ಬೈಂದೂರು: ಸಿಐಟಿಯು ಸಂಯೋಜಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಸಹಯೋಗದಲ್ಲಿ ಸೆಪ್ಟೆಂಬರ್ 7 ರಂದು ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಸಾರಿಗೆ ಕ್ಷೇತ್ರದಲ್ಲಿ ದುಡಿಯುತ್ತಿರುವ ಚಾಲಕರಿಗೆ ಮಂಡಳಿಯ ಮೂಲಕ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಯೋಜನೆಯ ಮಾಹಿತಿಯನ್ನು ನೀಡುವ ಮೂಲಕ ನೋಂದಣಿ ಮತ್ತು ಅರ್ಹತೆಗಳು ಹಾಗೂ ಯೋಜನೆಯಡಿಯಲ್ಲಿ ದೊರಕುವ ಸೌಲಭ್ಯಗಳ ಕುರಿತು ವಿವರಣೆ ನೀಡಲಾಯಿತು.ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷರಾದ ರಾಜೀವ್ […]
Nativity of Mother Mary and Girl Child Day were celebrated at St. Francis Assisi Church, Tallur. ತಲ್ಲೂರು; 2025ರ ಸೆಪ್ಟೆಂಬರ್ 8ರಂದು ತಲ್ಲೂರಿನ ಸಂತ ಫ್ರಾನ್ಸಿಸ್ ಅಸ್ಸಿಸಿ ದೇವಾಲಯದಲ್ಲಿ ಮಾತೆ ಮೇರಿಯ ಜನ್ಮ ದಿನ ಹಾಗೂ ಹೆಣ್ಣು ಮಕ್ಕಳ ದಿನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಧಾನ ಯಾಜಕರಾಗಿ ಆಗಮಿಸಿದ ವಂದನೀಯ ಡಾ. ಜೆನ್ಸಿಲ್ ಆಳ್ವ (ಪ್ರಾಧ್ಯಾಪಕರು, ಜೆಪ್ಪು ಸೆಮಿನರಿ) ಹಾಗೂ ಚರ್ಚಿನ ಧರ್ಮಗುರು ವಂದನೀಯ ಫಾ. ಎಡ್ವಿನ್ ಡಿಸೋಜಾರವರು ಸಹಬಲಿದಾನವನ್ನು ಅರ್ಪಿಸಿದರು. […]
ಗಂಗೊಳ್ಳಿ; ಗಂಗೊಳ್ಳಿಯ ಕೊಸೆಸಾಂವ್ ಮಾತಾ ಚರ್ಚಿನಲ್ಲಿ ಸಂಭ್ರಮದಿಂದ ಮೇರಿ ಮಾತೆಯ ಹುಟ್ಟು ಹಬ್ಬವಾದ ಮೊಂತಿ ಹಬ್ಬ ಆಚರಿಸಲಾಯಿತು. ಹೊಸತೆನೆಗಳನ್ನು ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧರ್ಮ ಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜರವರ ನೇತೃತ್ವದಲ್ಲಿ ಹಾಗೂ ಮೂಲತ ಗಂಗೊಳ್ಳಿಯವರಾಗಿ ಪ್ರಸ್ತುತ ಕೆನಡಾದ ಬರ್ಲಿಂಗ್ಟನ್ ನಲ್ಲಿ ಸೇವೆ ಸಲ್ಲಿಸುತ್ತಿರುವ ವಂದನೀಯ ಅರುಣ್ ಗೊಡ್ವಿನ್ ಪಿಂಟೊ ರವರ ಸಹಭಾಗಿತ್ವದೊಂದಿಗೆ ಆಶಿರ್ವಾದಿಸಲಾಯಿತು. ಬಳಿಕ ಭಕ್ತಿಪೂರ್ವಕ ಭವ್ಯಾ ಮೆರವಣಿಗೆಯನ್ನು ನಡೆಸಿ ಹೊಸತೆನೆಗಳನ್ನು ಚರ್ಚಿಗೆ ತರಲಾಯಿತು. ಎಲ್ಲಾ ಮಕ್ಕಳು ಬಾಲ ಮೇರಿ ಮಾತೆಗೆ ಹೂಗಳನ್ನು […]
District level symposium in memory of Saint Mother Teresa on September 11 ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ಆಶ್ರಯದಲ್ಲಿ ‘ಪ್ರೀತಿ ಹರಡಲಿ ಎಲ್ಲೆಡೆ’ ಎಂಬ ಘೋಷವಾಕ್ಯದೊಂದಿಗೆ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 28ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ತಾ. 11-09-2025ರಂದು ಗುರುವಾರ ಬೆಳಿಗ್ಗೆ 10ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಸಹಬಾಳ್ವೆಗೆ ಎದುರಾಗಿರುವ ಅಪಾಯಗಳು; ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು’ ಎಂಬ ವಿಷಯದಲ್ಲಿ ದ.ಕ. ಜಿಲ್ಲಾ ಮಟ್ಟದ ವಿಚಾರ […]
Nativity of Blessed Virgin Mary celebration at St Raphael church Badyar ಬದ್ಯಾರ್ನ ಸಂತ ರಫೇಲ್ ಚರ್ಚ್ನಲ್ಲಿ ಪವಿತ್ರ ಕನ್ಯೆ ಮೇರಿಯ ಜನನೋತ್ಸವ ಆಚರಣೆ Nativity of Blessed Virgin Mary celebration at St Raphael church Badyar
✍️ವರದಿ :-ಈಶ್ವರ್ ಸಿ ನಾವುಂದ ಭಕ್ತಾಭಿಮಾನಿಗಳ ಗಮನಕ್ಕೆ , ಕಟ್ಟು-ಸುಳ್ಸೆ ಗ್ರಾಮಸ್ಥರು ,ಪರ ಊರ ನಂಬಿದ ಭಕ್ತರು,ದೈವಸ್ಥಾನದ ಮಹಾಪೋಷಕರು ಹಾಗೂ ಎಲ್ಲಾ ದಾನಿಗಳಲ್ಲಿ ಸವಿನಯ ವಿಜ್ಞಾಪನೆ…… ನೂತನ ಆಡಳಿತ ಮಂಡಳಿಯ ನಿರ್ಣಯದಂತೆ ಕ್ಷೇತ್ರ ಸಾನಿದ್ಯದ ಒಪ್ಪಿಗೆಯೊಂದಿಗೆ ದೈವಸ್ಥಾನದಲ್ಲಿ ಮುಂಬರುವ ಹೂವಿನ ಪೂಜೆಯ ಒಳಗಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.ದೈವಸ್ಥಾನದ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವುದರೊಂದಿಗೆ ಭೇಟಿ ನೀಡುವ ಭಕ್ತರ ಅನುಕೂಲಕ್ಕಾಗಿ ಹಲವಾರು ಅಗತ್ಯ ಕಾರ್ಯಗಳು ಆಗಬೇಕಾಗಿರುವುದರಿಂದ ತಾವೆಲ್ಲರೂ ನಮ್ಮೊಂದಿಗೆ ತನು ಮನ ಧನ ದೊಂದಿಗೆ ಸಹಕರಿಸಬೇಕೆಂದು ತಮ್ಮಲ್ಲಿ ವಿಜ್ಞಾಪಿಸುತ್ತೇವೆ. […]
ಕುಂದಾಪುರ; ವಿದ್ಯಾ ಅಕಾಡೆಮಿಯಲ್ಲಿ ಶಿಕ್ಷಕರ ದಿನವನ್ನು ಭರ್ಜರಿಯಾಗಿ ಹಾಗೂ ಹರ್ಷೋಲ್ಲಾಸದಿಂದ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಮಕ್ಕಳೇ ನಿರ್ವಹಿಸಿದರು. ವಿದ್ಯಾರ್ಥಿಗಳು ತಮ್ಮ ಪ್ರಿಯ ಶಿಕ್ಷಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಮನಸಾರೆ ಭಾಷಣಗಳನ್ನು ಮಾಡಿ, ಶಿಕ್ಷಕರ ಮಹತ್ವ ಮತ್ತು ಅವರ ಪಾತ್ರವನ್ನು ಹೊಗಳಿದರು. ಮಕ್ಕಳು ಶಿಕ್ಷಕರಿಗಾಗಿ ವಿವಿಧ ಆಟಗಳನ್ನು ಏರ್ಪಡಿಸಿದ್ದು, ಹಾಸ್ಯ, ಹರ್ಷ ಹಾಗೂ ನೆನಪಿನ ಕ್ಷಣಗಳಿಂದ ದಿನವನ್ನು ವಿಶೇಷಗೊಳಿಸಿತು. ಐಎಂಜೆ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಸಿಧಾರ್ಥ್ ಜೆ. ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲ ಶಿಕ್ಷಕರಿಗೂ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು. […]
Monthi Feast Celebration at Our Lady of Miracles Church, Mangaluru ಮಂಗಳೂರು: ಮಂಗಳೂರಿನ ಅವರ್ ಲೇಡಿ ಆಫ್ ಮಿರಾಕಲ್ಸ್ ಚರ್ಚ್ನಲ್ಲಿ ಮಾಂತಿ ಹಬ್ಬವನ್ನು ಭಕ್ತಿಯಿಂದ ಆಚರಿಸಲಾಯಿತು. ಹಬ್ಬದ ಬಲಿದಾನವನ್ನು ರೆವರೆಂಡ್ ಫಾದರ್ ಬೊನಾವೆಂಚರ್ ನಜರೆತ್ ಮತ್ತು ಇತರ ಪಾದ್ರಿಗಳು ನೇತೃತ್ವ ವಹಿಸಿದ್ದರು.ಬಲಿದಾನಕ್ಕೆ ಮೊದಲು, ಹೊಸ ಬೆಳೆಯ ಆಶೀರ್ವಾದವನ್ನು ಮಾಡಲಾಯಿತು ಮತ್ತು ನಿಷ್ಠಾವಂತರು ಮೇರಿಗೆ ಹೂವುಗಳನ್ನು ಅರ್ಪಿಸಿದರು. ಆಚರಣೆಯು ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು, ಅಲ್ಲಿ ಕುಟುಂಬಗಳು ಮತ್ತು ಮಕ್ಕಳು ಆಳವಾದ ನಂಬಿಕೆ ಮತ್ತು ಭಕ್ತಿಯಿಂದ ಸೇರಿಕೊಂಡರು.ಬಲಿದಾನದ ಸಮಯದಲ್ಲಿ, […]
ಸಂತೆಕಟ್ಟೆ – ಕಲ್ಯಾಣಪುರದ ಮೌಂಟ್ ರೋಸರಿ ಚರ್ಚ್ನಲ್ಲಿ ಭಕ್ತಿ ಮತ್ತು ಸಂತೋಷದಿಂದ ಆಚರಿಸಲಾಯಿತು ಪ್ರೀತಿಯಿಂದ ಮೊಂತಿ ಉತ್ಸವ ಎಂದು ಕರೆಯಲ್ಪಡುವ ಪೂಜ್ಯ ವರ್ಜಿನ್ ಮೇರಿಯ ಜನನ ಹಬ್ಬವನ್ನು ಸೋಮವಾರ, ಸೆಪ್ಟೆಂಬರ್ 8, 2025 ರಂದು ಸಂತೇಕಟ್ಟೆ–ಕಲ್ಲಿಯನ್ಪುರದ ಮೌಂಟ್ ರೋಸರಿ ಚರ್ಚ್ನಲ್ಲಿ ಅತ್ಯಂತ ಧಾರ್ಮಿಕ ಉತ್ಸಾಹ ಮತ್ತು ಸಾಂಪ್ರದಾಯಿಕ ಸಂತೋಷದಿಂದ ಆಚರಿಸಲಾಯಿತು. ಸಾಂಪ್ರದಾಯಿಕ ಹಿತ್ತಾಳೆ ಬ್ಯಾಂಡ್ ಉತ್ಸಾಹಭರಿತ ರಾಗಗಳನ್ನು ನುಡಿಸುತ್ತಾ, ಈ ಕುಟುಂಬ ಹಬ್ಬಕ್ಕೆ ಅಂಟಿಕೊಂಡಿರುವ ಪಾಲಿಸಬೇಕಾದ ಪದ್ಧತಿಗಳು ಮತ್ತು ಪರಂಪರೆಗಳನ್ನು ಪುನರುಜ್ಜೀವನಗೊಳಿಸುತ್ತಿದ್ದಂತೆ ಇಡೀ ಚರ್ಚ್ ಆವರಣವು ಹಬ್ಬದ […]

