ಉಡುಪಿ: ಆಲ್ ಇಂಡಿಯ ಕಥೊಲಿಕ್ ಯೂನಿಯನ್ (AICU) ಇದರ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಉಡುಪಿ ಜಿಲ್ಲೆಯ ಆಲ್ವಿನ್ ಕ್ವಾಡ್ರಸ್ ಕೋಟ ಆಯ್ಕೆಯಾಗಿದ್ದಾರೆ. ನವದೆಹಲಿಯಲ್ಲಿ ನಡೆದ ಸಂಘಟನೆಯ ರಾಷ್ಟ್ರೀಯ ಸಮಿತಿಯ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಆಲ್ವಿನ್ ಕ್ವಾಡ್ರಸ್ ಅವರು ಉಡುಪಿ ಜಿಲ್ಲೆಯಲ್ಲಿ ಸ್ವ ಉದ್ಯಮ ನಡೆಸುತ್ತಿದ್ದು ಕಥೊಲಿಕ್ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾಗಿ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಸಮ್ಮೇಳನ ಸಮುದಾಯೋತ್ಸವ್ ಆಯೋಜಿಸಿದ್ದರು.ಇದಲ್ಲದೆ ರೋಟರಿ ಕ್ಲಬ್ ಜಿಲ್ಲೆ 3182 ವಲಯ 3 ಇದರ ಮಾಜಿ ಸಹಾಯಕ ಗವರ್ನರ್ […]

Read More

ವಿಜಯಪುರ: ವಿಜಯಪುರ ನಗರದ ಹೊರ ವಲಯದಲ್ಲಿರುವ ಭೂತನಾಳ ಕೆರೆಯಲ್ಲಿ ಹೆಣಗಳ ರಾಶಿ ತೇಲಿ ಬಂದಿದ್ದು, ಸ್ಥಳೀಯರಲ್ಲಿ ಆತಂ ಮೂಡಿಸಿದೆ. ಭೂತನಾಳ ಕೆರೆಯಲ್ಲಿ ಒಟ್ಟು 6 ಶವ ಪತ್ತೆಯಾಗಿದ್ದು, ಇದರಲ್ಲಿ ತಾಯಿ ಸೇರಿ ಮಕ್ಕಳು ಶವಗಳು ಕಂಡು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಬ್ಬರು ಗಂಡು ಮಕ್ಕಳು,ಮೂವರು ಬಾಲಕಿಯರು ಸೇರಿದಂತೆ ಓರ್ವ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಮೊದಲು ಕೆರೆ ನೋಡಲು ಬಂದ ಪ್ರವಾಸಿಗರು ಇರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ […]

Read More

ಕರ್ನೂಲು: ಶ್ರೀ ಸತ್ಯಸಾಯಿ ಜಿಲ್ಲೆಯ ಐದು ಸದಸ್ಯರ ಕುಟುಂಬವೊಂದು ಮಂಗಳವಾರ ನಂದ್ಯಾಲ್ ಜಿಲ್ಲೆಯ ದೇವಾಲಯ ಪಟ್ಟಣವಾದ ವಡ್ಡೇರ ನಿತ್ಯಾನಧನ ಸತ್ರಂನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದೆ. ಕುಟುಂಬದ ಸದಸ್ಯರು ಆರ್ಥಿಕ ಸಮಸ್ಯೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರನ್ನು ಸುಧಾಕರ್ (36), ಅವರ ಸಹೋದರಿಯರಾದ ಆದಿಲಕ್ಷ್ಮಿ (50), ಮಲ್ಲೇಶ್ವರಿ (45) ಮತ್ತು ಶ್ರೀದೇವಿ (33) ಮತ್ತು ಮಲ್ಲೇಶ್ವರಿ ಅವರ 15 ವರ್ಷದ ಮಗ ಮಣಿಕಂಠ ಎಂದು ಗುರುತಿಸಲಾಗಿದೆ. ಅವರು ಶ್ರೀ ಸತ್ಯಸಾಯಿ ಜಿಲ್ಲೆಯ ಬಟ್ಟಲಪಲ್ಲಿ ಮಂಡಲದ ವಡ್ಡೇರ […]

Read More

ಸೂರ್ಯಪೇಟೆ: ಕಂಟೈನರ್‌ ಟ್ರಕ್‌ಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದು, ಸುಮಾರು 12 ಮಂದಿ ಗಾಯಗೊಂಡಿರುವ ಘಟನೆ ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ಸುಮಾರು 4:30 ರಿಂದ 5:15 ರ ಅವಧಿಯಲ್ಲಿ ಈ ಅಪಘಾತ ಸಂಭವಿಸಿದೆ. ಹೈದರಾಬಾದ್‌–ವಿಜಯವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಿನ ಜಾವ ಸುಮಾರು 4.30ಕ್ಕೆ ಅಪಘಾತ ಸಂಭವಿಸಿದೆ. ಹೈದರಾಬಾದ್‌ನಿಂದ ಏಲೂರು ಮೂಲಕ ವಿಜಯವಾಡದತ್ತ ತೆರಳುತ್ತಿದ್ದ ಖಾಸಗಿ ಟ್ರಾವೆಲ್ಸ್‌ ಬಸ್‌, ಮುಂದೆ ಸಾಗುತ್ತಿದ್ದ ಕಂಟೈನರ್‌ ಟ್ರಕ್‌ಗೆ ಹಿಂಬದಿಯಿಂದ […]

Read More

ಮಂಗಳೂರಿನ ಸಂತ ಅಲೋಷಿಯಸ್ ಗೊನ್ಜಾಗ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಆಶ್ಮಿತ್ ಎ.ಜೆ. ಝೀ ಕನ್ನಡ ಸ ರಿ ಗ ಮ ಪ ಲಿಟಲ್ ಚಾಂಪ್ಸ್ 2026 ರ ವಿಜೇತನಾಗಿ ಹೊರಹೊಮ್ಮಿದ್ದು, ತನ್ನ ಶಾಲೆ, ಕುಟುಂಬ ಮತ್ತು ನಗರಕ್ಕೆ ಅಪಾರ ಹೆಮ್ಮೆ ತಂದಿದ್ದಾನೆ. ಬೆಂಗಳೂರಿನ ವೈಟ್ ಗೋಲ್ಡ್ ಸಂಸ್ಥೆ ಪ್ರಾಯೋಜಿಸಿದ್ದ ವಿಜೇತ ಟ್ರೋಫಿ ಮತ್ತು 20 ಲಕ್ಷ ರೂ.  ಬಹುಮಾನವನ್ನು ಅಶ್ವಿತ್ ಪಡೆದುಕೊಂಡಿದ್ದಾನೆ. ಸ್ಪರ್ಧೆಯುದ್ದಕ್ಕೂ ಖ್ಯಾತ ಗಾಯಕಿ *ಇಂದು ನಾಗರಾಜ್ ಅವರು ಆತನಿಗೆ ಮಾರ್ಗದರ್ಶನ ನೀಡಿದ್ದರು. ಆಶ್ಮಿತ್‌ನ […]

Read More

ಮಂಗಳೂರು: ಇಲ್ಲಿನ ಪ್ರತಿಷ್ಠಿತ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಮಾ. ಶೌರ್ಯ ಅವರು ‘ಗೇಲ್ ಗಾಟ್ ಟ್ಯಾಲೆಂಟ್ 3.0’ (GGT 3.0 – Junior) ಯೋಗ ಸ್ಪರ್ಧೆಯಲ್ಲಿ ವಿಜೇತರಾಗಿ ಹೊರಹೊಮ್ಮುವ ಮೂಲಕ ಶಾಲೆ ಹಾಗೂ ಕರಾವಳಿ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ. ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆದ ವರ್ಣರಂಜಿತ ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಿ  ತಮ್ಮ ಅತ್ಯುತ್ತಮ ಯೋಗಾಸನ ಪ್ರದರ್ಶನದ ಮೂಲಕ ತೀರ್ಪುಗಾರರು ಹಾಗೂ ಪ್ರೇಕ್ಷಕರ ಮನಗೆದ್ದ ಅವರು, ಅಂತಿಮವಾಗಿ ವಿಜಯದ ಕಿರೀಟವನ್ನು ಮುಡಿಗೇರಿಸಿಕೊಂಡರು. ಸಮಾರಂಭದಲ್ಲಿ […]

Read More

Article By; Archibald Furtado ಮಂಗಳೂರಿನ ಪ್ರಸಿದ್ಧ ಕೊಂಕಣಿ ಗಾಯಕ, ಸಂಯೋಜಕ, ಸಂಗೀತಗಾರ ಮತ್ತು ಕೊಂಕಣಿ ಸಂಸ್ಕೃತಿಯ ನಿಜವಾದ ಪುತ್ರನಿಗೆ ಗೌರವನಮ್ಮನ್ನು ರಂಜಿಸುವ ಗಾಯಕರಿದ್ದಾರೆ.ನಮಗೆ ಸ್ಫೂರ್ತಿ ನೀಡುವ ಗಾಯಕರಿದ್ದಾರೆ.ಮತ್ತು ನಂತರ ಅವರ ಧ್ವನಿಗಳು ಒಂದು ಜನರ ಸಾಮೂಹಿಕ ಸ್ಮರಣೆಯ ಭಾಗವಾಗುವ ಅಪರೂಪದ ಕಲಾವಿದರಿದ್ದಾರೆ. ಹೆನ್ರಿ ಡಿ’ಸೋಜಾ ಆ ಅಪರೂಪದ ಮತ್ತು ಅಮೂಲ್ಯ ವರ್ಗಕ್ಕೆ ಸೇರಿದವರು. ಕೊಂಕಣಿ ಪ್ರಿಯರ ಪೀಳಿಗೆಗೆ, ಅವರ ಹೆಸರು ಮಧುರ, ಲಯ, ಹಾಸ್ಯ, ಪ್ರಣಯ, ನಾಸ್ಟಾಲ್ಜಿಯಾ ಮತ್ತು ಮಂಗಳೂರಿನ ಕೊಂಕಣಿ ಸಂಗೀತದ ಸಾಂಕ್ರಾಮಿಕ ಚೈತನ್ಯದೊಂದಿಗೆ […]

Read More

ದಿಬ್ರುಗಢ, 20 ಆಗಸ್ಟ್ 2026: ಭಾರತದ ಕ್ಯಾಥೋಲಿಕ್ ಬಿಷಪ್‌ಗಳ ಸಮ್ಮೇಳನ (CCBI) ಯುವ ಆಯೋಗದ ರಾಷ್ಟ್ರೀಯ ಯುವ ನಿರ್ದೇಶಕರ ಸಭೆ ಆಗಸ್ಟ್ 18 ರಿಂದ 20, 2026 ರವರೆಗೆ ಅಸ್ಸಾಂನ ದಿಬ್ರುಗಢದ ಮಂಕೋಟದಲ್ಲಿರುವ ಬೋನಿಫೇಸ್ ಪ್ಯಾಸ್ಟೋರಲ್ ಸೆಂಟರ್‌ನಲ್ಲಿ ನಡೆಯಿತು. ಸಭೆಯ ವಿಷಯ “ಕ್ರಿಸ್ತನಲ್ಲಿ ಬೇರೂರಿದೆ, ಬೆಳಕಿನ ಕಡೆಗೆ ಯುವಕರನ್ನು ಮುನ್ನಡೆಸುತ್ತಿದೆ”. ಮೊದಲ ದಿನವು ಕೌನ್ಸಿಲ್ ಸಭೆ ಮತ್ತು ಸಲಹಾ ಮಂಡಳಿಯ ಸಭೆಯೊಂದಿಗೆ ಪ್ರಾರಂಭವಾಯಿತು, ನಂತರ ಪ್ರತಿನಿಧಿಗಳ ಆಗಮನ. ಉದ್ಘಾಟನಾ ದಿನವು ಬೆಳಗಿನ ಪ್ರಾರ್ಥನೆ, ಉಪಾಹಾರ ಮತ್ತು ಉದ್ಘಾಟನಾ […]

Read More

ತೆಲಂಗಾಣದ ನಲ್ಕೊಂಡ ಜಿಲ್ಲಾ ಕೇಂದ್ರದಲ್ಲಿ ನಾಗಾರ್ಜುನ ಪಬ್ಲಿಕ್‌ ಶಾಲೆಯ ಪ್ರಿನ್ಸಿಪಾಲ್‌ ರೂಪಾರೆಡ್ಡಿ (48) ಅವರ ಬರ್ಬರ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಕೃತ್ಯದಲ್ಲಿ ಅದೇ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಹಾಗೂ ಮತ್ತೊಬ್ಬ ವ್ಯಕ್ತಿ ಭಾಗಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಘಾತ ಮತ್ತು ದಿಗ್ಭ್ರಮೆ ಹುಟ್ಟಿಸಿದೆ. ಪ್ರಾಥಮಿಕ ವಿವರಗಳ ಪ್ರಕಾರ, ಕೊ೦ಡಮಲೆಪಲ್ಲಿಯ ಜೆ ಬಿ ಕಾಲೋನಿಯಲ್ಲಿ ವಾಸಿಸುವ ರೂಪಾ ರೆಡ್ಡಿ ಅವರ ಪತಿ ಆಗಸ್ಟ 12 ರಂದು ನಡೆದಿದೆ. ಪತಿ ತಮ್ಮ ಮಗ ಕಲಿಯುತಿದ್ದ ಹೈದರಾಬಾದ್‌ಗೆ ತೆರಳಿದ್ದರು. […]

Read More