ಬೆಳ್ತಂಗಡಿ; ಅಂಗಡಿಯಿಂದ ಖರೀದಿಸಿದ ಜಂಕ್ ಫುಡ್ ಚಿಪ್ಸ್ ಪೊಟ್ಟಣದಲ್ಲಿ ಸುಟ್ಟು ಕರಕಲಾದ ಸಣ್ಣ ಹಾವಿನ ರೀತಿಯ ವಸ್ತು ಪತ್ತೆಯಾದ ಘಟನೆ ಮುಂಡಾಜೆಯ ಸೋಮಂತಡ್ಕ ಪರಿಸರದಲ್ಲಿ ನಡೆದಿದೆ. ಮದರಸದಿಂದ ವಾಪಸಾಗುತ್ತಿದ್ದ ವೇಳೆ ಮಕ್ಕಳು ಸ್ಥಳೀಯ ಅಂಗಡಿಯಿಂದ ಜಂಕ್ ಫುಡ್ ಪ್ಯಾಕೆಟ್ ಖರೀದಿಸಿ ತಿನ್ನುವ ವೇಳೆ ಇದು ಪತ್ತೆಯಾಗಿದೆ.ಈ ವಿಚಾರವನ್ನು ಮಕ್ಕಳು ತಕ್ಷಣ ಮನೆಯವರಿಗೆ ತಿಳಿಸಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಲಾಗಿದೆ ಹಾಗೂ ಅವರು ಆರೋಗ್ಯವಾಗಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ. ಈ ಆತಂಕಕಾರಿ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ […]

Read More

Italian Exchange Students Experience the Warmth and Culture of India at St Aloysius Gonzaga School ಮಂಗಳೂರು ನಗರದ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಗೆ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಡಿ 2025ರ ಅಕ್ಟೋಬರ್ 25ರಂದು ಮಿಲಾನ್‌ನ ಇಟಲಿಯ ಇನ್ಸ್ಟಿಟ್ಯೂಟ್ ಲಿಯೋನಿ XIII ಶಾಲೆಯ ವಿದ್ಯಾರ್ಥಿಗಳ ನಿಯೋಗ  ಭೇಟಿ ನೀಡಿತು. ಶಾಲೆಯ ಪ್ರಾಂಶುಪಾಲರಾದ ವಂ.ಫಾ. ರೋಹನ್ ಡಿ ಅಲ್ಮೇಡಾ ಎಸ್.ಜೆ. ಅವರು ನಿಯೋಗದ ಸದಸ್ಯರನ್ನು ಶಾಲಾ ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಈ ತಂಡದಲ್ಲಿ ಶಿಕ್ಷಕ ಸಂಯೋಜಕಿ ಮಿಸ್ […]

Read More

ಕುಂದಾಪುರ,ನ.5: “ಬಡವರಿಗೆ ಶುಭ ವಾರ್ತೆಯನ್ನು ಪ್ರಕಟಿಸಲು ನನಗೆ ಅಭಿಷೇಕ ಮಾಡಲಾಗಿದೆ ” ಎಂಬ ಧ್ಯೇಯ ವಾಕ್ಯದೊಂದಿಗೆ ಕೊಟೇಶ್ವರ ಸಂತ ಅಂತೋನಿ ಚರ್ಚಿನ ವಾರ್ಷಿಕ ಮಹಾಹಬ್ಬವು ಭಕ್ತಿ ಸಡಗರದ ಬಲಿದಾನದ ಅರ್ಪಿಸುವ ಮೂಲಕ ನವೆಂಬರ್ 5 ರಂದು ಆಚರಿಸಲಾಯಿತು.         ಹಬ್ಬದ ಬಲಿದಾನವನ್ನು ನೇಟತ್ರತ್ವವನ್ನು ವಹಿಸಿಕೊಂಡ ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಅ।ವಂ।ಸ್ಟೀಫನ್ ಡಿಸೋಜಾ ಬಲಿದಾನವನ್ನು ಅರ್ಪಿಸಿ ‘ಈ ಹಬ್ಬದಂದು ಬಡವರಿಗೆ ಶುಭ ವಾರ್ತೆಯನ್ನು ಪ್ರಕಟಿಸಲು “ನನಗೆ ಅಭಿಷೇಕ ಮಾಡಲಾಗಿದೆ” ಎಂಬ ವಿಷಯವಾಗಿದೆ. ಇದು ಏಸು ಸ್ವಾಮಿ ಹೇಳಿದಂತಹ ಮಾತು. […]

Read More

ಉಡುಪಿ: ಕಲ್ಲ್ಯಾಣ್ಪುರ ಮಿಲಾಗ್ರಿಸ್ ಕಾಥೆಡ್ರಲ್‌ನಲ್ಲಿ ಸಕಲ ಸಂತರ ಮಹೋತ್ಸವದ ಅಂಗವಾಗಿ ಮಕ್ಕಳು ಹಾಗೂ ಯುವಜನರಿಗಾಗಿ ಸಂತರ ಅಲಂಕಾರ ಉಡುಗೆ ಸ್ಪರ್ಧೆ ಅತ್ಯಂತ ಉತ್ಸಾಹಭರಿತವಾಗಿ ಆಯೋಜಿಸಲಾಯಿತು. ಧಾರ್ಮಿಕ ಭಾವನೆ ಮತ್ತು ಸಾಂಸ್ಕೃತಿಕ ಪ್ರತಿಭೆ ಒಂದೇ ವೇದಿಕೆಯಲ್ಲಿ ಬೆರೆತ ಈ ಕಾರ್ಯಕ್ರಮವು ಚರ್ಚ್‌ನಲ್ಲಿ ಭಕ್ತಿಭಾವದ ವಾತಾವರಣವನ್ನು ನಿರ್ಮಿಸಿತು. ಸಕಲ ಸಂತರ ಹಬ್ಬದ ಪ್ರಯುಕ್ತ ಚರ್ಚ್‌ನ 28 ಮಕ್ಕಳು ಹಾಗೂ ಯುವಜನರು ಭಾಗವಹಿಸಿ ತಾವು ಆಯ್ದ ಸಂತರ ಜೀವನದ ಪ್ರೇರಣಾದಾಯಕ ಘಟನೆಗಳು ಮತ್ತು ಧಾರ್ಮಿಕ ಸಂದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ವಿಭಿನ್ನ ಸಂತರ […]

Read More

ತಲ್ಲೂರು: ಹಾಡುಹಗಲೇ ನಿನ್ನೆ ಸಂಜೆ 4.30- 5 ಗಂಟೆಯ ನಡುವೆ ಜನನಿಬಿಡ ತಲ್ಲೂರು ಜಂಕ್ಷನ್ ನ M.D.ರೆಸಿಡೆನ್ಸಿ ಎದುರು ಕಾರಿನ ಗಾಜು ಒಡೆದು 2 ಲಕ್ಷ ನಗದು ಎಗರಿಸಿದ ಖದೀಮರು..!!ಕಾರುಗಳಲ್ಲಿ ನಗದು ಇರಿಸುವ, ಸಾಗಿಸುವವರು ಎಚ್ಚರ..!!! ನಿನ್ನೆ ಮಂಗಳವಾರ ೪ ರಂದು ತಲ್ಲೂರು ಗ್ರಾಮದ ಗುಂಡು ಶೆಟ್ಟಿ ಎನ್ನುವರು ಬ್ಯಾಂಕ್ ಆಫ್ ಬರೋಡದಿಂದ ಎರಡು ಲಕ್ಷ ರೂಪಾಯಿ ಕ್ಯಾಶ್ ಮಾಡಿಕೊಂಡು ಹೋಂಡಾ ka 20 mf 4939 ಕ್ರೇಟಾ ಕಾರಿನ ಡ್ಯಾಶ್ ಬೋರ್ಡಲ್ಲಿಟ್ಟಿದ್ದು ನಂತರ ಕಾರಿನ ಡೋರ್ […]

Read More

21st Kalakar Puraskar Presentation – Konkani community has played an important role in the development of Mangalore – MLA Vedavyas Kamath ನವೆಂಬರ್ 2 ರಂದು ನಡೆದ ದ್ವಿ ಆಚರಣೆಗೆ ಕಲಂಗಣ್ಣ ಸಾಕ್ಷಿಯಾದರು – 21ನೇ ಕಲಾಕರ್ ಪುರಸ್ಕಾರ ಮತ್ತು 287ನೇ ಮಾಸಿಕ ರಂಗಭೂಮಿ. ಕೊಂಕಣಿ ರಂಗಭೂಮಿಗೆ ಪ್ರತಿಷ್ಠೆ ತಂದುಕೊಟ್ಟ ಮತ್ತು ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿನ ತಮ್ಮ ಕೆಲಸಕ್ಕಾಗಿ ಪ್ರಶಸ್ತಿಗಳನ್ನು ಗೆದ್ದ ಕಾಸರಗೋಡು ಚಿನ್ನಾ ಎಂದೇ ಪ್ರಸಿದ್ಧರಾದ ಶ್ರೀನಿವಾಸ […]

Read More

ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ ಪ್ರಾಂಶುಪಾಲೆ ಡಾ. ಪ್ರತಿಭಾ ಎಂ ಪಟೇಲ್ ಅವರಿಗೆ ಪ್ಲಸ್ ನೈನ್ ಒನ್ ಮೀಡಿಯಾ ಬೆಂಗಳೂರು ಇವರು ನವೆಂಬರ್ ಒಂದರಂದು ಆಯೋಜಿಸಿದ್ದ ಒಂಬತ್ತನೇ ಉನ್ನತ ಶಿಕ್ಷಣ ನಾವೀನ್ಯತೆ ಮತ್ತು ತಂತ್ರಜ್ಞಾನ ಶೃಂಗಸಭೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಂಸ್ಥಿಕ ಶ್ರೇಷ್ಠತೆಗಾಗಿ ವರ್ಷದ ಪ್ರಾಂಶುಪಾಲರು ಎಂದು    ಗುರುತಿಸಲ್ಪಟ್ಟು ಗೌರವಿಸಲ್ಪಟ್ಟಿದ್ದಾರೆ.

Read More

ಉಡುಪಿ: ಕರಾವಳಿಯ ಯುವಜನರು ಹೆಚ್ಚು ಹೆಚ್ಚು ನಾಗರಿಕ ಸೇವೆಗಳಿಗೆ ಸೇರುವುದರಿಂದ ಸಮಾಜದ ಸಬಲೀಕರಣ ಸಾಧ್ಯವಿದೆ ಎಂದು ಕನ್ನಡ ಲೇಖಕ, ಚಿಂತಕ, ಸಾಹಿತಿ ಅರವಿಂದ ಚೊಕ್ಕಾಡಿ ಹೇಳಿದರು.ಅವರು ಭಾನುವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಉಡುಪಿ ಧರ್ಮಪ್ರಾಂತ್ಯ ವತಿಯಿಂದ ಆಸಕ್ತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ನಾಗರಿಕ ಸೇವೆಗಳ ಕುರಿತಾದ ತರಬೇತಿ ಕಾರ್ಯಾಗಾರದಲ್ಲಿ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.ಕರಾವಳಿಗರು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಅಭಿರುಚಿಯನ್ನು ಕಡಿಮೆ ಹೊಂದಿದ್ದು ಉತ್ತರ ಭಾರತದವರು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ. ನಾಗರಿಕ ಸೇವೆಗೆ ಪ್ರಯತ್ನಿಸುವ ಬಯಕೆ ಯಾವುದೇ […]

Read More

ಮಂಗಳೂರು; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮೋಲ್ಲಾಸದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಿಂದ ಜಿಲ್ಲೆಯ ಪ್ರಸಿದ್ಧ ಕಲೆಯಾದ ಹುಲಿ ವೇಷ ನೃತ್ಯ ಪ್ರದರ್ಶನದ ಮೂಲಕ ಅತಿಥಿಗಳನ್ನು ಸ್ವಾಗತಿಸಲಾಯಿತು . ಮುಖ್ಯ ಅತಿಥಿಗಳಾಗಿ ಆಗಮಿಸಿದ ದಾಯ್ಜಿವರ್ಲ್ಡ್ ಚಾನಲ್‌ನ ನಿರ್ಮಾಣ ನಿರ್ದೇಶಕರಾದ ಶ್ರೀ. ಸ್ಟ್ಯಾನಿ ಬೆಲಾರವರು ವಿದ್ಯಾರ್ಥಿಗಳಿಗೆ,ಈ ಭೂಮಿಯಲ್ಲಿ ಹುಟ್ಟಿದ ನಾವು ಭಾಗ್ಯವಂತರು.ಪರಿಸ್ಥಿತಿಗೆ ತಕ್ಕಂತೆ ಬದಲಾಗಬೇಕಾಗಿದೆ, ಆ ಬದಲಾವಣೆ ಧನಾತ್ಮಕವಾಗಿರಬೇಕೆಂಬ ಹಿತವಚನದೊಂದಿಗೆ,ಶಾಲೆಯು ವಿದ್ಯಾರ್ಥಿಗಳಿಗೆ ವೈಯಕ್ತಿಕ ಕೌಶಲ್ಯಗಳನ್ನು ಪ್ರದರ್ಶಿಸಲು ಸೂಕ್ತ ವೇದಿಕೆಯನ್ನು ನೀಡಿದೆ. ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಅವರು […]

Read More
1 81 82 83 84 85 561