ಉಡುಪಿ: ಮೇ 10 ರ ಶನಿವಾರ ಸಂಜೆ ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗವು ಶಾಸ್ತ್ರೀಯ ಕಲೆಯ ಪವಿತ್ರ ತಾಣವಾಯಿತು. ನೃತ್ಯ ವಸಂತ ನಾಟ್ಯಾಲಯ® ಕುಂದಾಪುರ ಅವರು “ಸುಮಂಜುಳ” ಎಂಬ ಭರತನಾಟ್ಯ ಪ್ರದರ್ಶನವನ್ನು ಪ್ರಸ್ತುತಪಡಿಸಿದರು. ಇದು ಈ ಗೌರವಾನ್ವಿತ ನೃತ್ಯ ಪ್ರಕಾರದ ಕಾಲಾತೀತ ಸಂಪ್ರದಾಯಗಳಿಗೆ ಗೌರವ ಸಲ್ಲಿಸಿತು. ಈ ಕಾರ್ಯಕ್ರಮವು ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್ ರಾವ್ ಮತ್ತು ವಿದ್ವಾನ್ ಶ್ರೀ ಮಂಜುನಾಥ್ ಎನ್. ಪುತ್ತೂರು ಅವರ ಕಲಾತ್ಮಕ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ, ಇದು ಪ್ರೇಕ್ಷಕರನ್ನು ಲಯಬದ್ಧ ನಿಖರತೆ, ಅಭಿವ್ಯಕ್ತಿಶೀಲ […]
ಕುಂದಾಪುರ: ಚಿಕ್ಕಬಳ್ಳಾಪುರದ ವರನ ಮನೆಯಿಂದ ಬರುತ್ತಿದ್ದ ಸಂದರ್ಭದಲ್ಲಿ ಮಿನಿ ಬಸ್ ಅಪಘಾತವಾಗಿ ಹಲವರಿಗೆ ಗಾಯವಾಗಿರುವ ಕುರಿತು ವರದಿಯಾಗಿದೆ. ಮಹಾಬಲ (44),ಗುಜ್ಜಾಡಿ ಗ್ರಾಮ, ಕುಂದಾಪುರ ಇವರ ಮೈದಿನೆಯ ವಿವಾಹವು ಚಿಕ್ಕಬಳ್ಳಾಪುರದ ಸುರೇಶ ರವರೊಂದಿಗೆ ತ್ರಾಸಿಯಲ್ಲಿ ನಡೆದಿತ್ತು. ಮೇ 11 ರಂದು ಮನೆಯವರೆಲ್ಲರೂ ಹೆಣ್ಣನ್ನು ಗಂಡಿನ ಮನೆಯಾದ ಚಿಕ್ಕಬಳ್ಳಾಪುರದಿಂದ ಕರೆದುಕೊಂಡು ಬರಲು ತ್ರಾಸಿಯ ರಾಘವೇಂದ್ರ ರವರ KA-20-D2599 ನೇ ಮಿನಿ ಬಸ್ ಸಿಟರ್ ವಾಹನವನ್ನು ಬಾಡಿಗೆ ಮಾಡಿಕೊಂಡು ಅವರ ಕುಟುಂಬದವರೆ ಆದ ಸುಮಾರು 21 ಜನ ತ್ರಾಸಿಯಿಂದ ಹೊರಟು ಚಿಕ್ಕಬಳ್ಳಾಪುರ […]
ಕುಂದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ: “ಆಪರೇಷನ್ ಸಿಂದೂರ” ಸೇನಾ ಕಾರ್ಯಾಚರಣೆಯ ಯಶಸ್ಸು ಮತ್ತು ಯೋಧರಿಗೆ ಒಳಿತನ್ನು ಕೋರಿ ಮುಜರಾಯಿ ಇಲಾಖೆ ಆದೇಶದ ಮೇರೆಗೆ ವಿಶೇಷ ಪೂಜೆಯನ್ನು ಕುಂದಾಪುರದ ಕುಂದೇಶ್ವರ ದೇವಸ್ಥಾನದಲ್ಲಿ ಪಂಚಾಮೃತ , ಮಂಗಳಾರತಿ ಮತ್ತು ಸಾಮೂಹಿಕ ಪ್ರಾರ್ಥನೆಯಿಂದ ನಡೆಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ವಾಸುದೇವ ಯಡಿಯಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ರಾಜ್ಯ ಐಟಿ ಸೆಲ್ ಉಪಾಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ , ಪುರಸಭಾ ಸದಸ್ಯರಾದ ಶ್ರೀಧರ್ ಶೇರಿಗಾರ್, ಅಶೋಕ್ ಸುವರ್ಣ […]
ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ ಫ್ಲೋರೆನ್ಸ್ ನೈಟಿಂಗೇಲ್ ರವರ ಜನ್ಮ ದಿನದ ಅಂಗವಾಗಿ ವಿಶ್ವ ದಾದಿಯರ ದಿನಾಚರಣೆಯನ್ನು ಕಾಲೇಜಿನ ಸಭಾಂಗಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ದಾದಿಯರ ದಿನದ ಪ್ರಯುಕ್ತ ಬಿ ಎಸ್ ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಬೇಸಿಕ್ ಲೈಫ್ ಸಪ್ಪೋರ್ಟ್ ಮತ್ತು ಪ್ರಥಮ ಚಿಕಿತ್ಸಾ ತರಬೇತಿಯನ್ನು ಆಯೋಜಿಸಲಾಗಿತ್ತು . ಮುಖ್ಯ ಅತಿಥಿ ಮೆಡಿಷುರ್ ಹೆಲ್ತ್ ಕೇರ್ ಅಕಾಡೆಮಿಯ ಡೈರೆಕ್ಟರ್ ಹಾಗೂ ಪ್ರಮಾಣಿತ ತರಬೇತುದಾರರಾದ ಡಾ|| ಆಸಿಫ್ ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿ ದಾದಿಯರ ದಿನಾಚರಣೆಯಂದು ದಾದಿಯರಿಗೆ ಪ್ರಾಮಾಣಿಕತೆ ಮತ್ತು […]
ಕುಂದಾಪುರ, ಎ.13; ಕುಂದಾಪುರ ನಗರದ ಚಿಕ್ಕನಸಾಲು ರಸ್ತೆಯಲ್ಲಿ ಕೋಸ್ತಾ ಆಯುರ್ವೇದಿಕ್ ಕ್ಲಿನಿಕನ್ನು ಆದರ್ಶ ಆಸ್ಪತ್ರೆಯ ಎಂ.ಡಿ. ಜನರಲ್ ಮತ್ತು ಲ್ಯಾಪರೊಸ್ಕೊಪಿಕ್ ಶಸ್ತ್ರ ಚಿಕಿತ್ಸಕರಾದ ಡಾ।ಆದರ್ಶ್ ಹೆಬ್ಬಾರ್ ಉದ್ಘಾಟಿಸಿ (ಎ.11) ‘ಆಯುರ್ವೆದೀಕ್ ಡಾಕ್ಟರಾದ ಡಾ।ವಿಕ್ಟರ್ ಡಿಕೋಸ್ತಾ, ನಮ್ಮ ಆದರ್ಶ ಆಸ್ಪತ್ರೆಯಲ್ಲಿ ಸೇವಾ ನಿರತರಾಗಿದ್ದಾರೆ, ಇಂದು ಅವರು ಅರೆಕಾಲಿಕ ಕ್ಲಿನಿಕನ್ನು ಆರಂಭಿಸಿದ್ದಾರೆ, ಇವರು ತುಂಬ ಉತ್ತಮ ವೈದ್ಯರು, ವೈದ್ಯ ಇವರು ಸಾಧಿಸುವುದು ಇನ್ನೂ ಬಹಳಷ್ಟಿದೆ, ವೈದ್ಯ ವ್ರತ್ತಿಯಲ್ಲಿ ಹೆಜ್ಜೆ ಹೆಜ್ಜೆಗೂ ಕಲಿಯುವುದು ಬಹಳಶಸ್ಟು ಕಲಿಯುವುದಿದೆ. ವೈದ್ಯ ಮನುಷ್ಯರ ಆಯುಷ್ಯವನ್ನು ಹೆಚ್ಚಿಸಬಹುದಸ್ಟೇ, […]
ಬೆಥನಿ ಮದರ್ ಹೌಸ್, ಬೆಂದೂರ್: ಏಪ್ರಿಲ್ 27 ರಿಂದ ಮೇ 12, 2025 ರವರೆಗೆ ನಡೆದ ಹದಿನೈದು ದಿನಗಳ ಅರ್ಥಪೂರ್ಣ ನವೀಕರಣ ಕಾರ್ಯಕ್ರಮದ ಮೂಲಕ 10 ಸಹೋದರಿಯರು ತಮ್ಮ ಧಾರ್ಮಿಕ ಜೀವನದ ಸುವರ್ಣ ಮಹೋತ್ಸವವನ್ನು ಆಚರಿಸಿದಾಗ ಬೆಥನಿಯ ಲಿಟಲ್ ಫ್ಲವರ್ನ ಸಹೋದರಿಯರ ಸಭೆಯು ಕೃತಜ್ಞತೆ ಮತ್ತು ಸಂತೋಷದ ಮನೋಭಾವದಲ್ಲಿ ಮುಳುಗಿತು. ದೇವರು ಮತ್ತು ಸಭೆಗೆ 50 ವರ್ಷಗಳ ಸಮರ್ಪಿತ ಸೇವೆಯನ್ನು ಆನಂದಿಸಲು ಜಯಂತಿಗಳು ಒಟ್ಟುಗೂಡಿದಾಗ ಈ ಪವಿತ್ರ ಸಭೆಯು ಅನುಗ್ರಹ, ಪ್ರತಿಬಿಂಬ ಮತ್ತು ಆಧ್ಯಾತ್ಮಿಕ ಆಳದ ಕ್ಷಣವಾಗಿತ್ತು. […]
ಮಂಗಳೂರು ಧರ್ಮಕ್ಷೇತ್ರದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸಂಘಟನೆಯ 2025-26 ನೇ ಸಾಲಿನ ವಾರ್ಷಿಕ ಚುನಾವಣೆಯು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರ ನಿವಾಸದ ಸಭಾ ಭವನದಲ್ಲಿ ಇಂದು ಮೇ 11ರಂದು ಆದಿತ್ಯವಾರ ನಡೆಯಿತು. ನೂತನ ಕೇಂದ್ರೀಯ ಅಧ್ಯಕ್ಷರಾಗಿ ಸಂತೋಷ್ ಡಿಸೋಜ ಬಜ್ಪೆ ಸರ್ವಾನುಮತದಿಂದ ಆಯ್ಕೆಯಾದರು.ಕೇಂದ್ರೀಯ ಆದ್ಯಾತ್ಮಿಕ ನಿರ್ದೇಶಕರಾದ ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾರವರು ಚುನಾವಣೆಯ ಮೊದಲು ನೂತನ ಪೋಪ್ ಲಿಯೋ 14ರವರ ಚುನಾವಣೆಯನ್ನು ಸ್ಮರಿಸಿ ಅದೇ ರೀತಿ ಪ್ರಾರ್ಥನೆಯ ಮೂಲಕ ಚುನಾವಣೆಯನ್ನು ನಡೆಸಲು ಮಾರ್ಗದರ್ಶನ ನೀಡೀದರು. ಅಧ್ಯಕ್ಷ […]
ಕುಂದಾಪುರ: ಮೇ 10ರಂದು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ, ಕಸ್ತೂರಬಾ ಆಸ್ಪತ್ರೆ ಮಣಿಪಾಲ ಲಯನ್ಸ್ ಕ್ರೌನ್ ಕುಂದಾಪುರ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಮತ್ತು ರೇಂಜರ್ಸ್, ರೆಡ್ ರಿಬ್ಬನ್ ಕ್ಲಬ್ , ಎನ್.ಸಿ.ಸಿ ಇವರು ಸಹಯೋಗದೊಂದಿಗೆ“ಸ್ವಯಂಪ್ರೇರಿತ ಬ್ರಹತ್ ರಕ್ತದಾನ ಶಿಬಿರ” ನಡೆಯಿತು. ಒಟ್ಟು 168 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಸ್ತೂರಬಾ ಆಸ್ಪತ್ರೆ, ಮಣಿಪಾಲ ಇದರ ಸಂಯೋಜಿತ ಆರೋಗ್ಯ ಮತ್ತು ಜೈವಿಕ ವೈದ್ಯಕೀಯ ಕಾರ್ಯಕ್ರಮ […]
ಮೇ 9, 2025 ರಂದು, AIMIT ಕೇಂದ್ರದ ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯುನಿವರ್ಸಿಟಿ) ನಲ್ಲಿರುವ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಶಾಲೆಯ ಸ್ನಾತಕೋತ್ತರ ವಿಭಾಗವು ತನ್ನ ವಾರ್ಷಿಕ ಅಂತರಕಾಲೇಜಿಯೇಟ್ ಟೆಕ್ ಫೆಸ್ಟ್, INFOVISION 2025 ಅನ್ನು “ಹಲೋ ವರ್ಲ್ಡ್” ಎಂಬ ಸೃಜನಶೀಲ ಥೀಮ್ ಅಡಿಯಲ್ಲಿ ಯಶಸ್ವಿಯಾಗಿ ಆಯೋಜಿಸಿತು, “ನಾವು 1950 ರಿಂದ ಕೋಡಿಂಗ್ ಮಾಡುತ್ತಿದ್ದೇವೆ… ಮತ್ತು ಇನ್ನೂ ‘ಹಲೋ ವರ್ಲ್ಡ್’ ನಲ್ಲಿಯೇ ಉಳಿದಿದ್ದೇವೆ.” ಪದವಿಪೂರ್ವ ವಿದ್ಯಾರ್ಥಿಗಳು ತಮ್ಮ ವಿಶ್ಲೇಷಣಾತ್ಮಕ, ತಾಂತ್ರಿಕ ಮತ್ತು ಸಾಂಸ್ಕೃತಿಕ ಪ್ರತಿಭೆಗಳನ್ನು […]

