The commencement of the annual celebrations at Harihar Basilica is marked by the traditional flag hoisting ceremony ದಾವಣಗೆರೆ, ಆಗಸ್ಟ್ 30, 2025: ಆಗಸ್ಟ್ 30, 2025 ರಂದು ಹರಿಹರದಲ್ಲಿರುವ ಅವರ್ ಲೇಡಿ ಆಫ್ ಹೆಲ್ತ್ ಮೈನರ್ ಬೆಸಿಲಿಕಾಗೆ ಎಲ್ಲಾ ರಸ್ತೆಗಳು ದಾರಿ ಮಾಡಿಕೊಟ್ಟವು. ಕಾರವಾರ ಡಯಾಸಿಸ್‌ನ ಬಿಷಪ್ ಅತಿ ವಂದನೀಯ ಡಾ. ಡುಮಿಂಗ್ ಡಯಾಸ್ ಅವರು ಧ್ವಜಾರೋಹಣ ಮಾಡುವ ಮೂಲಕ ಹರಿಹರ ಮಾತಾ ಬೆಸಿಲಿಕಾದ ವಾರ್ಷಿಕ ಹಬ್ಬವು ಪ್ರಾರಂಭವಾಯಿತು. ಬೆಸಿಲಿಕಾದ […]

Read More

ಐ ಎಮ್ ಜೆ ಇನ್ಸ್ಟಿಟ್ಯೂಶನ್ಸ್ ಮೂಡ್ಲಕಟ್ಟೆಯಲ್ಲಿ ಇಪ್ಪತ್ತೊಂದನೇ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮೊದಲನೇ ದಿನ ಕಾಲೇಜಿನಲ್ಲಿ ಮೂರ್ತಿ ಸ್ಥಾಪನೆ, ಪೂಜಾ ಕಾರ್ಯಗಳು ನಡೆದಿದ್ದು , ಎರಡನೆಯ ದಿನ ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ದೆ ನಡೆಸಲಾಯಿತು. ಮೂರನೆಯ ದಿನ ಗಣಹೋಮ , ಐಎಮ್ ಜೆ ಐ ಎಸ್ ಸಿ ವಿದ್ಯಾರ್ಥಿಗಳಿಂದ   ಕುಣಿತಭಜನೆ ಆಯೋಜಿಸಲಾಗಿತ್ತು. ತದನಂತರ ವೈಭವದ ಮೆರವಣಿಗೆಯೊಂದಿಗೆ‌ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಕಾಲೇಜಿನ ಮುಖ್ಯಸ್ಥರಾದ ಶ್ರಿ ಸಿದ್ದಾರ್ಥ ಜೆ ಶೆಟ್ಟಿ, ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ […]

Read More

ಕುಂದಾಪುರ: ರೋಜರಿ ಕ್ರೆಡಿಟ್‌ ಕೋ-ಅಪರೇಟಿವ್‌ ಸೊಸೈಟಿ ಕುಂದಾಪುರ, ಇದರ ವಾರ್ಷಿಕ ಸಾಧನೆಗೆ ದಕ್ಷಿಣ ಕನ್ನಡ ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್‌ ಕೂಡ ಮಾಡುವ 2024-25ನೇ ವರ್ಷದ ಸಾಧನ ಪ್ರಶಸ್ತಿ ಲಭಿಸಿದೆ. ಆ.30ರಂದು ಮಂಗಳೂರಿನಲ್ಲಿ ಎಸ್‌.ಸಿ.ಡಿ.ಸಿಸಿ ಬ್ಯಾಂಕಿನ ಸಭಾಭವನದಲ್ಲಿ ನಡೆದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಖ್ಯಾಂಕಿನ 111ನೇ ವಾರ್ಷಿಕ ಮಹಾಸಭೆಯಲ್ಲಿ ಎಸ್‌.ಸಿ.ಡಿ.ಸಿ.ಸಿ ಬ್ಯಾಂಕ್‌ ಅಧ್ಯಕ್ಷರಾದ ಡಾ.ಎಮ್‌ ಎನ್‌.ರಾಜೇಂದ್ರ ಕುಮಾರ್‌ ಅವರು ರೋಜರಿ ಕ್ರೆಡಿಟ್‌ ಕೋ-ಅಪರೇಟಿವ್‌ ಸೊಸೈಟಿ ಅಧ್ಯಕ್ಷರಾದ ಜೋನ್ಸನ್‌. ಡಿಅಲ್ಮೇಡಾ ಮತ್ತು ಮುಖ್ಯ ಕಾರ್ಯಸಿರ್ವಹಣಾಧಿಕಾರಿ ಮೇಬಲ್‌ ಡಿಅಲ್ಮೇಡಾ ಅವರಿಗೆ […]

Read More

ಕುಂದಾಪುರಾಂತ್ ಸಾಂ.ಜುಜೆ ವಾಜಾಕ್ ಸಮರ್ಪುನ್ ದಿಲ್ಯಾ ಕುಂದಾಪುರ್ ವಾರಾಡ್ಯಾ ಮಟ್ಟಚೊ ಮರಿಯಾಳ್ ಸೊಡೆಲಿಟಿಚೊ ಭುರ್ಗ್ಯಾಂಚೊ ಸಮಾವೇಶ್ ಕುಂದಾಪುರ್, ಆಗಸ್ಟ್ 27, 2025 ವೆರ್  ಸಾಂ.ಜುಜೆ ವಾಜಾಕ್ ಸಮರ್ಪುನ್ ದಿಲ್ಯಾ ಕುಂದಾಪುರ್ ವಾರಾಡ್ಯಾ ಮಟ್ಟಾಚೊ ಮರಿಯಾಳ್ ಸೊಡೆಲಿಟಿಚೊ ಭುರ್ಗ್ಯಾಂಚೊ ಸಮಾವೇಶ್ ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆಂತ್ ಜಾಲೊ. ಸಂಪನ್ಮೂಲ್ ವ್ಯಕ್ತಿ ಪ್ರತಿಭಾ ಡಿಸೋಜಾ ಜಾವ್ನಾಸ್ಲೆ. ಹ್ಯಾ ಸಮಾವೇಶಾಂತ್ ಮರಿಯಾಳ್ ಸೊಡೆಲಿಟಿಚೊ ಭುರ್ಗ್ಯಾಂನಿ ವಾಂಟೊ ಘೆತ್ಲೊ. ಕುಂದಾಪುರ್ ಫಿರ್ಗಜೆಚೊ ವಿಗಾರ್ ಅ।ಮಾ।ಬಾ। ಪೌಲ್ ರೇಗೊ ಆನಿ ಅನೇಕ್ ಧರ್ಮ್ ಭಯ್ಣಿನಿ […]

Read More

ಕೊಂಕಣಿ ಸಾಹಿತ್ಯ ಅಕಾಡೆಮಿಯ ಸ್ಥಾಪನೆಗೆ ದುಡಿದವರಲ್ಲಿ ಪ್ರಮುಖರು, ಕೊಂಕಣಿಯ ಖ್ಯಾತ ಸಂಗೀತರಾರು, ಮಾಂಡ್‌ ಸೊಭಾಣ್‌ ಸಂಸ್ಥೆಯ ಗುರಿಕಾರರು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ಎರಿಕ್‌ ಒಝೇರಿಯೊರವರು ದಿನಾಂಕ 29.08.2025ರಂದು ಅಕಾಲಿಕ ಮರಣ ಹೊಂದಿರುತ್ತಾರೆ.ಇವರು ಮಾಂಡ್‌ ಸೊಭಾಣ್‌ (ಸುಂದರ ಕಲಾ ವೇದಿಕೆ) ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿ, ಕಳೆದ 39 ವರ್ಷಗಳಿಂದ ಮಾತೃಭಾಷೆಯ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸಿದ್ದಾರೆ. ಹಲವಾರು ಮಹತ್ವಪೂರ್ಣ ಕಾರ್ಯಕ್ರಮಗಳು, ಯಾತ್ರೆ- ತಿರುಗಾಟಗಳು, ಜಾಗೃತಿ ಅಭಿಯಾನಗಳ ಮೂಲಕ ಕೊಂಕಣಿ ಭಾಷೆಯನ್ನು ಬೆಳೆಸುವಲ್ಲಿ ತನ್ನನ್ನೇ […]

Read More

ಕುಂದಾಪುರ: ಪ್ರತಿದಿನ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರ ಮೂಲಕ ಕ್ರೀಡಾ ಮೌಲ್ಯಗಳಾದ ಶ್ರೇಷ್ಟತೆ, ಗೌರವ ಮತ್ತು ಸ್ನೇಹವನ್ನು ಪ್ರತಿಯೊಬ್ಬರಲ್ಲೂ ಬೆಳಸಬೇಕು. ಹಾಕಿ ಮಾಂತ್ರಿಕ ಧ್ಯಾನಚಂದರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆಯಾಗಿ ಆಚರಿಸಲಾಗುತ್ತಿದ್ದು, ಈ ಮೂಲಕ ಹಾಕಿ ದಿಗ್ಗಜನ ನೆನಪು ಕ್ರೀಡಾಪ್ರೇಮಿಗಳ ಮನದಲ್ಲಿ ಸದಾ ಮೂಡುತ್ತದೆ ಎಂದು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ ಹೇಳಿದರು.ಅವರು ಶುಕ್ರವಾರ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಂಭ್ರಮದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾವು ಮಾನಸಿಕವಾಗಿ ಬಲಿಷ್ಟಗೊಳ್ಳುವುದರ […]

Read More

ಕೊಂಕಣಿ ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯ ಮೇರು ವ್ಯಕ್ತಿ ಎರಿಕ್ ಒಜಾರಿಯೊ 76 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಮಂಗಳೂರು, ಆಗಸ್ಟ್ 29: ಕೊಂಕಣಿ ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯ ದಿಗ್ಗಜ ಎರಿಕ್ ಅಲೆಕ್ಸಾಂಡರ್ ಒಜಾರಿಯೊ ಶುಕ್ರವಾರ, ಆಗಸ್ಟ್ 29 ರಂದು ತಮ್ಮ 76 ನೇ ವಯಸ್ಸಿನಲ್ಲಿ ನಿಧನರಾದರು. ಮೂತ್ರಪಿಂಡ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಿಕ್ ಒಜಾರಿಯೊ ಎಂದು ಜನಪ್ರಿಯರಾಗಿದ್ದ ಅವರು ಮೇ 18, 1949 ರಂದು ಮಂಗಳೂರಿನ ಜೆಪ್ಪುವಿನಲ್ಲಿ ಜನಿಸಿದರು […]

Read More

ಕುಂದಾಪುರ : ಕುಂದಾಪುರ 112 ಪೊಲೀಸರಿಗೆ ‌ಕುಂದಾಪುರ ತಾಲೂಕಿನ ಹೆಸ್ಕತ್ತೂರು ಗ್ರಾಮದ ಹೆಸ್ಕತ್ತೂರು ಸಾನ್ವಿ ಕೋಳಿ ಫಾರ್ಮ್ ಹಿಂಬದಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಸಮೀಪದ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಕರೆ ಬಂತು. ತಕ್ಷಣ ಕಂಟ್ರೋಲ್ ರೂಮಿನಲ್ಲಿದ್ದ ಕಾನ್ಸಟೇಬಲ್ ಪ್ರಿನ್ಸ್ ಮತ್ತು ಪೊಲೀಸ್ ಚಾಲಕ ರಾಜೇಶ್ ಡಿಸೋಜಾ ದಾವಿಸಿ ಅವರನ್ನು ಬಂದಿಸಿದ್ದಾರೆ. ಬಂಧಿತ ಆರೋಪಿ ಕೂರ್ಗಿ ಗ್ರಾಮದ ಶೇಷಾದ್ರಿ ಎಂದು ತಿಳಿದು ಬಂದಿದೆ. 27̤.08̤.2025 ರಂದು ನಡೆದಿದೆ. ಬಳಿಕ ಭೀಮಾಶಂಕರ ಸಿನ್ನೂರ ಸಂಗಣ್ಣ, ಪೊಲೀಸ್‌ ಉಪನಿರೀಕ್ಷಕರು, […]

Read More

Mangaluru, Aug 28 : On August 27th Wednesday, there was a solemn celebration of St. Mary of Jesus Crucified.The holy hour was conducted at 4.15pm by Rev. Fr. Jossy OCD, who lead the congregation in prayer while the Blessed Sacrament was being exposed and our Carmelite brother, Br Loy Crasta conducted the choir. At 5.30 […]

Read More
1 80 81 82 83 84 537