ಸಾಂ ಪಿಯುಸ್ ಧಾವ್ಯಾಚಿ ಫಿರ್ಗಜ್, ಪಿಯುಸ್ ನಗರ್ ಹಂಗ್ಳೂರ್ ಸಾಂತ್ ವಿಶೆಂತ್ ಪಾವ್ಲ್ ಸಭಾ ಘಟಕಾ ಥಾವ್ನ್ ಸಾಂ ವಿಶೆಂತ್ ಪಾವ್ಲ್ ಫೆಸ್ತಾಚೆ ಆಚರಣ್ ಕೆಲೆಂ ಮಾನಾಧಿಕ್ ಆಲ್ಬರ್ಟ್ ಕ್ರಾಸ್ತಾ ಬಾಪಾಂನೀ ಸಾಂ.ವಿಶೆಂತ್ ಪಾವ್ಲ್ ಸಭಾ ಫೆಸ್ತಾಚೇ ಮೀಸಾಚೆ ಬಲಿದಾನ್ ಭೆಟೈಲೆಂ. ಸರ್ವ್ ಸಾಂದ್ಯಾಂನಿ ನವ್ಯಾನ್ ಆಂಗೊವ್ಣ್ಯೊಂ ಉಚಾರ್ಲ್ಯೊ .ಕಾರ್ಯಾನಿರ್ವಾಹಣ್ ಭಾವ್ ಅಲೆಕ್ಸಾಂಡರ್ ಲುವಿಸಾನ್ ಚಲವ್ನ್ ವೆಲ್ಲೆಂವಿಗಾರ್ ಬಾಪಾಂಚ್ಯಾ ಘರಾ ವಯ್ಲ್ಯಾ ಸಭಾ ಸಾಲಾಂತ್ ಸಹಮಿಲನ್ ಕಾರ್ಯೆಂ ಆಸಾ ಕೆಲ್ಲೆ.ಸುರ್ವಿಲೆಂ ಮಾಗ್ಣೆಂ,ದೆವಾಚೆ ಉತರ್ ಜಾತಚ್ ಆಮ್ಚ್ಯಾಂ ಆಪೊವ್ಣ್ಯಾಂಕ್ […]
Gandhi Jayanti at UBMC English Medium School and CSI Kripa Vidyalaya ಕುಂದಾಪುರ: ಗುರುವಾರ: 02.10.2025 : ಯು.ಬಿ.ಎಂ.ಸಿ. ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಸಿ.ಎಸ್.ಐ. ಕೃಪಾ ವಿದ್ಯಾಲಯವು ಅಕ್ಟೋಬರ್ 2, 2025 ರಂದು ಶಾಲಾ ಆವರಣದಲ್ಲಿ ಗಾಂಧಿ ಜಯಂತಿ ಅವರನ್ನು ಆಚರಿಸಿತು. ಪ್ರಾರ್ಥನಾ ಸೇವೆಯನ್ನು ನಡೆಸಲಾಯಿತು. ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಶಿಕ್ಷಕರು “ವಿಷ್ಣವ ಜಾನ್ ತೋ…” ಮತ್ತು “ರಘುಪತಿ ರಾಘವ್ ರಾಜರಾಮ್…” ಭಜನೆಗಳನ್ನು ಹಾಡಿದರು. ಪ್ರಾಂಶುಪಾಲರಾದ ಶ್ರೀಮತಿ ಅನಿತಾ […]
Cloistered Carmel Sisters of the Sacred Heart Monastery, Centenary of the Sainthood of Saint Therese of Lisieux – Solemnity of Saint Therese of Lisieux ಕಂಕನಾಡಿಯ ಪವಿತ್ರ ಹೃದಯದ ಕ್ಲೋಸ್ಟರ್ಡ್ ಕಾರ್ಮೆಲ್ ಸಿಸ್ಟರ್ಸ್ ಆಶ್ರಮವು ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 1, 2025 ರವರೆಗೆ ಸಂತರ ಶತಮಾನೋತ್ಸವ ಮತ್ತು ಬಾಲ ಯೇಸುವಿನ ಸಂತ ಥೆರೆಸ್ ಅವರ ಮಹೋತ್ಸವವನ್ನು ಸಂತೋಷದಿಂದ ಆಚರಿಸಿತು. ಈ ಆಚರಣೆಯನ್ನು ಲಿಸಿಯಕ್ಸ್ನ ಸಂತ ಥೆರೆಸ್ ಅವರ […]
ಕುಂದಾಪುರ : ಮಹಾತ್ಮ ಗಾಂಧಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರುಗಳ ತತ್ವಗಳು ಮತ್ತು ಜೀವನಾದರ್ಶಗಳು ಎಂದಿಗೂ ಸರ್ವಕಾಲಿಕ ಎಂದು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಹೇಳಿದರು.ಅವರು ಅಕ್ಟೋಬರ್ 2ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮ ದಿನಾಚರಣೆಯನ್ನು ಪುಷ್ಪ ಸಮರ್ಪಣೆಗೖದು ಮಾತನಾಡುತ್ತಿದ್ದರು.ಅವರೀರ್ವರ ಅಹಿಂಸಾ ತತ್ವ, ಪ್ರಾಮಾಣಿಕತೆ ಕರ್ತವ್ಯ ನಿಷ್ಠೆ, ಮತ್ತು ಸತ್ಯದ ದಾರಿಯ ನಡೆ- ನುಡಿಗಳು ನಮಗೆ ಮಾರ್ಗದರ್ಶಿಯಾಗಿವೆ. ಎಂದು ಹೇಳಿದರು.ಈ ಸಂದರ್ಭದಲ್ಲಿ ಕಾಲೇಜಿನ […]
ಉದ್ಯಾವರ; ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಇವರ ನೇತೃತ್ವದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಇಂದು ಗಾಂಧಿ ಜಯಂತಿ ಆಚರಣೆ ಉದ್ಯಾವರ ಗ್ರಾಮ ಪಂಚಾಯತ್ ನಲ್ಲಿ ನಡೆಸಲಾಯಿತು. ಈ ಪ್ರಯುಕ್ತ ಉದ್ಯಾವರ ಗ್ರಾಮ ಪಂಚಾಯತ್ ನಲ್ಲಿ ಮತ್ತು ವ್ಯಾಪ್ತಿಯ ಸ್ವಚ್ಛತೆಯ ಸಿಬ್ಬಂದಿಗಳಾದ ಅನಸೂಯ, ನಯಾಜ್, ಜನಾರ್ಧನ್ ಅವರ ಸೇವೆಯನ್ನು ಗುರುತಿಸಿ, ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸಂದೀಪ್, ಗ್ರಾಮ ಪಂಚಾಯತ್ ಸದಸ್ಯರಾದ ರಿಯಾಜ್ ಪಳ್ಳಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ […]
ಶಿರೂರು : ಇಲ್ಲಿನ ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿಯವರ 156 ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ 121 ನೇ ಜನ್ಮದಿನಾಚರಣೆ ಆಚರಿಸಲಾಯಿತು ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ನಂತರ ನಡೆದ ಸಭಾ ಕಾರ್ಯಕ್ರಮ ದಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು ಪ್ರಾಂಶುಪಾಲರಾದ ಡಾ. ರವಿದಾಸ್ ಶೆಟ್ಟಿ ಮಹಾನ್ ನಾಯಕರಉದಾತ್ತ ವಿಚಾರದಾರೆಗಳನ್ನು ತಿಳಿಸಿ ಎಲ್ಲರಿಗೂ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜನ್ಮದಿನದ ಶುಭಾಶಯ ತಿಳಿಸಿದರು.
✍️ಈಶ್ವರ್ ಸಿ ನಾವುಂದ, 9833259692 ಒಬ್ಬ ವ್ಯಕ್ತಿಯ ನಡೆತೆ,ಕೌಶಲ್ಯ, ಭವಿಷ್ಯವನ್ನು. ರೂಪಿಸುವ ಶಿಕ್ಷಕ ವೃತ್ತಿ ತುಂಬಾ ಶ್ರೇಷ್ಠವಾದದ್ದು ಎಂದು ಎಪಿಜೆ ಅಬ್ದುಲ್ ಕಲಾಂ ಹೇಳಿರುವ ಮಾತು ಅಕ್ಷರಶ ಸತ್ಯ ಯಾವೊಬ್ಬ ಮಗನು ಜನ್ಮ ಕೊಟ್ಟ ತಾಯಿಯನ್ನು ಮರೆಯುವುದಿಲ್ಲ.ಬಾಳು ಕೊಟ್ಟ ತಂದೆಯನ್ನು ಮರೆಯುವುದಿಲ್ಲ. ಮಾತು ಕಲಿಸಿದ ಕನ್ನಡ ತಾಯಿಯನ್ನು ಮರೆಯುವುದಿಲ್ಲ. ಕನ್ನಡ ಅಕ್ಷರ ಕಲಿಸಿದ ಗುರುಗಳನ್ನು ಎಂದಿಗೂ ಮರೆಯುವುದಿಲ್ಲ. ಗುರುಗಳು ನಮ್ಮ ಬದುಕಿನಲ್ಲಿ ಜೀವನ ದಾರಿಗೆ ಅರ್ಥ ಕಲ್ಪಿಸಿ ಸ್ವತಂತ್ರವಾಗಿ ಸ್ವಯಂ ತೀರ್ಮಾನ ಕೈಗೊಳ್ಳಲು ನಮ್ಮನ್ನು ವಿದ್ಯಾವಂತರಾಗಿಸಿದ ಗುರುಗಳು […]
INDIAN CATHOLIC YOUTH MOVEMENT, UDUPI DIOCESE, HOSTS SUCCESSFUL ‘YUVA DABAZO 2.0’ DIOCESAN YOUTH CONVENTION ಉಡುಪಿ; ಭಾರತೀಯ ಕ್ಯಾಥೋಲಿಕ್ ಯುವ ಸಂಘಟನೆ (ICYM), ಉಡುಪಿ ಡಯಾಸಿಸ್, ಸೆಪ್ಟೆಂಬರ್ 28, 2025 ರಂದು ಕಲ್ಯಾಣಪುರದ ಮಿಲಾಗ್ರೆಸ್ ಟ್ರೈ-ಸೆಂಟೆನರಿ ಹಾಲ್ನಲ್ಲಿ ತನ್ನ ವಾರ್ಷಿಕ ಡಯೋಸಿಸನ್ ಯುವ ಸಮಾವೇಶ ‘ಯುವ ಡಬಾಜೊ 2.0’ ಅನ್ನು ಯಶಸ್ವಿಯಾಗಿ ನಡೆಸಿತು. ಈ ಮಹತ್ವದ ಕಾರ್ಯಕ್ರಮವು ಡಯಾಸಿಸ್ನಾದ್ಯಂತದ ಘಟಕಗಳಿಂದ ಕ್ಯಾಥೋಲಿಕ್ ಯುವಕರನ್ನು ಆಧ್ಯಾತ್ಮಿಕ ರಚನೆ, ಫೆಲೋಶಿಪ್ ಮತ್ತು ಆರೋಗ್ಯಕರ ಸ್ಪರ್ಧೆಯ ದಿನಕ್ಕಾಗಿ […]
Mount Rosary Catholic Shabha Unit – Awareness about cleanliness through Shramadaan on the occasion of Gandhi Jayanti ಕಲ್ಯಾಣಪುರ, ಅಕ್ಟೋಬರ್ 2, 2025 ; ಕಲ್ಯಾಣಪುರದ ಮೌಂಟ್ ರೋಸರಿ ಚರ್ಚ್ಕಥೋಲಿಕ್ ಸಭಾ ಘಟಕ, ಚರ್ಚಿನ ಪರಿಸರ ಆಯೋಗ ಸಹಯೋಗದೊಂದಿಗೆ, ಅಕ್ಟೋಬರ್ 2, 2025 ರಂದು ಶ್ರಮದಾನ ಕಾರ್ಯಕ್ರಮವನ್ನು ಆಯೋಜಿಸಿತು. ಕಥೋಲಿಕ್ ಸಭಾದ ಅಧ್ಯಕ್ಷರಾದ ಶ್ರೀ ಆರ್ಚಿಬಾಲ್ಡ್ ಫರ್ಟಾಡೊ ಸ್ವಾಗತಿಸಿದರು. ಕಲ್ಯಾಣಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ವಂ. ಡಾ. ರೋಕ್ ಡಿಸೋಜಾ, […]

