ಕುಂದಾಪುರ, ಜೂ.4/ ರಂದು, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.3/ ರಂದು ಈ ಸಾಲಿನ ಶೈಕ್ಷಣಿಕ ಆರಂಭೋತ್ಸವ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳ ಪ್ರಾರ್ಥನೆಯ ಮೂಲಕ ದೇವರನ್ನು ಸ್ಮರಿಸಿ, ಜ್ಯೋತಿ ಬೆಳಗುವ ಮೂಲಕ ಶಾಲಾ ಶೈಕ್ಷಣಿಕ ವರ್ಷಕ್ಕೆ ಚಾಲನೆಯನ್ನು ನೀಡಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ.ಯವರು ನಮ್ಮ ಗುರಿ, ಆಲೋಚನೆಗಳು ದೊಡ್ಡದಾಗಿರಬೇಕು ಶಿಕ್ಷಣ ಎನ್ನುವುದು ಪುಸ್ತಕ ಮತ್ತು ಪರೀಕ್ಷೆಗಳಲ,್ಲ ಶಿಕ್ಷಣ ನಮ್ಮ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ ಎಂದು ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶಾಲೆಯಲ್ಲಿ ದಾಖಲಾಗಿರುವ […]

Read More

ಮಂಗಳೂರಿನ   ಪ್ರತಿಷ್ಠಿತ   ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ 1 ರಿಂದ 12ನೇ ತರಗತಿಯ ಹೊಸ  ಶೈಕ್ಷಣಿಕ ವರ್ಷದ ಪ್ರಾರಂಭವನ್ನು 2025 ಜೂನ್ 2 ರಂದು ಸಂಭ್ರಮದಿಂದ ಆಚರಿಸಲಾಯಿತು. ಸಂತ ಅಲೋಶಿಯಸ್ ಗೊನ್ಜಾಗ ಶಾಲೆ ಮಂಗಳೂರು ಇಲ್ಲಿಗೆ ನೂತನ ಪ್ರಾಂಶುಪಾಲರಾಗಿ ನೇಮಕಗೊಂಡ ರೆ.ಫಾ.ರೋಹನ್ ಡಿ’ ಅಲ್ಮೇಡ ಎಸ್ ಜೆ ಇವರನ್ನು  ಶಾಲಾ  ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕೇತರ ವರ್ಗದವರು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದರು. ಉಪಪ್ರಾಂಶುಪಾಲರಾದ ಶ್ರೀಮತಿ ಲಾರೆಲ್ ಡಿಸೋಜಾರವರು ನೂತನ ಪ್ರಾಂಶುಪಾಲರಿಗೆ ಹೂವನ್ನು ನೀಡಿ ಸ್ವಾಗತಿಸಿ, ’ಉತ್ತಮ ಶಾಲಾ […]

Read More

ಕುಂದಾಪುರ : ಮಳೆಗಾಲದಲ್ಲಿ ಸಾರ್ವಜನಿಕರ, ವಠಾರದ ನಿವಾಸಿಗಳ ರಕ್ಷಣೆಗೆ ಆದ್ಯತೆ ನೀಡಬೇಕಾಗಿರುವ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಪವಾದವಾಗಿ ಪಿಡಿಒ ಒಬ್ಬರು ನಿಂತ ಮಳೆ ನೀರನ್ನು ಕೆಳ ಭಾಗದಲ್ಲಿ ರುವ ಮನೆ ಹಿತ್ತಲಿಗೆ ಹರಿಸಿ ಮನೆಯವರಲ್ಲಿ ಆತಂಕ ಸ್ರಷ್ಟಿಸಿರುವರ ಘಟನೆ ಯೊಂದು ಕೋಟೇಶ್ವರದ ಬಡಾಕೆರೆಯಲ್ಲಿ ನಡೆದಿದೆ. ಕೋಟೇಶ್ವರದ ಬಡಾಕೆರೆಯ ನಿವಾಸಿಯಾಗಿರುವ ರಂಗನಾಥ ಹತ್ವಾರ್ ಅವರ ಮನೆಯು ಮನೆಯು ತಗ್ಗು ಪ್ರದೇಶ ದಲ್ಲಿದ್ದು, ತುಸು ಮೇಲ್ಗಡೆ ಚರಂಡಿ ಇಲ್ಲದೆ ಪಂಚಾಯತ್ ನಿಂದ ನಿರ್ಮಾಣಗೊಂಡ ಕಾಂಕ್ರಿಟ್ ರಸ್ತೆಯು ಇದೆ. ಕೆಲವು ದಿನಗಳಿಂದ […]

Read More

ಸಂತೆಕಟ್ಟೆ, ಕಲ್ಯಾಣಪುರ – ಜೂನ್ 1, 2025: ಮೌಂಟ್ ರೋಸರಿ ಚರ್ಚ್ ಭಾನುವಾರ ನಂಬಿಕೆ ಮತ್ತು ಉತ್ಸಾಹದಿಂದ ತುಂಬಿದ ಸುಂದರವಾದ ಉದ್ಘಾಟನಾ ಆಚರಣೆಯೊಂದಿಗೆ 2024-25 ರ ಸಂತೆಕಟ್ಟೆ, ಮೌಂಟ್ ರೋಸರಿ ಚರ್ಚ್ – ಶೈಕ್ಷಣಿಕ ವರ್ಷಕ್ಕೆ ಉತ್ಸಾಹಭರಿತ ಮತ್ತು ಭಕ್ತಿಪೂರ್ವಕ ಕ್ರೈಸ್ತ ಶಿಕ್ಷಣ ಆರಂಭೋತ್ಸವ ನಡೆಯಿತು. ಬೆಳಿಗ್ಗೆ 8:00 ಗಂಟೆಗೆ ನಡೆದ ಪವಿತ್ರ ಯೂಕರಿಸ್ಟ್ ಹೊಸ ಕ್ಯಾಟೆಕಿಟಿಕಲ್ ವರ್ಷದ ಆರಂಭವನ್ನು ಗುರುತಿಸಿತು. ಗಂಭೀರವಾದ ಬಲಿಪೂಜೆಯನ್ನು ಪ್ಯಾರಿಷ್ ಫಾ। ರೆವರೆಂಡ್ ಡಾ. ರೋಕ್ ಡಿ’ಸೋಜಾ, ಸಹಾಯಕ ಪ್ಯಾರಿಷ್ ಫಾದರ್ […]

Read More

ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ (ರಿ) 2025 ರ ಮೇ 31 ರ ಶನಿವಾರ ಕಾಲೇಜು ಎವಿ ಹಾಲ್‌ನಲ್ಲಿ ಹೃದಯಸ್ಪರ್ಶಿ ಮತ್ತು ಸ್ಮರಣೀಯ ಹಳೆಯ ವಿದ್ಯಾರ್ಥಿಗಳ ದಿನವನ್ನು ಆಯೋಜಿಸಿತು. ಈ ಕಾರ್ಯಕ್ರಮವು ತಲೆಮಾರುಗಳಾದ್ಯಂತದ ಹೆಮ್ಮೆಯ ಹಳೆಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ, ಸಹಭಾಗಿತ್ವ, ಕೃತಜ್ಞತೆ ಮತ್ತು ಹಂಚಿಕೆಯ ಪರಂಪರೆಯ ಸಂತೋಷದಾಯಕ ಆಚರಣೆಯನ್ನು ಮಾಡಿತು. 1967 ರಲ್ಲಿ ಸ್ಥಾಪನೆಯಾದ ಮಿಲಾಗ್ರಿಸ್ ಕಾಲೇಜು ಸುಮಾರು 60 ವರ್ಷಗಳ ಅದ್ಭುತ ಇತಿಹಾಸವನ್ನು ಹೊಂದಿದೆ. ಪ್ರಾರಂಭವಾದಾಗಿನಿಂದ, ಕಾಲೇಜು ಭರವಸೆಯ ದಾರಿದೀಪವಾಗಿದೆ ಮತ್ತು ಉನ್ನತ […]

Read More

ಕೋಟ ಜೂ. 2, : ಕೋಟ ಸಂತ ಜೋಸೆಫ್ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ಆರಂಭತ್ಸೋವವ ಕಾರ್ಯಕ್ರಮ ಜೂನ್ 1 ರಂದು ನೆಡೆಯಿತು. ಚರ್ಚಿನ ಧರ್ಮಗುರುಗಳಾದ ಅ|ವಂ| ಸ್ಟ್ಯಾನಿ ತಾವ್ರೊ, ಶಿಕ್ಷಕರು, ಮಕ್ಕಳು ಹೂ ಗೀಡಗಳಿಗೆ ನೀರು ಎರೆಯುವ ಮೂಲಕ ಕ್ರೈಸ್ತ ಶಿಕ್ಷಣದ ಶಿಕ್ಷಣಕ್ಕೆ ಚಾಲನೆಯನ್ನು ನೀಡಿದರು. ಬಳಿಕ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು, ಪವಿತ್ರ ಬಲಿದಾನದ ಪ್ರಾರ್ಥನ ವಿಧಿಗಳನ್ನು ಮಕ್ಕಳು ನೆಡೆಸಿಕೊಟ್ಟರು.

Read More

ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ ” ಹೈ ರಿಸ್ಕ್ ಅಂಡ್ ಕ್ರಿಟಿಕಲ್ ಕೇರ್ ಒಬ್ಸೆಟ್ರಿಕ್ಸ್  ” ಕುರಿತು ಪ್ರಾದೇಶಿಕ ಸಮ್ಮೇಳನ ವನ್ನು ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು .   ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ , ಫಾದರ್ ಮುಲ್ಲರ್ ಕಾಲೇಜಿನ ಪ್ರಾಧ್ಯಾಪಕಿಯಾದ ಡಾ. ರೀನಾ ವಿಲ್ಟಾ   ಪ್ರಾಂಕ್, ಐಎಂಜೆ ಇನ್ಸ್ಟಿಟ್ಯೂಷನ್ಸ್ ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ. ರಾಮಕೃಷ್ಣ ಹೆಗಡೆ, ಮತ್ತು  ಉಪ ಪ್ರಾಂಶುಪಾಲರಾದ ಶ್ರೀಮತಿ ರೂಪಶ್ರೀ ಕೆ ಎಸ್ ದೀಪ ಪ್ರಜ್ವಲನದೊಂದಿಗೆ  ಕಾರ್ಯಕ್ರಮವನ್ನು ಉದ್ಘಾಟಿಸಿದರು. […]

Read More

ಕುಂದಾಪುರ: ಶುಕ್ರವಾರ: 31.05.2025 : ಕುಂದಾಪುರದ ಯುಬಿಎಂಸಿ ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಸಿಎಸ್ಐ ಕೃಪಾ ವಿದ್ಯಾಲಯವು ಸ್ವಾಗತ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಪರಿಚಯ ಕಾರ್ಯಕ್ರಮವನ್ನು ಶನಿವಾರ 31.05.2025 ರಂದು ನಡೆಸಿತು. ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕರು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮವು ಪ್ರಾರ್ಥನಾ ಗೀತೆ ಮತ್ತು ದೀಪ ಬೆಳಗುವಿಕೆಯೊಂದಿಗೆ ಪ್ರಾರಂಭವಾಯಿತು. ಸಿಎಸ್ಐ ಕೃಪಾ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸವಿತಾ ಮತ್ತು ಶ್ರೀಮತಿ ರಾಜೇಶ್ವರಿ ಅವರು ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಶುಭಾಶಯಗಳು ಮತ್ತು ಆಶೀರ್ವಾದಗಳನ್ನು ತಿಳಿಸಿದರು. ಪ್ರಾಂಶುಪಾಲರಾದ ಅನಿತಾ […]

Read More

ಉಡುಪಿ : ಐಸಿವೈಎಮ್ ಉಡುಪಿ ಧರ್ಮಪ್ರಾಂತ್ಯ ಮತ್ತು ಉಡುಪಿ ವಲಯದ ಸಹಯೋಗದಲ್ಲಿ ಉಡುಪಿಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸ್ಪೊರ್ಟಿಫೈ’25 ಕ್ರೀಡಾಕೂಟವು ವಿಜೃಂಭಣೆಯಿಂದ ಜರಗಿತು. ಉಡುಪಿ ವಲಯದ ಪ್ರಧಾನ ಧರ್ಮ ಗುರು ವo. ಫಾ. ಚಾರ್ಲ್ಸ್ ಮಿನೇಜಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಉಡುಪಿ ವಲಯವು ವಿವಿಧ ಗುಂಪು ಕ್ರೀಡಾ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿ ‘ಚಾಂಪಿಯನ್ಸ್’ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಈ ಸ್ಪರ್ಧೆಯು ಉಡುಪಿ ಧರ್ಮಪ್ರಾಂತ್ಯದ 5 ವಲಯಗಳ ನಡುವೆ ನಡೆದಿತ್ತು. ಉಡುಪಿ ವಲಯ ಗೆಲುವು ಸಾಧಿಸಿದ ಸ್ಪರ್ಧೆಯ ವಿವರ ಕ್ರೀಡಾಕೂಟದಲ್ಲಿ […]

Read More