Bank of Baroda Receives Rajbhasha Kirti Puraskar for Fifth Consecutive Year Bank recognised for its sustained efforts towards Official Language implementation ಮಂಗಳೂರು, ಸೆಪ್ಟೆಂಬರ್ 18, 2026: ಭಾರತದ ಅಂತಾರಾಷ್ಟ್ರೀಯ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ, 2025-26ನೇ ಸಾಲಿನ ಭಾರತ ಸರ್ಕಾರದ ‘ರಾಜಭಾಷಾ ಕೀರ್ತಿ ಪುರಸ್ಕಾರ’ ಯೋಜನೆಯಡಿ, 800ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ರಾಷ್ಟ್ರೀಕೃತ ಬ್ಯಾಂಕ್ಗಳು/ಹಣಕಾಸು ಸಂಸ್ಥೆಗಳ ಕೇಂದ್ರ ಕಚೇರಿ ವಿಭಾಗದಲ್ಲಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ. ರಾಜಭಾಷೆಯ ಪರಿಣಾಮಕಾರಿ […]
ಹೈದರಾಬಾದ್: ಗಣೇಶ ಮೂರ್ತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಆರು ಅನಾಥ ಬಾಲಕರು ಸಾವನ್ನಪ್ಪಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೈದರಾಬಾದ್ ಸಮೀಪದ ಪಟಾ೦ಚೆರು ಪೊಲೀಸ್ ಠಾಣೆ ವ್ಯಾಪ್ತಿಯ ಪೆದ್ದ್ಧಕ೦ಜರ್ಲಾದಲ್ಲಿ ಈ ದುರ್ಫಟನೆ ನಡೆದಿದೆ. ಸೇವಾ ಸಂಸ್ಥೆಯೊಂದು ಸುತ್ತಿರುವ ಹಾಸೈಲ್ನಲ್ಲಿ ಈ ಬಾಲಕರು ವಾಸವಾಗಿದ್ದರು. ಗಣೇಶ ವಿಸರ್ಜನೆವೇಳೆ8 ಬಾಲಕರು ಕರೆಗೆ ಬಿದ್ದಿದ್ದು, ಅವರಲ್ಲಿ ಇಬ್ಬರು ಕೆರೆಯಿ೦ದ ಮೇಲೆ ಎದ್ದು ಬಂದಿದ್ದಾರೆ. ಇನ್ನುಳಿದ 6 ಮಂದಿ ಬಾಲಕರು ಸಾವನ್ನಪ್ಪಿದ್ದಾರೆ.ಈ ವೇಳೆ ಪೊಲೀಸ್ ಕಾನ್ಸೈಬಲ್ ಒಬ್ಬರು ಬಾಲಕನಿಗೆ ಸಿಪಿಆರ್ (ತುರ್ತು ಪ್ರಥಮ […]
ಸಂವಾದಾತ್ಮಕ ಬ್ಯಾಂಕಿಂಗ್, ವೈಯಕ್ತಿಕ ಹಣಕಾಸು ನಿರ್ವಹಣೆ, ಹೈಪರ್-ಪರ್ಸನಲೈಸೇಶನ್ ಮತ್ತು ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನು ಒಳಗೊಂಡ ವಿನೂತನ ಸೌಲಭ್ಯ ಬಾಬ್ ವರ್ಲ್ಡ್ 2.0 ಮಂಗಳೂರು, ಸೆಪ್ಟೆಂಬರ್ 15, 2026: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ತನ್ನ ಮುಂದಿನ ಪೀಳಿಗೆಯ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಬಾಬ್ ವರ್ಲ್ಡ್ 2.0 ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ನೂತನ ಆ್ಯಪ್, ಸಂವಾದಾತ್ಮಕ ಬ್ಯಾಂಕಿಂಗ್, ವೈಯಕ್ತಿಕ ಹಣಕಾಸು […]
ಹುಮ್ನಾಬಾದ್; ಸೇಂಟ್ ಮೇರಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಉತ್ಸಾಹದಿಂದ ಪ್ರದರ್ಶಿಸಿ, ಅವರ ಸಮರ್ಪಣೆ ಮತ್ತು ಸೇವೆಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು.ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಗೀತಾ ಅವರು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದರು. ಫಾದರ್ ಸಚಿನ್ ಅವರು ಅರ್ಥಪೂರ್ಣ ಪ್ರಾರ್ಥನಾ ಸೇವೆಯನ್ನು ನಡೆಸಿಕೊಟ್ಟರು.ಪ್ರತಿಯೊಂದು ತರಗತಿಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಸಮರ್ಪಣೆ, ಪ್ರೀತಿ ಮತ್ತು ಮಾರ್ಗದರ್ಶನದ ಕುರಿತು ಮಾತನಾಡಿ, ಕೃತಜ್ಞತೆಯ ಸಂಕೇತವಾಗಿ ಶಿಕ್ಷಕರಿಗೆ ಶುಭಾಶಯ ಪತ್ರಗಳನ್ನು ಅರ್ಪಿಸಿದರು.ಶಿಕ್ಷಕರ ಅಮೂಲ್ಯ […]
ಪ್ರತಾಪಾನಂದ ನಾಯಕ್ ಎಸ್ಜೆ, ಬೊಮ್ ಜೀಸಸ್ನ ಬೆಸಿಲಿಕಾ, ಹಳೆಯ ಗೋವಾ ಸೆಪ್ಟೆಂಬರ್ 1, 2026 ರಂದು ಮರು ಸಂಪಾದಿಸಲಾಗಿದೆ ಸೆಪ್ಟೆಂಬರ್ 08 ರಂದು, ಕ್ಯಾಥೊಲಿಕರು ಮತ್ತು ಆರ್ಥೊಡಾಕ್ಸ್ ಚರ್ಚುಗಳು ಪ್ರಪಂಚದಾದ್ಯಂತ ಪೂಜ್ಯ ವರ್ಜಿನ್ ಮೇರಿಯ ಜನನೋತ್ಸವದ ಹಬ್ಬವನ್ನು ಆಚರಿಸುತ್ತವೆ. ಗೋವಾದಲ್ಲಿ, ಹದಿನಾರನೇ ಶತಮಾನದಲ್ಲಿ ಈ ಹಬ್ಬವನ್ನು ಮೋಂಟಿ ಉತ್ಸವ ಎಂದು ಕರೆಯಲಾಗುತ್ತಿತ್ತು. ಈಗ ದುರದೃಷ್ಟವಶಾತ್, ಗೋವಾದಲ್ಲಿ ಈ ಹೆಸರನ್ನು ಮರೆತುಬಿಡಲಾಗಿದೆ ಮತ್ತು ಇದನ್ನು ಕೇವಲ ಪೂಜ್ಯ ವರ್ಜಿನ್ ಮೇರಿಯ ಜನನೋತ್ಸವ ಎಂದು ಕರೆಯಲಾಗುತ್ತದೆ. ಸಿಂಧುದುರ್ಗ ಡಯಾಸಿಸ್ನಲ್ಲಿ ಇದನ್ನು […]
ತ್ರಿಶೂರ್; ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸ೦ಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಮಿಳುನಾಡಿನ ಎ೦ಟು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಶುಕ್ರವಾರ ರಾತ್ರಿ ಸುಮಾರು 11.40ರ ವೇಳೆಗೆ ಅಪಘಾತ ಸ೦ಭವಿಸಿದೆ. ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು, ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ತ್ರಿಶೂರ್ ಜಿಲ್ಲೆಯ ಕೈಪಮ೦ಗಲ೦ ಸಮೀಪದ ಪನಂಬಿಕುನ್ನು ಪ್ರದೇಶದಲ್ಲಿ ಈ ದುರ್ಫಟನೆ ನಡೆದಿದೆ.ಹೆದ್ದಾರಿಯಲ್ಲಿ ವಿ೦ತಿದ್ದ ಲಾರಿಗೆ ಕಾರು ಅತಿವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಎ೦ಟು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ […]
ಮಂಗಳೂರು: ತಳಮಟ್ಟದ ಬ್ಯಾಂಕಿಂಗ್ ಸೇವೆಯನ್ನು ಬಲಪಡಿಸಲು ಮತ್ತು ಸ್ಥಳೀಯ ಉದ್ಯೋಗ ಸೃಷ್ಟಿಗೆ ಒತ್ತು ನೀಡಲು ಬ್ಯಾಂಕ್ ಆಫ್ ಬರೋಡಾ ಬೃಹತ್ ನೇಮಕಾತಿ ಅಭಿಯಾನವನ್ನು ಪ್ರಕಟಿಸಿದೆ. ಬ್ಯಾಂಕ್ ಜೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್ ಸ್ಕೇಲ್-1 (JMG/S-I) ನಲ್ಲಿ ಒಟ್ಟು 2,482 ಸ್ಥಳೀಯ ಬ್ಯಾಂಕ್ ಅಧಿಕಾರಿಗಳನ್ನು (LBO) ನಿಯಮಿತ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದೆ. ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಒಡಿಶಾ ಸೇರಿದಂತೆ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ನೇಮಕಾತಿ ನಡೆಯಲಿದೆ. ಈ ನೇಮಕಾತಿಯ ಪ್ರಮುಖ ವಿಶೇಷವೆಂದರೆ ರಾಜ್ಯ-ಕೇಂದ್ರಿತ […]
ಮಂಗಳೂರು: ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ವಿದ್ಯಾರ್ಥಿಗಳು ಸ್ಯಾಪ್ಮನ್ 2026 (SAPMUN 2026) ಮಾದರಿ ವಿಶ್ವಸಂಸ್ಥೆ ಸಮ್ಮೇಳನದಲ್ಲಿ ತಮ್ಮ ಚರ್ಚಾ, ರಾಜತಾಂತ್ರಿಕ ಹಾಗೂ ಪತ್ರಿಕೋದ್ಯಮ ಕೌಶಲ್ಯಗಳನ್ನು ಪ್ರದರ್ಶಿಸಿ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ. ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜು ಆಯೋಜಿಸಿದ್ದ ಈ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ವಿವಿಧ ವಿಶ್ವಸಂಸ್ಥೆಯ ಸಮಿತಿಗಳಲ್ಲಿ ವಿವಿಧ ದೇಶಗಳನ್ನು ಪ್ರತಿನಿಧಿಸಿ ಭಾಗವಹಿಸಿದ್ದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಡೆನ್ಮಾರ್ಕ್ ಅನ್ನು ಪ್ರತಿನಿಧಿಸಿದ ರಿಯಾನ್ ಬ್ರ್ಯಾಗ್ಸ್ ಅವರು ‘ಗೌರವಾನ್ವಿತ ಉಲ್ಲೇಖ’ ಪ್ರಶಸ್ತಿಗೆ ಭಾಜನರಾದರು. ಹಾಗೆಯೇ, ಕ್ರೈಸಿಸ್ ಕ್ಯಾಬಿನೆಟ್ […]
ಕಾನ್ಪುರ: ಆಗಸ್ಟ್ 27, 2026 ರಂದು ಗಾರ್ಗ್ ಏವಿಯೇಷನ್ಗೆ ಸೇರಿದ ಟೆಕ್ನಾಮ್ ಪಿ2006ಟಿ ತರಬೇತಿ ವಿಮಾನವು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಅಪಘಾತದಲ್ಲಿ ಕರ್ನಾಟಕದ ತರಬೇತಿ ಪೈಲಟ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಗಂಗಾ ನದಿ ಬಳಿಯ ನತ್ತುಪುರವಾ ಗ್ರಾಮದ ಸಮೀಪದ ಗಂಗಾ ಬ್ಯಾರೇಜ್ ಪ್ರದೇಶದಲ್ಲಿ ಡಬಲ್ ಎಂಜಿನ್ ವಿಮಾನ ಪತನಗೊಂಡಿದೆ. ಮೃತರನ್ನು ಗುಜರಾತ್ ಮೂಲದ ಬೋಧಕ ಪೈಲಟ್ ಸಚಿನ್ ಭಾಟಿಯಾ ಹಾಗೂ ಕರ್ನಾಟಕದ ಉಡುಪಿ ಮೂಲದ ಅಭಿಷೇಕ್ ಪೂಜಾರಿ ಎಂದು ಗುರುತಿಸಲಾಗಿದೆ. ಮೃತ ಅಭಿಷೇಕ್ ಪೂಜಾರಿ ಉಡುಪಿ […]

