ಬೈಂದೂರ್, ಆಗಸ್ಟ್ 27, 2025 ವೆರ್ ಸಾಂ.ಜುಜೆ ವಾಜಾಕ್ ಸಮರ್ಪುನ್ ದಿಲ್ಯಾ ಕುಂದಾಪುರ್ ವಾರಾಡ್ಯಾ ಮಟ್ಟಚೊ ಆಲ್ತಾರ್ ಭುರ್ಗ್ಯಾಂಚೊ ಸಮಾವೇಶ್ ಬೈಂದೂರಾಂತ್. ಜಾಲೊ. ಸಂಪನ್ಮೂಲ್ ವ್ಯಕ್ತಿ ಬಾಪ್ ವಿಲ್ಸನ್ ಡಿಸೋಜ್ ಜಾವ್ನಾಸ್ಲೆ. ಹ್ಯಾ ಸಮಾವೇಶಾಂತ್ ವ್ಹಡಾ ಸಂಖ್ಯಾನ್ ಆಲ್ತಾರ್ ಭುರ್ಗ್ಯಾಂನಿ ವಾಂಟೊ ಘೆತ್ಲೊ. ಬೈಂದೂರ್ ಫಿರ್ಗಜೆಚೊ ವಿಗಾರ್ ಮಾ।ಬಾ। ವಿನ್ಸೆಂಟ್ ಕುವೆಲ್ಲೊ ಆನಿ ಅನೇಕ್ ಧರ್ಮ್ ಭಯ್ಣಿನಿ ಸಮಾವೇಶಾಕ್ ಸಹಕಾರ್ ದಿಲೊ.
Basilica of Our Lady of Health, Harihar Announces Annual Feast Celebrations 2025 ಹರಿಹರ, ಕರ್ನಾಟಕ, ಆಗಸ್ಟ್ 29, 2025: ಹರಿಹರದ ಅವರ್ ಲೇಡಿ ಆಫ್ ಹೆಲ್ತ್ ಬೆಸಿಲಿಕಾ, “ಮದರ್ ಮೇರಿ – ನಮ್ಮ ಭರವಸೆಯ ತಾಯಿ” ಎಂಬ ಥೀಮ್ನಡಿಯಲ್ಲಿ ಮೇರಿ ಮಾತೆಯ ಗೌರವಾರ್ಥವಾಗಿ ವಾರ್ಷಿಕ ಹಬ್ಬದ ಆಚರಣೆಯನ್ನು ಘೋಷಿಸಲು ಸಂತೋಷಪಡುತ್ತದೆ. ಉತ್ಸವಗಳು ಆಗಸ್ಟ್ 30, 2025 ರ ಶನಿವಾರ ಸಂಜೆ 5:30 ಕ್ಕೆ ಧ್ವಜಾರೋಹಣ ಸಮಾರಂಭದೊಂದಿಗೆ ಪ್ರಾರಂಭವಾಗಲಿದ್ದು, ಕಾರವಾರದ ಬಿಷಪ್ ಅತಿ ವಂದನೀಯ […]
ಶಬ್ಬೀರ್ ಅಹ್ಮದ್ ಪತ್ರಕರ್ತ ಶ್ರೀನಿವಾಸಪುರ “ Education is not preparation for life; education is life itself, and every child deserves it ” ಎಂಬ ಅಮೂಲ್ಯ ಸಂದೇಶದೊಂದಿಗೆ, ಮಕ್ಕಳ ಶಿಕ್ಷಣದ ಅಗತ್ಯತೆ ಹಾಗೂ ಹಕ್ಕಿನ ಮಹತ್ವವನ್ನು ಪ್ರತಿಪಾದಿಸುವ ಹೃದಯಸ್ಪರ್ಶಿ ಚಿತ್ರ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿತ್ರದಲ್ಲಿ ಸಾಮಾನ್ಯ ಮಕ್ಕಳು ಹಾಗೂ ಅಂಗವೈಕಲ್ಯ ಹೊಂದಿರುವ ಮಕ್ಕಳು ಒಂದೇ ದಾರಿಯಲ್ಲಿ, ಒಂದೇ ಹಾದಿಯಲ್ಲಿ, ಶಾಲಾ ಬ್ಯಾಗ್ ಹೊತ್ತು ಸಂತೋಷದಿಂದ ಹೆಜ್ಜೆ ಹಾಕುತ್ತಿರುವ ದೃಶ್ಯವು […]
Mr. Avith Braganza (Moovathmudi) passed away this morning.The funeral cortege will leave the residence tomorrow (30th August) at 3:15 PM.Funeral Mass will be held at 4:00 PM at Immaculate Conception Church, Gangolli.
ಕುಂದಾಪುರ ; ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ತಾಲೂಕು ಘಟಕದಿಂದ ಕುಂದಾಪುರದ ಸುತ್ತ ಮುತ್ತ ಇರುವ ಕುಂದಾಪುರ, ಹಂಗಳೂರು, ಅಮಾಸೆಬೈಲು, ಶಂಕರನಾರಾಯಣ, ಕೇದುರು, ಬೈಂದೂರು ಆರು ಹಿಂದುಳಿದ ವರ್ಗದ ಹುಡುಗಿಯರ ವಸತಿ ಗೃಹದ ವಿದ್ಯಾರ್ಥಿಗಳಿಗೆ ಸೊಳ್ಳೆ ಪರದೆ, ಸ್ಯಾನಿಟರಿ ಪ್ಯಾಡ್ ಗಳನ್ನು ವಿತರಿಸಲಾಯಿತು. ಸಭಾಪತಿ ಎಸ್ ಜಯಕರ ಶೆಟ್ಟಿ, ಖಜಾಂಜಿ ಶಿವರಾಮ ಶೆಟ್ಟಿ, ಆಡಳಿತ ಮಂಡಳಿಯ ಸೀತಾರಾಮ ಶೆಟ್ಟಿ , ತಾಲೂಕು ಆರೋಗ್ಯಾಧಿಕಾರಿ ಪ್ರೇಮಾನಂದ ಕೆ ಹಾಗೂ ವಸತಿ ಗೃಹದ ಮೇಲ್ವಿಚಾರಕಿ ಆಶಾದೇವಿ ಉಪಸ್ಥಿತರಿದ್ದರು.
“National Youth Day” at St. Assisi Church, Tallur ತಲ್ಲೂರು; 2025ರ ಆಗಸ್ಟ್ 24ರಂದು ತಲ್ಲೂರಿನ ಸಂತ ಅಸ್ಸಿಸಿ ಚರ್ಚಿನಲ್ಲಿ “ರಾಷ್ಟ್ರೀಯ ಯುವ ದಿನ”ವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಯಿತು. ಬೆಳಿಗ್ಗೆ 7:30ಕ್ಕೆ ದಿವ್ಯ ಬಲಿಪೂಜೆಯನ್ನು ಪ್ರಧಾನ ಯಾಜಕರಾಗಿ ಆಗಮಿಸಿದ ಡಾನ್ ಬಾಸ್ಕೊ ಯುವಕೇಂದ್ರ, ಶಿರ್ವಾದ ನಿರ್ದೇಶಕರಾದ ವಂದನೀಯ ಫಾ. ಕಿರಣ್ ನಜ್ರೇತ್ ನೆರವೇರಿಸಿದರು. ಇವರೊಂದಿಗೆ ಚರ್ಚಿನ ಧರ್ಮಗುರು ವಂದನೀಯ ಫಾ. ಎಡ್ವಿನ್ ಡಿಸೋಜರವರು ಸಹಕರಿಸಿದರು.ನಂತರ ಸಭಾಂಗಣದಲ್ಲಿ ಯುವಜನತೆ ಹಾಗೂ ಅವರ ಪೋಷಕರಿಗಾಗಿ ಸಹಮಿಲನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. […]
St Aloysius Gonzaga School Wins Overall Championship at National-Level Fest ಮಂಗಳೂರು ನಗರದ ಸಂತ ಅಲೋಶಿಸ್ ಗೊನ್ಝಾಗ ಶಾಲೆಯು ರಾಷ್ಟ್ರೀಯ ಮಟ್ಟದ ಪಿಯು ವಿದ್ಯಾರ್ಥಿಗಳ ಉತ್ಸವದಲ್ಲಿ ಸಮಗ್ರ ಚಾಂಪಿಯನ್ ಶಿಪ್ ಗೆದ್ದು ಸಂಸ್ಥೆಗೆ ಕೀರ್ತಿಯನ್ನು ತಂದು ಕೊಟ್ಟಿದೆ. ಈ ಕಾರ್ಯಕ್ರಮವನ್ನು 2೦25ರ ಆಗಸ್ಟ್ 26 ರಂದು ಸಂತ ಅಲೋಶಿಯಸ್ ( ಡಿಮ್ಡ್ ಟು ಬಿ ಯೂನಿವರ್ಸಿಟಿ) ಆಯೋಜಿಸಿತ್ತು. ಈ ಮಹಾ ಉತ್ಸವದಲ್ಲಿ ಕರ್ನಾಟಕ ಮತ್ತು ನೆರೆಯ ರಾಜ್ಯಗಳ 64 ಕಾಲೇಜುಗಳನ್ನು ಪ್ರತಿನಿಧಿಸಿದ 2200ಕ್ಕೂ ಹೆಚ್ಚು […]
ಮಂಗಳೂರು ; ಸಾಹಿತ್ಯ ಪುಸ್ತಕಗಳ ಪ್ರಕಟಣೆ ಮತ್ತು ಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಬೆಳ್ಳಿ ಹಬ್ಬ ” ರಜತ ರಂಗು” ಸಂಭ್ರಮದಲ್ಲಿರುವ ” ಕಲ್ಲಚ್ಚು ಪ್ರಕಾಶನದ” 16 ನೇ ಆವೃತ್ತಿಯ ಕಲ್ಲಚ್ಚು ಪ್ರಶಸ್ತಿ ಪ್ರದಾನ ಸಮಾರಂಭ ಅಗಸ್ಟ್ 31 ಭಾನುವಾರ ಸಂಜೆ 4.00 ಗಂಟೆಗೆ ಮಂಗಳೂರಿನ ಲಾಲ್ ಬಾಗ್ ಕರಾವಳಿ ಉತ್ಸವ ಮೈದಾನದ ಎದುರಿನ ಹ್ಯಾಟ್ ಹಿಲ್ ನಲ್ಲಿ ಇರುವ ಆಫೀಸರ್ಸ್ ಕ್ಲಬ್ ಸಭಾಂಗಣದಲ್ಲಿ ಜರಗಲಿದೆ. ಈಗಾಗಲೇ ಕರ್ನಾಟಕದ ಪಂಚ ಸಾಧಕರಾದ ಡಾ. ಎಸ್ ಎಮ್ ಶಿವಪ್ರಕಾಶ್, ಜಬೀವುಲ್ಲಾ […]
ಕುಂದಾಪುರ : ಶನಿವಾರ : 23.08.2025 : ಯು.ಬಿ.ಎಂ.ಸಿ. ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ 23.08.2025 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಿತು. ವಿಜ್ಞಾನ ಕ್ಲಬ್ ಸಂಯೋಜಕರಾದ ಶಿಕ್ಷಕಿ ಉಜ್ವಲಾ ಮತ್ತು ಶಿಕ್ಷಕಿ ದಿವ್ಯಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರಾಂಶುಪಾಲರಾದ ಅನಿತಾ ಆಲಿಸ್ ಡಿಸೋಜಾ ಅವರು ತಮ್ಮ ಭಾಷಣದಲ್ಲಿ, ಭಾರತೀಯ ವಿಜ್ಞಾನಿಗಳು, ವಿಶೇಷವಾಗಿ ಶ್ರೀ ವಿಕ್ರಮ್ ಸಾರಾಭಾಯ್ ಮತ್ತು ಶ್ರೀ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕೊಡುಗೆಗಳನ್ನು ಸ್ಮರಿಸಿದರು, ಗುರುತಿಸಿದರು ಮತ್ತು ಗೌರವಿಸಿದರು ಮತ್ತು ವಿದ್ಯಾರ್ಥಿಗಳು ಉತ್ತಮ ವಿಜ್ಞಾನಿಗಳು, ಖಗೋಳಶಾಸ್ತ್ರಜ್ಞರು […]

