ಜೆಪ್ಪು; ದಿನಾಂಕ 5/6/2026 ರಂದು ಬೆಂಗಳೂರಿನ ಕಂಠೀರವ ಆಟದ ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯ ಕಿಟ್ಸ್ ಅಥ್ಲೆಟಿಕ್ ಮೀಟ್ – 2026 ಬ್ರೋಡ್ ಜಂಪ್ ಸ್ಪರ್ಧೆಯಲ್ಲಿ ನಮ್ಮ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ, ಶ್ರೀ ಲಾರೆನ್ಸ್ ಡಿಸೋಜ ಹಾಗೂ ಶ್ರೀಮತಿ ಸುನಿತಾ ಕ್ರಾಸ್ತಾ ಇವರ ಮಗಳಾದ ಕುಮಾರಿ ಲಿಯಾನಿ ಡಿಸೋಜರವರು ಕಂಚಿನ ಪದಕವನ್ನು ಗಳಿಸುವುದರ ಮೂಲಕ ಶಾಲೆಗೆ ಹೆಮ್ಮೆಯನ್ನು ತಂದಿರುತ್ತಾರೆ.ಇವರಿಗೆ ಶಾಲಾ ಸಂಚಾಲಕರು, ಮುಖ್ಯ ಶಿಕ್ಷಕಿ, ಬೋಧಕ/ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Read More

ಮಂಗಳೂರು: ಉಡುಪಿ ಜಿಲ್ಲೆಯ ಚಾಲೆಂಜರ್ಸ್ ಅಥ್ಲೆಟಿಕ್ಸ್ ಕ್ಲಬ್ ವತಿಯಿಂದ ಜೂನ್ 7ರಂದು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಮಳೆಗಾಲದ ಕ್ರಾಸ್ ಕಂಟ್ರಿ ಹಾಗೂ ಕಿಡ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಗೊನ್ಝಾಗ  ಶಾಲೆಯ 9ನೇ ಬಿ ತರಗತಿಯ ವಿದ್ಯಾರ್ಥಿ ಯುವರಾಜ್ ಡಿ. ಕುಂದರ್ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಗಮನ ಸೆಳೆದಿದ್ದಾರೆ. ಯುವರಾಜ್ ಅವರು 80 ಮೀಟರ್, 200 ಮೀಟರ್, 4×100 ಮೀಟರ್ ರಿಲೇ ಹಾಗೂ 4×100 ಮೀಟರ್ ಮಿಕ್ಸ್ಡ್ ರಿಲೇ ಸ್ಪರ್ಧೆಗಳಲ್ಲಿ ಪ್ರಥಮ […]

Read More

ಮೈಸೂರು, ಜೂನ್ 8: ಸಂತ ಅಂತೋನಿಯ ವಾರ್ಷಿಕ ಹಬ್ಬಕ್ಕೆ ಸಿದ್ಧತೆಯಾಗಿ ನಡೆದ ನೊವೆನಾ ಭಕ್ತಿಯ ಐದನೇ ದಿನವನ್ನು ಜೂನ್ 8, 2026 ರ ಸೋಮವಾರದಂದು ಮೈಸೂರಿನ ಡೋರ್ನಹಳ್ಳಿಯಲ್ಲಿರುವ ಸಂತ ಅಂತೋನಿಯ ಬೆಸಿಲಿಕಾದಲ್ಲಿ ಪ್ರಾರ್ಥನಾಪೂರ್ವಕವಾಗಿ ಆಚರಿಸಲಾಯಿತು. ಈ ಗಂಭೀರವಾದ ಯೂಕರಿಸ್ಟಿಕ್ ಆಚರಣೆಯ ಅಧ್ಯಕ್ಷತೆಯನ್ನು ಮಡಿಕೇರಿಯ ಸಂತ ಮೈಕೆಲ್ಸ್ ಚರ್ಚ್‌ನ ಪ್ಯಾರಿಷ್ ಪಾದ್ರಿ ರೆವರೆಂಡ್ ಫಾದರ್ ಪ್ಯಾಟ್ರಿಕ್ ಕ್ಸೇವಿಯರ್ ವಹಿಸಿದ್ದರು. ಅವರೊಂದಿಗೆ ಸಂತ ಅಂತೋನಿಯ ಬೆಸಿಲಿಕಾದ ರೆಕ್ಟರ್ ರೆವರೆಂಡ್ ಫಾದರ್ ಡೇವಿಡ್ ಸಗಯರಾಜ್ ಮತ್ತು ಬೆಸಿಲಿಕಾದ ಆಡಳಿತಾಧಿಕಾರಿ ರೆವರೆಂಡ್ ಫಾದರ್ […]

Read More

ಮೈಸೂರು, ಜೂನ್ 7: ಮೈಸೂರಿನ ಡೋರ್ನಹಳ್ಳಿಯಲ್ಲಿರುವ ಸಂತ ಅಂತೋನಿಯ ಬೆಸಿಲಿಕಾದಲ್ಲಿ ಸಂತ ಅಂತೋನಿಯ ವಾರ್ಷಿಕ ಹಬ್ಬಕ್ಕೆ ಸಿದ್ಧತೆಯ ನಾಲ್ಕನೇ ದಿನವಾದ ನೊವೆನಾ ಭಕ್ತಿಯನ್ನು ಭಾನುವಾರ, ಜೂನ್ 7, 2026 ರಂದು ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು. ಮೈಸೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ರೆಕ್ಟರ್ ರೆವರೆಂಡ್ ಫಾದರ್ ಲೂರ್ದು ಪ್ರಸಾದ್ ಅವರು ಈ ಗಂಭೀರವಾದ ಯೂಕರಿಸ್ಟಿಕ್ ಆಚರಣೆಯ ಅಧ್ಯಕ್ಷತೆ ವಹಿಸಿದ್ದರು. ಅವರೊಂದಿಗೆ ಸೇಂಟ್ ಅಂತೋನಿಯ ಬೆಸಿಲಿಕಾದ ರೆಕ್ಟರ್ ರೆವರೆಂಡ್ ಫಾದರ್ ಡೇವಿಡ್ ಸಗಯರಾಜ್ ಮತ್ತು ಬೆಸಿಲಿಕಾದ ಆಡಳಿತಾಧಿಕಾರಿ ರೆವರೆಂಡ್ ಫಾದರ್ […]

Read More

ಮೈಸೂರು, ಜೂನ್ 6: ಸಂತ ಅಂತೋನಿಯ ವಾರ್ಷಿಕ ಹಬ್ಬಕ್ಕೆ ಸಿದ್ಧತೆಯಾಗಿ ನಡೆದ ನೊವೆನಾ ಭಕ್ತಿಯ ಮೂರನೇ ದಿನವನ್ನು ಜೂನ್ 6, 2026 ರ ಶನಿವಾರ, ಡೋರ್ನಹಳ್ಳಿಯಲ್ಲಿರುವ ಸಂತ ಅಂತೋನಿಯ ಬೆಸಿಲಿಕಾದಲ್ಲಿ ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು. ಮೈಸೂರಿನ ಬೋಗಾದಿಯ ಧ್ಯಾನ ಸಾಧನದ ರೆವರೆಂಡ್ ಫಾದರ್ ಆರ್ಚಿಬಾಲ್ಡ್ ಗೊನ್ಸಾಲ್ವೆಸ್, ಒಸಿಡಿ ಅವರು ಗಂಭೀರವಾದ ಯೂಕರಿಸ್ಟಿಕ್ ಆಚರಣೆಯ ಅಧ್ಯಕ್ಷತೆ ವಹಿಸಿದ್ದರು. ಅವರೊಂದಿಗೆ ಸೇಂಟ್ ಅಂತೋನಿಯ ಬೆಸಿಲಿಕಾದ ರೆಕ್ಟರ್ ರೆವರೆಂಡ್ ಫಾದರ್ ಡೇವಿಡ್ ಸಗಯರಾಜ್ ಮತ್ತು ಬೆಸಿಲಿಕಾದ ಆಡಳಿತಾಧಿಕಾರಿ ರೆವರೆಂಡ್ ಫಾದರ್ ಪ್ರವೀಣ್ ಪೆಡ್ರು […]

Read More

ಶಿವಮೊಗ್ಗ, ಜೂ.6; ಹುಲಿಕಲ್ ಘಾಟಿಯ ಬಾಳೆಬರೇ ಫಾಲ್ಸ್ ಸಮೀಪ ಶ್ರೀ ದುರ್ಗಾಂಬ ಖಾಸಗಿ ಬಸ್‌ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಬೆಂಕಿಗೆ ಆಹುತಿಯಾಗಿದ ಘಟನೆ ಇಂದು ಶನಿವಾರ ನಡೆದಿದೆ. ಕುಂದಾಪುರದತ್ತ ತೆರಳುತ್ತಿದ್ದ ವೇಳೆ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕ ಹಾಗೂ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಬ್ಲ್ಲಾಸ್ಸಿನಲ್ಲಿದ್ದ 17 ಪ್ರಯಾಣಿಕರನ್ನು ತಕ್ಷಣ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ. ಬೆಂಕಿಯ ಕೆನ್ನಾಲಿಗೆಗೆ ಬಸ್ ಬಹುತೇಕ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ. […]

Read More

ಬೆಂಗಳೂರು ಜೂನ್ 5: ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಿ ಕರ್ತವ್ಯ (KAAMS) ಆ್ಯಪ್ ಮೂಲಕ ಕಡ್ಡಾಯವಾಗಿ ಹಾಜರಾತಿ ದಾಖಲಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜೂನ್ 4ರಂದು ನಡೆದ ಸಚಿವಾಲಯ, ರಾಜ್ಯ ಸರ್ಕಾರದ ಪ್ರತ್ಯೇಕ ಇಲಾಖೆಗಳು ಹಾಗೂ ನಿಗಮ-ಮಂಡಳಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಭೆಯಲ್ಲಿ ನೀಡಿದ ಸೂಚನೆಗಳ ಆಧಾರದ ಮೇಲೆ ಮುಖ್ಯ ಕಾರ್ಯದರ್ಶಿಗಳು ಶುಕ್ರವಾರ ಅಧಿಕೃತ ಟಿಪ್ಪಣಿ […]

Read More

ಮಂಗಳೂರು; ಸಂತ ಅಲೋಶಿಯಸ್‌ ಗೊನ್ಹಾಗ ಶಾಲೆಯಲ್ಲಿ ಬಕ್ರೀದ್ ಹಬ್ಬವನ್ನು ಸ೦ಬಭ್ರಮ ಸಡಗರದಿ೦ದಆಚರಿಸಲಾಯಿತು. ಮುಖ್ಯಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತುಲೆಕ್ಕಾಚಾರ ಇಲಾಖೆಯ ಉಪ ನಿರ್ದೇಶಕಿ ಶೀಮತಿ ಅಸ್ಮಾ ಕೆ. ಅವರು ಮಾತನಾಡಿ ‘ಎಲ್ಲಾಧರ್ಮಗಳುನಮಗೆ ಪೀಃತಿ, ದಾನ ಮತ್ತು ಸೌಹಾರ್ದತೆಯನ್ನುಕಲಿಸುತ್ತವೆ. ಬಕ್ರೀದಂತಹ ಹಬಗ್ಗಳು ವೈವಿಧತೆಯಲ್ಲಿ ಏಕತೆ ನಮ್ಮ ಅತ್ಯುತ್ತಮ ಶಕ್ತಿ ಎ೦ಬುದನ್ನು ನಮಗೆ ನೆನಪಿಸುತದೆ” ಎ೦ದರು. ಬಕ್ರೀದಂತಹ ಆಚರಣೆಗಳು ವಿದ್ಯಾರ್ಥಿಗಳು ವಿವಿಧ ನಂಬಿಕೆಗಳನ್ನು ಮೆಚ್ಚಿಕೊಳ್ಳುವ ಮತು ಸೌಹಾರ್ದತೆ ಮತ್ತು ಏಕತೆಯ ಭಾವವನ್ನುಬೆಳೆಸಿಕೊಳ್ಳಲು ಸಹಾಯ ಮಾಡುತ್ತವೆ ಎ೦ದು ಅವರು […]

Read More

A New Chapter of Leadership Unfolds at St Aloysius Gonzaga School ಸಂತ ಅಲೋಶಿಯಸ್ ಗೊನ್ಜಾಗಾ ಶಾಲೆಯು 2026–27ನೇ ಶೈಕ್ಷಣಿಕ ವರ್ಷದ ತನ್ನ ಪ್ರತಿಷ್ಠಾಪನಾ ಸಮಾರಂಭವನ್ನು ಜೂನ್ 5, 2026 ರಂದು ಅತ್ಯಂತ ಉತ್ಸಾಹ ಮತ್ತು ಘನತೆಯೊಂದಿಗೆ ನಡೆಸಿತು. ಈ ಸಮಾರಂಭವು ಹೊಸದಾಗಿ ಆಯ್ಕೆಯಾದ ವಿದ್ಯಾರ್ಥಿ ಪರಿಷತ್ತಿನ ಔಪಚಾರಿಕ ಸೇರ್ಪಡೆಯನ್ನು ಗುರುತಿಸಿತು. ಈ ಸಂದರ್ಭದ ಮುಖ್ಯ ಅತಿಥಿಯಾಗಿ ಸ್ವಸ್ತಿಕ ರಾಷ್ಟ್ರೀಯ ವ್ಯವಹಾರ ಶಾಲೆಯ ಪ್ರಾಂಶುಪಾಲರಾದ ಡಾ. ಮಾಲಿನಿ ಎನ್. ಹೆಬ್ಬಾರ್ ಭಾಗವಹಿಸಿದ್ದರು. ಪ್ರಾಂಶುಪಾಲರಾದ ಫಾದರ್ […]

Read More