

ಮಣಿಪಾಲದ ತ್ರಿವರ್ಣ ಆರ್ಟ್ ಕ್ಲಾಸ್ ನಲ್ಲಿ ಇಲ್ಲಿನ ಕಲಾ ವಿದ್ಯಾರ್ಥಿಗಳಾದ ಸುಪರ್ಣ ಸುವರ್ಣ, ಸ್ಮೃತಿ ತುಂಗ ಪಿ, ಪ್ರಣತಿ ಬಿ. ಶೆಟ್ಟಿ ವಿಶ್ವ ಕಲಾ ದಿನಾಚರಣೆಯ ಅಂಗವಾಗಿ 50 ಅಡಿ ವಿಸ್ತೀರ್ಣದಲ್ಲಿ ಕಲಾವಿದ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ರಚಿಸಿರುವ ಬುಧ್ದನ ಅದ್ಭುತ ಬೃಹತ್ ಕಲಾಕೃತಿ ಅತಿಥಿ ಅಭ್ಯಾಗತರೊಂದಿಗೆ ಅನಾವರಣಗೊಳಿಸಲಾಯಿತು.



