ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುತ್ತಿರುವ ನಿರಂತರ ಅಪಘಾತಗಳು, ಬಾಕಿ ಉಳಿದಿರುವ ಸರ್ವಿಸ್ ರಸ್ತೆಗಳ ನಿರ್ಮಾಣ, ಪ್ರೈ ಓವರ್ ನಿರ್ಮಾಣ ಯೋಜನೆಯ ವಿಸ್ತ್ರತ ವರದಿ ಸಿದ್ಧಪಡಿಸಲು ಅನುಮೋದನೆ ದೊರೆತಿದೆ.ಮುಖ್ಯವಾಗಿ ಕುಂದಾಪುರದಿಂದ ಹೆಜಮಾಡಿ -ಸುರತ್ಕಲ್ ವರೆಗಿನ ಅಭಿವೃದ್ಧಿಗಾಗಿ ಹಾಗೂ ಅವಘಡ ಪ್ರದೇಶಗಳಾದ ಮೂಲ್ಕಿ ಪಡುಬಿದ್ರಿ ಜಂಕ್ಷನ್, ಬ್ರಹ್ಮಾವರ ಪೇಟೆ, ಕೋಟ ತಿರುವು, ತೆಕ್ಕಟ್ಟೆ ಮೊದಲಾದ ಪ್ರದೇಶಗಳಲ್ಲಿ ಪ್ರೈ ಓವರ್ಗಳ ರಚನೆ ಮತ್ತು ದೀರ್ಘಾವಧಿ ಅಭಿವೃದ್ಧಿಗಾಗಿ ಡಿ.ಪಿ.ಆರ್. ತಯಾರಿಸಲು ಅಧಿಕೃತ ಏಜನ್ಸಿಯನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಪ್ರಕಟಿಸಿದೆ. ಧ್ರುವ ಕನ್ಸಲ್ವೆನ್ಸಿ ಮತ್ತು […]
“Charoli King” Raymond D’Cunha Taccode Felicitated by Goa EDC Publications ಕಳೆದ ಆರು ವರ್ಷಗಳಲ್ಲಿ ಪ್ರತಿ ದಿನ ಒಂದು ಚಾರೊಳಿ ಚುಟುಕು ತನ್ನ ಮಾತೃಭಾಷೆ ಕೊಂಕಣಿಯಲ್ಲಿ ಬರೆದು ಇಂದಿಗೆ ಎಡುವರೆ ಸಾವಿರಕ್ಕೂ ಹೆಚ್ಚು ಚುಟುಕು ಕೊಂಕಣಿಯಲ್ಲಿ ಬರೆದು ಪ್ರಕಟಿಸಿದ ರೇಮಂಡ್ ಡಿಕೂನಾ ತಾಕೊಡೆ ಅವರಿಗೆ ಗೋವಾದ ಪನಜಿಯಲ್ಲಿ ಎಡಿಸಿ ಪ್ರಕಾಶನವತಿಯಿಂದ “ಚಾರೊಳಿ ಕಿಂಗ್” ಎಂದು ಸನ್ಮಾನ ಮಾಡಲಾಯಿತು. ಗೋವಾದ ಕೊಂಕಣಿ ಅಕಾಡೆಮಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಬಾಲಿವುಡ್ ಹಾಡುಗಾರರು ,ಚಿತ್ರಗೀತೆ ರಚನಕಾರ ಪ್ರಶಾಂತ್ […]
ಶ್ರೀನಿವಾಸಪುರ ; ಪ್ರಾಚೀನ ಬಾಷೆಯಾದ ಕನ್ನಡವನ್ನು ನಮ್ಮ ರಾಜ್ಯದ ಗಡಿಬಾಗಗಳಲ್ಲಿ ಉಳಿಸಿಕೊಳ್ಳಲು ನಾವೆಲ್ಲರೂ ಪಣ ತೊಡಬೇಕು. ಕನ್ನಡ ಬಾಷೆಯನ್ನು ಉಳಿಸಿ ಬೆಳೆಸುವ ಆದ್ಯ ಕರ್ತವ್ಯ ನಮ್ಮ ನಿಮ್ಮೆಲ್ಲರ ಮೇಲೆ ಇದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಚೈತನ್ಯ ಜನ ಜಾಗೃತಿ ವೇದಿಕೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜಾರೋಹಣ ಮಾಡಿ ಮಾತನಾಡಿದರು. ಗಡಿಬಾಗವಾದ ನಮ್ಮ ತಾಲ್ಲೂಕನ್ನು ಕನ್ನಡಬಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ನಮ್ಮ ನಾಡು-ನುಡಿ ಜಲವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಪ್ರತಿಯೊಬ್ಬರೂ […]
ಮಂಗಳೂರಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯ 1 ರಿಂದ 4 ನೇ ತರಗತಿಗಳ 17 ನೇ ವಾರ್ಷಿಕ ದಿನಾಚರಣೆಯು 27 ನವೆಂಬರ್ 2025 ರಂದು ಸಂಜೆ 4.30 ಕ್ಕೆ ಶಾಲಾ ಸಭಾಂಗಣದಲ್ಲಿ “ಆಶಯ – ಭರವಸೆ ನಮ್ಮ ಕನಸುಗಳನ್ನು ರೂಪಿಸಲಿ” ಎಂಬ ಉನ್ನತಿಗೇರಿಸುವ ಥೀಮ್ ಅನ್ನು ಅಳವಡಿಸಿಕೊಂಡಿತು.ಮುಖ್ಯ ಅತಿಥಿಗಳಾಗಿ, MRPL ನ ಉಪ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಜಿತೇಶ್ ಚೌಧರಿ, ವಿಜಯ ಮಾರೀ ಮೌಂಟ್ ಕಾರ್ಮೆಲ್ ಕಾನ್ವೆಂಟ್ ಸುಪೀರಿಯರ್ ಭಗಿನಿ ಆಶಾ ಪ್ರೀಮಾ, ಪ್ರಾಂಶುಪಾಲೆ ಭಗಿನಿ ಮೆಲಿಸ್ಸಾ, […]
ಕುಂದಾಪುರ : ಸಾರ್ವಜನಿಕ ಆಸ್ಪತ್ರೆ ಕುಂದಾಪುರ, ವಿದ್ಯಾರಂಗ ಮಿತ್ರ ಮಂಡಳಿ ( ರಿ. ), ಕುಂದಾಪುರ,ಮಹಾಕಾಳಿ ಮಹಿಳಾ ಮಂಡಳಿ(ರಿ.) ಖಾರ್ವಿಕೇರಿ ಇವರ ಜಂಟಿ ಆಶ್ರಯದಲ್ಲಿ ಖಾರ್ವಿಕೇರಿ ನಮ್ಮ ಕ್ಲಿನಿಕ್ ಬಳಿ ಫೈಲೇರಿಯಾ ರಕ್ತ ಲೇಪನಾ ಶಿಬಿರವು ದಿನಾಂಕ 27.11.25ರಂದು ನಡೆಯಿತು. ಸಂಜೆ 7ಗಂಟೆಯ ನಂತರ ಹಮ್ಮಿಕೊಳ್ಳಲಾದ ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಆಗಮಿಸಿ ಫೈಲೇರಿಯಾ ತಪಾಸಣೆಗೆ ಒಳಪಟ್ಟರು. ಸರಕಾರಿ ಆಸ್ಪತ್ರೆಯ ಸಿ. ಎಚ್.ಓ. ಮೇಧಿನಿ, ಕಿರಿಯ ಆರೋಗ್ಯ ನೀರಿಕ್ಷಕ ಚೇತನ್ ಎಲ್.,ಲ್ಯಾಬ್ ಟೇಕ್ನಿಕಲ್ ಅಧಿಕಾರಿ ಶ್ರೀಮತಿ […]
ಉಡುಪಿ ಶ್ರೀ ಕೃಷ್ಣ ಮಠ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ನಮ್ಮ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ “ವಿಶ್ವ ಗೀತ ಪರ್ಯಾಯಕ್ಕೆ ವಿಶ್ವ ನಾಯಕ ಎಂಬ ಧ್ಯೇಯದೊಂದಿಗೆ; ಉಡುಪಿಗೆ ಸ್ವಾಗತ ಬಯಸುವ ಮರಳು ಶಿಲ್ಪದ ರಚನೆ ‘ಸ್ಯಾಂಡ್ ಥೀಂ’ ಉಡುಪಿ ತಂಡದಿಂದ ಮಲ್ಪೆ ಕಡಲ ತೀರದಲ್ಲಿ ಇಂದು ನಡೆಯಲಿದೆ. ಶ್ರೀ ಕೃಷ್ಣ ದೇವರ ಮುಂದೆ ಮೋದಿಯವರ ಭಾವ ಶಿಲ್ಪದ ಭಾವೈಕ್ಯದೊಂದಿಗೆ ಆತ್ಮೀಯತೆಯನ್ನು ಸಾರುವ ಈ ಕೃತಿಯು’ಸ್ಯಾಂಡ್ ಥೀಂ’ ಉಡುಪಿಯ ಹರೀಶ್ ಸಾಗಾ, ಸಂತೋಷ್ […]
Shri Vidyesha Vidyamanya National English Medium School ANNUAL SPORTS MEET INAUGURAL CEREMONY 2025–26 ಬಾರ್ಕೂರು; ಬಾರ್ಕೂರಿನ ಶ್ರೀ ವಿದ್ಯಾಮಾನ್ಯ ರಾಷ್ಟ್ರೀಯ ಇಂಗ್ಲಿಷ್ ಮಾಧ್ಯಮ ಶಾಲೆಯ 2025–26 ರ ವಾರ್ಷಿಕ ಕ್ರೀಡಾಕೂಟವನ್ನು ಮಂಗಳವಾರ, ನವೆಂಬರ್ 25, 2025 ರಂದು ಬಹಳ ಉತ್ಸಾಹ ಮತ್ತು ಕ್ರೀಡಾ ಮನೋಭಾವದ ರೋಮಾಂಚಕ ಪ್ರದರ್ಶನದೊಂದಿಗೆ ಉದ್ಘಾಟಿಸಲಾಯಿತು. ಕಾರ್ಯಕ್ರಮವು ಬೆಳಿಗ್ಗೆ 9:00 ಗಂಟೆಗೆ ಸಮಯಕ್ಕೆ ಸರಿಯಾಗಿ ಪ್ರಾರಂಭವಾಯಿತು, ಬಾರ್ಕೂರು ಶೈಕ್ಷಣಿಕ ಸಂಘ (ರಿ) ಮತ್ತು ಶಾಲಾ ಆಡಳಿತ ಮಂಡಳಿಯ ಗಣ್ಯರು ಉಪಸ್ಥಿತರಿದ್ದರು. […]
ಬೆಂಗಳೂರು : ರಾಜ್ಯದ ಅತ್ಯಧಿಕ ಪ್ರಯಾಣಿಕ ಸಂಚಾರ ಹೊಂದಿರುವ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ದೊಡ್ಡ ಮಟ್ಟದ ರೂಪಾಂತರಕ್ಕೆ ಸಜ್ಜಾಗುತ್ತಿದೆ. ಭವಿಷ್ಯದ ಸಾರಿಗೆ ಅಗತ್ಯಗಳನ್ನೂ, ನಗರ ಅಭಿವೃದ್ಧಿ ದೃಷ್ಟಿಕೋನವನ್ನೂ ಗಮನದಲ್ಲಿಟ್ಟುಕೊಂಡು ಸುಮಾರು ₹1,500 ಕೋಟಿ ಮೌಲ್ಯದ ಪುನರ್ನಿರ್ಮಾಣ ಯೋಜನೆಗೆ ಕೆಎಸ್ಆರ್ಟಿಸಿ ಅಡಿಪಾಯ ಹಾಕಿದೆ. 2025–26ರ ರಾಜ್ಯ ಬಜೆಟ್ನಲ್ಲಿ ಘೋಷಿಸಲಾದ ಈ ಯೋಜನೆಯ ಸಲಹಾ ಅಧ್ಯಯನಕ್ಕಾಗಿ ₹6.5 ಕೋಟಿಯ ಕೆಲಸವನ್ನು ಗುರುಗ್ರಾಮ್ನ ರೆಸರ್ಜೆಂಟ್ ಇಂಡಿಯಾ ಲಿಮಿಟೆಡ್ಗೆ ನವೆಂಬರ್ 14ರಂದು ವಹಿಸಲಾಗಿದೆ. ಸಂಸ್ಥೆ ಪಿಪಿಪಿ (PPP) ಮಾದರಿಯಲ್ಲಿ ಪೂರ್ಣ ಪ್ರಮಾಣದ […]
ಕುಂದಾಪುರ,ನ.27: 455ವರ್ಷಗಳ ಐತಿಹಾಸಿಕ ಚರಿತ್ರೆಯುಳ್ಳ ಹೋಲಿ ರೋಜರಿ ಮಾತಾ ಇಗರ್ಜಿಯ ವಾರ್ಷಿಕ ಮಹಾ ಹಬ್ಬವು ನ. 26 ರಂದು ಮಹಾಉತ್ಸವವನ್ನು ಸಡಗರ ಸಂಭ್ರಮದ ಜೊತೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಹಬ್ಬದ ಮಹಾ ಬಲಿದಾನದ ನೇತ್ರತ್ವವನ್ನು ವಹಿಸಿಕೊಂಡ ಶಿವಮೊಗ್ಗ ಧರ್ಮಪ್ರಾಂತ್ಯದ ಕಬಳೆ ಸಂತ ಫ್ರಾನ್ಸಿಸ್ ಸಾವೆರ್ ಚರ್ಚಿನ ಧರ್ಮಗುರು ವಂ।ರೋಮನ್ ಪಿಂಟೊ ‘ಈ ಪ್ರಪಂಚದಲ್ಲಿ ಯಾರ ಮೇಲೂ ಭರವಸೆ ಇಡಲು ಸಾಧ್ಯವಿಲ್ಲ, ಮನುಷ್ಯ ಸಂಬಂಧದ ಮೇಲೆ, ಪ್ರಪಂಚದ ವಸ್ತುಗಳ ಮೇಲೆ ಭರವಸೆ ಇಡಲು ಸಾಧ್ಯವಿಲ್ಲ, ಎಲ್ಲವೂ ಕೆಟ್ಟು ಹೋಗುತ್ತೆ. […]

