ಶ್ರೀನಿವಾಸಪುರ : ಮುಖ್ಯವಾಗಿ ನಮ್ಮ ಸ್ವಂತ ತಾಲೂಕನ್ನು ಭ್ರಷ್ಟಚಾರ ಮುಕ್ತ ಮಾಡುವುದೇ ನನ್ನ ಉದ್ದೇಶ. ನಾವು ಸ್ವರಾಜ್ಯ ಮಾಡಬೇಕು ಎನ್ನುವ ಉದ್ದೇಶ ನಮಗೆ ಆದರೆ ಹಳ್ಳಿಗಳ ಕಡೆ ಕರೆಪ್ಷನ್ ಮಾಡುತ್ತಿದ್ದಾರೆ ಎಂದು ರಾಜ್ಯ ಉಪಲೋಕಾಯುಕ್ತಾ ಬಿ.ವೀರಪ್ಪ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ವಿವಿಧ ಗ್ರಾ.ಪಂ. ಕಚೇರಿಗಳಿಗೆ ಮಂಗಳವಾರ ಬೇಟಿ ನೀಡಿ ವಿವಿಧ ಕಾಮಗಾರಿಗಳ ಹಾಗು ಇತರೆ ದಾಖಲೆಗಳನ್ನು ಪರಿಶೀಲಿಸಿ ಮಾತನಾಡಿದರು. ಎಲ್ಲಿ ಹೋದರು ನಿಮ್ಮ ತಾಲೂಕು ಸರಿಮಾಡಿ ಎಂದು ಹೇಳುತ್ತಾರೆ ಇದರಿಂದಾಗಿ ಪದೇ ಪದೇ ನಮ್ಮ ತಾಲೂಕುನ್ನು ಸರಿಪಡಿಸಲು ತಾಲೂಕಿಗೆ […]
ಕೋಟಾ; ಡಾ. ಶಿವರಾಮ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟಾ ತಟ್ಟು ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ವತಿಯಿಂದ ನವೆಂಬರ್ 30.ರಂದು ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ 5ನೇ ವರ್ಷದ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ ವನ್ನು ಬಾಲ ಪ್ರತಿಭೆ ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಅರ್ನೋನ್ ಡಿ ಅಲ್ಮೆಡಾ ಗೆ ಪ್ರಧಾನ ಮಾಡಲಾಯಿತು..ಅರ್ನೋನ್ ತನ್ನ ಚಿಕ್ಕ ವಯಸಿನಲ್ಲಿ ಬೇರೆ ಬೇರೆ ಚಟುವಟಿಕೆ […]
THE ANCIENT TIMES will be holding the 5th exhibition of ancient and republican coins of India. ಮಂಗಳೂರು; ಕ್ರಿ.ಶ. 2 ರಿಂದ ಆರಂಭವಾಗಿ, ರಾಜರಾಜ ಚೋಳ, ಚೇರ, ಚೋಳ, ಪಾಂಡ್ಯ ವಂಶ, ವಿನಾಯಗರ ಸಾಮ್ರಾಜ್ಯ,ಮೈಸೂರು ಒಡೆಯರ್ ಕಾಲದ, ಈಸ್ಟ್ ಇಂಡಿಯಾ ಕಂಪನಿ, ಡಚ್ ಇಂಡಿಯಾ, ಫ್ರೆಂಚ್ ಇಂಡಿಯಾ,ಪ್ರಿನ್ಸ್ಲಿ ಸ್ಟೇಟ್ಸ್ ಆಫ್ ಇಂಡಿಯಾ— ಇವುಗಳ ಬೆಳ್ಳಿ, ಬಂಗಾರ, ತಾಮ್ರ ನಾಣ್ಯಗಳು ಈ ಪ್ರದರ್ಶನದಲ್ಲಿ ವಿಶೇಷ ಆಕರ್ಷಣೆ. ಅದೇ ರೀತಿ, ಬ್ರಿಟಿಷ್ ಇಂಡಿಯಾ ನಾಣ್ಯಗಳು, ವಿಕ್ಟೋರಿಯಾ ರಾಣಿ, ರಾಣಿ ಎಲಿಜಬೆತ್–II,ಕಿಂಗ್ ಜಾರ್ಜ್,ಕಿಂಗ್ ಎಡ್ವರ್ಡ್ ಅವರ ಕಾಲದ ನಾಣ್ಯಗಳು, ಯುದ್ಧ ಪದಕಗಳು, ಅಂಚೆ ಚೀಟಿಗಳು, ಪದಕಗಳು ಕೂಡ ಪ್ರದರ್ಶನದಲ್ಲಿರುತ್ತವೆ. ಜೊತೆಗೆ ಪ್ರಾಚೀನ ವಸ್ತುಗಳು, ವಿಂಟೇಜ್ ಸಂಗ್ರಹಗಳು, ಹಳೆಯ ಪೆನ್ನ್, ಶೋ ಪೀಸ್ಗಳು ಕೂಡ ಲಭ್ಯ. ಈ ಪ್ರದರ್ಶನಕ್ಕೆ ಭಾರತದ ವಿವಿಧ ಭಾಗಗಳಿಂದ 30ಕ್ಕೂ ಹೆಚ್ಚು ಡೀಲರ್ಗಳು ಭಾಗವಹಿಸಲಿದ್ದಾರೆ.ನಿಮ್ಮ ಬಳಿ ಇಂತಹ […]
ಉಡುಪಿ : 2025–26ನೇ ಸಾಲಿನಲ್ಲಿ ಇಲಾಖೆಯ ವತಿಯಿಂದ ಹಾವೇರಿಯಲ್ಲಿ ನಡೆದ ರಾಜ್ಯಮಟ್ಟದ ಟೇಬಲ್ ಟೆನಿಸ್ ಪಂದ್ಯಕೂಟದಲ್ಲಿ ನಮ್ಮ ಉಡುಪಿ ಜಿಲ್ಲೆಯ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯ 17 ವಯೋಮಿತಿಯ ಬಾಲಕರು ದ್ವಿತೀಯ ಸ್ಥಾನ ಪಡೆದು, ಪ್ರಿಯಾನ್ ಮತ್ತು ಡಿಶೆನ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಗೆಯೇ 14 ವಯೋಮಿತಿಯ ಬಾಲಕಿಯರು ತೃತೀಯ ಸ್ಥಾನ ಪಡೆದಿದ್ದಾರೆ.
ಬೆಂಗಳೂರು: ರಾಜ್ಯದ ಬಡ ಕುಟುಂಬಗಳಿಗೆ ಪೌಷ್ಟಿಕ ಆಹಾರ ಭದ್ರತೆ ನೀಡುವ ಗುರಿಯೊಂದಿಗೆ ರೂಪಿಸಿದ ಇಂದಿರಾ ಆಹಾರ ಕಿಟ್ ಯೋಜನೆಯ ಪರಿಣಾಮಕಾರಿ ಜಾರಿಗಾಗಿ ಇಂದು ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಸರ್ಕಾರವು ಹಲವು ಪ್ರಮುಖ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲಿಗೆ ಆಹಾರ ಕಿಟ್ ವಿತರಿಸುವ ನಿರ್ಧಾರವನ್ನು ಸಂಪುಟ ಈಗಾಗಲೇ ಅಂಗೀಕರಿಸಿದ್ದು, ಅದರ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ತಕ್ಷಣ ಕೈಗೊಳ್ಳಲು ಸಭೆಯಲ್ಲಿ ಸೂಚಿಸಲಾಯಿತು.ಮಾಸಿಕ 1.25 ಕೋಟಿ ಕಿಟ್ ಅವಶ್ಯಕತೆರಾಜ್ಯದಲ್ಲಿ ಪ್ರತಿ ತಿಂಗಳು […]
ಮಂಗಳೂರು ಧರ್ಮಕ್ಷೇತ್ರದ ಅಲಂಗಾರ್ ಚರ್ಚ್ ನ ಹೆಲೆನ್ ಲೋಬೊ ಅದರು ತಮ್ಮ ಒಲವು, ಭಕ್ತಿ ಮತ್ತು ತಾಳ್ಮೆಯ ಮೂಲಕ ಇಡೀ ಕೈಸ್ತ ಸಮುದಾಯಕ್ಕೆ. ಮಾದರಿಯಾಗಿದ್ದಾರೆ. ಕೇವಲ 11 ತಿಂಗಳ ಅವಧಿಯಲ್ಲಿ ಪವಿತ್ರ ಬೈಬಲ್ ನ ಹಳೆಯ ಮತ್ತು ಹೊಸ ಒಡಂಬಡಿಕೆಗಳನ್ನು ಸಂಪೂರ್ಣವಾಗಿ ಕೈಬರಹದಲ್ಲಿ ಬರೆದ ಅವರು. ಅಲಂಗಾರು ಸಮುದಾಯದ ನಂಬಿಕೆಯ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿರುವುದು ವಿಶೇಷ. ಪರಿಶ್ರಮದಿಂದ ಕೇವಲ ಏಳು ತಿಂಗಳಲ್ಲೇ ಹೊಸ ಒಡಂಬಡಿಕೆ ಪೂರ್ಣಗೊಂಡಿತು. ಧರ್ಮಗುರುಗಳಿಗೂ ಈ ಸಾಧನೆ ದೊಡ್ಡ ಆಶ್ಚರ್ಯ ತಂದಿತು. ಹೂವಿನ ಉದ್ಯಮದಲ್ಲಿ […]
ಉಡುಪಿ, ನವೆಂಬರ್ 30: ಕ್ರಿಸ್ತ ಜಯಂತಿ ಮಹೋತ್ಸವದ ಪ್ರಯುಕ್ತ ಕ್ಯಾಥೊಲಿಕ್ ಸಭಾ ಉಡುಪಿ ಪ್ರದೇಶವು ನವೆಂಬರ್ 30, 2025 ರ ಭಾನುವಾರದಂದು ಕಕ್ಕುಂಜೆಯಲ್ಲಿರುವ ಡಯೋಸಿಸನ್ ಪ್ಯಾಸ್ಟರಲ್ ಸೆಂಟರ್ನ ಅನುಗ್ರಹದಲ್ಲಿ “ಕ್ರಿಸ್ಮಸ್ ಕ್ಯಾರೊಲ್ ಗಾಯನ ಸ್ಪರ್ಧೆ” ಮತ್ತು ಬಹುಮಾನ ವಿತರಣೆಯನ್ನು ಆಯೋಜಿಸಿತ್ತು. ಕ್ಯಾಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ರೊನಾಲ್ಡ್ ಡಿ’ಅಲ್ಮೇಡಾ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟ್ರಿನಿಟಿ ಮೆಡಿಕೇರ್ ಸೇವೆಗಳ ವಿಕಾರ್ ಜನರಲ್ ಮತ್ತು ಆಧ್ಯಾತ್ಮಿಕ ನಿರ್ದೇಶಕ ಜೋಸೆಫ್ ಮೆನೆಜೆಸ್, ಮುಖ್ಯ ಅತಿಥಿಗಳಾಗಿ ಉಡುಪಿಧರ್ಮಪ್ರಾಂತ್ಯದ ಮೊನ್ಸಿಂಝ್ಹೊರ್ ಅ।ವಂ।ಫರ್ಡಿನಾಂಡ್ […]
ಕುಂದಾಪುರ ವಲಯ ಮಟ್ಟದ ಹಿಂದಿ ಭಾಷಣ ಸ್ಪರ್ಧೆ: ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿನಿ ಶ್ರೀನಿಧಿ ಡಿ ಶೆಟ್ಟಿ ಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ, ಸುಜ್ಞಾನ ಪಿಯು ಕಾಲೇಜು ಹಾಗೂ ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಶಾಲೆ ಯಡಾಡಿ- ಮತ್ಯಾಡಿ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾದ ಕುಂದಾಪುರ ವಲಯ ಮಟ್ಟದ ಹೈಸ್ಕೂಲ್ ವಿಭಾಗದ ಹಿಂದಿ ಭಾಷಣ ಸ್ಪರ್ಧೆಯಲ್ಲಿ ಮದರ್ ತೆರೇಸಾ ಪದವಿ ಪೂರ್ವ ಕಾಲೇಜು ಶಂಕರನಾರಾಯಣ ಇಲ್ಲಿನ […]
ಬೆಂಗಳೂರು; ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಎಂ.ಎಸ್. ಉಮೇಶ್ ನಿಧನ ಅವರು ಇಂದು (ಭಾನುವಾರ) ನಿಧನರಾಗಿದ್ದಾರೆ.ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತಪಟ್ಟಿದ್ದಾರೆ. ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಹಾಸ್ಯದ ನಟನೆಯಿಂದ ಜನಪ್ರಿಯರಾಗಿದ್ದರು. ಉಮೇಶ್ ಅವರು ಮನೆಯಲ್ಲೇ ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ವೇಳೆ ಅವರಿಗೆ 4ನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಹೆಚ್ಚಿನ […]

