114th Founder’s Day celebration at MCC Bank branch in Santhekatte-Kalyanpur ಕಲ್ಯಾಣಪುರ, ಮೇ 8, 2026; ‘ಎಂಸಿಸಿ ಬ್ಯಾಂಕಿನ 114 ನೇ ಸ್ಥಾಪಕರ ದಿನ’ವನ್ನು ಸಂತೆಕಟ್ಟೆ-ಕಲ್ಯಾಣಪುರ ಶಾಖೆಯಲ್ಲಿಮೇ 8, 2026 ರಂದು ಭಕ್ತಿ ಮತ್ತು ಘನತೆಯಿಂದ ಆಚರಿಸಲಾಯಿತು. ಶತಮಾನಗಳಷ್ಟು ಹಳೆಯದಾದ ಸಂಸ್ಥೆಯ ಶ್ರೀಮಂತ ಪರಂಪರೆ ಮತ್ತು ಸೇವಾ-ಆಧಾರಿತ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ಸುಂದರ ಮತ್ತು ಅರ್ಥಪೂರ್ಣ ರೀತಿಯಲ್ಲಿ ಆಚರಣೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವು ಶಾಖಾ ವ್ಯವಸ್ಥಾಪಕಿ ಶ್ರೀಮತಿ ಜ್ಯೋತಿ ಬರೆಟ್ಟೊ ಅವರಿಂದ ಆತ್ಮೀಯ ಮತ್ತು ಸೌಹಾರ್ದಯುತ ಸ್ವಾಗತದೊಂದಿಗೆ […]
ಕೋಟ; ಸಂಗೀತ ಶಿಕ್ಷಕಿ ಶ್ರೀಮತಿ ಭಾಗ್ಯೇಶ್ವರಿ ಜಿ ಮಯ್ಯ ರವರ ನೇತೃತ್ವದ ಛಾಯಾತರಂಗಿಣಿ ಸಂಗೀತ ಶಾಲೆ ಕೋಟ ರವರ ವತಿಯಿಂದ ಮೂರು ದಿನಗಳ ನಾದ ಸಂಗೀತ ಲಹರಿ ಬೇಸಿಗೆ ಸಂಗೀತ ಶಿಬಿರ ಕೋಟದ ಮಹಿಳಾ ಮಂಡಳಿಯಲ್ಲಿ ಸಂಪನ್ನಗೊಂಡಿತು.ಉಡುಪಿಯ ವಿದ್ವಾನ್ ಮದೂರು ಪಿ ಬಾಲಸುಬ್ರಹ್ಮಣ್ಯಂ ರವರುಈ ಸುಂದರ ಕಾರ್ಯವನ್ನು ದೀಪಜ್ವಲನೆಯ ಮೂಲಕ ಉದ್ಘಾಟಿಸಿದರು. ಕೋಟ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಗೀತಾ ಎ ಕುಂದರ್, ಖಜಾಂಚಿ ಶ್ರೀಮತಿ ಸುಶೀಲಾ ಸೋಮಶೇಖರ್ ರವರು ಉದ್ಘಾಟನಾ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದು ಸಂಗೀತ […]
Founder’s Day celebration at Kundapur branch of MCC Bank Limited ಕುಂದಾಪುರ; ಎಂಸಿಸಿ ಬ್ಯಾಂಕ್ ಲಿಮಿಟೆಡ್ನ ಕುಂದಾಪುರ ಶಾಖೆಯಲ್ಲಿ ಮೇ 08, 2026 ರಂದು ಸಂಸ್ಥಾಪಕರ ದಿನಾಚರಣೆಯನ್ನು ಬಹಳ ಉತ್ಸಾಹದಿಂದ ಆಚರಿಸಲಾಯಿತು.ಶಾಖೆಯ ಬೆಂಬಲ ನಿರ್ದೇಶಕರಾದ ಎಲ್ರಾಯ್ ಕಿರಣ್ ಕ್ರಾಸ್ಟೊ ಅವರು ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ, ಸಂಸ್ಥಾಪಕರರಿಗೆ ನಮನ ಸಕಲ್ಲಿಸಿ, ಬ್ಯಾಂಕ್ ಸ್ಥಾಪನೆಯಾದ ಬಗ್ಗೆ ತಿಳಿಸುತ್ತಾ, “ಎಂಸಿಸಿ ಬ್ಯಾಂಕಿನ ಸಂಸ್ಥಾಪಕರಾದ ಪಿ ಎಫ್ ಎಕ್ಸ್ ಸಲ್ಡಾನ್ಹಾ ಮತ್ತು ಅವರ ಸಂಗಾತಿಗಳಿಂದ ಸಮುದಾಯದ ಒಳಿತಿಗಾಗಿ ಸಹಕಾರಿ […]
ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (MIT), ‘ಸಾವಿಷ್ಕಾರ್ 2026’ ಎಂಬ ಭವ್ಯ ರಾಷ್ಟ್ರೀಯ ಮಟ್ಟದ ಅಂತರಕಾಲೇಜು ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವವು ಯಶಸ್ವಿಯಾಗಿ ಜರುಗಿತು. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ “ಬ್ಯಾಂಡ್ ಸ್ಟ್ರಿಂಗ್ಸ್” (Band Strings) ತಂಡದ ಸಂಗೀತ ರಸಮಂಜರಿ ಕಾರ್ಯಕ್ರಮವು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.ಈ ಸಂಗೀತ ಸಂಜೆಯಲ್ಲಿ ಪ್ರಸಿದ್ಧ ಗಾಯಕರಾದ ಜಸ್ ಕರಣ್ ಸಿಂಗ್, ಸಂದೇಶ್, ಪಲ್ಲವಿ, ರಾಜಗೋಪಾಲ್, ಗಣೇಶ್ ಕಾರಂತ್ ಮತ್ತು ಶಮಾ ಅವರು ತಮ್ಮ ಸುಮಧುರ ಧ್ವನಿಯ ಮೂಲಕ ಕಾರ್ಯಕ್ರಮಕ್ಕೆ ಕಳೆ ನೀಡಿದರು. ತಾಂತ್ರಿಕ ಕೌಶಲ್ಯಗಳ […]
ಕಲ್ಯಾಣಪುರ; ಮಿಲಾಗ್ರಿಸ್ ಪಿಯು ಕಾಲೇಜು, ಕಲ್ಯಾಣಪುರ: ಹೊಸ ಪ್ರಾಂಶುಪಾಲರ ಪದಗ್ರಹಣ2026ರ ಮೇ 5ರಂದು ರೆವ. ಫಾ. ಮೆಲ್ವಿನ್ ಮೆಂಡೋನ್ಸಾ, ಎಸ್ಜೆ ಅವರು ಮಿಲಾಗ್ರಿಸ್ ಪಿಯು ಕಾಲೇಜು, ಕಲ್ಯಾಣಪುರದ ಹೊಸ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದರು. ಇದು ಕಾಲೇಜಿನ ಇತಿಹಾಸದಲ್ಲಿ ಮಹತ್ವದ ಕ್ಷಣವಾಗಿತ್ತು.ಈ ಕಾರ್ಯಕ್ರಮದಲ್ಲಿ CESU ಉಪಾಧ್ಯಕ್ಷರು ಹಾಗೂ ಕಾಲೇಜಿನ ಕರಸ್ಪಾಂಡೆಂಟ್ ಆಗಿರುವ ಅತಿ ವಂದನೀಯ ಫಾ. ಫರ್ಡಿನಾಂಡ್ ಗೋನ್ಸಾಲ್ವಿಸ್ ಉಪಸ್ಥಿತರಿದ್ದರು. ಪ್ಯಾರಿಷ್ ಪಾಸ್ಟರಲ್ ಕೌನ್ಸಿಲ್ ಸದಸ್ಯರು ಮತ್ತು ಕಾಲೇಜಿನ ಸಿಬ್ಬಂದಿಯವರೂ ಭಾಗವಹಿಸಿದರು.ಫಾ. ಫರ್ಡಿನಾಂಡ್ ಗೋನ್ಸಾಲ್ವಿಸ್ ಅವರು ಫಾ. ಮೆಲ್ವಿನ್ […]
ಅಂತರರಾಷ್ಟ್ರೀಯ ಒಲಿಂಪಿಯಾಡ್ನಲ್ಲಿ ಮದರ್ ತೆರೆಸಾ ಶಾಲೆಯ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳ ಸುರಿಮಳೆಎಸ್ಓಎಫ್ ವತಿಯಿಂದ ನಡೆಸಲಾದ ಗಣಿತ, ವಿಜ್ಞಾನ, ಇಂಗ್ಲಿಷ್, ಸಾಮಾನ್ಯ ಜ್ಞಾನ, ಹಿಂದಿ ಮತ್ತು ಕಂಪ್ಯೂಟರ್ ವಿಷಯಗಳ ಅಂತರರಾಷ್ಟ್ರೀಯ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಶಂಕರನಾರಾಯಣದ ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ನ 252 ವಿದ್ಯಾರ್ಥಿಗಳು ಭಾಗವಹಿಸಿ, ಅದರಲ್ಲಿ 98 ಗೋಲ್ಡ್ ಮೆಡಲ್ಗಳನ್ನು ಗೆದ್ದು ಅಪೂರ್ವ ಸಾಧನೆ ಮೆರೆದಿದ್ದಾರೆ. ಈ ಸಾಧನೆ ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಸಮರ್ಪಣೆ ಮತ್ತು ಸಂಸ್ಥೆಯ ಶ್ರೇಷ್ಠ ಶಿಕ್ಷಣ ಪದ್ಧತಿಯ ಪ್ರತಿಬಿಂಬವಾಗಿದೆ.ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ನಲ್ಲಿ ಒಂದರಿಂದ […]
ಮೂಡ್ಲಕಟ್ಟೆ ಎಂ.ಐ.ಟಿ ಕುಂದಾಪುರದ ಸಾವಿಷ್ಕರ್-2026 ಎರಡನೇ ದಿನದ ಸಂಜೆಯ ಕಾರ್ಯಕ್ರಮದಲ್ಲಿ ಖ್ಯಾತ ಅಂತರಾಷ್ಟ್ರೀಯ ಮಟ್ಟದ ಸಂಗೀತ ನಿರ್ದೇಶಕರಾದ ಶ್ರೀ ರವಿ ಬಸ್ರೂರು ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಐ ಎಂ ಜೆ ವಿದ್ಯಾಸಂಸ್ಥೆಗಳ ಚೇರ್ಮನ್ ರಾದ ಶ್ರೀ ಸಿದ್ಧಾರ್ಥ ಜೆ ಶೆಟ್ಟಿ, ಐ ಎಂ ಜೆ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ. ಎಸ್ ಎನ್ ಭಟ್ ಹಾಗೂ ಎಂ ಐ ಟಿ ಕುಂದಾಪುರದ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೈಂದೂರು: ಸಾಧಿಸಿದರೆ ಸಬಲವನ್ನೇ ನುಂಗಬಹುದು ಎನ್ನುವ ಮಾತಿಗೆ ಬೈಂದೂರಿನ ಯಡ್ತರೆ ಗ್ರಾಮದ ಆಶಾ ವೀಣಾ ಡಾಯಸ್ ಅನ್ವಯಿಸುತ್ತಾರೆ. ಶಾಲಾ ಜೀವನದಲ್ಲಿ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಯಲ್ಲಿ ತೋರಿದ ಪ್ರತಿಭೆಗೆ ಸೋಪಾನವೆಂಬಂತೆ , ಉತ್ತಮ ಸಂಯೋಜಕೀ ಪುರಸ್ಕಾರ, 2025-26 ನೇ ಸಾಲಿನ ಐಬಿಬಿಎಸ್ ಬೆಸ್ಟ್ ಟೀಚರ್ ಅವಾರ್ಡ್ ಹಾಗೂ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ಇವರು ನಡೆಸಿದ ಆಶುಭಾಷಣ ಸ್ಪರ್ಧೆಯಲ್ಲಿ ಟಾಪ್ ಟೆನ್ನರ ವಿಜೇತೆಯಾಗಿ ಆಯ್ಕೆ.ಅಂಚೆಕಾಡಿನ ಮನಸ್ಸಿದ್ದರೆ ಮಾರ್ಗ ಮತ್ತು ನಿರ್ಮಲ ಪ್ರೀತಿ ಕಥಾ ಸ್ಪರ್ಧೆಗೆ ದ್ವಿತೀಯ ಸ್ಥಾನ […]
Release of Vally Vagga’s New Book ‘Vinchnnar Kanniyo’ ಖ್ಯಾತ ಸಾಹಿತಿ ವಲ್ಲಿ ವಗ್ಗ ಅವರು ಬರೆದಿರುವ ‘ವಿಂಚ್ಣಾರ್ ಕಾಣಿಯೊ’ ಪುಸ್ತಕದ ಲೋಕಾರ್ಪಣೆ ಸಮಾರಂಭವು 2026ರ ಮೇ 10, ಭಾನುವಾರ ಸಂಜೆ 5:00 ಗಂಟೆಗೆ ಸೇಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಸೇಂಟ್ ಅಲೋಶಿಯಸ್ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ರೆ. ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ. ಮತ್ತು ಕೊಂಕಣಿ ಸಲಹಾ ಸಮಿತಿ, ಸಾಹಿತ್ಯ ಅಕಾಡೆಮಿ, ಹೊಸ ದೆಹಲಿಯ ಸಂಚಾಲಕರಾದ ಶ್ರೀ ಮೆಲ್ವಿನ್ […]

