ್ ಮರೀನಾ ಒನ್” ಮಂಗಳೂರು: ಮೂರು ದಶಕಗಳ ಅನುಭವ ಹೊಂದಿರುವ ಭಾರತದ ಅತ್ಯಂತ ವಿಶ್ವಾಸಾರ್ಹ ರಿಯಲ್ ಎಸ್ಟೇಟ್ ಡೆವಲಪರ್ಗಳಲ್ಲಿ ಒಂದಾದ ಮಂಗಳೂರಿನ ರೋಹನ್ ಕಾರ್ಪೊರೇಷನ್, ತನ್ನ ಮಹತ್ವಾಕಾಂಕ್ಷಿ ಯೋಜನೆ – ರೋಹನ್ ಮರೀನಾ ಒನ್ […]

