Second Day of Novena Devotion Preceding the Annual Feast of St. Anthony Held at Dornahalli, Mysore ಮೈಸೂರು, ಜೂನ್ 5: ಮೈಸೂರಿನ ಡೋರ್ನಹಳ್ಳಿಯಲ್ಲಿರುವ ಸಂತ ಅಂತೋನಿಯ ಬೆಸಿಲಿಕಾದಲ್ಲಿ, ಸಂತ ಅಂತೋನಿಯ ಭವ್ಯ ವಾರ್ಷಿಕ ಹಬ್ಬಕ್ಕೆ ಸಿದ್ಧತೆಯ ಎರಡನೇ ದಿನವಾದ ನೊವೆನಾ ಭಕ್ತಿಯನ್ನು ಪ್ರಾರ್ಥನಾಪೂರ್ವಕವಾಗಿ ಆಚರಿಸಲಾಯಿತು. ಮೈಸೂರು ಡಯಾಸಿಸ್‌ನ ವಿಕಾರ್ ಜನರಲ್ ರೆವರೆಂಡ್ ಶ್ರೀಮತಿ ಅಂತಪ್ಪ ಎಂ. ಅವರು ಗಂಭೀರವಾದ ಯೂಕರಿಸ್ಟಿಕ್ ಆಚರಣೆಯ ಅಧ್ಯಕ್ಷತೆ ವಹಿಸಿದ್ದರು. ಅವರೊಂದಿಗೆ ಸೇಂಟ್ ಅಂತೋನಿಯ ಬೆಸಿಲಿಕಾದ ರೆಕ್ಟರ್ […]

Read More

ಮಂಗಳೂರು, ಜೂನ್ 4: ಮಂಗಳೂರಿನ ಸಂಸ್ಕೃತಿ ಮತ್ತು ಶಿಕ್ಷಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಸಂದೇಶ ಫೌಂಡೇಶನ್‌ನಲ್ಲಿ ಮಹತ್ವದ ನಾಯಕತ್ವ ಬದಲಾವಣೆ ನಡೆದಿದ್ದು, ನಿರ್ದೇಶಕರಾಗಿದ್ದ ವಂದನೀಯ ಫಾ. ಸುದೀಪ್ ಪಾಲ್, MSFS ಅವರು ತಮ್ಮ ಜವಾಬ್ದಾರಿಗಳನ್ನು ವಂದನೀಯ . ಫಾ. ರೋಷನ್ ರೊಸಾರಿಯೊ, OFM ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು. ಈ ವಿದಾಯ ಹಾಗೂ ಸ್ವಾಗತ ಸಮಾರಂಭವು ಜೂನ್ 4ರಂದು ಸಂದೇಶ ಕಲಾ ಕೇಂದ್ರ ದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಚರ್ಚ್ ಮುಖಂಡರು, ಗಣ್ಯರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಹಿತೈಷಿಗಳು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ […]

Read More

Flag Hoisting Ceremony Marks the Beginning of St. Anthony’s Annual Feast at Dornahalli ವಿಶ್ವಪ್ರಸಿದ್ಧ ಸಂತ ಅಂತೋನಿಯ ಬೆಸಿಲಿಕಾದ ವಾರ್ಷಿಕ ಹಬ್ಬವು ಗುರುವಾರ, ಜೂನ್ 4, 2026 ರಂದು ಧ್ವಜಾರೋಹಣ ಸಮಾರಂಭದೊಂದಿಗೆ ಪ್ರಾರಂಭವಾಯಿತು, ಸಂತ ಅಂತೋನಿಯ ಹಬ್ಬಕ್ಕೆ ಸಿದ್ಧತೆಯಾಗಿ ಒಂಬತ್ತು ದಿನಗಳ ನೊವೆನಾವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಕರ್ನಾಟಕದ ವಿವಿಧ ಭಾಗಗಳು ಮತ್ತು ನೆರೆಯ ರಾಜ್ಯಗಳಿಂದ ನೂರಾರು ಭಕ್ತರು ಬೆಸಿಲಿಕಾದಲ್ಲಿ ಜಮಾಯಿಸಿ ಉದ್ಘಾಟನಾ ಆಚರಣೆಯಲ್ಲಿ ಭಾಗವಹಿಸಿ ಸಂತ ಅಂತೋನಿಯ ಮಧ್ಯಸ್ಥಿಕೆಯನ್ನು ಕೋರಿದರು. ಸಮಾರಂಭದ ಅಧ್ಯಕ್ಷತೆಯನ್ನು […]

Read More

ಬೆಂಗಳೂರು, ಜೂನ್ 3: ರಾಜ್ಯ ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ಅತೀಕ್ ಎಲ್.ಕೆ ಅವರನ್ನು ಮುಖ್ಯಮಂತ್ರಿ ಅವರ ಹಣಕಾಸು ಸಲಹೆಗಾರರಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶ ಹೊರಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು–1) ಬುಧವಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಅತೀಕ್ ಎಲ್.ಕೆ ಅವರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಸಮಾನವಾದ ವೇತನ ಹಾಗೂ ಇತರೆ ಭತ್ಯೆಗಳು ದೊರೆಯಲಿವೆ. ಅವರು ಮುಂದಿನ ಆದೇಶದವರೆಗೆ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಅಧಿಸೂಚನೆಯಲ್ಲಿ ಅತೀಕ್ ಎಲ್.ಕೆ ಅವರು […]

Read More

ಕುಂದಾಪುರ, ಜೂನ್ 3: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಇಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದ ಕಾರ್ಯಕ್ರಮದ ನೇರ ಪ್ರಸಾರವನ್ನು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯ ಆವರಣದಲ್ಲಿ ಅಳವಡಿಸಲಾಗಿದ್ದ ಬೃಹತ್ ಎಲ್‌ಇಡಿ ಟಿವಿಯಲ್ಲಿ ವೀಕ್ಷಿಸಲಾಯಿತು. ಕೆಪಿಸಿಸಿ ವತಿಯಿಂದ ಪ್ರಸಾರವಾದ ಪ್ರಮಾಣವಚನ ಕಾರ್ಯಕ್ರಮವನ್ನು ಕಾಂಗ್ರೆಸ್ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಆಸಕ್ತಿಯಿಂದ ವೀಕ್ಷಿಸಿದರು. ಕಾರ್ಯಕ್ರಮದ ಅಂಗವಾಗಿ ಕಾಂಗ್ರೆಸ್ ಕಚೇರಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಹಿತಿಂಡಿ ವಿತರಿಸಿ ಸಂಭ್ರಮಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ […]

Read More

ಬೆಂಗಳೂರು: ಜೂ. 4ರಂದೇ ಮುಂಗಾರು ಪ್ರವೇಶ ಸಾಧ್ಯತೆ ಎಂದು ಹೇಳಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ವರುಣಾರ್ಭಟ ಜೋರಾಗಿದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ, ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಪ್ರಮುಖ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಚಾಮರಾಜನಗರ, ಹಾಸನ, ಕೊಡಗು, […]

Read More

ಮೈಸೂರು; ಮೈಸೂರು ವೈದ್ಯಕೀಯ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘ (ರಿ) ಇವರಿಂದ 30 ಮೇ 2026 ರಂದು ನಡೆಸ್ಪಟ್ಟ “ಮಾ ಉತ್ಸವ 2026” ಈ ಉತ್ಸವದಂದು ಮೈಸೂರು ವೈದ್ಯಕೀಯ ಕಾಲೇಜು ಹಳೆಯ ವಿದ್ಯಾರ್ಥಿಯಾದ ಡಾ.ಎಕ್ಸ್ ಎ ಡಿಸೋಜಾ ರವರಿಗೆ “ವಿಶಿಷ್ಟ ಹಳೆಯ ವಿದ್ಯಾರ್ಥಿ” (ಭಿನ್ನವತ್ತಳೆ) ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು. ಸಮಾಜ ಮತ್ತು ವೈದ್ಯಕೀಯ ವೃತ್ತಿಗೆ ಅವರ ಅತ್ಯುತ್ತಮ ಕೊಡುಗೆಗಳಿಗಾಗಿ ಮತ್ತು ಅವರ ಸಾಧನೆಗಳ ಮೂಲಕ ಮೈಸೂರು ವೈದ್ಯಕೀಯ ಕಾಲೇಜಿಗೆ ಗೌರವ ಮತ್ತು ಮನ್ನಣೆಯನ್ನು ತಂದಿದ್ದಾರೆ, ಅಲ್ಲದೆ […]

Read More

ಬಾರ್ಕೂರು; ಈಕೆ ಕುಮಾರಿ ಗಾಯತ್ರಿ ಶೆಟ್ಟಿಗಾರ್, ರಂಗನಕೇರಿಯ ಶೆಟ್ಟಿಗಾರ ಇಂಡಸ್ಟ್ರೀಸ್ ಇದರ ಮಾಲೀಕರಾದ ಶ್ರೀನಿವಾಸ್ ಶೆಟ್ಟಿಗಾರ್ ರವರ ಸಹೋದರರಾದ ಜಯ ಶೆಟ್ಟಿಗಾರ್ ಮತ್ತು ಪದ್ಮಿನಿ ಶೆಟ್ಟಿಗಾರ್ ದಂಪತಿಗಳ ಮಗಳು, ನೇಶನಲ್ ಹೈಸ್ಕೂಲ್ ಬಾರ್ಕೂರು ಇದರ 10ನೇ ತರಗತಿ ವಿದ್ಯಾರ್ಥಿನಿ. ಈಕೆ 8ನೇ ತರಗತಿಯಲ್ಲಿರುವಾಗ ರಾಷ್ಟ್ರಮಟ್ಟದ ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಅಂದಿನ ದಿನಗಳಲ್ಲಿ ಗುರುತಿಸಿಕೊಂಡವಳು. ಇಂದು 10ನೇ ತರ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆ ಮಾಡುವ ಮೂಲಕ ಇನ್ನೊಮ್ಮೆ ಗುರುತಿಸಿಕೊಂಡಿದ್ದಾಳೆ. ಇದು ಅವಳ […]

Read More

ಬಸ್ರೂರು: ಸಂತ ಫಿಲಿಪ್ ನೇರಿ ಇಗರ್ಜಿಯಲ್ಲಿ ಧರ್ಮಗುರು ವಂ। ರೋಯ್ ಲೋಬೊ ಇವರ ಮುಂದಾಳತ್ವದಲ್ಲಿ ಭಾನುವಾರದ ಕ್ರೈಸ್ತ ಆಧ್ಯಾತ್ಮಿಕ ಶಿಕ್ಷಣದ ಆರಂಭೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಮೂಡುಬೆಳ್ಳೆ ಕರ್ನಾಟಕ ರೀಜನ್ ಮೈನರ್ ಸೆಮಿನರಿಯ ಬಾಪ್ ಸಿರಿಲ್ ಲೋಬೊ ಇವರು ಭಾವಾರ್ಥಿ ಕ್ರೈಸ್ತ ಅಧ್ಯಾತ್ಮಿಕ ಶಿಕ್ಷಣದ ಮಹತ್ವ ತಿಳಿಸಿ , ಕ್ರೈಸ್ತ ಅಧ್ಯಾತ್ಮಿಕ ಶಿಕ್ಷಣದ ಬಗ್ಗೆ ಆಸಕ್ತಿ ಹೆಚ್ಚರಿರಬೇಕು’ ಎಂದು ತಿಳಿಸಿ ಪವಿತ್ರ ಪ್ರಸಾದದ ಆರಾಧನೆಯನ್ನು ನಡೆಸಿ. ಕ್ರೈಸ್ತ ಅಧ್ಯಾತ್ಮಿಕ ಶಿಕ್ಷಣದ ವಿದ್ಯಾರ್ಥಿಗಳಿಗೆ ಕೈ ಪಿಡಿ ಪುಸ್ತಕಗಳನ್ನು ವಿತರಿಸಿ […]

Read More