ಕುಂದಾಪುರ, ಡಿ. 26; ಕುಂದಾಪುರ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಡಿ.24 ರಂದು ಶಾಲಾ ಸಭಾಭವನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಜಂಟಿ ಕಾರ್ಯದರ್ಶಿಯಾದ ವಂ. ಸಿಸ್ಟರ್ ಸುಪ್ರಿಯ ವಹಿಸಿಕೊಂಡು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ವಿದ್ಯಾರ್ಥಿಗಳು ‘ವಿದ್ಯಾರ್ಥಿಗಳು ಒದಿನಲ್ಲಿ ಆಸಕ್ತಿ ತೋರಿಸಿ ಚೆನ್ನಾಗಿ ಕಲಿತು ಶಾಲೆಗೆ ಉತ್ತಮ ಹೆಸರು ತರಬೇಕು’ ಎಂದು ಸಂದೇಶ ನೀಡಿದರು. ಅತಿಥಿಯಾಗಿ ಆಗಮಿಸಿದ ನಿವ್ರತ್ತ ಶಿಕ್ಷಕರಾದ ಲುವಿಸ್ ಜೆ.ಫೆರ್ನಾಂಡಿಸ್ ಮಾತನಾಡಿ ‘ವಿದ್ಯಾರ್ಥಿಗಳು ಆಟ ಪಾಠ ಎರಡಲ್ಲೂ ಆಸಕ್ತಿ […]
ಮಂಗಳೂರಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯು ಡಿಸೆಂಬರ್ 22 ರಂದು ಫಾದರ್ ಮುಲ್ಲರ್ ಪೀಡಿಯಾಟ್ರಿಕ್ ವಾರ್ಡ್ ಮತ್ತು ವೆರೋನಿಕಾ ವಿಹಾರ್ನಲ್ಲಿ ಮತ್ತು ಡಿಸೆಂಬರ್ 23 ರಂದು ಸೇಂಟ್ ಆಗ್ನೆಸ್ ವಿಶೇಷ ಶಾಲೆಯಲ್ಲಿ ಬಹಳ ಪ್ರೀತಿ ಮತ್ತು ಉತ್ಸಾಹದಿಂದ ಅರ್ಥಪೂರ್ಣ ಹೊರಾಂಗಣ ಕ್ರಿಸ್ಮಸ್ ಆಚರಣೆಯನ್ನು ಆಯೋಜಿಸಿತು. ಈ ಕಾರ್ಯಕ್ರಮಗಳನ್ನು ಶಾಲೆಯು ಚಿಂತನಶೀಲವಾಗಿ ಯೋಜಿಸಿತ್ತು ಮತ್ತು ಹಿತೈಷಿಗಳು ನಗದು ಮತ್ತು ವಸ್ತು ರೂಪದಲ್ಲಿ ದೇಣಿಗೆ ನೀಡುವ ಮೂಲಕ ಉದಾರವಾಗಿ ಬೆಂಬಲಿಸಿದರು. ಆಚರಣೆಯ ಭಾಗವಾಗಿ, ಕಿಂಡರ್ಗಾರ್ಟನ್ ಮಕ್ಕಳು, ಇತರ ಕೆಲವು ವಿದ್ಯಾರ್ಥಿಗಳು […]
Reported by P Archibald Furtado Photographs arranged by Praveen Cutinho ಸಂತೆಕಟ್ಟೆ ಕಲ್ಯಾಣಪುರ ಮೌಂಟ್ ರೋಸರಿ ಚರ್ಚ್, ದೈವಿಕ ಸಂತೋಷ ಮತ್ತು ಹಬ್ಬದ ವೈಭವದಲ್ಲಿ ಮುಳುಗಿತ್ತು, ಪ್ಯಾರಿಷ್ ಕ್ರಿಸ್ಮಸ್ ಹೈ ಮಾಸ್ ಅನ್ನು ಆಳವಾದ ನಂಬಿಕೆ, ಉತ್ಸಾಹಭರಿತ ಭಕ್ತಿ ಮತ್ತು ಸಮುದಾಯ ಮನೋಭಾವದಿಂದ ಆಚರಿಸಿತು. ಸಂಜೆ 6.30 ಕ್ಕೆ ಆಚರಣೆಗಳು ಸಮಯಕ್ಕೆ ಸರಿಯಾಗಿ ಸಂಜೆ 6.30 ರಿಂದ ಸಂಜೆ 7.00 ರವರೆಗೆ ವಿವಿಧ ವಯೋಮಾನದವರಿಂದ ವಿವಿಧ ಭಾಷೆಗಳಲ್ಲಿ ಸುಮಧುರ ಕ್ಯಾರೋಲ್ ಗಾಯನದೊಂದಿಗೆ ಪ್ರಾರಂಭವಾಯಿತು. ಜೋವಿತಾ […]
ಕೋಟ: ಸಂತ ಜೊಸೆಫರ್ ಇಗರ್ಜಿ ಕೋಟದಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮೋತ್ಸವಾಗಿ ಆಚರಿಸಲಾಯಿತು. ಗಾಯನ ಮಂಡಳಿಯವರು ಕ್ಯಾರಲ್ಸ್ ಗಾಯಗಳನ್ನು ಹಾಡುವುದರೊಂದಿಗೆ ಸಂಭ್ರಮ ಆರಂಭಗೊಂಡಿತು. ಚಿಕ್ಕ ಮಕ್ಕಳ ಕ್ಯಾರಲ್ಸ್ ಗಾಯನ ಎಲ್ಲರನ್ನು ರಂಜಿಸಿತು. ಅ ಪವಿತ್ರ ಬಲಿಪೂಜೆ ನಡೆಯಿತು. ಅತಿಥಿ ಧರ್ಮಗುರುಗಳಾಗಿ ಆಗಮಿಸಿದ ಮಂಗಳೂರಿನ ಫಾದರ್ ಮುಲ್ಲರ್ ಸಂಸ್ಥೆಯ ಆಡಳಿತದಾರರಾದ ವಂದನೀಯ ಫಾದರ್ ಮಾಯ್ಕಲ್ ಸಾಂತ್ಮಾಯೊರ್ ಅವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ಚರ್ಚಿನ ಧರ್ಮಗುರುಗಳಾದ ವಂದನೀಯ ಫಾದರ್ ಸ್ಟ್ಯಾನಿ ತಾವ್ರೊ ಅವರು ಸಹಕರಿಸಿದರು. ಬಲಿಪೂಜೆಯ ನಂತರ ಕಾರ್ಯಕ್ರಮದಲ್ಲಿ ಸಂತಾಕ್ಲಾಸ್ ಹಾಗು […]
ಅತ್ತೂರು; 2025ರ ಡಿಸೆಂಬರ್ 24ರಂದು ಸೇಂಟ್ ಲಾರೆನ್ಸ್ ಬಸಿಲಿಕಾ, ಅತ್ತೂರಿನಲ್ಲಿ ಕ್ರಿಸ್ಮಸ್ ಹಬ್ಬವನ್ನು ಭಕ್ತಿಭಾವ ಮತ್ತು ಸಂತೋಷದಿಂದ ಆಚರಿಸಲಾಯಿತು. ಸಂಜೆ 6:30ಕ್ಕೆ ಅತ್ತೂರು ಗಾಯನ ಮಂಡಳಿಯವರ ಕ್ರಿಸ್ಮಸ್ ಗಾಯನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಈ ಗಾಯನವು ಕ್ರಿಸ್ತಜನ್ಮೋತ್ಸವದ ಪವಿತ್ರ ಬಲಿ ಅರ್ಪಣೆಗೆ ಭಕ್ತರನ್ನು ಆತ್ಮೀಯವಾಗಿ ಸಿದ್ಧಗೊಳಿಸಿತು. ಸಂಜೆ 7:00ಕ್ಕೆ ಪವಿತ್ರ ಬಲಿಪೂಜೆ ಉಡುಪಿ ಧರ್ಮಪ್ರಾಂತ್ಯದ ಧರ್ಮಶಿಕ್ಷಣ ನಿರ್ದೇಶಕರಾದ ವಂದನಿಯ ಫಾ. ಜಿತೇಶ್ ಕ್ಯಾಸ್ಟೆಲಿನೋ ಅವರು ನೆರವೇರಿಸಿದರು. ತಮ್ಮ ಸಂದೇಶದಲ್ಲಿ ಅವರು ಕ್ರಿಸ್ಮಸ್ನ ನಿಜವಾದ ಅರ್ಥವನ್ನು ವಿವರಿಸಿ, ಬಡವರ ಹಾಗೂ […]
ಕುಂದಾಪುರ : ದಿನಾಂಕ : 24.12.2025ರ ಬುಧವಾರದಂದು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆಯನ್ನು ಸಂಭ್ರಮದಿಂದ ವಿದ್ಯಾರ್ಥಿಗಳ ಮನೋರಂಜನಾ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂತ ಮೇರಿ ಮತ್ತು ಹೋಲಿ ರೋಜರಿ ವಿದ್ಯಾ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಅಧ್ಯಕ್ಷರು ಆಗಿರುವ ಪೂಜ್ಯನೀಯ ಫಾ. ಪೌವ್ಲ್ ರೇಗೋರವರು ಮಾತನಾಡಿ ಕ್ರಿಸ್ಮಸ್ ಎಂದರೆ ಶಾಂತಿ, ಪ್ರೀತಿ ಮತ್ತು ಸಂತೋಷವನ್ನು ಸಾರುವ ಹಬ್ಬ, ಶಾಂತಿ ನಮ್ಮ ಹೃದಯದಲ್ಲಿರಬೇಕು, ಪ್ರೀತಿ ನಮ್ಮನ್ನು ನಾವು […]
ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯು ಡಿಸೆಂಬರ್ 6, 2025ರಂದು ಉಜಿರೆಯ ಎಸ್ ಡಿ ಎಂ, ಸಿಬಿಎಸ್ಇ ಶಾಲೆಯಲ್ಲಿ ನಡೆದ ಐಕ್ಸ್ಈಜು ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತು. 14 ವಿಭಾಗಗಳಲ್ಲಿ ಸ್ಪರ್ಧಿಸಿ, ತಂಡವು 4 ಚಿನ್ನ, 7 ಬೆಳ್ಳಿ ಮತ್ತು 13 ಕಂಚು ಸಹಿತ ಒಟ್ಟು 24 ಪದಕಗಳನ್ನು ಗೆದ್ದು, ಸಮಗ್ರ ಚಾಂಪಿಯನ್ಶಿಪ್ ಗಳಿಸಿದೆ. ವೈಯಕ್ತಿಕ ಸಾಧನೆಗಳು: ಶಶಾಂಕ್ ಡಿ.ಎಸ್. ಚಿನ್ನ (50 ಮೀ ಬಟರ್ಫ್ಲೈ); ಬೆಳ್ಳಿ (50 ಮೀ ಫ್ರೀಸ್ಟೈಲ್, 50 ಮೀ ಬ್ಯಾಕ್ಸ್ಟ್ರೋಕ್) ಬಿ.ಕೆ. ಮಂಜೇಶ್ […]
Reported by: P. Archibald Furtado Photographs: Tolbert D’Souza ಕಲ್ಯಾಣಪುರ; ಸಂತೆಕಟ್ಟೆ ಮೌಂಟ್ ರೋಸರಿ ಮಿಲೇನಿಯಂ ಆಡಿಟೋರಿಯಂ, ಡಿಸೆಂಬರ್ 18, 2025 ರ ಸಂಜೆ ಸೌಹಾರ್ದ ಕೂಟ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅರ್ಥಪೂರ್ಣ ಅಂತರ-ಧಾರ್ಮಿಕ ಕ್ರಿಸ್ಮಸ್ ಆಚರಣೆ – 2025 ಅನ್ನು ಆಯೋಜಿಸುವ ಮೂಲಕ ಹಬ್ಬದ ಮತ್ತು ಸಾಮರಸ್ಯದ ನೋಟವನ್ನು ಹೊಂದಿತ್ತು. ಈ ಕಾರ್ಯಕ್ರಮವು ಸಮುದಾಯಗಳ ನಡುವಿನ ಏಕತೆ, ಶಾಂತಿ ಮತ್ತು ಪರಸ್ಪರ ಗೌರವಕ್ಕೆ ಒಂದು ಉಜ್ವಲ ಸಾಕ್ಷಿಯಾಗಿತ್ತು. ಶ್ರೀಮತಿ ಜೊವಿತಾ ಫೆರ್ನಾಂಡಿಸ್ ನೇತೃತ್ವದ ಮೌಂಟ್ […]
ಕ್ರಿಸ್ಮಸ್ – ಸತ್ಯ, ಪಾರದರ್ಶಕತೆ ಹಾಗೂ ನೈತಿಕ ಜೀವನಕ್ಕೆ ಕರೆ ಪ್ರೀಯರೆ, ತಮಗೆಲ್ಲರಿಗೂ ಈ ದಿನದ ವಂದನೆಗಳು. ಕ್ರಿಸ್ಮಸ್ ಹಬ್ಬದ ಈ ಪವಿತ್ರ ಸಂದರ್ಭದಲ್ಲಿ, ಯೇಸು ಕ್ರಿಸ್ತರು ಈ ಜಗತ್ತಿಗೆ ತಂದ ಪ್ರೀತಿ, ಶಾಂತಿ ಮತ್ತು ಮಾನವೀಯತೆಯ ಶಾಶ್ವತ ಸಂದೇಶವನ್ನು ನಾವು ಇವತ್ತು ಕೃತಜ್ಞತೆಯಿಂದ ಸ್ಮರಿಸುತ್ತೇವೆ. ಈ ಹಬ್ಬವು ಸಮಾಜದಲ್ಲಿ ಸತ್ಯ, ನ್ಯಾಯ ಹಾಗೂ ಸಹಜೀವನದ ಮೌಲ್ಯಗಳನ್ನು ಮರುಸ್ಥಾಪಿಸುವ ವಿಶಿಷ್ಟ ಅವಕಾಶವನ್ನು ಒದಗಿಸುತ್ತದೆ ಎಂದು ನಾವು ಸ್ವಷ್ಟವಾಗಿ ಹೇಳಬಹುದು. ನಮ್ಮ ಸಮಾಜದಲ್ಲಿ ಹಿಂಸೆ, ವಂಚನೆ, ತಪ್ಪು ಮಾಹಿತಿ […]

