Vanamahotsava 2026 Observed by Catholic Sabha at Santhekatte-Kallianpur. ಕಲ್ಯಾಣಪುರ; ಪರಿಸರ ಸಂರಕ್ಷಣೆಗೆ ತನ್ನ ನಿರಂತರ ಬದ್ಧತೆಯ ಭಾಗವಾಗಿ, ಸಂತೆಕಟ್ಟೆ-ಕಲ್ಯಾಣಪುರ ಕ್ಯಾಥೋಲಿಕ್ ಸಭಾ, ಮೌಂಟ್ ರೋಸರಿ ಚರ್ಚ್, ಜುಲೈ 5 ರ ಭಾನುವಾರದಂದು ಶ್ರೀ ಡ್ಯಾನ್ಸಿ ಮಚಾದೊ ಅವರ ಸುಂದರವಾದ ಸ್ಥಳದಲ್ಲಿ ವನಮಹೋತ್ಸವ 2026 ಅನ್ನು ಆಚರಿಸಿತು. ಕ್ಯಾಥೋಲಿಕ್ ಸಭಾದ ಸುಮಾರು 30 ಸದಸ್ಯರು ಮತ್ತು ರೋಸರಿ ವಾರ್ಡ್ನ ಪ್ರತಿನಿಧಿಗಳು ಬೆಳಿಗ್ಗೆ ಅರ್ಥಪೂರ್ಣ ಮರ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಟ್ಟುಗೂಡಿದರು. ಆತ್ಮೀಯ ಮತ್ತು ಮನೆಯ ಸ್ವಾಗತವನ್ನು […]
ಬೆಂಗಳೂರು : ಬೆಂಗಳೂರಿನ ಕೆ.ಆರ್. ಪುರಂ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಟ್ಕಳ ಮೂಲದ 22 ವರ್ಷದ ಯುವತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಅತ್ಯಂತ ದುರದೃಷ್ಟಕರ ಘಟನೆ ನಡೆದಿದೆ. ಮೃತಳನ್ನು ಭಟ್ಕಳದ ಬೆಲ್ಕೆ ಗ್ರಾಮದ ನಿವಾಸಿ ದೀಪಾಲಿ ಗುರು ಗೊಂಡ (22) ಎಂದು ಗುರುತಿಸಲಾಗಿದೆ. ಕಳೆದ ಏಳು ತಿಂಗಳಿನಿಂದ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ದೀಪಾಲಿ, ತನ್ನ ಸಹೋದ್ಯೋಗಿಗಳೊಂದಿಗೆ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿ ಅವರೆಲ್ಲರೂ ಟಿಟಿ ವಾಹನದಲ್ಲಿ ಹಿಂತಿರುಗುತ್ತಿದ್ದಾಗ ಮಾರ್ಗಮಧ್ಯೆ ಈ ಘೋರ ದುರಂತ […]
Mangaluru, July 3: Sr Marie Celine of the Holy Face (Cynthia Pinto), a member of the Cloistered Carmel Monastery, Kankanady, passed away on Friday, July 3, at the age of 90. Born on January 12, 1936, Sr Marie Celine embraced the Carmelite vocation and made her First Profession on November 21, 1961. She dedicated several […]
ಬ್ರಹ್ಮಾವರ್, ಜುಲೈ 1, 2026: ರೋಟರಿ ಬ್ರಹ್ಮಾವರ್ ತನ್ನ ಉಚಿತ ಮಾಸಿಕ ಮಾನಸಿಕ ಆರೋಗ್ಯ ಶಿಬಿರವನ್ನು ಬ್ರಹ್ಮಾವರದ ರೋಟರಿ ಸಮಾಜ ಮಂದಿರದಲ್ಲಿ ಯಶಸ್ವಿಯಾಗಿ ನಡೆಸಿತು, ಇದು ಈ ಪ್ರದೇಶದ ಅತ್ಯಂತ ದೀರ್ಘಕಾಲೀನ ಮತ್ತು ಅತ್ಯಂತ ಪರಿಣಾಮಕಾರಿ ಸಮುದಾಯ ಆರೋಗ್ಯ ಉಪಕ್ರಮಗಳಲ್ಲಿ ಒಂದಾಗಿದೆ. ಈ ಶಿಬಿರವು ಕಳೆದ 23 ವರ್ಷಗಳಿಂದ ಯಾವುದೇ ಅಡೆತಡೆಯಿಲ್ಲದೆ ನಡೆಸಲಾಗುತ್ತಿರುವ ಗಮನಾರ್ಹ ಸೇವಾ ಯೋಜನೆಯ ಭಾಗವಾಗಿದ್ದು, 276 ಕ್ಕೂ ಹೆಚ್ಚು ಮಾಸಿಕ ಶಿಬಿರಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪ್ರತಿ ತಿಂಗಳ ಮೊದಲ ಬುಧವಾರ ನಿಯಮಿತವಾಗಿ ನಡೆಯುವ […]
ಶಿರೂರು : ವೈದ್ಯೋ ನಾರಾಯಣೋ ಹರಿ : ಎಂಬ ಉಕ್ತಿಯಂತೆ ಜಗತ್ತಿನಲ್ಲಿ ತಾಯಿಯ ನಂತರ ಮರುಜನ್ಮ ನೀಡುವ ಶಕ್ತಿ ಇರುವುದು ವೈದ್ಯರಿಗೆ ಮಾತ್ರ. ವೈದ್ಯರಾದವರು ದೇವರಿಗೆ ಸಮಾನರಾದವರು ಅವರು ರೋಗಿಯ ರೋಗವನ್ನು ಪರಿಹರಿಸುವವರು, ವೈದ್ಯ ಕೇವಲ ರೋಗ ಪರಿಹಾರಕರಾಗಿರದೇ ರೋಗಿಯ ಸಹ ಚಿಂತಕರೂ ಆಗಿರುತ್ತಾರೆ ಅದಕ್ಕಾಗಿ ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ ರೋಗಕ್ಕೆ ತುತ್ತಾದ ಪ್ರತಿಯೊಬ್ಬರನ್ನು ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿ, ಧೈರ್ಯತುಂಬಿ ಅವರಿಗೆ ಪುನರ್ಜನ್ಮ ನೀಡುವುದು ವೈದ್ಯರ ಕಾಯಕವಾದರೆ ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ನಾಗರೀಕರ […]
ಬೆಂಗಳೂರು: ನಗರದಲ್ಲಿ ಸೋಮವಾರ ತಡರಾತ್ರಿ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಖಾಸಗಿ ಕಂಪನಿ ಉದ್ಯೋಗಿ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಖಾಸಗಿ ಕಂಪನಿ ಉದ್ಯೋಗಿ ಫ್ರಾನ್ಸಿಸ್ (50) ಮತ್ತು ಸೈಯದ್ ಯೂಸುಫ್ (18) ಮೃತರು. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಫ್ರಾನ್ಸಿಸ್ ಬೈಕ್ನಲ್ಲಿ ಎಲೆಕ್ಟ್ರಾನಿಕ್ ಸಿಟಿ ಯಿಂದ ಸಿಲ್ಕ್ ಬೋರ್ಡ್ ಕಡೆಗೆ ಮೇಲ್ಸೇತುವೆ ಮೇಲೆ ಬರುತ್ತಿರುವಾಗ ಎಲೆಕ್ಟ್ರಿಕ್ ವಾಹನ ಸವಾರ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಫ್ರಾನ್ಸಿಸ್ ಕೆಳಗೆ […]
ಕುಂದಾಪುರ ; ದಿನಾಂಕ 27 6 2026 ರಂದು ಕುಂದಾಪುರ ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತಿನ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮ ಅತ್ಯಂತ ಶಿಸ್ತಿನಿಂದ ನಡೆಯಿತು. ಶಾಲಾ ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜಾ ರವರು ಆಯ್ಕೆಯಾದ ಸಂಸತ್ತಿನ ಸದಸ್ಯರುಗಳಿಗೆ ವಿವಿಧ ಇಲಾಖೆಗಳನ್ನು ಹಂಚಿ ಅವರಿಗೆ ಪದಗ್ರಹಣದ ಜೊತೆಗೆ ಪ್ರತಿಜ್ಞಾವಿಧಿಗಳನ್ನು ಬೋಧಿಸಿದರು. ಏಳನೆಯ ತರಗತಿಯ ವಿದ್ಯಾರ್ಥಿನಿ ತಮ್ಮನ್ನಾ ಶಾಲಾ ನಾಯಕಿಯಾಗಿ ಆರನೇ ತರಗತಿಯ ತೇಜಸ್ ಖಾರ್ವಿ ಉಪನಾಯಕನಾಗಿ ಆಯ್ಕೆಯಾದರು. ಸಿ. ಎಸ್. ಐ ಕೃಪಾ ನರ್ಸರಿ […]
Barkur; The feast of Saint Peter, the patron saint of the Church and first Pope Saint Peter, was celebrated with devotion and enthusiasm. ಬಾರ್ಕೂರು;ಕಥೊಲಿಕ್ ಧರ್ಮಸಭೆಯ ಮೊದಲ ಜಗತ್ ಗುರು ಪೋಪ್ ಸಂತ ಪೀಟರ್ ಹುತ್ಮಾಮ ದಿನವಾದ ಜೂನ್ 29 ರಂದು ಬಾರ್ಕೂರು ಚರ್ಚಿನ ಪೋಷಕರಾದ ಅವರ ಹಬ್ಬವನ್ನು ಜೂನ್ 29, 2026 ರಂದು ಆಳವಾದ ನಂಬಿಕೆ, ಭಕ್ತಿ ಮತ್ತು ಹಬ್ಬದ ಉತ್ಸಾಹದಿಂದ ಆಚರಿಸಲಾಯಿತು. ಬೆಳಿಗ್ಗೆ 10.30 ಕ್ಕೆ […]
ಬಸ್ರೂರು ; ಸ್ಥಳೀಯ ಸೈಂಟ್ ಫಿಲಿಪ್ ನೇರಿ ಚರ್ಚಿನಲ್ಲಿ ಚರ್ಚಿನ ಧರ್ಮ ಗುರುಗಳಾದ ಫಾದರ್ ರೋಯ್ ಲೋಬೊ ಇವರ ಅಧ್ಯಕ್ಷತೆಯಲ್ಲಿ, “ವಿಶೇಷ ಸಮಗ್ರ ಪರಿಷ್ಕರಣೆ ” ಮಾಹಿತಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಲ್ಡ್ರಿನ್ ಡಿಸೋಜಾ ಆಗಮಿಸಿ ವಿಶೇಷ ಸಮಗ್ರ ಪರಿಷ್ಕರಣೆ ( SIR ) ಯ ಉದ್ದೇಶವೂ ಎಲ್ಲಾ ಅರ್ಹ ನಾಗರಿಕರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದಾಗಿದೆ. ಈ ವಿಶೇಷ ಸಮಗ್ರ ಪರಿಷ್ಕರಣೆ ಅವಧಿಯಲ್ಲಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿ ಹಾಗೂ ಖಚಿತಪಡಿಸಿಕೊಳ್ಳಿ ಪ್ರಜಾಪ್ರಭುತ್ವದ […]

