ಗಂಗೊಳ್ಳಿ ದಿನಾಂಕ 8. 7.2026 26ರಂದು ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯಲ್ಲಿ 2026 27ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಮೊದಲಿಗೆ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಆರಂಭಗೊಂಡಿತು ಮುಖ್ಯ ಅತಿಥಿಗಳಾದ ಜಯರಾಮ ಖಾರ್ವಿ ಮಾತನಾಡುತ್ತಾ “ಶಾಲೆಯ ಶಿಸ್ತು ಮತ್ತು ಉತ್ತಮ ನಡವಳಿಕೆಗೆ ಶಾಲಾ ಸಂಸತ್ತು ಕೈಗನ್ನಡಿ” ಎಂದು ಹೇಳಿದರು. ಮುಖ್ಯೋಪಾಧ್ಯಾಯನಿ ಭಗಿನಿ ಕ್ರೆಸೆನ್ಸ್ ” ವಿದ್ಯಾರ್ಥಿಗಳು ಶಿಸ್ತು ಮತ್ತು ಕರ್ತವ್ಯ ಪಾಲನೆ ರೂಡಿಸಿಕೊಂಡಲ್ಲಿ ಸಮಾಜಕ್ಕೊಂದು ದೊಡ್ಡ ಕೊಡುಗೆಯಾಗುತ್ತಾರೆ ” ಎಂದು ಹೇಳಿದರು. ಶಾಲಾ ನಾಯಕನಾಗಿ […]

Read More

ಮಣಿಪಾಲ; ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ, ಹಿರಿಯ ಪತ್ರಕರ್ತ, ಯು. ಎಸ್. ಶೆಣೈ ಹಾಗೂ ಸಾಧನಾ ಎಸ್. ಶೆಣೈಯವರ ಪುತ್ರಿ Dr. ಯು. ಸಂಗೀತಾ ಶೆಣೈ ಕುಂಭಾಸಿಯವರಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) “ಡಾಕ್ಟರ್ ಆಫ್ ಫಿಲಾಸಫಿ” (Ph.D) ಪದವಿ ಘೋಷಣೆ ಮಾಡಿದೆ.ಮಣಿಪಾಲ ಸ್ಕೂಲ್ ಆಫ್ ಲೈಫ್ ಸಾಯನ್ಸ್ನಲ್ಲಿ ಅಧ್ಯಯನ ಮಾಡುತ್ತಿದ್ದ ಇವರು ಡಾ| ರಘು ರಾಧಾಕೃಷ್ಣನ್ ಹಾಗೂ ಡಾ| ಶ್ಯಾಮ ಪ್ರಸಾದ್ ಕೆ. ಇವರ ಮಾರ್ಗದರ್ಶನದಲ್ಲಿ “ಓರಲ್ ಕ್ಯಾನ್ಸರ್” (Epigenetic reprogramming of […]

Read More

ಕಟ್ಪಾಡಿ, ಜುಲೈ ೮ , 2026: ದೇವರ ಸೃಷ್ಟಿಯನ್ನು ರಕ್ಷಿಸುವ ಮತ್ತು ಪರಿಸರ ಜವಾಬ್ದಾರಿಯನ್ನುಯನ್ನು ಉತ್ತೇಜಿಸುವ ಆಳವಾದ ಬದ್ಧತೆಯೊಂದಿಗೆ, ಕಟ್ಪಾಡಿಯ ಸೇಂಟ್ ವಿನ್ಸೆಂಟ್ ಡಿ ಪಾಲ್ ಚರ್ಚ್‌ನ ಪರಿಸರ ಆಯೋಗ ಜುಲೈ 5, ಭಾನುವಾರ ಚರ್ಚ್ ಆವರಣದಲ್ಲಿ ಸದುದ್ದೇಶಪೂರ್ವಕ ವನಮಹೋತ್ಸವ 2026 ಅನ್ನು ಆಯೋಜಿಸಿತು. ಈ ಉದಾತ್ತ ಉಪಕ್ರಮದ ಬಗ್ಗೆ ದೇವರ ಆಶೀರ್ವಾದವನ್ನು ಕೋರಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು, ನಂತರ ವೈಸಿಎಸ್‌ನ ಅನಿಮೇಟರ್ ಶ್ರೀಮತಿ ಲೊರೆಟ್ಟಾ ಡಿಸಿಲ್ವಾ ಅವರು ಪ್ರಕೃತಿಯನ್ನು ಸಂರಕ್ಷಿಸುವ ಮತ್ತು ಭವಿಷ್ಯದ ಪೀಳಿಗೆಗೆ ಹಸಿರು […]

Read More

ಜೆಪ್ಪು ಸೇಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯ 2026–27ನೇ ಸಾಲಿನ ಪೋಷಕ-ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ:ಮಂಗಳೂರು, ಜುಲೈ 7: ಸಂತ ರೀಟಾ ಆಂಗ್ಲ ಮಾಧ್ಯಮ ಶಾಲೆಯ 2026–27ನೇ ಶೈಕ್ಷಣಿಕ ವರ್ಷದ ಪೋಷಕ-ಶಿಕ್ಷಕರ ಸಂಘದ (PTA) ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ನೂತನ ಪದಾಧಿಕಾರಿಗಳು:ಅಧ್ಯಕ್ಷರು: ರೆ. ಫಾ. ರಿತೇಶ್ ರೊಡ್ರಿಗಸ್ಉಪಾಧ್ಯಕ್ಷೆ: ಶ್ರೀಮತಿ ಪುಷ್ಪಾವತಿಕಾರ್ಯದರ್ಶಿ: ಶ್ರೀಮತಿ ಮೆಟಿಲ್ಡಾ ಡಿ’ಕೋಸ್ಟಾಜಂಟಿ ಕಾರ್ಯದರ್ಶಿ: ಶ್ರೀಮತಿ ಲಿಲ್ಲಿ ಪಾಯ್ಸ್ಖಜಾಂಚಿ: ಶ್ರೀ ಅಬ್ದುಲ್ ಹಮೀದ್ಕ್ರೀಡಾ ಕಾರ್ಯದರ್ಶಿ: ಶ್ರೀ ಮೊಹಮ್ಮದ್ ಇಮ್ರಾನ್ಸಾಂಸ್ಕೃತಿಕ ಕಾರ್ಯದರ್ಶಿ: ಶ್ರೀಮತಿ ಸೌಮ್ಯ ನೂತನ ಸಮಿತಿಯು […]

Read More

ಬಾರ್ಕೂರು; ನ್ಯಾಷನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹನೆಹಳ್ಳಿ ಹಾಗೂ ಅಲಯನ್ಸ ಕ್ಲಬ್ ಬಾರ್ಕೂರ್ ಸಹಯೋಗದೊಂದಿಗೆ ಕೃಷಿ ಪ್ರಾತ್ಯಕ್ಷಿತೆ ,ಅಂತರ್ಜಲ ಸಂರಕ್ಷಣಾ ಜಾಗೃತಿ ಜಾಥ ಹಾಗೂ ಕೆಸರು ಗೆದ್ದೆ ಓಟ ಸ್ಪರ್ಧೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆರ್ಚಿ ಬಾಲ್ಡ ಫುಟಾರ್ಡೋ ಹಾಗೂ ಅಲಯನ್ಸ್ ಸಂಪುಟ ಸದಸ್ಯರಾದ ಶ್ರೀನಿವಾಸ ಶೆಟ್ಟಿ ಹಾಗೂ ಅಲಯನ್ಸ್ zoon 2 ವಲಯ ಅಧ್ಯಕ್ಷರಾದ ಸುದರ್ಶನ್ ಶೆಟ್ಟಿ ಮೊಳಹಳ್ಳಿ ಹಾಗೂ ಕೃಷಿಕರಾದ ಸದಾನಂದ ನಾಯ್ಕ್ ಹಾಗೂ ಅಲಯನ್ಸ್ ಕಾರ್ಯದರ್ಶಿಯಾದ ಶಿವರಾಮ ದೇವಾಡಿಗ ಮತ್ತುಸುಜ್ಞಾನ ನ್ಯಾಷನಲ್ […]

Read More

ಮಂಗಳೂರು; ತಾರೀಕು 06-07-2026 ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಕಛೇರಿಯಲ್ಲಿ ಅಕಾಡೆಮಿಯು ಹಮ್ಮಿಕೊಂಡ ಕೊಂಕಣಿ ಕಾದಂಬರಿ ಸ್ಪರ್ಧೆಯ ಪ್ರಶಸ್ತಿ ವಿಜೇತ ರೋಶನ್ ಮೆಲ್ಕಿ ಸಿಕ್ವೇರಾ (ರೋಶು, ಬಜ್ಪೆ)ಯವರು ಬರೆದ “ಹೊ ಮ್ಹಜೊ ಅಪ್ರಾಧ್” (ಪ್ರಥಮ ಬಹುಮಾನ), ವಿನ್ಸೆಂಟ್ ಪಿಂಟೊ (ವಿನ್ಸಿ ಪಿಂಟೊ, ಆಂಜೆಲೊರ್) ಇವರು ಬರೆದ “ಕುದ್ರ್ಯಾಚೊ ರಾಕ್ವಲಿ” (ದ್ವಿತೀಯ ಬಹುಮಾನ) ಹಾಗೂ ಸ್ಟೀಫನ್ ಮಸ್ಕರೇನ್ಹಸ್ (ಹೇಮಾಚಾರ್ಯ) ಅವರು ಬರೆದ “ಆನಿ ಸಾಂಜ್ ಜಾಲಿ” (ತೃತೀಯ ಬಹುಮಾನ) ಪುಸ್ತಕಗಳನ್ನು ಕೊಂಕಣಿ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ […]

Read More

ಕುಂದಾಪುರ; ದಿನಾಂಕ 3 -07-2026 ಶುಕ್ರವಾರ ಮಧ್ಯಾಹ್ನ2.30ಕ್ಕೆ ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆ, ಮತ್ತು ಸಿ ಎಸ್ ಐ ಕೃಪಾ ನರ್ಸರಿ ಶಾಲೆ ಕುಂದಾಪುರ ಇವೆರಡರ 2026- 27 ನೇ ಸಾಲಿನ ಶೈಕ್ಷಣಿಕ ವರ್ಷದ “ಒಟ್ಟಾಗಿ ಬೆಳೆಯೋಣ” ಎನ್ನುವ ಧ್ಯೇಯ ವಾಕ್ಯದೊಂದಿಗೆ ಶಿಕ್ಷಕರಕ್ಷಕ ಸಭೆ ನಡೆಯಿತು. ಈ ಸಭೆಗೆ ಸಂಪನ್ಮೂಲ ವ್ಯಕ್ತಿಗಳಾಗಿ ಕುಂದಾಪುರದ ಸಿ ಎಸ್ ಐ ಕೃಪಾ ಚರ್ಚ್ನನ ಧರ್ಮ ಗುರುಗಳಾದ ರೆವೆರೆಂಡ್ ಜಯಕರ್ ರವರು “ಇಂದಿನ ಯುಗದಲ್ಲಿ ಮಕ್ಕಳಿಗೆ ಶಿಕ್ಷಣದೊಂದಿಗೆ, ಕೆಟ್ಟ ಚಟ ಗಳಿಂದ […]

Read More

ಕುಂದಾಪುರ : ಕಳೆದ 38ವರ್ಷಗಳಿಂದ ರಾಜ್ಯದ ವಿವಿಧೆಡೆಗಳಲ್ಲಿ , ಸೇವೆ ಸಲ್ಲಿಸಿ ಇದೀಗ ಕುಂದಾಪುರ ಪುರಸಭೆಯ ವ್ಯವಸ್ಥಾಪಕರಾಗಿ ವಯೋ ನಿವೃತ್ತಿ ಹೊಂದಿರುವ ಜಿ.ಸೂರ್ಯಕಾಂತ ಖಾರ್ವಿ ದಂಪತಿಯನ್ನು ಪುರಸಭೆಯಲ್ಲಿ ಸಮ್ಮಾನಿಸಿ,ಹರಸಿ ಬೀಳ್ಕೊಡಲಾಯಿತು.ಜರಗಿದ ಸರಳ ವಿದಾಯ ಸಮಾರಂಭದಲ್ಲಿ ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಸಹಿತ ಮಾಜಿ ಸದಸ್ಯರುಗಳಾದ ಶ್ರೀಮತಿ ದೇವಕಿ ಸಣ್ಣಯ್ಯ, ವಿ.ಪ್ರಭಾಕರ ಸೇರಿದಂತೆ ನಾಮನಿರ್ದೇಶಿತ ಸದಸ್ಯರು, ಪುರಸಭೆಯ,ಅಧಿಕಾರಿ ಸಿಬ್ಬಂದಿ ವರ್ಗ, ಪೌರ ಕಾರ್ಮಿಕರು ಹಾಗೂ ಸೂರ್ಯಕಾಂತ ಖಾರ್ವಿ ಅವರ ಆತ್ಮೀಯರು,ಹಿತೈಷಿ ಗಳು ಭಾಗವಹಿಸಿ ಅವರ ನಿಷ್ಕಲ್ಮಷ: ಸೇವೆಯನ್ನು ಕೊಂಡಾಡಿ ನಿವೃತ್ತಿ […]

Read More

ಬಾರ್ಕುರು; ನ್ಯಾಷನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಹನೆಹಳ್ಳಿ ಹಾಗೂ ಅಲಯನ್ಸ್ ಕ್ಲಬ್ ಬಾರಕೂರು ಇದರ ವತಿಯಿಂದ “ಅಲಯನ್ಸ ಗ್ರೀನ್ ಅವಾರ್ಡ್ ” ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣಾ, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಲಯನ್ಸ ಸಂಪುಟ ಸದಸ್ಯರಾದ ಶ್ರೀನಿವಾಸ್ ಶೆಟ್ಟಿ. ಹಾಗೂ ಅಲಯನ್ಸ್ Zoon 2 ವಲಯ ಅಧ್ಯಕ್ಷರಾದ ಸುದರ್ಶನ್ ಹೆಗಡೆ. ಹಾಗೂ ಅಲಯನ್ಸ್ ನ ಕಾರ್ಯದರ್ಶಿಯಾದ ಶಿವರಾಮ ದೇವಾಡಿಗ . ಹಾಗೂ ಏನ್. ಜೆ .ಸಿ ಪ್ರೌಢಶಾಲಾ ವಿಭಾಗದ ಕನ್ನಡ ಶಿಕ್ಷಕರಾದ ಮಾರುತಿ ಕೆ ಪಿ […]

Read More